audio
audioduration (s) 0.75
6.52
| sentence
stringlengths 3
119
|
---|---|
ಇಂತಹ ಅಧಿಕಾರಿಯನ್ನು ನನ್ನ ಜೀವನದಲ್ಲಿಯೇ ನೋಡಿರಲಿಲ್ಲ ಎಂದರು |
|
ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಪಕ್ಷೇತರರು ನಿರ್ಣಾಯಕರಾಗಿದ್ದಾರೆ |
|
ಪ್ರಜಾಪ್ರಭುತ್ವದ ಪರ ಧ್ವನಿ ಎತ್ತುವ ಸಿಪಿಐ ತನ್ನ ಹೋರಾಟ ಮುಂದುವರಿಸಿದೆ |
|
ಮಿಡಲ್ ಅಧಿಕಾರಿಗಳಲ್ಲಿ ಕೃಷಿ ವಿಮೆ ಮಾಹಿತಿ ಕೊರತೆ ಖಂಡನೀಯ |
|
ಆದರೆ ಉಪಚುನಾವಣೆ ಇರುವ ಕಾರಣ ಏರಿಕೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ |
|
ನವೆಂಬರ್ನಲ್ಲಿ ಆ ಮಾಹಿತಿ ಒದಗಿಸುವುದಾಗಿ ತಿಳಿಸಿದ್ದಾರೆ |
|
ಚಳಿಗಾಲದ ಮತ್ತು ಮುಂಗಡ ಪತ್ರದ ಅಧಿವೇಶನಕ್ಕೆ ಸಾಕು ಎನ್ನುವ ಮೂಡ್ನಲ್ಲಿದ್ದಾರೆ |
|
ಕಾಂಕ್ರೀಟ್ ರಸ್ತೆಯೊಂದು ನಿರ್ಮಿಸಲಾಗಿದೆ ಇನ್ನುಳಿದ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ |
|
ಈ ಕಾಯ್ದೆಯನ್ನು ಸಹ ಪ್ರಶ್ನಿಸಿದ್ದು ಸುಪ್ರೀಂಕೋರ್ಟ್ನ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎರಡೂ ಸಂಸ್ಥೆಗಳು ಕೋರಿವೆ |
|
ಆರ್ನೂರು ಅಡಿಗಳಲ್ಲಿ |
|
ಶ್ರೀರಾಮ್ ಪುರದಲ್ಲಿ ಮಾನಸಿಕ ಅಸ್ವಸ್ಥೆ ಹಾಗೂ ಕಾಟನ್ಪೇಟೆಯಲ್ಲಿ ಇಬ್ಬರು ಯುವಕರು ಥಳಿತಕ್ಕೆ ಒಳಗಾಗಿದ್ದಾರೆ |
|
ಈ ವೇಳೆ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಇನ್ನಿತರರು ಇದ್ದರು |
|
ಸಿನಿಮಾ ಬಿಡುಗಡೆಯ ಬಿಸಿಯಲ್ಲಿದ್ದರಿಂದಲೋ ಏನೋ ಪತ್ರಿಕಾಗೋಷ್ಟಿಗೆ ಬಂದಿರಲಿಲ್ಲ |
|
ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ ತಾಯಿಗೆ ನೋವಾಗುವಂತಹ ಮಾತುಗಳು ಬೇಡ |
|
ಒಳ್ಳೆಯ ಕವಿಯಾಗುವುದು ಮುಂದಿನ ಮಾತುಕಡೇಪಕ್ಷ ಒಳ್ಳೇ ಮನುಷ್ಯರಾಗಿ ಎಂದು ಅವರು ಸೂಚಿಸಿದಂತಿತ್ತು |
|
ಇಷ್ಟು ಒಳ್ಳೆಯ ಕೆಲಸ ಯಾರಿಗುಂಟು ಯಾರಿಗಿಲ್ಲ ಇದನ್ನು ಕಳೆದುಕೊಂಡು ಮುಂದೇನು ಮಾಡುತ್ತೀರಿ |
|
ಈ ಸಿಟಿ ನಲ್ಲಿ ಅವರ ಸಿಖ್ ಅಂಗರಕ್ಷಕರೇ ಪ್ರಧಾನಿ ಇಂದಿರಾರನ್ನು ಗುಂಡಿಟ್ಟು ಹತ್ಯೆಗೈದರು |
|
ಮರಡಿಹಳ್ಳಿಯ ಗ್ರಾಮಸ್ಥರ ಶ್ರಮದಿಂದ ದಿವ್ಯವಾದ ಸಮುದಾಯ ಭವನ ಆರಂಭವಾಗಿದೆ |
|
ಸೌಲಭ್ಯ ಪಡೆದ ವಿದ್ಯಾರ್ಥಿಗಳು ವಿದ್ಯಾಪೋಷಕ್ ನೆರವನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು |
|
ಯಾವುದೇ ರೀತಿಯ ರಾಜಕೀಯ ವಿಷಯಗಳನ್ನು ಚರ್ಚಿಸಿಲ್ಲ ಎಂದು ತಿಳಿಸಿದರು |
|
ಹುಚ್ಚವ್ವನಹಳ್ಳಿಯಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ದಾವಣಗೆರೆ |
|
ಶೃಂಗೇರಿಗೆ ಬುಧವಾರ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ |
|
ಆಂಕರ್ ಎಡಿಟೆಡ್ ಸರ್ಕಾರದ ಯೋಜನೆ ಸೌಲಭ್ಯಗಳ ಸದ್ಬಳಕೆ ಅಗತ್ಯ |
|
ಇದನ್ನು ಬಳಸಿಕೊಳ್ಳುವ ಸಂಬಂಧ ಈ ಕಾರ್ಯಾಗಾರದಲ್ಲಿ ಮಾಹಿತಿ ಸಿಗಲಿದೆ ಎಂದು ವಿವರಿಸಿದರು |
|
ಕಾಂಗ್ರೆಸ್ನ ಕೆಲವರು ಸುಮಲತಾ ಅವರಿಗೆ ಬೆಂಬಲ ನೀಡಿರುವುದು ನನಗೆ ಗೊತ್ತಿಲ್ಲ |
|
ಸಿಂಗಲ್ ನಾಮ ಮೂರು ನಾಮ ಹಾಕಿಕೊಳ್ಳುವವರ ಬಗ್ಗೆ ನನ್ನದೇನೂ ತಕರಾರಿಲ್ಲ |
|
ಉತ್ಸವದ ಅಂಗವಾಗಿ ವರಸಿದ್ದಿವಿನಾಯಕ ಸ್ವಾಮಿಗೆ ವಿಷೇಶ ಅಲಂಕಾರ ಮಾಡಲಾಗಿತ್ತು |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಹಾಲಿ ಸಂಸರಿದ್ದಾರೆ |
|
ಬಳಿಕ ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ಕಾಶಿನಾಥ್ ದೂರಿನಲ್ಲಿ ಆರೋಪಿಸಿದ್ದಾರೆ |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಮೂರು ನಾಲ್ಕು ದಿನಗಳಲ್ಲಿ ಸೀಟು ಹಂಚಿಕೆ ನಿರ್ಧಾರವಾಗಲಿದೆ ಎಂದರು |
|
ಬಿಜೆಪಿ ಅಭ್ಯರ್ಥಿ ದೊಡ್ಡ ಪ್ರಮಾಣದಲ್ಲಿಯೆ ಮತ ಪಡೆದಿದ್ದಾರೆ |
|
ಇವು ಚೂಪು |
|
ಆದರೆ ಊಟ ಮಾಡುವವರ ತಟ್ಟೆಗೆ ಆ ತುಪ್ಪ ಬಿದ್ದಿಲ್ಲ ಹಾಗಾದರೆ ತುಪ್ಪ ಎಲ್ಲಿಹೋಯಿತು |
|
ಶನಿವಾರ ರಾತ್ರಿಯ ಎಂಟು ಗಂಟೆಗೆ ಮಹಾಸಂಚಿಕೆಯಲ್ಲಿ ಈ ಕಾರ್ಯಕ್ರಮಗಳು ಪ್ರಸಾರವಾಗಲಿವೆ |
|
ಚುನಾವಣಾ ನೀತಿ ಸಹಿತೆ ಜಾರಿಯಲ್ಲಿರುವಾಗ ರಾಜಕೀಯ ಪಕ್ಷಗಳನ್ನು ಬೆಂಬಲಿಸಿ |
|
ಯಾವ ಶಾಸಕರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ ಅತೃಪ್ತರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ |
|
ಈ ಎರಡೂ ಸಿನಿಮಾಗಳು ಕನ್ನಡಕ್ಕೆ ದೊಡ್ಡ ಮಟ್ಟದಲ್ಲಿ ಡಬ್ ಆಗಿ ಬರುತ್ತಿವೆ |
|
ಎರಡು ದೊಡ್ದು ಮನರಂಜನಾ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಯೋಜಿಸುತ್ತಿದೆ |
|
ಮೈತ್ರಿ ಆಡಳಿತದ ಒಪ್ಪಂದದಲ್ಲಿ ಮೇಯರ್ ಹುದ್ದೆ ಕಾಂಗ್ರೆಸ್ಗೆ ನೀಡಿರುವುದರಿಂದ |
|
ವಿಜ್ಞಾನದ ಆವಿಷ್ಕಾರ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು ಅದರಿಂದ ಕೆಡುಕಾಗುವುದು ಎಂದರು |
|
ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾರಥೋತ್ಸವ ಪ್ರೆಬ್ರವರಿ ಎಪ್ಪತ್ತೆರಡರಂದು ನಡೆಯಲಿದ್ದು |
|
ವಿದ್ಯಾರ್ಥಿಗಳ ಅಥವಾ ಪೋಷಕರ ಖಾತೆಗೆ ವಿದ್ಯಾರ್ಥಿವೇತನ ಜಮೆ ಆಗಲಿದೆ ಎಂದರು |
|
ಅನೇಕ ಮಹಿಳೆಯರು ತಾವು ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ದೂರು ನೀಡುತ್ತಿದ್ದಾರೆ |
|
ಪ್ಯಾನೆಲ್ ಜಿಲ್ಲೆಗೊಂದು ವೃದ್ಧಾಶ್ರಮ ಸ್ಥಾಪಿಸಿ ಕೇಂದ್ರಕ್ಕೆ ಸುಪ್ರೀಂ ಸೂಚನೆ ಪುಟ |
|
ಒಂದು ವೇಳೆ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂದ ರೈತರಿಗೆ ಟೋಕನ್ ನೀಡಿ ದಿನ ಸಮಯ ನಿಗದಿ ಮಾಡಲಾಗುತ್ತದೆ |
|
ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತರಾಗಿದ್ದ ಮಹಿಳೆಯರು ಇಂದು ಬ್ಯಾಂಕಿನ ವ್ಯವಹಾರ |
|
ಈ ನಿಟ್ಟಿನಲ್ಲಿ ಡಿವಿಎಸ್ನಂತಹ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು ಒಳ್ಳೆಯ ಕೆಲಸ ಮಾಡಿದರೆ |
|
ಅಂತಹವರಿಗೆ ಪರಿಸದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು |
|
ಕೇವಲ ಪ್ರಶಸ್ತಿಗೋಸ್ಕರ ಆಡದೇ ಆರೋಗ್ಯದತ್ತ ಗಮನಹರಿಸಿರುವುದು ಶ್ಲಾಘನೀಯ ಎಂದರು |
|
ನಂತರ ವಿಚಾರಗೋಷ್ಠಿ ಮುಂದುವರೆಯಿತು ಏಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕು |
|
ಈ ಪೈಕಿ ಮೂವರು ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಬಂದು ಅಕ್ರಮವಾಗಿ ನೆಲೆಸಿರುವವರಾಗಿದ್ದಾರೆ |
|
ಈತ ಆರಾಧ್ಯ ನಗರದ ದೆಹಲಿ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ |
|
ಇಂತಹ ವಿಚಾರಗಳನ್ನು ಅಂಬರೀಷ್ ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು |
|
ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಮೂಲ ದಾಖಲೆಗಳು ಲಭ್ಯವಾಗಿಲ್ಲ |
|
ಆಗ ಮಾತ್ರ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ರಾಜಕೀಯ ಸಮಾನತೆ ಸಾಧಿಸಲು ಸಾಧ್ಯ ಎಂದರು |
|
ಇಲ್ಲವಾದರೆ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆಗುತ್ತದೆ ಎಂದು ಹೇಳಿದರು |
|
ರಾಜೀವ್ ವಸತಿ ದಾಖಲೆ ಸಲ್ಲಿಕೆಗೆ ಮತ್ತೊಂದು ಚಾನ್ಸ್ ಅಕ್ಟೋಬರ್ ಹದಿನೈದರವರೆಗೆ ಅವಕಾಶ |
|
ಆ ನಂತರ ಬಂದ ಸರ್ಕಾರಗಳು ಈ ಕಾರ್ಯಕ್ರಮ ಮುಂದುವರಿಸುವ ಉತ್ಸಾಹ ತೋರಲಿಲ್ಲ |
|
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾಹಿತಿ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ ಚಿತ್ರದುರ್ಗ |
|
ಕನ್ನಡ ನೆಲದಲ್ಲೇ ನಿಂತು ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡಿ ಹೋಗುತ್ತಾರೆ |
|
ಕಮಲ್ ಮಂಗಲ್ ಕಾಂಗ್ರೆಸ್ ನಮಃ ಅಮಿಷ್ನ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಆಗ ಆಕ್ರೋಶಗೊಂಡ ರೈತರು ಬಸಣ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು |
|
ಅದರ ಬೆನ್ನಲ್ಲೆ ಇಂದು ಲಂಡನ್ನಲ್ಲಿ ಮೋದಿ ಪತ್ತೆಯಾಗಿದ್ದಾರೆ |
|
ಕಾರ್ಯಕ್ರಮಕ್ಕೆ ತಾಲೂಕಿನ ಸಹಕಾರಿ ಬಂಧುಗಳು ಆಗಮಿಸುವಂತೆ ಕೋರಿದರು |
|
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಹೊಸದಾಗಿ ಬಂದ ನೂರಾ ಎಂಟು ತುರ್ತು ವಾಹನ |
|
ಆಗ ರಮೇಶ್ ಮತ್ತೊಬ್ಬ ವೃದ್ಧನನ್ನು ಹುಡುಕುವಂತೆ ಶಂಕರಪ್ಪನನ್ನು ಕಳುಹಿಸುತ್ತಾನೆ |
|
ನೀವು ಬದಕ್ರಿ ರೈತರ ಸಾಲ ಮನ್ನಾ ಮಾಡ್ರಿ ಎಂದು ಅವರು ಕೂಗಿ ಹೇಳಿದ್ದಾರೆ |
|
ಇವರ ಆಗಮನದಿಂದಾಗಿ ಜಿಲ್ಲೆಯ ಅನೇಕ ನಾಯಕರು ಇವರ ಹಿಂದೆ ತಿರುಗುವುದೇ ಪ್ರಚಾರವಾಯಿತು |
|
ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಕ್ರೀಡಾಪಟುಗಳಿಗೆ ಅಭಿನಂದಿಸಿದರು |
|
ಸಾಕಷ್ಟುಕಡೆ ಮಾಡುತ್ತಿದ್ದ ಊಟವನ್ನೂ ಬಿಟ್ಟು ಎದ್ದು ಅಣ್ಣನನ್ನು ನೋಡಲು ಬರುತ್ತಿದ್ದರು |
|
ಭಾರತವನ್ನು ಕಂಡು ಹಿಡಿದ ವಾಸ್ಕೋಡಗಾಮನನ್ನು ನಾವು ನೆನೆಯುತ್ತೇವೆ |
|
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಂಡಿಲ್ಲ |
|
ಎನ್ವಿ ಮೈದಾನದಲ್ಲಿ ಬಿಜೆಪಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು |
|
ಕೆಲವು ಫಲಾನು ಭವಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು |
|
ಮಾಜಿ ಶಾಸಕರು ಜನತೆಯ ಋುಣ ಋುಣದಲ್ಲಿದ್ದಾರೆ ಎಂಬುದು ಇದನ್ನು ಮರೆಯಬಾರದು |
|
ತಾಯಿ ಹೃದಯದ ಮನುಷ್ಯ ಹಾಗೆಯೇ ಹಠ ಹಿಡಿದರೆ ಏನ್ನನಾದರೂ ಸಾಧಿಸಿ ತೋರಿಸುವ ಶಕ್ತಿ ಅವರಲ್ಲಿತ್ತು |
|
ಅದು ಬಿಟ್ಟು ಯಾರೋ ಎಲ್ಲಿಯೋ ಮಾತಾಡಿದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ತಿಳಿಸಿದರು |
|
ಒಕೆತೊಗರ್ಸಿಯಲ್ಲಿ ಉಚಿತ ಆರೋಗ್ಯ ಶಿಬಿರ ಶಿರಾಳಕೊಪ್ಪ |
|
ಮಲಯಾಳ ಭಾಷಾ ಸಮುದಾಯದಲ್ಲಿ ಶಿಕ್ಷಣದ ಕುರಿತಾದ ಆಶಯವೇ ಬದಲಾಗಿದೆ |
|
ಇದರಿಂದ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ |
|
ಇವೆಲ್ಲ ಏನೇ ಇರಲಿ ಯೋಧರು ಬಲಿದಾನವಾಗಿದ್ದಕ್ಕೆ ನೂರ ಹತ್ತು ಕೋಟಿ ರೂಪಾಯಿ |
|
ಅಡಕ್ಕೆ ಅಗತ್ಯವಾಗುವ ಮೊಟ್ಟವನ್ನು ಅಗೆದಿರುವ ಸಮಸ್ಥೆಗಳು ಪಾವಟಿಸಬೇಕು |
|
ಮೇಕನಹಡಲಿನ ಅನಿಲ್ಕುರ್ಮಾ ರೂಪಾ ದಂಪತಿಯ ವಿಕಲಚೇತನ ಪುತ್ರಿಯರಾದ ತುಳಸಿ ವೈಷ್ಣ |
|
ಅದನ್ನು ಅನುಸರಿಸುವುದೇ ಅವರಿಗೆ ನೀಡುವ ಗೌರವ ಎಂದು ತಿಳಿಸಿದರು |
|
ಆದರೆ ಅಲ್ಲಿಂದ ಭತ್ತವನ್ನು ರೈಸ್ಮಿಲ್ಗಳಿಗೆ ರೈತರೇ ತೆಗೆದಕೊಂಡು ಹೋಗುವಂತೆ ಸೂಚಿಸುತ್ತಾರೆ |
|
ಒಂದು ವೇಳೆ ಅಧಿಕಾರಕ್ಕೆ ಬಾರದಿದ್ದರೆ ವಿಷ ತೆಗೆದುಕೊಂಡು ಸಾಯಿತೀನಿ ಎಂದು ತಿಳಿಸಿದ್ದರು |
|
ಸರ್ಕಾರ ಈಗಲೇ ಈ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಬೇಕು |
|
ಸುಪ್ರಿಂ ಕೋರ್ಟ್ ನಿರ್ಬಂಧ ವಿಧಿಸಿದೆ ಆದರೂ ಅಕ್ರಮವಾಗಿ ಲೈಟ್ ಫಿಶಿಂಗ್ ನಡೆಯುತ್ತಲೇ ಇದೆ |
|
ಇವರಿಗೆ ಭಯವಾಗಿ ಹೊನ್ನಪ್ಪನ ಹೆಸರನ್ನು ಹಿಡಿದು ಜೋರಾಗಿ ಕೂಗುತ್ತಾರೆ |
|
ಅರೇಕೇರೆ ಮಂಜಪ್ಪ ಮಾಸಡಿ ಮಹೇಶ್ವರಪ್ಪ ಇತರರು ಇದ್ದರು |
|
ಶಾಲೆ ಮುಖ್ಯೋಪಾಧ್ಯಾಯರು ಮಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ |
|
ದೂರು ನೀಡಿದಾಗ ತಕ್ಷಣ ಎಫ್ಐಆರ್ ಮಾಡಬಾರದು ಎಂಬ ನಿಯಮವಿದೆ |
|
ಸಭೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ |
|
ಯುವ ಪೀಳಿಗೆಯ ಬಗ್ಗೆ ಸಮಾಜ ಬಹು ದೊಡ್ಡ ಕನಸನ್ನು ಹೊಂದಿದ್ದು |
|
ತಾಲೂಕಿನ ಕಾವೇರಿ ನದಿ ತೀರದ ಪ್ರಕೃತಿ ಸೌಂದರ್ಯದ ವಿವಿಧೆಡೆ ಫೋಟೋ ಶೂಟ್ ಗಾಗಿ ಹವ್ಯಾಸಿ ಪಕ್ಷಿಪ್ರೇಮಿ ಹಾವೇರಿಯ ವಿನಯ |
Subsets and Splits