Dataset Viewer
audio
audioduration (s) 0.75
6.52
| sentence
stringlengths 3
119
|
---|---|
ಮಾರನೆ ದಿನದಿಂದ ಹಳ್ಳಿಕಡೆ ಹೋಗದೆ ಪಟ್ಟಣದಲ್ಲಿ ವಾಕಿಂಗ್ ಹೋಗಲು ನಿರ್ಧರಿಸುತ್ತಾರೆ
|
|
ಇನ್ನೂ ಕೆಲವೆಡೆ ಗ್ರಾಹಕರು ಕೇಬಲ್ ಆಪರೇಟರ್ಗಳ ಆಗಮನಕ್ಕೆ ಎದುರು ನೋಡುತ್ತಿದ್ದಾರೆ
|
|
ಬೆಳಗ್ಗೆ ಹನ್ನೊಂದು ಗಂಟೆಗೆ ಶಾಸಕ ಟಿಡಿರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ
|
|
ನಾಗರಾಜ್ ಉಪ್ಪುಂದ ಅವರೇ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ
|
|
ಇದರಿಂದಾಗಿ ಜನರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ
|
|
ಹರೆಯದ ಹೆಣ್ಣು ಮೈತುಂಬಿ ಪಕ್ಕದಲ್ಲಿ ಮಲಗಿದ್ದಾಗ ಅದನ್ನು ಸವಿಯದೇ ಇರುವಂತಹ ಮೂರ್ಖನೂ ಅವನಾಗಿರಲಿಲ್ಲ
|
|
ಈ ಸಾಲಿನಲ್ಲೇ ಉಳಿದ ಕಟ್ಟಡಗಳನ್ನೂ ಋುಣಮುಕ್ತಗೊಳಿಸುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದಾರೆ
|
|
ಜಮ್ಮು ದೀರ್ಘಕಾಲ ಕಾಶ್ಮೀರದ ಭಾಗವಾಗಿರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ
|
|
ಗಳು ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿರ್ಯ ಹೊಳೆಯಂತೆ ಹರಿಯಿತು ಟೋಲ
|
|
ಸಣ್ ಸುದ್ದಿ ನಾಳೆ ದಾಂಡಿಯಾ ರಾಸ್ಸಂತ್ರಸ್ತರಿಗೆ ನೆರವು ದಾವಣಗೆರೆ
|
|
ಅಸೋಸಿಯೇಷನ್ ಮುಖ್ಯಸ್ಥ ಅರುಣ್ ರಾಜಶೆಟ್ಟಿ ರಮೇಶ್ ಬಾಬು
|
|
ಆದರೂ ಈ ಏಕಮುಖ ಪ್ರಕ್ರಿಯೆಯ ಆಧಿಪತ್ಯ ಇಂದಿಗೂ ನಿರಂತರವಾಗಿ ಮುಂದುವರಿಯುತ್ತಲೇ ಇದೆ
|
|
ಆದರೆ ವಿಷಯಾಧಾರಿತ ಟೀಕೆಗಳನ್ನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು
|
|
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವಿವಿಧ ಕೋರ್ಸ್ಗಳಲ್ಲಿ ಸ್ನಾತಕ
|
|
ವಿದೇಶಗಳಿಗೆ ಅವಲಂಬಿಯಾಗದೆ ಸ್ವದೇಶಿ ಉತ್ಪಾದನೆಯನ್ನು ಗಾಂಧೀಜಿ ಒತ್ತು ನೀಡಿದ್ದರು ಎಂದರು
|
|
ಕೇವಲ ಟ್ವೀಟರ್ನಲ್ಲಿ ಮಾತ್ರ ಅಂಬರೀಶ್ ಅಂಕಲ್ ಅವರನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ
|
|
ಅವರ ನಿರಂತರ ಪರಿಶ್ರಮದಿಂದ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆದಿದೆ ಎಂದರು
|
|
ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ
|
|
ಸರ್ಜಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಶ್ರುತಿ ನಮಗೆ ಹೇಳಿದ್ದರು
|
|
ಹಾಸನದ ಮಳಲಿ ಗ್ರಾಮದ ಬಾಲಕಿ ಅರುಂಧತಿ ರಾಜ್ಯದಲ್ಲಿನ ಮಳೆ ಬೆಳೆಯನ್ನು ಹೊಗಳಿದ್ದಾಯ್ತು
|
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ವಿನಾಶ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
|
|
ಇಂತಹ ಘಟನೆಯನ್ನು ದೇಶದ ಯಾವುದೇ ಜನತೆ ಸಹಿಸುವುದಿಲ್ಲ ಎಂದರು
|
|
ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
|
|
ಇಲ್ಲಿನ ಈಶ ಯೋಗ ಕೇಂದ್ರದಲ್ಲಿ ಸೋಮವಾರ ಮಹಾಶಿವರಾತ್ರಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು
|
|
ಇದೀಗ ತನ್ನ ಹೊಸ ಸೋಲ್ ಫ್ಯರಿ ಎಂಬ ಶೂವನ್ನು ಮಾರುಕಟ್ಟೆಗೆ ತಂದಿದೆ
|
|
ನೀಡದ ಎಲ್ಲಾ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುವ ವ್ಯಕ್ತಿತ್ವ ಹೊಂದಿದ್ದರು
|
|
ಪ್ರಸ್ತುತ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ
|
|
ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿ ದೊಡ್ಡ ತಂಡವೇ ಬೆಂಗಳೂರಿಗೆ ಆಗಮಿಸಿತ್ತು
|
|
ಹೀಗಾಗಿ ಕ್ರಿಕೆಟ್ಗೆ ಸಹಜವಾಗಿಯೇ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲಿದೆ ಮಾದರಿ ಹೇಗಿರಲಿದೆ
|
|
ಅರುಣ್ ಜೇಟ್ಲಿ ಅವರಿಗೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದೇ ಗೊತ್ತಿಲ್ಲ
|
|
ಸಿಪಿಐ ಗುರುರಾಜ್ ಪಿಎಸ್ಐ ಶಶಿಕುಮಾರ್ ಸಿಬ್ಬಂದಿ ಉಪಸ್ಥಿತರಿದ್ದರು
|
|
ರಾಜ್ಯ ರಾಷ್ಟ್ರದ ದೇವಸ್ಥಾನ ಕೋಟೆ ಕೊತ್ತಲಗಳು ಶಿಲ್ಪಕಲೆಗಳು ಅದ್ಭುತ ಗೋಪುರ
|
|
ಇದರಿಂದಾಗಿ ತಾನು ಎಫ್ ಹದಿನಾರು ಬಳಸಿಯೇ ಇಲ್ಲ ಎನ್ನುತ್ತಿದ್ದ ಪಾಕ್ ಬಣ್ಣ ಬಯಲಾಗಿತ್ತು
|
|
ಧಾರ್ಮಿಕ ಸಾಂಸ್ಕೃತಿಕ ರಾಜಬೀದಿ ಉತ್ಸವಕ್ಕೆ ಮಳೆಯಿಂದ ಯಾವುದೇ ರೀತಿಯ ಅಡ್ಡಿಯಾಗುತ್ತಿಲ್ಲ
|
|
ಆಂಕರ್ ರಿಲೀಸ್ಹೆರಿಗೆ ಮಾಡಿಸಿದ್ರೆ ಜನ ಖುಷಿಗೆ ಹಣ ಕೊಡ್ತಾರೆ
|
|
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ತಾಲೂಕ್ ಪಂಚಾಯತಿ ಕೃಷಿ ಇಲಾಖೆ ಕೃಷಿ ಅಭಿಯಾನ ಯೋಜನೆ
|
|
ರಾಠೋಡ್ ವಿಜಯಪುರ ಕಾಂಗ್ರೆಸ್ ಮುಖಂಡರಾದರೆ ಯುಬಿ ವೆಂಕಟೇಶ್ ಬೆಂಗಳೂರಿನ ಉದ್ಯಮಿ
|
|
ಜೊತೆಗೆ ಅವರು ಹಲವು ಕಲೆಗಳನ್ನು ಬಲ್ಲವರಾಗಿದ್ದರು ಅವರ ನಿಧನವು ದುಃಖ ತಂದಿದೆ
|
|
ಆದರೆ ತೆಲಂಗಾಣದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿ
|
|
ಸರ್ವಜ್ಞ ರಚಿಸಿದ ವಚನಗಳು ಜೀವನಕ್ಕೆ ಹತ್ತಿರವಾದಂತಹವು ಎಂದು ಬಣ್ಣಿಸಿದರು
|
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
|
|
ಇದರಿಂದ ಅಸಮಾಧಾನಗೊಂಡ ಪೋಷಕರು ಠಾಣೆಯ ಎದುರು ಧರಣಿ ಆರಂಭಿಸಿದರು
|
|
ಚುನಾಯಿತ ಪ್ರತಿನಿಧಿಗಳು ಜನರ ಕೆಲಸ ನಿರ್ವಹಿಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿದ್ದಾರೆ
|
|
ಭಾಷಿಕವಾಗಿ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಸಾಕಷ್ಟುಸಂಕಷ್ಟಅನುಭವಿಸಿದ ಸಮಾಜ ಇದು
|
|
ಅಂದು ನಾನು ನಿನಗೆ ತಿಳಿಸಿದಂತೆ ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು
|
|
ಹೀಗಾಗಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು
|
|
ದೇಶದ ಸೈನಿಕರಿಗೆ ಪ್ರತಿಯೊಬ್ಬರೂ ಗೌರವ ನೀಡಿ ಪ್ರೋತ್ಸಾಹಿಸಬೇಕು ಎಂದರು
|
|
ನೀಶಮ್ ಭಾರತ ವಿರುದ್ಧ ಅಂತಿಮ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದರು
|
|
ಹಣ ಉಳಿಸಲು ಹೋಗಿ ಅಪಾಯ ಬಸ್ ಅಪಘಾತಕ್ಕೀಡಾದ ಮಾರ್ಗ ಅತ್ಯಂತ ಅಪಾಯಕಾರಿಯಾಗಿದೆ
|
|
ಮಣ್ಣು ಕುಸಿದ ಪರಿಣಾಮ ರೈಲ್ವೆ ಟ್ರಾಕ್ಗಳು ಜರುಗಿವೆ
|
|
ಘಟಸ್ಫೋಟಕ್ಕೆ ಸಂಬಂಧಿಸಿದ ಅನೇಕ ಪ್ರಕ್ರಿಯೆಗಳು ಇಲ್ಲಿ ಸಿಗುತ್ತದೆ
|
|
ಆ ಕೆಲಸವನ್ನು ರಾಜೀವ ಚಿತ್ರ ತಂಡ ಮಾಡುತ್ತಿರುವುದು ಖುಷಿ ತಂದಿದೆ
|
|
ಪ್ರಕೃತಿ ಚಿತ್ರದ ನಾಯಕಿ ಇವರಿಗೆ ಇಲ್ಲಿ ಎರಡು ರೀತಿಯ ಪಾತ್ರವಿದೆಯಂತೆ
|
|
ಮಕ್ಕಳ ಬಗ್ಗೆ ಕೀಳರಿಮೆ ಹೊಂದದೆ ಎಲ್ಲ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು
|
|
ಮೈತ್ರಿ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ
|
|
ಎಲ್ಲ ರೀತಿಯ ಅಣು ವಿದ್ಯುತ್ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು
|
|
ಬೊಗಳೆ ಸಿಎಂ ಮುಖ್ಯಮಂತ್ರಿ ಕುಮಾರಸ್ವಾಮಿ ಉಡಾಫೆ ಹಾಗೂ ಬೊಗಳೆ ಮುಖ್ಯಮಂತ್ರಿ
|
|
ಈ ಮೂಲಕ ಈ ಸೀರೆಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ ಎಂದರು
|
|
ಸಿಇಟಿ ಎನ್ನುವುದು ಅರ್ಹತೆ ಉಳ್ಳವರ ನಡುವೆ ಸ್ಪರ್ಧೆ ಏರ್ಪಟ್ಟಾಗ ಮಾತ್ರ ನಡೆಸಬೇಕು
|
|
ಮುಂದಿನ ತಿಂಗಳು ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
|
|
ಕಾಲಾನಂತರ ವಿಷಯ ತಿಳಿದ ರಾಜ ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ
|
|
ಇದನ್ನು ಹೊರತುಪಡಿಸಿದರೆ ರಾಜ್ಯದ ಯಾವುದೇ ಭಾಗದ ರೈತರಿಗೆ ಸಾಲ ಮನ್ನಾ ತಲುಪಿಲ್ಲ ಎಂದು ದೂರಿದರು
|
|
ರಿಪ್ಪನ್ಪೇಟೆ ಸಮೀಪದ ಗುರುಬಸವೇಶ್ವರ ವಿದ್ಯಾಸಂಸ್ಥೆಯ ವಾರ್ಷೀಕೋತ್ಸವ ನಡೆಯಿತು
|
|
ಈ ಹಿನ್ನೆಲೆಯಲ್ಲಿ ರೈತರು ತಮ್ಮ ಬ್ಯಾಂಕ್ ಶಾಖೆ ಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು
|
|
ಎರಡ್ ಸಾವಿರ್ದಾ ಹತ್ತೊಂಬತ್ತನೇ ಸಾಲಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗದು
|
|
ಬಿಗ್ಬಾಸ್ ಸೂಚನೆಯ ಮೇರೆಗೆ ಟಾಸ್ಕ್ಗಳನ್ನು ಮಾಡುವ ಸ್ಪರ್ಧಿಗಳ ರೀತಿಯಲ್ಲೇ ಈ ಶಾಸಕರು ಕಂಡು ಬರು
|
|
ನರೇಂದ್ರ ಮೋದಿ ಆ್ಯಪ್ ಮೂಲಕ ಐದರಿಂದ ಸಾವಿರ ರುವರೆಗೂ ದೇಣಿಗೆ ನೀಡಬಹುದಾಗಿದೆ
|
|
ಜೊತೆಗೆ ಅಮೆರಿಕದಲ್ಲಿ ನೆಲೆಸಿರುವ ಕೆಲ ಹವ್ಯಕ ಸಮುದಾಯದವರೂ ಭಾಗವಹಿಸಿದ್ದರು
|
|
ಎಲ್ಲ ನಾಲೆಗಳ ಹೂಳು ತೆಗೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
|
|
ಒಮ್ಮೆ ಇಂಧನ ಭರ್ತಿ ಮಾಡಿದರೆ ಹದಿಮೂರು ಸಾವಿರ ಕಿಲೋ ಮೀಟರ್ ಕ್ರಮಿಸಬಲ್ಲದು
|
|
ಆಗ ಜಿಗಜಿಣಗಿ ಅವರು ತಮ್ಮ ಆಪ್ತ ಸಹಾಯಕನನ್ನು ಕರೆದು ಅನುದಾನ ಮಂಜೂರಾತಿ
|
|
ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ಒಡಲು ತುಂಬಿ ಹರಿಯುತ್ತಿದೆ
|
|
ಇದೇ ವೇಳೆ ಮನೆಯಲ್ಲಿ ಒಂದು ಕೆಜಿಗಿಂತ ಹೆಚ್ಚಿನ ಟೊಮೆಟೊ ಸಂಗ್ರಹಿಸುವುದಕ್ಕೆ ಸರ್ಕಾರ ನಿಷೇಧ ಹೇರಿದೆ
|
|
ಆದರೆ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಆ ರಾಜ್ಯದ ಚಿತ್ರಣವನ್ನು ಬದಲಿಸಿದ್ದಾರೆ
|
|
ಅಥವಾ ಸರ್ಕಾರ ಬಲವಂತ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾದೀತು
|
|
ಅದಕ್ಕೆ ತೀವ್ರವಾದ ವಿರೋಧ ಬಂದುದು ಆ ಸಮುದಾಯದಿಂದಲೇ
|
|
ಎರಡು ದಿನ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಸಮ್ಮೇಳನ ಎಲ್ಲರ ಸಹಕಾರದಲ್ಲಿ ಆಚರಿಸಲಾಗುವುದು ಎಂದರು
|
|
ತಾತ್ಕಾಲಿಕ ಶೆಡ್ನಲ್ಲಿರುವವರಿಗೆ ಮಾಸಿಕ ಹತ್ತು ಸಾವಿರ ದಿನಸಿ ಪದಾರ್ಥಗಳನ್ನು ಸರ್ಕಾರ ನೀಡು
|
|
ಆತ ಹೇಳಿದ್ದಕ್ಕೂ ಮರುಸೃಷ್ಟಿಗೂ ಹೊಂದಾಣಿಕೆಯಾಗಿದೆ
|
|
ಯಾರಿಗಾದರೂ ಈ ಬಗ್ಗೆ ಆಕ್ಷೇಪ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದರು
|
|
ಕಳೆದ ಇಪ್ಪತ್ತೈದ ರಂದೇ ಮನೆ ಕೆಡಹುವ ಕೆಲಸ ಆರಂಭವಾಯಿತಾದರೂ
|
|
ವೀರಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆ ಮಾಡಿರಬೇಕು
|
|
ಪೊಲೀಸರಿಗೆಂದೆ ಮೊಬೈಲ್ ಶೌಚಾಲಯದಂತ ವ್ಯವಸ್ಥೆ ಮಾಡಲಾಗುವುದು ಟಿಸುನೀಲ್ ಕುಮಾರ್ ಪೊಲೀಸ್ ಆಯುಕ್ತ
|
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
|
|
ಮುಕ್ಕಾಲು ಮೈಲಿಯಲ್ಲಿ
|
|
ಇತರರನ್ನು ಅಭಿಯಾನದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು
|
|
ಬಿಜೆಪಿ ಕಾರ್ಯಕರ್ತರು ಈ ಸಂಗತಿಯನ್ನು ಮನೆ ಮನೆಗೆ ತಿಳಿಸಲಿದ್ದಾರೆ ಎಂದರು
|
|
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿರುವ ಶಂಕರ್ ನಲವತ್ತೊಂದು ಪರಾರಿಯಾಗಿರುವ ಕೈದಿ
|
|
ಹಾಗಂತ ದಸರಾ ಹಬ್ಬಕ್ಕೆ ಆಡಚಣೆ ಮಾಡಿಲ್ಲ ಅದು ಸೂಕ್ತವೂ ಅಲ್ಲ
|
|
ಇದರ ಜೊತೆಗೆ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವಂತೆಯೂ ನಿರ್ದೇಶನ ನೀಡಲಾಗಿತ್ತು
|
|
ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು
|
|
ಇನ್ನಿಬ್ಬರಾದ ವರವರರಾವ್ ಹಾಗೂ ಗೌತಮ್ ನವಲಖ ಜಾಮೀನಿನ ಮೇಲೆ ಹೊರಗಿದ್ದಾರೆ
|
|
ಶಿರಡಿ ಸಾಯಿಬಾಬಾ ಪಾದುಕೆ ಫೆಬ್ರವರಿ ಹದಿನೈದ ರಂದು ನಗರಕ್ಕೆ ಆಗಮಿಸಲಿವೆ ಎಂದು ಶ್ರೀನಾಗೇಶ್ ತಿಳಿಸಿದ್ದಾರೆ
|
|
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಶಾ ವಿಶ್ವಾಶ ವ್ಯಕ್ತಪಡಿಸಿದರು
|
|
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
|
|
ಜೈಲಿನ ಕೋಣೆಯಲ್ಲಿ ಟೀವಿ ಟಾಯ್ಲೆಟ್ ಹಾಸಿಗೆ ಸ್ನಾನದ ಕೋಣೆ
|
|
ಅದಕ್ಕೆ ಪೂರಕವಾಗಿ ಪೋಷಕರು ಸಮಾಜ ಜೊತೆಗಿರಬೇಕು ಎಂದು ಜಿಲ್ಲಾಧಿಕಾರಿ ಕೆಎದನಯಾನಂದ್ ಹೇಳಿದರು
|
|
ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗುವ ಸಂದರ್ಭದಲ್ಲಿ ಅಚಾತುರ್ಯದ ಘಟನೆ ನಡೆಯಬಾರದು
|
|
ನಮ್ಮನ್ನು ಆಳುವ ಸರ್ಕಾರಗಳೇ ಕಾರಣ ಎಂದು ಅವರು ಆರೋಪಿಸಿದರು
|
|
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು
|
End of preview. Expand
in Data Studio
README.md exists but content is empty.
- Downloads last month
- 12