audio
audioduration (s)
1.28
60.9
sentence
stringlengths
3
314
ವಿದ್ಯಾರ್ಥಿ ಪವನ್‌ ಜಿ ಪಿ ಸ್ವಾಗತಿಸಿದರೆ ಚೈತ್ರಶ್ರೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು
ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಿಧನರಾದ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳ ನಿಧನಕ್ಕೆ ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಲಾಗಿತ್ತು
ಐದು ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಮುಖ್ಯಮಂತ್ರಿ ಹೆಚ್‌ಡಿಕುಮಾರಸ್ವಾಮಿ ಅವರು ಬಿಎಂಟಿಸಿಗೆ ನೂರು ಕೋಟಿ ನೇರ ಸಹಾಯಧನ ನೀಡುವುದಾಗಿ ಘೋಷಿಸಿದ್ದರು
ನೀನು ಬರೀ ನಿನ್ನ ಕುಟುಂಬಕ್ಕಾಗಿ ಬದುಕು ಸವೆಸಬೇಡ ದುಡಿದ ಹಣದಲ್ಲಿ ಬಡ ಮಕ್ಕಳಿಗೆ ನೆರವಾಗು ನೀನು ಕಷ್ಟದಲ್ಲಿಯೇ ಬೆಳೆದೆ
ಕೂಡಲೇ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಸಿಬ್ಬಂದಿ ಭಾರತದ ಜೊತೆ ಹಿಂಬಾಗಿಲ ಮಾತುಕತೆ ನೆಡೆಸುವ ಮೂಲಕ ಸಂಭವನೀಯ ಭಾರೀ ಅಪಾಯಕಾರಿ ಘಟನೆ ತಡೆದರು ಎಂದು ಮೂಲಗಳು ಉಲ್ಲೇಖಿಸಿ ಡಾನ್‌ ಪತ್ರಿಕೆ ವರದಿ ಮಾಡಿದೆ
ಮಲೆನಾಡಿನ ಸಾಂಸ್ಕೃತಿಕ ಕನ್ನಡಿಯಂತಿರುವ ಈ ಸಂಪ್ರದಾಯವು ಅಜ್ಞಾನವನ್ನು ಅಳಿಸಿ ಹಾಕುತ್ತದೆ
ಭದ್ರಾವತಿ ತಾಲೂಕಿನ ಸಿಂಗನಮನೆ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ನೇತ್ರ ಶಸ್ತ್ರಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ ಹಮ್ಮಿಕೊಳ್ಳಲಾಗಿತ್ತು
ಸೋಮವಾರ ನಗರದ ಅಂಬೇಡ್ಕರ್‌ ಭವನದ ಮುಂದುವರೆದ ಕಾಮಗಾರಿಗಳಿಗೆ ಪೂಜೆ ಮತ್ತು ತಾಲೂಕಿನ ಕೆರೆ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನಿತಾ ಕುಮಾರಸ್ವಾಮಿ ಚಾಲನೆ ನೀಡಿದರು
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಕೂಡ ಯರಬಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಕೈಗಾರಿಕಾ ಚಟುವಟಿಕೆಗಳ ಬಂದ್‌ ಮಾಡಿಸಬೇಕೆಂಬ ಪ್ರಭಾರ ಅಧ್ಯಕ್ಷ ಒತ್ತಾಯಿಸಿದ್ದಾರೆ
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು ಗ್ರಾಮವಾರು ಎಲ್ಲ ಇಲಾಖೆಗಳಿಂದ ಸಿಗುವ ಸರ್ಕಾರದ ಸೌಲಭ್ಯಗಳ ಮಾಹಿತಿ ಒದಗಿಸಬೇಕು
ಸಸ್ಯಗಳಲ್ಲಿ ಹೂ ಮುಖ್ಯ
ಆಂದೋಲನದಲ್ಲಿ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಬೆಂಗಳೂರು ಪಶ್ಚಿಮ ಮತ್ತು ಆನೇಕಲ್‌ ತಾಲೂಕು ಸೇರಿದಂತೆ ಮನೆಗಳ ಮಂದಿಯನ್ನು ತಪಾಸಣೆಗೆ ಒಳಪಡಿಸಲು ಮೂರು ಸಾವಿರದ ಎಂಟನೂರ ಇಪ್ಪತ್ತೈ ದು ತಂಡಗಳನ್ನು ರಚಿಸಲಾಗಿದ್ದು ಏಳನೂರ ಅರವತ್ತೈದು ಮೇಲ್ವಿಚಾರನ್ನು ನಿಯೋಜಿಸಲಾಗಿದೆ ಎಂದರು
ನಾಲ್ಕು ವರ್ಷಗಳಿಂದ ಬಾಕಿ ಬಿಲ್‌ ನೀಡದೇ ಕಾರ್ಖಾನೆಯವರು ಅಲೆದಾಡಿಸುತ್ತಿದ್ದಾರೆ ಎಂದು ದೂರಿದ್ದಾರೆ ಇದರಿಂದ ನನಗೆ ಹಾಗೂ ಕುಟುಂಬದವರಿಗೆ ಮಾನಸಿಕವಾಗಿ ತುಂಬಾ ನೋವಾಗುತ್ತಿದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿ
ಎರಡ್ ಸಾವಿರ್ದಾ ಹದ್ನಾರ ರಲ್ಲಿ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದ ಸೂತ್ರಧಾರ ಸಹ ಇದೇ ಶಿವಕುಮಾರಯ್ಯ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾಹ ರಮಾಕುಮಾರಿ ಮಾತನಾಡಿ ಸಾಯಿಸುತೆಯವರು ಜನಸಾಮಾನ್ಯರ ಮನಸ್ಸಿಗೆ ತಟ್ಟುವಂತಹ ಸಾಹಿತ್ಯವನ್ನು ರಚಿಸಿದ್ದಾರೆ
ಬಟ್ಟೆವ್ಯಾಪಾರದ ನಾಟಕ ಬಂಧಿತ ಮುನೀರ್‌ ಶೇಕ್‌ಗೆ ಬಾಂಗ್ಲಾದೇಶದಲ್ಲಿರುವ ಉಗ್ರರ ಸ್ಲೀಪರ್‌ ಸೆಲ್‌ನಿಂದ ಎರಡು ತಿಂಗಳಿಗೊಮ್ಮೆ ಇಪ್ಪತ್ತರಿಂದ ಮೂವತ್ತು ಸಾವಿರತನಕ ಹಣ ಪೂರೈಕೆಯಾಗುತ್ತಿತ್ತು
ಶಾಸಕ ಎಂಪಿರೇಣುಕಾಚಾರ್ಯ ಮಾತನಾಡಿ ತಾಲೂಕಿನ ಕುಂಬಳೂರು ಹಾಗೂ ಹರಳಹಳ್ಳಿ ಗ್ರಾಮಗಳಲ್ಲಿ ಪಶುವೆ ವೈದ್ಯಕೀಯ ಕಟ್ಟಡಗಳು ಇರಲಿಲ್ಲ
ಗಂಭೀರತೆ ಅರಿತ ಇನ್ಸ್‌ಪೆಕ್ಟರ್‌ ಸಾದಿಕ್‌ ಪಾಷಾ ಮತ್ತು ಸಬ್‌ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ
ಆಗ ಮೂರು ಸ್ಥಾನಗಳು ಮೈತ್ರಿ ಪಕ್ಷದ ಪಾಲಾಗುವುದಿಲ್ಲ ಆದರೆ ಈ ನಿಯಮ ಬದಲಾವಣೆ ಅಷ್ಟುಸುಲಭವಾಗಿಲ್ಲ ಎಂದು ಮೂಲಗಳು ಹೇಳಿವೆ
ಇದರ ಹೊರತಾಗಿಯೂ ಅವರ ವಿರುದ್ಧ ಕೇಸು ದಾಖಲಿಸುವುದು ಕಾನೂನಿಗೆ ವಿರುದ್ಧ ಎಂದು ಯೋಧರು ವಾದಿಸಿದ್ದಾರೆ
ಈಗ ಉಕುತ ಊಟ ವಿಶ್ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಈ ಹಾರ್ಮೋನು ಕಾಂಡದ ತುದಿಯಲ್ಲಿ ಉತ್ಪತ್ತಿಯಾಗಿ ಕಾಂಡದ ತುದಿಯು ಹೂ ಆಗಿ ಪರಿವರ್ತನೆಯಾಗುವುದಕ್ಕೆ ಸಹಾಯ ಮಾಡುತ್ತದೆ
ಸರಿಸುಮಾರು ಒಂದು ಲಕ್ಷ ಕೋಟಿ ರೂ ಮೊತ್ತವನ್ನು ಭಾರತದ ವಿವಿಧ ಬ್ಯಾಂಕುಗಳಿಗೆ ವಂಚಿಸಿ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪರಾರಿಯಾಗಿದ್ದಾರೆ
ಈಗ ವಿವಾದಕ್ಕೀಡಾಗಿರುವ ಆಡಿಯೋದಲ್ಲಿ ವಿರೋಧ ಪಕ್ಷದ ನಾಯಕ ಬಿಎಸ್‌ಯಡಿಯೂರಪ್ಪ ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ್‌ ಹಾಗೂ ಗುರುಮಿಠಕಲ್‌ ಕ್ಷೇತ್ರ ಜೆಡಿಎಸ್‌ ಶಾಸಕ ನಾಗನಗೌಡರ ಪುತ್ರ ಶರಣಗೌಡ ಅವರ ನಡುವಿನ ಮಾತುಕತೆ ಇದೆ ಎನ್ನಲಾಗಿದೆ
ಆ ಕಷ್ಟಗಳೇ ಅವರನ್ನು ಸರಳಜೀವಿಯನ್ನಾಗಿಸಿದವು ಎನ್ನುತ್ತಾರೆ ಸ್ನೇಹಿತರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗುವುದಕ್ಕೂ ಮುನ್ನ ಮುಂಬೈನಲ್ಲಿ ಅವರು ಕಾರ್ಮಿಕ ಹೋರಾಟದಲ್ಲಿ ಬ್ಯುಸಿಯಾಗಿದ್ದರು
ಆದರೆ ಅದರಲ್ಲಿದ್ದ ಯೋಧರಿಗೆ ಪ್ರಾಣಾಪಾಯವಾಗಿಲ್ಲ ಗಾಯಗೊಂಡಿದ್ದಾರೆ ಹೇಗೆ ಬಂದ ಉಗ್ರ
ಸ್ವಚ್ಛಮೇವ ಜಯತೆ ಯೋಜನೆ ಆರಂಭಿಸಲು ಹಾಗೂ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ
ಬಹುತೇಕ ಔಪಚಾರಿಕ ಅರ್ಥವ್ಯಾಖ್ಯಾನಗಳು ಭೌತಿಕ ವಸ್ತುವಿನ ಪ್ರಸ್ತುತ ಸ್ಥಾನ ಮತ್ತು ಉಲ್ಲೇಖಿತ ಸ್ಥಾನಗಳ ನಡುವಿನ ವ್ಯತ್ಯಾಸವೇ ಆಗಿದೆ ಎಂದು ಹೇಳುತ್ತವೆ
ಸಿದ್ದರಾಮಯ್ಯ ಅವರು ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರು
ಅರ್ಧ ಮೈಲಿಯಲ್ಲಿ
ಕವಿ ಬರಹಗಾರರಾಗಿದ್ದು ಉರ್ದು ಹಿಂದಿ ಭಾಷಾಂತರ ಮಾಡುತ್ತಿದ್ದರು
ಸಮಾಜ ವಿಜ್ಞಾನ ಸಂಶೋಧಕರು ನಿರಂತರ ಅಧ್ಯಯನ ಮಾಡಿಕೊಂಡು ಅದರ ಜೊತೆಗೆ ತೆರಳಬೇಕು ಎಂದರು ವಚನಗಳು ಜನಪದ ತತ್ವಪದಗಳು ಸಮಾಜಶಾಸ್ತ್ರದ ಅಂಗಗಳು
ವಿದೇಶಕ್ಕೆ ತೆರಳಲಿರುವ ಶಾಸಕರೊಬ್ಬರು ಪೂರ್ವ ನಿರ್ಧರಿತ ಪ್ರವಾಸವಿದು
ಡ್ರಾಮಾ ಜೂನಿಯರ್ಸ್‌ಮೂರು ಹಾಗೂ ಸರಿಗಮಪಹದಿನೈದು ಈ ಎರಡೂ ಕಾರ್ಯಕ್ರಮಗಳು ಗಣರಾಜ್ಯೋಸ್ತವ ಪ್ರಯುಕ್ತ ಒಂದೇ ವೇದಿಕೆಯಲ್ಲಿ ನಡೆಯಲಿವೆ
ತೆರಿಗೆ ಪಾವತಿ ಮಾಡದ ಹೊರತೂ ಈ ಆಸ್ತಿಯನ್ನು ಯಾರೂ ಮಾರುವಂತಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ
ಸಿಕ್ಕ ಉತ್ತಮ ಅವಕಾಶ ಸದುಪಯೋಗಗೊಳಿಸಿಕೊಳ್ಳುವಂತೆ ಎನ್‌ಇಎಸ್‌ ಉಪಾಧ್ಯಕ್ಷ ಟಿಆರ್‌ಅಶ್ವಥ್‌ ನಾರಾಯಣ್‌ ತಿಳಿಸಿದರು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಸುಬಾಲೋಪನಿಷತ್ತು ಸರ್ವಭೂತಾಂತರಾತ್ಮನಾದ ನಾರಾಯಣನು ಪೃಥ್ವಿ ಜಲ ಮುಂತಾದುವುಗಳನ್ನು ಶರೀರವನ್ನಾಗಿ ಹೊಂದಿರುತ್ತವೆ
ಸೋಮವಾರ ಉಪವಿಭಾಗಾಧಿಕಾರಿ ಅವರ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಮುಖಂಡರು ಮತ್ತು ಪತ್ರಕರ್ತರ ಸಭೆಯಲ್ಲಿ ಅವರ ಅವರು ಮಾತನಾಡಿದರು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಿಎನ್‌ ರವಿಂದ್ರ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೆಂಗಟ್ಟೆಗ್ರಾಮದ ನಾಗರಾಜನಾಯ್ಕ ಮೃತ ರೈತರು
ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ ಸಂಪುಟದ ಸಚಿವ ಶ್ರೀಕಾಂತ್‌ ಶರ್ಮಾ ಈ ಮನವಿಯ ಬಗ್ಗೆ ನಮಗೆ ಗೊತ್ತಿದೆ ಕಾನೂನಿನ ಚೌಕಟ್ಟಿನಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ನಿಷೇಧ ಮಾಡಲಾಗುತ್ತದೆ ಎಂದರು
ರಾಷ್ಟ್ರೀಯ ತರಬೇತಿದಾರ ಚೇತನ್‌ ರಾಮ್‌ ಮಾತನಾಡಿ ಜೆಸಿ ಸಂಸ್ಥೆ ಒಂದು ದೊಡ್ಡ ಕುಟುಂಬದಂತೆ ಇಲ್ಲಿ ಸೇರುವವರು ಕಲಿತು ತಿಳಿದು ಒಬ್ಬ ಉತ್ತಮ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾರೆ
ಸೈನ್ಯಬಲದ ಪ್ರಯೋಗದ ಕುರಿತು ನ್ಯಾಯಾಲಯವು ತನ್ನ ಕಾರ್ಯಕ್ಷೇತ್ರವನ್ನು ಪರಿಗಣಿಸಿ ಪ್ರಕರಣಗಳ ಕೈಗೆತ್ತಿಕೊಳ್ಳುತ್ತದೆ
ಉಳಿದ ಐದು ಬಿಂದು ಒಂದು ಎರಡು ಎಕರೆ ಜಮೀನಿನಲ್ಲಿ ಗ್ರಾಮದ ಪ್ರಭಾವಿ ವ್ಯಕ್ತಿಗಳು ಎರಡು ಬಿಂದು ಒಂದು ಎರಡು ಎಕರೆ ಜಮೀನಿನಲ್ಲಿ ಅಡಕೆ ತೋಟ ಮಾಡಿಕೊಂಡು ಆದಾಯ ಪಡೆಯುತ್ತಿದ್ದಾರೆ
ಆದರೆ ಇಂದು ರಾಜ್ಯದಲ್ಲಿ ಸಾಕಷ್ಟುವಿದ್ಯುತ್‌ ಸಮಸ್ಯೆ ಇದೆ ಇದರ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅಷ್ಟಾಗಿ ಪ್ರಯತ್ನ ನಡೆದಿಲ್ಲ
ಕಾಂಗ್ರೆಸ್‌ ನಿಷ್ಠನಾದ ನಾನು ಯಾವುದೇ ಕಾರ​ಣಕ್ಕೂ ಪಕ್ಷ ಬಿಟ್ಟು ಹೋಗು​ವನಲ್ಲ ಎಂದು ಹರಿ​ಹ​ರದ ಕಾಂಗ್ರೆಸ್‌ ಶಾಸಕ ಎಸ್‌​ರಾ​ಮಪ್ಪ ಸ್ಪಷ್ಟ​ಪ​ಡಿ​ಸಿ​ದ್ದಾರೆ
ಶಿವಮೊಗ್ಗ ಡಿಸಿಸಿಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಎಚ್‌ಕೆ ಮಹಾಬಲಗಿರಿ ಅವರು ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಕಾಯ್ದೆಯ ಇತ್ತೀಚಿನ ತಿದ್ದುಪಡಿ ಅಂಶಗಳ ಬಗ್ಗೆ ಉಪನ್ಯಾಸ ನೀಡಿದರು
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಲೆ ತಂದೆ ರತಿರಾಮ್‌ ತಮ್ಮ ಮಗಲು ಆರನೇ ತರಗತಿ ಓದುವಾಗಲೇ ಆಹಾರ ಸೇವಿಸಿದ್ದನ್ನು ತ್ಯಜಿಸಿದರು
ಮಂಡ್ಯ ಜಿಲ್ಲೆಯ ಬಗ್ಗೆ ಮೂಗು ತುರಿಸುವುದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾಪಂಚಾಯತ್ ಸದಸ್ಯ ಸಿಅಶೋಕ್‌ ಹೇಳಿದರು
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯು ಮಾನ್ಯತೆ ನೀಡಿದೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ನೂತನ ಸಿಬಿಐ ಮುಖ್ಯಸ್ಥರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಆಯ್ಕೆ ಸಮಿತಿ ಸಭೆ ಯಾವುದೇ ತೀರ್ಮಾನಕ್ಕೆ ಬರಲು ವಿಫಲಾಗಿದೆ
ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಿದರು ಮಧ್ಯಾಹ್ನ ಅಲಂಕರಿಸಿದ ಎತ್ತುಗಳಿಗೆ ಕೊಬ್ಬರಿ ಗಿಟುಕ ಕಟ್ಟಿಅಲಂಕರಿಸಿ ದನ ಬೆದರಿಸುವ ಹಬ್ಬ ಆಚರಿಸಿದರು
ಮೀಟುಗೋಲು
ಅಲ್ಲದೆ ಗುಲಾಬಿ ಹಾಗೂ ರವಿರಾಜ್ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಕೆಲಸ ಇಲ್ಲದೆ ತಿರುಗಾಡುತ್ತಿದ್ದ ರವಿರಾಜ್ ಹಣಕಾಸಿನ ಸಮಸ್ಯೆಗೆ ಒಳಗಾಗಿದ್ದನು
ಮಹಿಳೆಯರು ವಯೋವೃದ್ಧರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು
ಪ್ರಾಚ್ಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ವಿಕಾಸಗೊಂಡಿರುವ ಧರ್ಮಗಳ ಹಿನ್ನೆಲೆಯಲ್ಲಿ ಅಂತರಿಕ್ಷ ದೇವತೆಯ ಪ್ರಭಾವವನ್ನು ಕಾಣಬಹುದು
ಈ ಬಗ್ಗೆ ಗೋವಾ ಸಚಿವರೊಂದಿಗೆ ರಾಜ್ಯದ ಮೀನುಗಾರಿಕಾ ಸಚಿವರು ಮಾತುಕತೆ ನಡೆಸಿದ್ದಾರೆ ಆದರೂ ನಿರ್ಬಂಧ ಮುಂದುವರಿದಿದೆ ಎಂದು ವಿಷಾದಿಸಿದರು
ಜಾಲವನ್ನು ಪುನರ್ರಚಿಸಿದ ಭಾಷೆಗಳ ಕಾರ್ಯಗಳಲ್ಲಿ ಬದಲಾವಣೆಗಳು ಮತ್ತು ದ್ವಂದ್ವಗಳು ಉಂಟಾಗಲಿಲ್ಲ ಎಂದಲ್ಲ ಕಾರ್ಯಗತ ಜಾಲವು ಸ್ಥಾಯಿಯಾಗಿರಲಿಲ್ಲ
ಇದು ಸಹಜ ಬೆಳವಣಿಗೆಯ ಭಾಗವಾಗಿರುತ್ತದೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಇಂಗ್ಲಿಶ ಭಾಷೆಯ ಸ್ಥಾನದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನವು ರಾಜ್ಯಸರ್ಕಾರಗಳಿಗೆ ಕಲ್ಪಿಸಿಕೊಟ್ಟಿದೆ
ಶರಣು ಯಮನೂರ ಜೂನಿಯರ್ ರವಿಚಂದ್ರನ್ ರಾಜೇಶ ಬಾದಾಮಿ ಇವರ ವಿಶೇಷ ಕಾರ್ಯಕ್ರಮ ನೀಡಿದರು
ರಾಗರಂಜನಿ ಟ್ರಸ್ಟ್‌ ವತಿಯಿಂದ ಪ್ರಹ್ಲಾದ್‌ ದೀಕ್ಷಿತ್‌ ಅವರ ನಿರ್ದೇಶನ ಹಾಗೂ ಗಾಯನದೊಂದಿಗೆ ಇಳೆಯ ಗೀತೆ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಫೆಬ್ರವರಿ ಹದಿಮೂರರಂದು ಸಂಜೆ ಐದು ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ
ಶುಕ್ರವಾರ ರಫೇಲ್‌ ಖರೀದಿ ಚರ್ಚೆ ನಡೆದ ಸಂದರ್ಭದಲ್ಲಿ ತಂಬಿದೊರೈ ಅವರು ಮಾತನಾಡುತ್ತಿದ್ದರು
ಒಟ್ಟಿಗೆ ತನಿಖೆಗೆ ಕ್ರಮ ಸಾರಿಗೆ ಸಂಸ್ಥೆಯಲ್ಲಿ ಕಂಪ್ಯೂಟರ್‌ ಖರೀದಿ ಸೀಟುಗಳ ರೆಕ್ಸಿನ್‌ ಖರೀದಿ ಸೇರಿದಂತೆ ನಡೆದಿದೆ ಎನ್ನಲಾದ ಎಲ್ಲ ಹಗರಣಗಳನ್ನು ಒಟ್ಟಿಗೆ ಸೇರಿಸಿ ತನಿಖೆ ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು
ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ದಿವ್ಯಾಇಪ್ಪತ್ತೈದು ಎಂಬವರೇ ಆತ್ಮಹತ್ಯೆಗೆ ಶರಣಾದವರು
ಅಲ್ಲದೆ ಗ್ರಾಮದ ಸಮಗ್ರ ಅಭಿವೃದ್ದಿಗೆ ಒಂದು ಕೋಟಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು
ಈ ಬಗ್ಗೆ ವಿವರಣೆ ನೀಡುವಂತೆ ಕೆಎಸ್‌ಆರ್‌ಟಿಸಿ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ಹದಿನ್ಯೋಳಕ್ಕೆ ಮುಂದೂಡಿತು
ತಮ್ಮ ಸಹೋದ್ಯೋಗಿಗಳ ಸಾವಿಗೆ ಕಾರಣವಾಗಿದ್ದು ಪಾಕಿಸ್ತಾನ ಎಂಬುದು ಗೊತ್ತಿದ್ದರೂ ಯೋಧರು ರಾಯಭಾರಿಗಳಿಗೆ ಭದ್ರತೆ ಒದಗಿಸುವ ಮೂಲಕ ವೃತ್ತಿಪರತೆ ಮೆರೆದಿದ್ದಾರೆ
ಬುಧವಾರ ಕೆಲ ಪ್ರಮುಖ ಮಾಜಿ ಆಟಗಾರರು ಎಲ್ಲಾ ವಯೋಮಿತಿಯ ಆಯ್ಕೆ ಸಮಿತಿ ಸದಸ್ಯರು ಆಡಳಿತಗಾರರ ಸಭೆ ಕರೆದಿದ್ದು ಅಧಿಕೃತವಾಗಿ ಘೋಷಿಸಲಿದ್ದೇವೆ ಎಂದು ರಜತ್‌ ತಿಳಿಸಿದ್ದಾರೆ
ಕಾಂಗ್ರೆಸ್‌ ಸರ್ಕಾರ ಇದ್ದಾಗ ಬೇಳೆ ಕಾಳುಗಳು ಮತ್ತು ಇತರೆ ಧಾನ್ಯಗಳ ಬೆಲೆ ಗಗನಕ್ಕೇರಿ ಬಡವರಿಗೆ ತೊಂದರೆಯಾಗಿತ್ತು
ಬುಧವಾರ ಟ್ವೀಟ್‌ ಮಾಡಿರುವ ರಾಹುಲ್‌ ರೈತರ ಸಾಲಮನ್ನಾ ವಿಚಾರದಲ್ಲಿ ನಿದ್ದೆ ಮಾಡುತ್ತಿದ್ದ ಅಸ್ಸಾಂ ಮತ್ತು ಗುಜರಾತ್‌ ಮುಖ್ಯಮಂತ್ರಿಗಳನ್ನು ಎಬ್ಬಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ
ಆದ್ರೆ ಈ ಬಾರಿ ಹಾಲಿ ಸಂಸದಗೆ ಪಕ್ಷದೊಳಗಿನಿಂದಲೇ ವಿರೋಧ ಸತ್ಯರಾಜ್‌ ಕೆ ಕನ್ನಡಪ್ರಭ ವಾರ್ತೆ ಕೋಲಾರ ವಾಸ್ತು ಪ್ರಕಾರ ಕರ್ನಾ​ಟ​ಕದ ದೇವ ಮೂಲೆ ಎಂದೇ ಬಿಂಬಿ​ಸ​ಲಾ​ಗುವ ಕೋಲಾರ ಮೀಸಲು ಲೋಕ​ಸಭಾ ಕ್ಷೇತ್ರ ಅಕ್ಷ​ರಶಃ ಕಾಂಗ್ರೆ​ಸ್‌ನ ಭದ್ರ​ಕೋಟೆ
ಸ್ವಾತಂತ್ರದ ನಂತರದ ಕೆಲವು ವರ್ಷಗಳಲ್ಲಿ ರಾಜಕಾರಣದಲ್ಲಿ ಸಭ್ಯತೆ ಇತ್ತು ಒಳ್ಳೆಯ ಜನಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಿದ್ದರು ಇಂದು ಎಲ್ಲ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ
ಆಗ ತೈಲ ಬೆಲೆ ಮತ್ತಷ್ಟುದುಬಾರಿಯಾಗುತ್ತದೆ ಈ ವರ್ಷ ರುಪಾಯಿ ಮೌಲ್ಯ ಶೇಕಡಾ ಐದರಷ್ಟು ಕುಸಿದಿರುವುದರಿಂದ ತೈಲ ಬೆಲೆ ಯದ್ವಾತದ್ವಾ ಏರಿಕೆಯಾಗಿದೆ
ಎಲಿವೇಟೆಡ್‌ ಕಾರಿಡಾರ್‌ ಫೆರಿಫೆರಲ್‌ ರಿಂಗ್‌ ರಸ್ತೆಯಂತಹ ಯೋಜನೆಗಳನ್ನು ಹೊರತುಪಡಿಸಿ ಕೇವಲ ಮೇಲ್ಸೇತುವ ರಾಜಕಾಲುವೆ ಮರು ನಿರ್ಮಾಣ ಕೆರೆಗಳು ವೈಟ್‌ ಟಾಪಿಂಗ್‌ ಪಾದಚಾರಿ ಮಾರ್ಗದ ಅಭಿವೃದ್ಧಿಗೆ ಈ ಹಣಕಾಸು ನೀಡಲಾಗುತ್ತಿದೆ
ಈ ಸಸ್ಯವು ಆಯುರ್ವೇದ
ಸಣ್‌ಸುದ್ದಿ ರಿಲೀಸ್‌ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿರಲಿ ಈಶ್ವರಪ್ಪ ಹೊಸನಗರ ಉರ್ದು ಮಾತೃ ಭಾಷಿಕರು ತಮ್ಮ ಭಾಷೆಯ ಬಗ್ಗೆ ನಿರ್ಲಕ್ಷ್ಯ ಹೊಂದುವ ಧೋರಣೆ ಬೇಡ ಎಂದು ತಾಲೂಕು ದೈಹಿಕ ಪರಿವೀಕ್ಷಕ ಈಶ್ವರಪ್ಪ ಹೇಳಿದರು
ವಸಾಹತು ಆಡಳಿತಾವಧಿಯಲ್ಲಿ ಭಾಷಾ ಮಾಧ್ಯಮದಲ್ಲಾದ ಬದಲಾವಣೆ ಇಪ್ಪತ್ತನೆ ಶತಮಾನದಲ್ಲಿ ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಸ್ವಾತಂತ್ರ ಚಳವಳಿ ಪ್ರಾರಂಭವಾಯಿತು
ಈಗ ಅವರು ಅಣ್ಣಾದುರೈ ಪಕ್ಕದಲ್ಲಿದ್ದಾರೆ ಅವರು ಈಗ ಶಾಂತಿಯಿಂದಿರಬಹುದು ಕೊನೆಯ ಯುದ್ಧವನ್ನು ಗೆದ್ದಿದ್ದಾರೆ ಮತ್ತು ಕಾವ್ಯಾತ್ಮಕ ನ್ಯಾಯ ಖಂಡಿತ
ಈ ಕ್ಷೇತ್ರವು ಸಂಕೀರ್ಣವಾಗಿರುವುದು
ಕೊನೆಗೂ ಗೆದ್ದೆವು ಸಾಧಿಸುವ ಛಲ ಅಂದುಕೊಂಡಿದ್ದನ್ನು ಮಾಡುವ ಸಾಮರ್ಥ್ಯ ಹರೆಯದಲ್ಲಿ ಮಾತ್ರ ಇರುತ್ತದೆ ಅಂಥ ಇಪ್ಪತ್ತ್ ಎಂಟು ವರ್ಷ ಹಂತಹಂತವಾಗಿ ಹವಾಲ್ದಾರ ಸುಬೇದಾರ ಲೆಫ್ಟಿನೆಂಟ್‌ ಕ್ಯಾಪ್ಟನ್‌ ಆಗಿ ತಾಯಿ ಭಾರತಾಂಬೆಯ ಸೇವೆಗಾಗಿ ಜೀವನ ಮುಡುಪಿಟ್ಟಹಾಗೂ ಸೈನಿಕ ವೃತ್ತಿಗೆ ಸಾರ್ಥಕತೆ ತಂದ ತೃಪ್ತಿ ನನ್ನದು
ಅವುಗಳನ್ನು ನಿಯಂತ್ರಿಸುವಾಗ ಕಾದಂಬರಿಕಾರ ಒಂದು ಪದಾರ್ಥದಿಂದ ಮೂರು ಸೂಚನೆಗಳನ್ನು ಹಿಂಡಿಕೊಳ್ಳಬಹುದು
ಸೀಮೆಎಣ್ಣೆ ತಂದು ಸುರಿದುಕೊಂಡು ಅವರು ಆತ್ಮಹತ್ಯೆಗೆ ಯತ್ನಿಸಿದರು
ಶಾಸಕರು ಮುಖ್ಯಾಧಿಕಾರಿಗಳನ್ನು ಕರೆದು ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಆದರೆ ಇದುವರೆಗೂ ಸ್ಪಂದಿಸಿಲ್ಲ
ಗಿಡವು ಬೇಸಗೆಯಲ್ಲಿ ಎಲೆ ಉದುರುವ ಬಗೆಯದು
ಹಣ ವಸೂಲು ಮಾಡುವುದೂ ಸೇರಿದಂತೆ ಕೆಆರ್‌ಐಡಿಎಲ್‌ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲು
ಹುಟ್ಟಿನಿಂದ್ಲೆ ದವಾಖಾನೆ ಮುಖ ಕಾಣದ ನಮಗ ಎಂಥಾ ಪಾಡು ಮನದಲ್ಲೇ ಉಸುರೆಳೆದಳು ಪಾರವ್ವ
ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಜಿ ಸಚಿವ ಎ ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಹಾಸನದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿಸುವ ಬಗ್ಗೆಯೂ ಚರ್ಚೆಗಳು ನಡೆದವು
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಲಘುಚಾರ್ಜರ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅವರು ಎಮ್ಮೆಗಳ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅಲ್ಲಿಂದ ಹೋದ ಬಳಿಕ ಈ ಘಟನೆ ನಡೆದಿದೆ
ತಮಾಷೆ ಅಲ್ಲ ಪರೀಕ್ಷೆಯಲ್ಲಿ ವಿಫಲ ಆದ ಕಾಂಡೋಮ್‌ ಹಿಂತೆಗೆತ ಕಾರು ತಯಾರಿಕಾ ಕಂಪನಿಗಳು ದೋಷಪೂರಿತ ಕಾರುಗಳನ್ನು ವಾಪಸ್‌ ಪಡೆಯುವುದನ್ನು ನೋಡಿದ್ದೇವೆ
ರಪೇಲ್‌ ಒಪ್ಪಂದ ಪ್ರಶ್ನಿಸಿದ್ದ ಅರ್ಜಿಗಳನ್ನು ಡಿಸಂಬರ್ಹದ್ನಾಲ್ಕರಂದು ನ್ಯಾಯಾಲಯ ವಜಾಗೊಳಿಸಿತ್ತು ಇದರ ವಿರುದ್ಧ ಮೇಲ್ಮನವಿಗಳು ಸಲ್ಲಿಕೆಯಾಗಿದ್ದು ಅದನ್ನು ಇಪ್ಪತ್ತಾರರಂದು ನ್ಯಾಯಾಲಯದ ಬದಲು ನ್ಯಾಯಮೂರ್ತಿಗಳ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ
ಕರ್ನಾಟಕ ವಿಧಾನಸಭೆ ವಿಧಾನಪರಿಷತ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ಗುರುವಾರ ವಿಕ್ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಸದಸ್ಯರು ಗೊತ್ತಾದ ಮಿತಿಯನ್ನು ಉಲ್ಲಂಘಿಸದಂತೆ ಮಾಡಲು ನಿಗದಿಯಾದ ಮಿತಿಯನ್ನು ಮೀರಿ ಉತ್ಪಾದಿಸಿದವರಿಗೆ ದಂಡ ವಿಧಿಸಲಾಗುತ್ತಿತ್ತು
ಜೆಡಿಎಸ್‌ಕಾಂಗ್ರೆಸ್‌ ಸರ್ಕಾರವು ಜನಸ್ನೇಹಿ ಸರ್ಕಾರವಾಗಿದ್ದು ಯಾವುದೇ ರೀತಿಯಲ್ಲಿಯೂ ಸಣ್ಣ ಅಹಿತಕರ ಘಟನೆಯೂ ನಡೆದಿಲ್ಲ ಸುರಕ್ಷಿತವಾಗಿ ನೂರು ದಿನಗಳು ಪೂರೈಸಿದೆ
ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಯಶಸ್ಸಿಗೆ ಇಲಾಖೆ ಅಧಿಕಾರಿಗಳು ಪರಿಸರ ಹಾಗೂ ವನ್ಯಜೀವಿ ಕಾರ್ಯಕರ್ತರು ಸಂಘ ಸಂಸ್ಥೆಗಳು ಸಾರ್ವಜನಿಕರು ಸಹಕರಿಸಬೇಕೆಂದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ದಾ​ವ​ಣ​ಗೆರೆ ಡಿಸಿ ಕಚೇ​ರಿ​ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವ​ಜ​ನಿ​ಕರು ಅಪರ ಜಿಲ್ಲಾ​ಧಿ​ಕಾರಿ ಪದ್ಮಾ ಬಸ​ವಂತ​ಪ್ಪರಿಗೆ ಮನ​ವಿ ಅರ್ಪಿ​ಸಿ​ದರು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ