audio
audioduration (s) 1.28
60.9
| sentence
stringlengths 3
314
|
---|---|
ತೇಕ ಜನಪ್ರತಿನಿಧಿಗಳು ಅಧಿಕಾರಿಗಳು ಬರೀ ಚರಂಡಿ ಸಿಸಿ ರಸ್ತೆಗಳನ್ನು ನಿರ್ಮಿಸುವುದು ಮಾತ್ರ ಅಭಿವೃದ್ಧಿ ಎಂಬ ಮಾನಸಿಕತೆಯಲ್ಲಿದ್ದಾರೆ |
|
ಈ ವೇಳೆ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಜಿಪಂ ಮಾಜಿ ಅಧ್ಯಕ್ಷ ಬಾಲರಾಜ್ ಜಿಪಂ ಸದಸ್ಯರಾದ ಡಾಕ್ಟರ್ಬಿಯೋಗೇಶ್ಬಾಬು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ನೇರವಾಗಿ ಮುಂದುವರಿ |
|
ಈ ಆಡಿಯೋ ಬಗ್ಗೆ ಮುಖ್ಯಮಂತ್ರಿ ಅವರು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಇನ್ನು ಆ ಹುಡುಗ ಶರಣಗೌಡ ಏನು ಹೇಳಬೇಕೋ ಹೇಳಿದ್ದಾನೆ |
|
ಈ ಬಗ್ಗೆ ಅಧಿಕೃತವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ ಎರಡ್ ಸಾವಿರ್ದಾ ಹದ್ನೆಂಟರ ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್ಗಳು ಆರು ದಿನ ನಿರಂತರವಾಗಿ ರಜೆಯಲ್ಲಿರಿವೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಯಾವ ಅಂಚೆ ಚೀಟಿಯೂ ಇಲ್ಲದ ಪತ್ರಗಳ ಮೇಲೆ ಇಲಾಖೆಯವರು ದುಪ್ಪಟ್ಟು ದಂಡ ವಸೂಲಿ ಮಾಡುತ್ತಾರೆ |
|
ಬ್ರಿಟಿಷರ ಆಗಮನಕ್ಕೂ ಮೊದಲು ಸಂಸ್ಕೃತ ಪ್ರಭಾವದಿಂದ ಬಂದ ಅನುವಾದಗಳು ಮತ್ತು ಅನುಸೃಜನೆಗಳು |
|
ಜತೆಗೆ ಇಂತಹ ಪತ್ರದ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಹೊಸದರಲ್ಲಿ ಈ ಪತ್ರ ಬರೆದಿದ್ದರು ಎಂದು ಕೆಲವರು ಹೇಳಿದರೆ ಇನ್ನೂ ಅನೇಕರು ಅದು ನಕಲಿ ಪತ್ರ ಎಂದೂ ಹೇಳಿದ್ದಾರೆ |
|
ಅಂತಾರಾಷ್ಟ್ರೀಯ ವ್ಯಾಪಾರದ ವಿಧಗಳು ಪೂರ್ಣ ಉದ್ಯೋಗದ ಅಂಶಗಳಲ್ಲಿನ ವ್ಯತ್ಯಾಸಗಳಿಂದಾಗಿ ನಿರ್ಧರಿಸಲ್ಪಡುತ್ತವೆ ಎಂದು ಈ ಸಿದ್ಧಾಂತ ವಾದಿಸುತ್ತದೆ |
|
ಇದು ಬಾಹ್ಯಾಕಾಶ ಪರಿಸರದಲ್ಲಿ ದೀರ್ಘಕಾಲವಿರುವಂತಹ ವೇದಿಕೆ |
|
ಹೀಗಾಗಿ ಎರಡ್ಮೂರು ಕಡೆ ಕೆಲಸದ ಅವಕಾಶ ಕಳೆದುಕೊಂಡಿದ್ದೇನೆ ನನಗೆ ಯಾರೊಬ್ಬರ ಅನುಕಂಪವೂ ಬೇಡ ನನಗೊಂದು ಕೆಲಸಕ್ಕೆ ಅವಕಾಶ ಮಾಡಿಕೊಡಿ ಎಂದರು |
|
ಅಮೇರಿಕವು ಕಾರ್ಮಿಕರಿಗೆ ಅವಶ್ಯವಾಗಿ ಬೇಕಾದಂತಹ ವಸ್ತುಗಳನ್ನು ಚೀನಾದಿಂದ ಆಮದುಮಾಡಿಕೊಳ್ಳುವುದು |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಹೇಳಿದರು |
|
ಈ ಕಾಕತಾಳೀಯವು ಏನನ್ನು ಹೇಳುತ್ತದೆ ಜನರು ಬಾಯಿ ಇಲ್ಲದವರು ಎಂದು ಆಳುವ ಪಕ್ಷವು ಆಲೋಚಿಸುತ್ತಿದ್ದರೂ ಜನರಿಗೆ ಎಲ್ಲವೂ ತಿಳಿದಿದೆ ಮತ್ತು ವ್ಯಾದ್ರಾ ಮಾಡಿದ ತಪ್ಪು ಕೃತ್ಯಗಳನ್ನು ಪರಿಶೀಲಿಸುವವರಾದರೂ ಯಾರು |
|
ಅದು ಪಾಕಿಸ್ತಾನಕ್ಕೂ ಒಳ್ಳೆಯದು ಅದರ ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಉತ್ತಮ ಹಾದಿಯಾಗುತ್ತದೆ ಎಂದೂ ಅಲಿಬೆರಾ ಅವರು ನ್ಯೂಸ್ ಇಂಡಿಯಾಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ |
|
ಅದೇನೇ ಆದರೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ನ ನಿರ್ಮಾಣಕ್ಕೆ ಅಂದಾಜುಮಾಡಲಾದ ನಿಖರ ವೆಚ್ಚವು ಅಸ್ಪಷ್ಟವಾಗಿದೆ |
|
ಇಂತಹ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಈ ಗುರುಕುಲ ಮಾದರಿಯ ಶಾಲೆಯಲ್ಲಿ ಕಾಣುತ್ತಿರುವುದು ಶ್ಲಾಘನೀಯ ಹಾಗೂ ಗೌರವಾನ್ವಿತ ಸಂಗತಿ ಎಂದು ತಿಳಿಸಿದರು |
|
ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ಜತೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ |
|
ಸಂಚಿತ ಠೇವಣಿ ಮೊತ್ತ ರೂಪಾಯಿಗಳು |
|
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾಕ್ಟರ್ಪ್ರಭಾಕರ್ ತಾಲೂಕಿನಾದ್ಯಂತ ಬತ್ತಕ್ಕೆ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದ್ದು ಹತೋಟಿಗೆ ಎಲ್ಲ ರೈತ ಸಂಪರ್ಕ ಕೇಂದ್ರದ ಮೂಲಕ ಸೂಕ್ತ ಔಷಧ ಸಿಂಪಡಣೆಗೆ ಮಾಹಿತಿಯನ್ನು ನೀಡಲಾಗಿದೆ |
|
ತಾಲೂಕು ಏಳನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷ ಅಂಬ್ರಮಯ್ಯ ಮಠ ಅವರ ಸಾಹಿತ್ಯ ಕೃತಿಗಳ ಅವಲೋಕನ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯ ಕೃತಿಗಳ ಸಂಖ್ಯೆ ಮಾನದಂಡ ಅಲ್ಲ |
|
ಸರ್ವ ಸಂಘ ಪರಿತ್ಯಾಗಿಯಾಗಿದ್ದ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರೆ ಪ್ರಶಸ್ತಿ ಮೌಲ್ಯ ಹೆಚ್ಚುತ್ತಿತ್ತು |
|
ನಾಮ ನಿರ್ದೇಶಿತ ಸದಸ್ಯರ ಸಮ್ಮುಖದಲ್ಲಿ ಒಡಮೂಡಿದ ಒಮ್ಮತದ ಅಭಿಪ್ರಾಯದ ಅನ್ವಯ ಚಂದ್ರಶೇಖರ ಕಂಬಾರ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದರು |
|
ಸ್ಥಳದಲ್ಲಿಯೆ ಖರೀದಿಮಾಡುವವನಿಗೇ ನೇರವಾಗಿ ಪದಾರ್ಥಗಳನ್ನು ಒದಗಿಸುವುದು |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಭಗವಂತ ನನಗೆ ಹತ್ತು ಮಂದಿಗೆ ಸಹಾಯ ಮಾಡುವಷ್ಟುಆಶೀರ್ವಾದ ಮಾಡಿದ್ದಾನೆ |
|
ನಗರದ ಅರ್ಬನ್ ವೀರಶೈವ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಜೆಎಂ ಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಡಿಎಸ್ ರಾಜೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ |
|
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆಎಚ್ವಿಜಯಕುಮಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕ ಮಹಾಂತ ಸ್ವಾಮಿ |
|
ನನಗೆ ಸಿನಿಮಾ ಮಾಡಬೇಕು ಎನ್ನುವ ಕನಸು ಇರಲ್ಲಿಲ ಬೆಂಗಳೂರಿಗೆ ಕೆಲಸಕ್ಕೆಂದು ಬಂದ ನನ್ನ ತಮ್ಮನಿಗೆ ಸಿನಿಮಾದಲ್ಲಿ ಆಸಕ್ತಿ ಬೆಳೆಯಿತು |
|
ಕಾಲೇಜಿಗೆ ಶೌಚಾಲಯ ಹಾಗೂ ಪ್ರೌಢಶಾಲಾ ಮೇಲ್ಭಾಗ ಗೋಡೆ ನಿರ್ಮಾಣ ಮುಂತಾದ ಬೇಡಿಕೆಗಳ ಬಗ್ಗೆ ಶಾಸಕರಿಗೆ ಮನವಿ ಮಾಡಲಾಯಿತು |
|
ಇಲ್ಲವಾದಲ್ಲಿ ಸಮಿತಿ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು |
|
ಗಂಡನಿಲ್ಲದ ಹೊತ್ತಿನಲ್ಲಿ ಮನೆಗೆ ನುಗ್ಗಿ ಕಿರುಕುಳ ಕನ್ನಡಪ್ರಭ ವಾರ್ತೆ ಬೆಂಗಳೂರು ಪತಿ ಮನೆಯಲ್ಲಿ ಇಲ್ಲದ ವೇಳೆ ತೆರಳಿ ಇಪ್ಪತ್ಮೂರು ವರ್ಷದ ಗೃಹಿಣಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಚನ್ನಮ್ಮನಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ |
|
ದೇಶದಲ್ಲಿ ಭಯದ ವಾತಾವರಣ ಮತ್ತು ನಕಾರಾತ್ಮಕ ಮನೋಭಾವನೆಯಿಂದ |
|
ರಾಜ್ಯದಲ್ಲಿ ಅತ್ಯಂತ ಕಡಿಮೆ ಅರಣ್ಯ ಹೊಂದಿರುವ ಜಿಲ್ಲೆ ವಿಜಯಪುರ ಈ ಭಾಗದಲ್ಲಿ ಮಳೆ ಕೊರತೆ ಕಂಡು ಬರುತ್ತಿದೆ |
|
ನೌಕರರ ಸಂಘದ ಅಧ್ಯಕ್ಷ ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ಭೀಮಪ್ಪ ಅಧ್ಯಕ್ಷತೆ ವಹಿಸಿದ್ದರು |
|
ಅದರಲ್ಲಿ ದೆಹಲಿಯ ಅಮೃತಸರದಲ್ಲಿ ಮೇಲೆ ರೈಲು ಹತ್ತಿಸಿ ನೂರಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾದ ರೈಲಿನ ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದಿದೆ |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಭಧ್ ಪ್ರತಾಪ್ ಯೂಸುಪ್ ರಿಷಬ್ ಲಾಭ |
|
ನಗರದಲ್ಲಿ ಗುರುವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಂಚೂಣಿ ಘಟಕಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು ಎಚ್ಎಎಲ್ಗೆ ಗುತ್ತಿಗೆ ತಪ್ಪಿಸಿ ರಾಜ್ಯದ ಯುವ ಜನತೆಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ |
|
ಅಂಗಾಂಶ ಕೃಷಿಯ ಇನ್ನೊಂದು ಅಂಶವೆಂದರೆ ಅದರ ಸರಿಯಾದ ಕಾರ್ಯ ನಿರ್ವಹಣೆಗಾಗಿ ಪ್ರಚೋದಕ ಅಥವಾ ಸಮಂಜಸವಾದ ಅಂಶಗಳನ್ನು ಕೃತಕವಾಗಿ ಸೇರಿಸಬೇಕಾಗುತ್ತದೆ |
|
ಇದೇ ಸಂದರ್ಭದಲ್ಲಿ ಉಪೇಂದ್ರ ಅವರ ಶುಭಾಶಯಗಳನ್ನು ಕೇಳಿದ ಅವರು ಉಪೇಂದ್ರ ಅವರ ಎ ಸಿನಿಮಾ ನೋಡಿ ಸ್ಫೂರ್ತಿ ಪಡೆದವನು ನಾನು |
|
ತಾಜ್ಮಹಲ್ನಲ್ಲಿ ಪ್ರಾರ್ಥನೆ ಮತ್ತು ನಮಾಜ್ಗೆ ನಿತ್ಯ ಅವಕಾಶವಿಲ್ಲ ಆದರೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಶುಕ್ರವಾರ ನಮಾಜ್ಗೆ ಪುರಾತತ್ವ ಇಲಾಖೆ ಅನುವು ಮಾಡಿಕೊಟ್ಟಿದೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಇಲ್ಲಿನ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ತಾಲೂಕಿನಾದ್ಯಂತ ಪದ್ಮಸಾಲಿ ಸಮುದಾಯದ ಸಂಘಟನೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ |
|
ಭವಿಷ್ಯ ಈಗಾಗಲೇ ಇಲ್ಲಿದೆ ಮಹತ್ವಾಕಾಂಕ್ಷೆಗಳು ತಾತ್ಕಾಲಿಕ ಯುದ್ಧವಿರಾಮದಿಂದ ಶಮನವಾಗಲಾರವು ಆದ್ದರಿಂದ ಕರ್ನಾಟಕದಲ್ಲಿನ ನಾಟಕ ಮುಂದುವರಿಯಲಿದೆ |
|
ಒಂದೆಡೆ ಇಡಿ ಪ್ರಕರಣ ದಾಖಲಾದ ಬೆನ್ನ ಹಿಂದೆಯೇ ಸಚಿವ ಡಿಕೆಶಿವಕುಮಾರ್ ಬಂಧನ ಸಾಧ್ಯತೆಯಿದೆ ಎಂದು ಹೇಳಲಾಗುತಿದೆ |
|
ತಳಕು ಹೋಬಳಿ ಗೌರಸಮುದ್ರ ಗ್ರಾಮದ ಮಾರಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಗ್ರಾಮದಲ್ಲಿ ಆರು ಲಕ್ಷ ವೆಚ್ಚದ ಹೈಮಾಸ್ಟ್ ವಿದ್ಯುತ್ ಕಂಬವನ್ನು ಉದ್ಘಾಟಿಸಿ ಅವರು ಮಾತನಾಡಿದರು |
|
ಅಬ್ಬಾ ಎದೆ ಧಸ್ ಎಂದಿತು ಅಮ್ಮ ಅಂಗಳಕ್ಕೆ ಬಂದಿರಬೇಕು ದೀಪವನ್ನಾದರೂ ಹಚ್ಚಿದರೆ ಆಗುತ್ತಿತ್ತಲ್ಲ ಅಮ್ಮ ಮಾತನಾಡಿದ್ದು ಯಾರೊಂದಿಗೆ |
|
ಐತಿಹಾಸಿಕ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ಊರು ಪರವೂರಿನಿಂದ ಭಕ್ತ ಪ್ರವಾಹವೇ ಹರಿದುಬರುತ್ತಿದೆ |
|
ಗ್ರಾಮ್ ಪಂಚಾಯತ್ ಅಧ್ಯಕ್ಷೆ ಮಮತ ಮಂಜುನಾಥ್ ಭದ್ರಾವತಿ ಎಪಿಎಂಸಿ ಅಧ್ಯಕ್ಷ ಎಂಎಸ್ಚಂದ್ರಶೇಖರ್ ಬಿಜೆಪಿ ಜಿಲ್ಲಾ ಮುಖಂಡ ಎಸ್ಶ್ರೀನಿವಾಸ್ |
|
ಚಾಲಿತ ವಿಮಾನದ ಸಾಮಾನ್ಯವಾಗಿ ಒಂದು ಆಡು ಇಂಜಿನ್ ಇರಬಹುದು ಇದು ಐಸ್ ಬಳಸುತ್ತದೆ |
|
ಇದಕ್ಕೂ ಮುನ್ನ ಸುಮಲತಾ ಅವರು ಬ್ಲಾಕ್ ಕಾಂಗೆಸ್ ಮಾಜಿ ಅಧ್ಯಕ್ಷ ಪದ್ಮನಾಭ ಅವರ ಮನೆಗೆ ತೆರಳಿ ಕೆಲಹೊತ್ತು ಚರ್ಚೆ ನಡೆಸಿದರು |
|
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ದೂರವಾದಾಗ ಅಳಲಿಲ್ಲ ಈಗ್ಯಾಕೆ ಅಳ್ತಿ ಸುಮ್ಕಾಗೆ ಅವ್ವ ನಾರಾಯಣಿಯ ಸಾಂತ್ವನಕ್ಕೆ ಉತ್ತರವಾಗಿ ನಮ್ಮ ರಾಮ ಲಕ್ಷ್ಮನರನ್ನ ನನ್ನ ಹೊಟ್ಟೇಲಿ ಹುಟ್ಟಿದ ಆ ಚಾಂಡಾಲರಿಗೆ ಹೋಲಿಸಬೇಡಕಣಪ್ಪ ನಾರಾಣಿ |
|
ಆದರೆ ಈ ದೇಶದ ಬಹುತೇಕ ಸಾಮಾನ್ಯ ಜನತೆಯ ದೈನಂದಿನ ಬದುಕಿನಲ್ಲಿ ಇಂಗ್ಲೀಷು ನುಡಿಯು ಯಾವುದೇ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ಅದೊಂದು ಅಪ್ಪಟ ಹುಸಿ ಮಾತಾಗುತ್ತದೆ |
|
ಜಾತಿ ಶರೇಣೀಕರಣವನ್ನು ಹೊಂದಿರುವ ಭಾರತದ ಸಮುದಾಯಗಳಲ್ಲಿ ಜಾತಿ ಎಂಬುದು ವ್ಯಕ್ತಿಯೊಬ್ಬನ ಅಧಿಕಾರವನ್ನು ನಿರ್ಣಯಿಸುತ್ತದೆ |
|
ಅದುದ್ದರಿಂದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲು ಅವಕಾಶ ಮಾಡಿಕೊಡಲು ಎಸ್ಪಿ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ |
|
ಗುರು ಹಿರಿಯರು ನೆರೆಹೊರೆಯವರ ಬಗ್ಗೆ ಗೌರವ ಹೊಂದಿರಬೇಕು ಎಂದರು ಡಾಕ್ಟರೇಟ್ ಪಡೆದರೆ ಉತ್ತ ಮಾತ್ರ ಉತ್ತಮ ವ್ಯಕ್ತಿ ಆಗಲಾರ ಇತಿಹಾಸದಲ್ಲಿ ಸಾಧನೆ ಮಾಡಿದವರನ್ನು ನೋಡುತ್ತ ಕಲಿಯಬೇಕು |
|
ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಅಂತರ್ಜಾಲ ವಹಿವಾಟು ತಾಣವಾದ ಫ್ಲಿಪ್ಕಾರ್ಟ್ ಖರೀದಿಸಿದ್ದ ಅಮೆರಿಕದ ಮೂಲದ ವಾಲ್ಮಾರ್ಟ್ ಸಂಸ್ಥೆ ಇದೀಗ ಫ್ಲಿಪ್ಕಾರ್ಟ್ ಗ್ರೂಪ್ ಸಿಇಒ ಹುದ್ದೆಯಿಂದ ಸಂಸ್ಥೆಯ ಸಂಸ್ಥಾಪಕ ಬಿನ್ನಿ ಬನ್ಸಲ್ ಅವರನ್ನು ಕೆಳಗಿಳಿಸಲು ಚಿಂತಿಸಿದೆ |
|
ಶಿಕ್ಷಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾಕ್ಟರ್ ಗಣೇಶ್ ಪಂಡಿತ್ ಮತ್ತಿತರರಿದ್ದರು ಪೊಲೀಸ್ ಇಲಾಖೆಯ ವಿಜಯ್ ಸ್ವಾಗತಿಸಿದರು |
|
ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದ ಈ ರಾಷ್ಟ್ರದ ಪ್ರಧಾನಿಗಳು ಅನಿಲ್ ಅಂಬಾನಿಯವರ ಮೂರು ಪಾಯಿಂಟ್ಐವತ್ತು ಲಕ್ಷ ಕೋಟಿ ರುಸಾಲವನ್ನು ಮನ್ನಾ ಮಾಡುತ್ತಾರೆ |
|
ಇದರಲ್ಲಿ ಜನರ ಜೀವನದ ಮಾದರಿ ಸಾಂಕೇತಿಕವಾಗಿ ಹದಿನೇಳು |
|
ಈ ಮೂಲಕ ತಾವು ಅವಕಾಶವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಈ ಆತಂಕವಾಗಿದೆ |
|
ಹಲವಾರು ಅನಾನುಕೂಲಗಳ ಮಧ್ಯೆಯೂ ಕ್ರಿಯಾಶೀಲ ಬೋಧಕ |
|
ಬಿಲಾಲ್ ಮಸೀದಿ ಅಭಿವೃದ್ದಿಗೆ ಐದು ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ |
|
ಸಂಬಂಧಿಕರನ್ನು ಕಳೆದುಕೊಂಡಿರುವವರಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಡಾಕ್ಟರ್ಎಸ್ ಪುಷ್ಪರಾಜ್ ಮಾಹಿತಿ ನೀಡಿದರು |
|
ಪೊಲೀಸ್ ಇಲಾಖೆಯಲ್ಲಿ ಅಚ್ಚುಮೆಚ್ಚಿನ ಶ್ವಾನ ಡೈಸಿಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು |
|
ಇದೇ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು ಭಾರತೀಯ ವಕೀಲರ ಪರಿಷತ್ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸುತ್ತಿವೆ |
|
ಆ ರೀತಿ ಯಾರೂ ಪತ್ರ ಬರೆದೇ ಇಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು |
|
ಮೇಲಿನ ಹತ್ತು ಧಮನಿಗಳು ಮೂವತ್ತು ಶಾಖೆಗಳನ್ನು ಕೊಡುತ್ತವೆ |
|
ತ್ರಿಕರಣಶುದ್ಧಿಯಿಂದ ಅಂದರೆ ದೇಹ ಮಾತು ಮನಸ್ಸು ಇವುಗಳ ನೈರ್ಮಲ್ಯದಿಂದ ಮಾಡಿದ ಪೂಜೆ |
|
ಇವರ ಉಪಕಾರವನ್ನು ನಾನು ಸ್ಮರಿಸಿದರೆ ಕೆಲವರಿಗೆ ಮೈ ಪರಿಚಿಕೊಳ್ಳುವಂತೆ ಆಗುತ್ತಿದೆ ಇದಕ್ಕೆ ಏನ್ನಬೇಕು ಜನರನ್ನು ಪ್ರಶ್ನಿಸಿದರು |
|
ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಬಲಗೈ ಭಂಟನಾಗಿ ಕಾಂಗ್ರೆಸ್ ಸಂಘಟನೆಗೆ ವಿಶಿಷ್ಟಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು |
|
ಗೋವಿನಕೋವಿ ಹರಳಹಳ್ಳಿ ಸೇರಿದಂತೆ ನಾಲ್ಕು ಬ್ಲಾಕ್ಗಳಲ್ಲಿ ಇನ್ನೂ ಮರಳು ಹರಾಜಾಗಿಲ್ಲ ಶೌಚಾಲಯ ಮನೆ ದೇವಸ್ಥಾನ ನಿರ್ಮಾಣಕ್ಕೆ ಕಡಿಮೆ ದರಕ್ಕೆ ಮರಳು ಮಾರಾಟ ಮಾಡುವಂತೆ ಮನವಿ ಮಾಡಲಾಗಿದೆ |
|
ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆ ದಿನ ಸಮಾರಂಭ ಶುರುವಾಗುವುದಕ್ಕೂ ಮುನ್ನ ನಿರ್ದೇಶಕ ನಟ ರಿಷಬ್ ಶೆಟ್ಟಿಬಂದಿದ್ದರು |
|
ಜಿಲ್ಲಾ ಪಂಚಾಯತ್ ಸದಸ್ಯ ಕೆಪಿಸುಚರಿತ ಶೆಟ್ಟಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ದಕ ಜಿಲ್ಲಾದಿಕಾರಿ ಎಸ್ಸಸಿಕಾಂತ ಸೆಂಥಿಲ್ ಉಪಸ್ಥಿತರಿದ್ದರು |
|
ಅವರ ಪಕ್ಕದಲ್ಲಿ ಹರಿತವಾದ ಚಾಕು ಸಹ ಇದ್ದದನ್ನು ಕಂಡು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದರು |
|
ನಾಲಗೆಯಲ್ಲಿ ಒಂದೇ ಪೇಶಿಯೆಂದು ಹಿಂದಿನವರು ಹೇಳಿದ್ದರೆ ಈಗಿನ ಪ್ರಕಾರ ಹದಿನೇಳು |
|
ಕನ್ನಡಪ್ರಭ ವಾರ್ತೆ ಬೆಂಗಳೂರು ಮೀ ಟೂ ಅಭಿಪ್ ಯಾನವನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ನಟಿ ಹರ್ಷಿಕಾ ಪೂರ್ಣಚ್ಚಿ ಹೇಳಿದ್ದಾರೆ |
|
ಆದರೆ ಪಿಎಲ್ಡಿ ಬ್ಯಾಂಕುಗಳು ಶೇಕಡಾ ಎಪ್ಪತ್ತರಷ್ಟುಸಾಲ ವಸೂಲಾತಿ ಸಾಧಿಸದಿದ್ದರೆ ಹೊಸ ಸಾಲ ನೀಡಲು ನಬಾರ್ಡ್ ಸಂಸ್ಥೆಯವರು ನಿರಾಕರಿಸುತ್ತಾರೆ ಹೀಗಾಗಿ ಬ್ಯಾಂಕ್ ವಹಿವಾಟು ನಡೆಸುವುದು ಕಷ್ಟವಾಗುತ್ತದೆ |
|
ಜಲಮಟ್ಟದ ಮೇಲ್ಭಾಗದಲ್ಲಿ ಸದಾ ವಾಯುಚಲನೆ ಇರುತ್ತದೆ |
|
ಉತ್ಪಾದನೀಯ ಅಂಶಗಳನ್ನು ಆಮದುಮಾಡಿಕೊಳ್ಳುವುದರ ಬದಲು ವಿನಿಮಯ ಮಾಡಿಕೊಳ್ಳಬಹುದು |
|
ಪ್ರತಿ ಚಲನಚಿತ್ರ ಮುಗಿದೊಡನೆ ಆಯಾ ಚಿತ್ರ ನಿರ್ದೇಶಕರೊಂದಿಗೆ ಸಂವಾದವೂ ಇರಲಿದೆ |
|
ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾಲೆಳೆದು ಟೀಕೆಗೆ ಗುರಿಯಾಗಿದ್ದಾರೆ |
|
ಹೆಚ್ಚಿನ ಜನರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಮನವಿಗಳನ್ನು ನೀಡಿದರು |
|
ಆದರೆ ನೈಸರ್ಗಿಕವಾಗಿ ಸಿಗುವ ಉಲ್ಕಾಪಾತದ ಸುಂದರ ದೃಶ್ಯಗಳನ್ನು ಬೇಡಿಕೆ ಆಧಾರದಲ್ಲಿ ಸೃಷ್ಟಿಸಿ ಮನರಂಜನೆ ಒದಗಿಸುವ ಕ್ರಾಂತಿಕಾರಕ ಯೋಜನೆಯೊಂದಕ್ಕೆ ಜಪಾನಿನ ಕಂಪನಿಯೊಂದನ್ನು ಶುಕ್ರವಾರ ಚಾಲನೆ ನೀಡಿದೆ |
|
ಅಗಲಿದ ಮೂವರು ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ ಎಂದರು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಗ್ರಾಮಸ್ಥರು ಘಟನೆಯಿಂದ ಭಯಭೀತರಾಗಿದ್ದು ಸ್ಥಳೀಯ ಅರಣ್ಯ ಇಲಾಖೆಯಲ್ಲಿ ದೂರು ನೀಡಿದ್ದಾರೆ |
|
ಇತರ ವಸ್ತುಗಳಿಂದ ರಚಿತವಾದ ಕೆಲವು ಅಂಡಾಶ್ಮಗಳು ಅದರಲ್ಲೂ ಸಿಲಿಕಾಮಯ ಮತ್ತು ಡೋಲಮೆಟಿಕ್ ಅದಿರಗಳು |
|
ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಎಂ ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ |
|
ಯುವ ಬ್ರಿಗೇಡ್ ಕಾರ್ಯಕ್ಕೆ ನಗರದ ನ್ಯಾಯವಾದಿ ಮಂಗೋಟೆ ರುದ್ರೇಶ್ ಮತ್ತು ಹಿರಿಯ ನಗರಸಭಾ ಸದಸ್ಯ ಕೆಎನ್ಭೈರಪ್ಪಗೌಡ ಕೈಜೋಡಿಸುವ ಮೂಲಕ ಅಭಿನಂದಿಸಿದ್ದಾರೆ |
|
ಎರಡು ದಿನಗಳ ಹಿಂದೆ ಆರ್ಎಸ್ಎಸ್ ಮುಖಂಡ ಭಯ್ಯಾಜಿ ಜೋಷಿ ಎರಡ್ ಸಾವಿರ್ದಾ ಇಪ್ಪತ್ತೈದರೊಳಗೆ ರಾಮ ಮಂದಿರ ನಿರ್ಮಾಣ ಆಗಲಿದೆ ಎಂದಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು |
|
ಈ ಹಿನ್ನೆಲೆಯಲ್ಲಿ ಕೂಡಲೇ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಅವರನ್ನು ಕೋಲಾರದ ಆರ್ಎಲ್ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು |
|
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೈಕ ಭಾಗಕ್ಕೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಮಾಜಿ ವಿಧಾನ ಪರಿಷತ್ತು ಸದಸ್ಯ ಅಲ್ಲಂ ಪ್ರಭು ಪಾಟೀಲ್ ಆಗ್ರಹಿಸಿದ್ದಾರೆ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಎರಡು ವರೆ ವರ್ಷದ ನಕ್ಷ ಎಂಬ ಪುಟ್ಟಪೋರನ ಸಾಧನೆ ಲಿಮ್ಕಾ ಇಂಡಿಯಾ ರೆಕಾರ್ಡ್ನಲ್ಲಿ ದಾಖಲಾಗಿದೆ ನಕ್ಷ ನೂರಾ ಹತ್ತಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜವನ್ನ ಗುರುತಿಸುತ್ತಾನೆ |
Subsets and Splits
No community queries yet
The top public SQL queries from the community will appear here once available.