audio
audioduration (s)
1.28
60.9
sentence
stringlengths
3
314
ತೇಕ ಜನಪ್ರತಿನಿಧಿಗಳು ಅಧಿಕಾರಿಗಳು ಬರೀ ಚರಂಡಿ ಸಿಸಿ ರಸ್ತೆಗಳನ್ನು ನಿರ್ಮಿಸುವುದು ಮಾತ್ರ ಅಭಿವೃದ್ಧಿ ಎಂಬ ಮಾನಸಿಕತೆಯಲ್ಲಿದ್ದಾರೆ
ಈ ವೇಳೆ ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಜಿಪಂ ಮಾಜಿ ಅಧ್ಯಕ್ಷ ಬಾಲರಾಜ್‌ ಜಿಪಂ ಸದಸ್ಯರಾದ ಡಾಕ್ಟರ್ಬಿಯೋಗೇಶ್‌ಬಾಬು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ನೇರವಾಗಿ ಮುಂದುವರಿ
ಈ ಆಡಿಯೋ ಬಗ್ಗೆ ಮುಖ್ಯಮಂತ್ರಿ ಅವರು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಇನ್ನು ಆ ಹುಡುಗ ಶರಣಗೌಡ ಏನು ಹೇಳಬೇಕೋ ಹೇಳಿದ್ದಾನೆ
ಈ ಬಗ್ಗೆ ಅಧಿಕೃತವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ ಎರಡ್ ಸಾವಿರ್ದಾ ಹದ್ನೆಂಟರ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬ್ಯಾಂಕ್‌ಗಳು ಆರು ದಿನ ನಿರಂತರವಾಗಿ ರಜೆಯಲ್ಲಿರಿವೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಯಾವ ಅಂಚೆ ಚೀಟಿಯೂ ಇಲ್ಲದ ಪತ್ರಗಳ ಮೇಲೆ ಇಲಾಖೆಯವರು ದುಪ್ಪಟ್ಟು ದಂಡ ವಸೂಲಿ ಮಾಡುತ್ತಾರೆ
ಬ್ರಿಟಿಷರ ಆಗಮನಕ್ಕೂ ಮೊದಲು ಸಂಸ್ಕೃತ ಪ್ರಭಾವದಿಂದ ಬಂದ ಅನುವಾದಗಳು ಮತ್ತು ಅನುಸೃಜನೆಗಳು
ಜತೆಗೆ ಇಂತಹ ಪತ್ರದ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಹೊಸದರಲ್ಲಿ ಈ ಪತ್ರ ಬರೆದಿದ್ದರು ಎಂದು ಕೆಲವರು ಹೇಳಿದರೆ ಇನ್ನೂ ಅನೇಕರು ಅದು ನಕಲಿ ಪತ್ರ ಎಂದೂ ಹೇಳಿದ್ದಾರೆ
ಅಂತಾರಾಷ್ಟ್ರೀಯ ವ್ಯಾಪಾರದ ವಿಧಗಳು ಪೂರ್ಣ ಉದ್ಯೋಗದ ಅಂಶಗಳಲ್ಲಿನ ವ್ಯತ್ಯಾಸಗಳಿಂದಾಗಿ ನಿರ್ಧರಿಸಲ್ಪಡುತ್ತವೆ ಎಂದು ಈ ಸಿದ್ಧಾಂತ ವಾದಿಸುತ್ತದೆ
ಇದು ಬಾಹ್ಯಾಕಾಶ ಪರಿಸರದಲ್ಲಿ ದೀರ್ಘಕಾಲವಿರುವಂತಹ ವೇದಿಕೆ
ಹೀಗಾಗಿ ಎರಡ್ಮೂರು ಕಡೆ ಕೆಲಸದ ಅವಕಾಶ ಕಳೆದುಕೊಂಡಿದ್ದೇನೆ ನನಗೆ ಯಾರೊಬ್ಬರ ಅನುಕಂಪವೂ ಬೇಡ ನನಗೊಂದು ಕೆಲಸಕ್ಕೆ ಅವಕಾಶ ಮಾಡಿಕೊಡಿ ಎಂದರು
ಅಮೇರಿಕವು ಕಾರ್ಮಿಕರಿಗೆ ಅವಶ್ಯವಾಗಿ ಬೇಕಾದಂತಹ ವಸ್ತುಗಳನ್ನು ಚೀನಾದಿಂದ ಆಮದುಮಾಡಿಕೊಳ್ಳುವುದು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಹೇಳಿದರು
ಈ ಕಾಕತಾಳೀಯವು ಏನನ್ನು ಹೇಳುತ್ತದೆ ಜನರು ಬಾಯಿ ಇಲ್ಲದವರು ಎಂದು ಆಳುವ ಪಕ್ಷವು ಆಲೋಚಿಸುತ್ತಿದ್ದರೂ ಜನರಿಗೆ ಎಲ್ಲವೂ ತಿಳಿದಿದೆ ಮತ್ತು ವ್ಯಾದ್ರಾ ಮಾಡಿದ ತಪ್ಪು ಕೃತ್ಯಗಳನ್ನು ಪರಿಶೀಲಿಸುವವರಾದರೂ ಯಾರು
ಅದು ಪಾಕಿಸ್ತಾನಕ್ಕೂ ಒಳ್ಳೆಯದು ಅದರ ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಉತ್ತಮ ಹಾದಿಯಾಗುತ್ತದೆ ಎಂದೂ ಅಲಿಬೆರಾ ಅವರು ನ್ಯೂಸ್ ಇಂಡಿಯಾಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ
ಅದೇನೇ ಆದರೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ನ ನಿರ್ಮಾಣಕ್ಕೆ ಅಂದಾಜುಮಾಡಲಾದ ನಿಖರ ವೆಚ್ಚವು ಅಸ್ಪಷ್ಟವಾಗಿದೆ
ಇಂತಹ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಈ ಗುರುಕುಲ ಮಾದರಿಯ ಶಾಲೆಯಲ್ಲಿ ಕಾಣುತ್ತಿರುವುದು ಶ್ಲಾಘನೀಯ ಹಾಗೂ ಗೌರವಾನ್ವಿತ ಸಂಗತಿ ಎಂದು ತಿಳಿಸಿದರು
ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ಜತೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ
ಸಂಚಿತ ಠೇವಣಿ ಮೊತ್ತ ರೂಪಾಯಿಗಳು
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾಕ್ಟರ್ಪ್ರಭಾಕರ್‌ ತಾಲೂಕಿನಾದ್ಯಂತ ಬತ್ತಕ್ಕೆ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದ್ದು ಹತೋಟಿಗೆ ಎಲ್ಲ ರೈತ ಸಂಪರ್ಕ ಕೇಂದ್ರದ ಮೂಲಕ ಸೂಕ್ತ ಔಷಧ ಸಿಂಪಡಣೆಗೆ ಮಾಹಿತಿಯನ್ನು ನೀಡಲಾಗಿದೆ
ತಾಲೂಕು ಏಳನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷ ಅಂಬ್ರಮಯ್ಯ ಮಠ ಅವರ ಸಾಹಿತ್ಯ ಕೃತಿಗಳ ಅವಲೋಕನ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯ ಕೃತಿಗಳ ಸಂಖ್ಯೆ ಮಾನದಂಡ ಅಲ್ಲ
ಸರ್ವ ಸಂಘ ಪರಿತ್ಯಾಗಿಯಾಗಿದ್ದ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರೆ ಪ್ರಶಸ್ತಿ ಮೌಲ್ಯ ಹೆಚ್ಚುತ್ತಿತ್ತು
ನಾಮ ನಿರ್ದೇಶಿತ ಸದಸ್ಯರ ಸಮ್ಮುಖದಲ್ಲಿ ಒಡಮೂಡಿದ ಒಮ್ಮತದ ಅಭಿಪ್ರಾಯದ ಅನ್ವಯ ಚಂದ್ರಶೇಖರ ಕಂಬಾರ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದರು
ಸ್ಥಳದಲ್ಲಿಯೆ ಖರೀದಿಮಾಡುವವನಿಗೇ ನೇರವಾಗಿ ಪದಾರ್ಥಗಳನ್ನು ಒದಗಿಸುವುದು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಭಗವಂತ ನನಗೆ ಹತ್ತು ಮಂದಿಗೆ ಸಹಾಯ ಮಾಡುವಷ್ಟುಆಶೀರ್ವಾದ ಮಾಡಿದ್ದಾನೆ
ನಗರದ ಅರ್ಬನ್‌ ವೀರಶೈವ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಜೆಎಂ ಜಯಕುಮಾರ್‌ ಹಾಗೂ ಉಪಾಧ್ಯಕ್ಷರಾಗಿ ಡಿಎಸ್‌ ರಾಜೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆಎಚ್‌ವಿಜಯಕುಮಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕ ಮಹಾಂತ ಸ್ವಾಮಿ
ನನಗೆ ಸಿನಿಮಾ ಮಾಡಬೇಕು ಎನ್ನುವ ಕನಸು ಇರಲ್ಲಿಲ ಬೆಂಗಳೂರಿಗೆ ಕೆಲಸಕ್ಕೆಂದು ಬಂದ ನನ್ನ ತಮ್ಮನಿಗೆ ಸಿನಿಮಾದಲ್ಲಿ ಆಸಕ್ತಿ ಬೆಳೆಯಿತು
ಕಾಲೇಜಿಗೆ ಶೌಚಾಲಯ ಹಾಗೂ ಪ್ರೌಢಶಾಲಾ ಮೇಲ್ಭಾಗ ಗೋಡೆ ನಿರ್ಮಾಣ ಮುಂತಾದ ಬೇಡಿಕೆಗಳ ಬಗ್ಗೆ ಶಾಸಕರಿಗೆ ಮನವಿ ಮಾಡಲಾಯಿತು
ಇಲ್ಲವಾದಲ್ಲಿ ಸಮಿತಿ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಗಂಡನಿಲ್ಲದ ಹೊತ್ತಿನಲ್ಲಿ ಮನೆಗೆ ನುಗ್ಗಿ ಕಿರುಕುಳ ಕನ್ನಡಪ್ರಭ ವಾರ್ತೆ ಬೆಂಗಳೂರು ಪತಿ ಮನೆಯಲ್ಲಿ ಇಲ್ಲದ ವೇಳೆ ತೆರಳಿ ಇಪ್ಪತ್ಮೂರು ವರ್ಷದ ಗೃಹಿಣಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಚನ್ನಮ್ಮನಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ
ದೇಶದಲ್ಲಿ ಭಯದ ವಾತಾವರಣ ಮತ್ತು ನಕಾರಾತ್ಮಕ ಮನೋಭಾವನೆಯಿಂದ
ರಾಜ್ಯದಲ್ಲಿ ಅತ್ಯಂತ ಕಡಿಮೆ ಅರಣ್ಯ ಹೊಂದಿರುವ ಜಿಲ್ಲೆ ವಿಜಯಪುರ ಈ ಭಾಗದಲ್ಲಿ ಮಳೆ ಕೊರತೆ ಕಂಡು ಬರುತ್ತಿದೆ
ನೌಕರರ ಸಂಘದ ಅಧ್ಯಕ್ಷ ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ಭೀಮಪ್ಪ ಅಧ್ಯಕ್ಷತೆ ವಹಿಸಿದ್ದರು
ಅದರಲ್ಲಿ ದೆಹಲಿಯ ಅಮೃತಸರದಲ್ಲಿ ಮೇಲೆ ರೈಲು ಹತ್ತಿಸಿ ನೂರಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾದ ರೈಲಿನ ಚಾಲಕನ ಹೆಸರು ಇಮ್ತಿಯಾಜ್‌ ಅಲಿ ಎಂದಿದೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಭಧ್ ಪ್ರತಾಪ್ ಯೂಸುಪ್ ರಿಷಬ್ ಲಾಭ
ನಗ​ರ​ದಲ್ಲಿ ಗುರು​ವಾರ ನಡೆದ ಕೆಪಿ​ಸಿಸಿ ಪದಾ​ಧಿ​ಕಾ​ರಿ​ಗಳು ಹಾಗೂ ಮುಂಚೂಣಿ ಘಟ​ಕ​ಗಳ ಮುಖ್ಯ​ಸ್ಥರ ಸಭೆಯಲ್ಲಿ ಮಾತ​ನಾಡಿದ ಅವರು ಎಚ್‌​ಎ​ಎ​ಲ್‌ಗೆ ಗುತ್ತಿಗೆ ತಪ್ಪಿಸಿ ರಾಜ್ಯದ ಯುವ ಜನ​ತೆಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ
ಅಂಗಾಂಶ ಕೃಷಿಯ ಇನ್ನೊಂದು ಅಂಶವೆಂದರೆ ಅದರ ಸರಿಯಾದ ಕಾರ್ಯ ನಿರ್ವಹಣೆಗಾಗಿ ಪ್ರಚೋದಕ ಅಥವಾ ಸಮಂಜಸವಾದ ಅಂಶಗಳನ್ನು ಕೃತಕವಾಗಿ ಸೇರಿಸಬೇಕಾಗುತ್ತದೆ
ಇದೇ ಸಂದರ್ಭದಲ್ಲಿ ಉಪೇಂದ್ರ ಅವರ ಶುಭಾಶಯಗಳನ್ನು ಕೇಳಿದ ಅವರು ಉಪೇಂದ್ರ ಅವರ ಎ ಸಿನಿಮಾ ನೋಡಿ ಸ್ಫೂರ್ತಿ ಪಡೆದವನು ನಾನು
ತಾಜ್‌ಮಹಲ್‌ನಲ್ಲಿ ಪ್ರಾರ್ಥನೆ ಮತ್ತು ನಮಾಜ್‌ಗೆ ನಿತ್ಯ ಅವಕಾಶವಿಲ್ಲ ಆದರೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಶುಕ್ರವಾರ ನಮಾಜ್‌ಗೆ ಪುರಾತತ್ವ ಇಲಾಖೆ ಅನುವು ಮಾಡಿಕೊಟ್ಟಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಇಲ್ಲಿನ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ತಾಲೂಕಿನಾದ್ಯಂತ ಪದ್ಮಸಾಲಿ ಸಮುದಾಯದ ಸಂಘಟನೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ
ಭವಿಷ್ಯ ಈಗಾಗಲೇ ಇಲ್ಲಿದೆ ಮಹತ್ವಾಕಾಂಕ್ಷೆಗಳು ತಾತ್ಕಾಲಿಕ ಯುದ್ಧವಿರಾಮದಿಂದ ಶಮನವಾಗಲಾರವು ಆದ್ದರಿಂದ ಕರ್ನಾಟಕದಲ್ಲಿನ ನಾಟಕ ಮುಂದುವರಿಯಲಿದೆ
ಒಂದೆಡೆ ಇಡಿ ಪ್ರಕರಣ ದಾಖಲಾದ ಬೆನ್ನ ಹಿಂದೆಯೇ ಸಚಿವ ಡಿಕೆಶಿವಕುಮಾರ್‌ ಬಂಧನ ಸಾಧ್ಯತೆಯಿದೆ ಎಂದು ಹೇಳಲಾಗುತಿದೆ
ತಳಕು ಹೋಬಳಿ ಗೌರಸಮುದ್ರ ಗ್ರಾಮದ ಮಾರಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಗ್ರಾಮದಲ್ಲಿ ಆರು ಲಕ್ಷ ವೆಚ್ಚದ ಹೈಮಾಸ್ಟ್‌ ವಿದ್ಯುತ್‌ ಕಂಬವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಅಬ್ಬಾ ಎದೆ ಧಸ್ ಎಂದಿತು ಅಮ್ಮ ಅಂಗಳಕ್ಕೆ ಬಂದಿರಬೇಕು ದೀಪವನ್ನಾದರೂ ಹಚ್ಚಿದರೆ ಆಗುತ್ತಿತ್ತಲ್ಲ ಅಮ್ಮ ಮಾತನಾಡಿದ್ದು ಯಾರೊಂದಿಗೆ
ಐತಿಹಾಸಿಕ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ಊರು ಪರವೂರಿನಿಂದ ಭಕ್ತ ಪ್ರವಾಹವೇ ಹರಿದುಬರುತ್ತಿದೆ
ಗ್ರಾಮ್ ಪಂಚಾಯತ್ ಅಧ್ಯಕ್ಷೆ ಮಮತ ಮಂಜುನಾಥ್‌ ಭದ್ರಾವತಿ ಎಪಿಎಂಸಿ ಅಧ್ಯಕ್ಷ ಎಂಎಸ್‌ಚಂದ್ರಶೇಖರ್‌ ಬಿಜೆಪಿ ಜಿಲ್ಲಾ ಮುಖಂಡ ಎಸ್‌ಶ್ರೀನಿವಾಸ್‌
ಚಾಲಿತ ವಿಮಾನದ ಸಾಮಾನ್ಯವಾಗಿ ಒಂದು ಆಡು ಇಂಜಿನ್ ಇರಬಹುದು ಇದು ಐಸ್ ಬಳಸುತ್ತದೆ
ಇದಕ್ಕೂ ಮುನ್ನ ಸುಮಲತಾ ಅವರು ಬ್ಲಾಕ್ ಕಾಂಗೆಸ್ ಮಾಜಿ ಅಧ್ಯಕ್ಷ ಪದ್ಮನಾಭ ಅವರ ಮನೆಗೆ ತೆರಳಿ ಕೆಲಹೊತ್ತು ಚರ್ಚೆ ನಡೆಸಿದರು
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ದೂರವಾದಾಗ ಅಳಲಿಲ್ಲ ಈಗ್ಯಾಕೆ ಅಳ್ತಿ ಸುಮ್ಕಾಗೆ ಅವ್ವ ನಾರಾಯಣಿಯ ಸಾಂತ್ವನಕ್ಕೆ ಉತ್ತರವಾಗಿ ನಮ್ಮ ರಾಮ ಲಕ್ಷ್ಮನರನ್ನ ನನ್ನ ಹೊಟ್ಟೇಲಿ ಹುಟ್ಟಿದ ಆ ಚಾಂಡಾಲರಿಗೆ ಹೋಲಿಸಬೇಡಕಣಪ್ಪ ನಾರಾಣಿ
ಆದರೆ ಈ ದೇಶದ ಬಹುತೇಕ ಸಾಮಾನ್ಯ ಜನತೆಯ ದೈನಂದಿನ ಬದುಕಿನಲ್ಲಿ ಇಂಗ್ಲೀಷು ನುಡಿಯು ಯಾವುದೇ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ಅದೊಂದು ಅಪ್ಪಟ ಹುಸಿ ಮಾತಾಗುತ್ತದೆ
ಜಾತಿ ಶರೇಣೀಕರಣವನ್ನು ಹೊಂದಿರುವ ಭಾರತದ ಸಮುದಾಯಗಳಲ್ಲಿ ಜಾತಿ ಎಂಬುದು ವ್ಯಕ್ತಿಯೊಬ್ಬನ ಅಧಿಕಾರವನ್ನು ನಿರ್ಣಯಿಸುತ್ತದೆ
ಅದುದ್ದರಿಂದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲು ಅವಕಾಶ ಮಾಡಿಕೊಡಲು ಎಸ್ಪಿ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ
ಗುರು ಹಿರಿಯರು ನೆರೆಹೊರೆಯವರ ಬಗ್ಗೆ ಗೌರವ ಹೊಂದಿರಬೇಕು ಎಂದರು ಡಾಕ್ಟರೇಟ್‌ ಪಡೆದರೆ ಉತ್ತ ಮಾತ್ರ ಉತ್ತಮ ವ್ಯಕ್ತಿ ಆಗಲಾರ ಇತಿಹಾಸದಲ್ಲಿ ಸಾಧನೆ ಮಾಡಿದವರನ್ನು ನೋಡುತ್ತ ಕಲಿಯಬೇಕು
ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಅಂತರ್ಜಾಲ ವಹಿವಾಟು ತಾಣವಾದ ಫ್ಲಿಪ್‌ಕಾರ್ಟ್‌ ಖರೀದಿಸಿದ್ದ ಅಮೆರಿಕದ ಮೂಲದ ವಾಲ್‌ಮಾರ್ಟ್‌ ಸಂಸ್ಥೆ ಇದೀಗ ಫ್ಲಿಪ್‌ಕಾರ್ಟ್‌ ಗ್ರೂಪ್‌ ಸಿಇಒ ಹುದ್ದೆಯಿಂದ ಸಂಸ್ಥೆಯ ಸಂಸ್ಥಾಪಕ ಬಿನ್ನಿ ಬನ್ಸಲ್‌ ಅವರನ್ನು ಕೆಳಗಿಳಿಸಲು ಚಿಂತಿಸಿದೆ
ಶಿಕ್ಷಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾಕ್ಟರ್ ಗಣೇಶ್‌ ಪಂಡಿತ್‌ ಮತ್ತಿತರರಿದ್ದರು ಪೊಲೀಸ್‌ ಇಲಾಖೆಯ ವಿಜಯ್‌ ಸ್ವಾಗತಿಸಿದರು
ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದ ಈ ರಾಷ್ಟ್ರದ ಪ್ರಧಾನಿಗಳು ಅನಿಲ್‌ ಅಂಬಾನಿಯವರ ಮೂರು ಪಾಯಿಂಟ್ಐವತ್ತು ಲಕ್ಷ ಕೋಟಿ ರುಸಾಲವನ್ನು ಮನ್ನಾ ಮಾಡುತ್ತಾರೆ
ಇದರಲ್ಲಿ ಜನರ ಜೀವನದ ಮಾದರಿ ಸಾಂಕೇತಿಕವಾಗಿ ಹದಿನೇಳು
ಈ ಮೂಲಕ ತಾವು ಅವಕಾಶವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಈ ಆತಂಕವಾಗಿದೆ
ಹಲವಾರು ಅನಾನುಕೂಲಗಳ ಮಧ್ಯೆಯೂ ಕ್ರಿಯಾಶೀಲ ಬೋಧಕ
ಬಿಲಾಲ್‌ ಮಸೀದಿ ಅಭಿವೃದ್ದಿಗೆ ಐದು ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ
ಸಂಬಂಧಿಕರನ್ನು ಕಳೆದುಕೊಂಡಿರುವವರಿಗೆ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ ಎಂದು ಡಾಕ್ಟರ್ಎಸ್‌ ಪುಷ್ಪರಾಜ್‌ ಮಾಹಿತಿ ನೀಡಿದರು
ಪೊಲೀಸ್‌ ಇಲಾಖೆಯಲ್ಲಿ ಅಚ್ಚುಮೆಚ್ಚಿನ ಶ್ವಾನ ಡೈಸಿಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು
ಇದೇ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು ಭಾರತೀಯ ವಕೀಲರ ಪರಿಷತ್‌ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸುತ್ತಿವೆ
ಆ ರೀತಿ ಯಾರೂ ಪತ್ರ ಬರೆದೇ ಇಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು
ಮೇಲಿನ ಹತ್ತು ಧಮನಿಗಳು ಮೂವತ್ತು ಶಾಖೆಗಳನ್ನು ಕೊಡುತ್ತವೆ
ತ್ರಿಕರಣಶುದ್ಧಿಯಿಂದ ಅಂದರೆ ದೇಹ ಮಾತು ಮನಸ್ಸು ಇವುಗಳ ನೈರ್ಮಲ್ಯದಿಂದ ಮಾಡಿದ ಪೂಜೆ
ಇವರ ಉಪಕಾರವನ್ನು ನಾನು ಸ್ಮರಿಸಿದರೆ ಕೆಲವರಿಗೆ ಮೈ ಪರಿಚಿಕೊಳ್ಳುವಂತೆ ಆಗುತ್ತಿದೆ ಇದಕ್ಕೆ ಏನ್ನಬೇಕು ಜನರನ್ನು ಪ್ರಶ್ನಿಸಿದರು
ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಬಲಗೈ ಭಂಟನಾಗಿ ಕಾಂಗ್ರೆಸ್‌ ಸಂಘಟನೆಗೆ ವಿಶಿಷ್ಟಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು
ಗೋವಿ​ನ​ಕೋವಿ ಹರ​ಳ​ಹಳ್ಳಿ ಸೇರಿ​ದಂತೆ ನಾಲ್ಕು ಬ್ಲಾಕ್‌​ಗ​ಳಲ್ಲಿ ಇನ್ನೂ ಮರಳು ಹರಾ​ಜಾ​ಗಿಲ್ಲ ಶೌಚಾ​ಲಯ ಮನೆ ದೇವ​ಸ್ಥಾನ ನಿರ್ಮಾ​ಣಕ್ಕೆ ಕಡಿಮೆ ದರಕ್ಕೆ ಮರಳು ಮಾರಾಟ ಮಾಡು​ವಂತೆ ಮನವಿ ಮಾಡ​ಲಾ​ಗಿದೆ
ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆ ದಿನ ಸಮಾರಂಭ ಶುರುವಾಗುವುದಕ್ಕೂ ಮುನ್ನ ನಿರ್ದೇಶಕ ನಟ ರಿಷಬ್‌ ಶೆಟ್ಟಿಬಂದಿದ್ದರು
ಜಿಲ್ಲಾ ಪಂಚಾಯತ್ ಸದಸ್ಯ ಕೆಪಿಸುಚರಿತ ಶೆಟ್ಟಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ದಕ ಜಿಲ್ಲಾದಿಕಾರಿ ಎಸ್ಸಸಿಕಾಂತ ಸೆಂಥಿಲ್ ಉಪಸ್ಥಿತರಿದ್ದರು
ಅವರ ಪಕ್ಕದಲ್ಲಿ ಹರಿತವಾದ ಚಾಕು ಸಹ ಇದ್ದದನ್ನು ಕಂಡು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದರು
ನಾಲಗೆಯಲ್ಲಿ ಒಂದೇ ಪೇಶಿಯೆಂದು ಹಿಂದಿನವರು ಹೇಳಿದ್ದರೆ ಈಗಿನ ಪ್ರಕಾರ ಹದಿನೇಳು
ಕನ್ನಡಪ್ರಭ ವಾರ್ತೆ ಬೆಂಗಳೂರು ಮೀ ಟೂ ಅಭಿಪ್ ಯಾನವನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ನಟಿ ಹರ್ಷಿಕಾ ಪೂರ್ಣಚ್ಚಿ ಹೇಳಿದ್ದಾರೆ
ಆದರೆ ಪಿಎಲ್‌ಡಿ ಬ್ಯಾಂಕುಗಳು ಶೇಕಡಾ ಎಪ್ಪತ್ತರಷ್ಟುಸಾಲ ವಸೂಲಾತಿ ಸಾಧಿಸದಿದ್ದರೆ ಹೊಸ ಸಾಲ ನೀಡಲು ನಬಾರ್ಡ್‌ ಸಂಸ್ಥೆಯವರು ನಿರಾಕರಿಸುತ್ತಾರೆ ಹೀಗಾಗಿ ಬ್ಯಾಂಕ್‌ ವಹಿವಾಟು ನಡೆಸುವುದು ಕಷ್ಟವಾಗುತ್ತದೆ
ಜಲಮಟ್ಟದ ಮೇಲ್ಭಾಗದಲ್ಲಿ ಸದಾ ವಾಯುಚಲನೆ ಇರುತ್ತದೆ
ಉತ್ಪಾದನೀಯ ಅಂಶಗಳನ್ನು ಆಮದುಮಾಡಿಕೊಳ್ಳುವುದರ ಬದಲು ವಿನಿಮಯ ಮಾಡಿಕೊಳ್ಳಬಹುದು
ಪ್ರತಿ ಚಲನಚಿತ್ರ ಮುಗಿದೊಡನೆ ಆಯಾ ಚಿತ್ರ ನಿರ್ದೇಶಕರೊಂದಿಗೆ ಸಂವಾದವೂ ಇರಲಿದೆ
ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾಲೆಳೆದು ಟೀಕೆಗೆ ಗುರಿಯಾಗಿದ್ದಾರೆ
ಹೆಚ್ಚಿನ ಜನರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಮನವಿಗಳನ್ನು ನೀಡಿದರು
ಆದರೆ ನೈಸರ್ಗಿಕವಾಗಿ ಸಿಗುವ ಉಲ್ಕಾಪಾತದ ಸುಂದರ ದೃಶ್ಯಗಳನ್ನು ಬೇಡಿಕೆ ಆಧಾರದಲ್ಲಿ ಸೃಷ್ಟಿಸಿ ಮನರಂಜನೆ ಒದಗಿಸುವ ಕ್ರಾಂತಿಕಾರಕ ಯೋಜನೆಯೊಂದಕ್ಕೆ ಜಪಾನಿನ ಕಂಪನಿಯೊಂದನ್ನು ಶುಕ್ರವಾರ ಚಾಲನೆ ನೀಡಿದೆ
ಅಗಲಿದ ಮೂವರು ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ ಎಂದರು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಗ್ರಾಮಸ್ಥರು ಘಟನೆಯಿಂದ ಭಯಭೀತರಾಗಿದ್ದು ಸ್ಥಳೀಯ ಅರಣ್ಯ ಇಲಾಖೆಯಲ್ಲಿ ದೂರು ನೀಡಿದ್ದಾರೆ
ಇತರ ವಸ್ತುಗಳಿಂದ ರಚಿತವಾದ ಕೆಲವು ಅಂಡಾಶ್ಮಗಳು ಅದರಲ್ಲೂ ಸಿಲಿಕಾಮಯ ಮತ್ತು ಡೋಲಮೆಟಿಕ್ ಅದಿರಗಳು
ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಎಂ ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಯುವ ಬ್ರಿಗೇಡ್‌ ಕಾರ್ಯಕ್ಕೆ ನಗರದ ನ್ಯಾಯವಾದಿ ಮಂಗೋಟೆ ರುದ್ರೇಶ್‌ ಮತ್ತು ಹಿರಿಯ ನಗರಸಭಾ ಸದಸ್ಯ ಕೆಎನ್‌ಭೈರಪ್ಪಗೌಡ ಕೈಜೋಡಿಸುವ ಮೂಲಕ ಅಭಿನಂದಿಸಿದ್ದಾರೆ
ಎರಡು ದಿನಗಳ ಹಿಂದೆ ಆರ್‌ಎಸ್‌ಎಸ್‌ ಮುಖಂಡ ಭಯ್ಯಾಜಿ ಜೋಷಿ ಎರಡ್ ಸಾವಿರ್ದಾ ಇಪ್ಪತ್ತೈದರೊಳಗೆ ರಾಮ ಮಂದಿರ ನಿರ್ಮಾಣ ಆಗಲಿದೆ ಎಂದಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಈ ಹಿನ್ನೆಲೆಯಲ್ಲಿ ಕೂಡಲೇ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಅವರನ್ನು ಕೋಲಾರದ ಆರ್‌ಎಲ್‌ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೈಕ ಭಾಗಕ್ಕೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಮಾಜಿ ವಿಧಾನ ಪರಿಷತ್ತು ಸದಸ್ಯ ಅಲ್ಲಂ ಪ್ರಭು ಪಾಟೀಲ್‌ ಆಗ್ರಹಿಸಿದ್ದಾರೆ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಎರಡು ವರೆ ವರ್ಷದ ನಕ್ಷ ಎಂಬ ಪುಟ್ಟಪೋರನ ಸಾಧನೆ ಲಿಮ್ಕಾ ಇಂಡಿಯಾ ರೆಕಾರ್ಡ್‌ನಲ್ಲಿ ದಾಖಲಾಗಿದೆ ನಕ್ಷ ನೂರಾ ಹತ್ತಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜವನ್ನ ಗುರುತಿಸುತ್ತಾನೆ