audio
audioduration (s) 1.28
60.9
| sentence
stringlengths 3
314
|
---|---|
ಪ್ರಮುಖ ಆರೋಪಿಗಳಾದ ವೆಂಕಟೇಶ್ವರ್ ರಾವ್ ಹಾಗೂ ಬಿನವರಾಜ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲಿ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು |
|
ಸಬ್ಇನ್ಸ್ಪೆಕ್ಟರ್ ಗುರುಪ್ರಸಾದ್ ಕಾನ್ಸ್ಟೇಬಲ್ ರವಿಶಂಕರ್ ಆರೋಪಿಗಳನ್ನು ಅಡ್ಡಗಟ್ಟಿಹಿಡಿದುಕೊಳ್ಳಲು ಮುಂದಾಗಿದ್ದರು |
|
ಎಡಿಟ್ಫಾಯನಲ್ ಫೋಟೋ ಆರು ಕೆಡಿವಿಜಿ ಮೂವತ್ತೈದು ದಾವಣಗೆರೆಗೆ ಆಗಮಿಸಿದ ಗೃಹ ಸಚಿವ ಎಂಬಿಪಾಟೀಲ್ರನ್ನು ಶೋಷಿತ ವರ್ಗಗಳಿಂದ ಸನ್ಮಾನಿಸಲಾಯಿತು |
|
ನಿಮ್ಮ ಗಮ್ಯಸ್ಥಾನ ಬಲಭಾಗದಲ್ಲಿರುತ್ತದೆ |
|
ಆ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಹದಿನಾರರಂದು ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಅನುಮದೋನೆ ಪಡೆದು ಕನಿಷ್ಠ ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿಯೂ ಅವರು ಹೇಳಿದರು |
|
ರಾಹುಲ್ ಕೂಡ ಬಗ್ಗಲಿಲ್ಲ ಆದರೆ ರಾಹುಲ್ ಗಾಂಧಿ ಕೂಡ ಸುಮ್ಮನಾಗಲಿಲ್ಲ ಸೀತಾರಾಮನ್ ಮಾತು ಮುಗಿಸಿದ ಬಳಿಕ ಅವರೂ ಪ್ರಶ್ನೆ ಎತ್ತಿದರು |
|
ಹೊಳಲ್ಕೆರೆ ಪಟ್ಟಣದ ಜಿಕೆ ನ್ಯಾಷನಲ್ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ನಡೆಸಿ ಕನ್ನಡ ರಸ ಪ್ರಶ್ನೆ ಮತ್ತು ಗೀತಗಾಯನ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕನ್ನಡ ರಾಜೋತ್ಸವ ಪ್ರಶಸ್ತಿ ವಿಜೇತರು ಹಾಗೂ ಸಾಹಿತಿ ಚಂದ್ರಶೇಖರ್ ತಾಳ್ಯ ಉದ್ಘಾಟಿಸಿದರು |
|
ಅಂಚೆಯ ಎಲ್ಲೆಗೆರೆಗಳು ಮರುಜೋಡಿಸಲ್ಪಟ್ಟಾಗಲೂ ಸಹ ಸಂಕೇತಗಳು ಬದಲಾಗುತ್ತವೆ |
|
ಸ್ವಚ್ಛ ಭಾರತ ಅಭಿಯಾನದಲ್ಲಿ ಪಟ್ಟಣದ ಸರ್ಕಾರಿ ಜಾಗದಲ್ಲಿ ಬೆಳೆದು ಪಾರ್ಥೆನಿಯಂ ಕಳೆ ಗಿಡಗೆಂಟೆಗಳನ್ನು ಶುಚಿಗೊಳಿಸುವ ಕೆಲಸದಲ್ಲಿ ಪುರಸಭೆ ಮುಂದಾಗಿದೆ |
|
ತೋರಾಳಿ ಗ್ರಾಮದ ಕೆಲ ದನಗಾಹಿಗಳು ಎಂದಿನಂತೆ ತಮ್ಮ ಹಸು ಎಮ್ಮೆಗಳನ್ನು ತಂದು ಸಿಆರ್ಪಿಎಫ್ ಕ್ಯಾಂಪ್ ಬಳಿಯ ಅರಣ್ಯದಲ್ಲಿ ಮೇಯಲು ಬಿಟ್ಟಿದ್ದರು |
|
ಆತನನ್ನು ಭಾರತಕ್ಕೆ ಕರೆತರಲು ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ |
|
ಇಂತಹ ಸಮಾಜ ದಕ್ಷಿಣದಲ್ಲೂ ಶೈಕ್ಷಣಿಕ ಆರ್ಥಿಕ ಸಾಮಾಜಿಕ ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರಬೇಕು ಎಂದು ಅವರು ಕರೆ ನೀರೆಳೆದರು |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನ್ನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಭಾರತೀಯ ಭಾಷೆಗಳ ಹಕ್ಕುಗಳ ಸುಲಿಗೆ ಬೆಂಟಿಂಕ್ ಜಾರಿಗೆ ತಂದ ಈ ಪ್ರತಿಪಾದನೆ ಭಾರತೀಯ ಶೈಕ್ಷಣಿಕ ವ್ಯವಸ್ಥೆ ಚರಿತ್ರೆಯೊಳಗೆ ಒಂದು ನವೀನ ಅಧ್ಯಾಯಕ್ಕೆ ತೆರೆ ಎಳೆದಿದೆ |
|
ಇದೇ ವೇಳೆ ಎದುರಿಗೆ ಬಂದ ಇಬ್ಬರು ಆರೋಪಿಗಳು ಸಫಿಕ್ ಅವರನ್ನು ಅಡ್ಡಗಟ್ಟಿದ್ದಾರೆ |
|
ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ನಿಗಮದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಸಹ ನಿಗಮ ಸ್ಥಾಪಿಸಿ ಈ ನಿಗಮದಿಂದ ಫಲಾನುಭಾವಿಗಳಿಗೆ ನೇರ ಸಾಲ ವಿತರಣೆ ಮಾಡಬೇಕು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಇದನ್ನು ನೀಡಲು ಒಪ್ಪದ ಗುಲಾಬಿಯ ಕುತ್ತಿಗೆಗೆ ತನ್ನ ಕೈಯಲ್ಲಿದ್ದ ಟವಲ್ ಹಾಕಿ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದನು |
|
ಎರಡು ಮೂರು ದಿನ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿರುವ ವಿಶ್ವನಾಥ್ ಅವರು ತರುವಾಯ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ |
|
ಈ ಹಿಂದೆ ದಶಕಗಳ ಗಟ್ಟಲೆ ನೀವು ದೇಶವನ್ನು ಆಳಿದಾಗ ಏನು ಮಾಡಿದ್ದಿರಿ |
|
ಕಾಯ್ದೆ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸದೇ ಇರುವುದರಿಂದ ಅದನ್ನು ಋುಣಾತ್ಮಕವಾಗಿ ನೋಡದೇ ಧನಾತ್ಮಕವಾಗಿ ಪರಿಗಣಿಸೋಣ |
|
ಜನರೊಂದಿಗೆ ಯಾವುದೇ ಸಂಪರ್ಕ ಇವರಿಗಿಲ್ಲ ಬಂಗಾಳ ಬಗ್ಗೆ ಚಿಂತೆ ಮಾಡುವ ಮೊದಲು ಅವರು ತಮ್ಮ ತಮ್ಮ ರಾಜ್ಯಗಳ ಬಗ್ಗೆ ಚಿಂತೆ ಮಾಡಲಿ |
|
ಶಿಕ್ಷಕರು ತಮ್ಮಲ್ಲಿರುವ ಕಲಿಸುವ ಜ್ಞಾನ ಶಕ್ತಿ ಹೆಚ್ಚು ಉಪಯೋಗಿಸಬೇಕು ಎಂದು ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು |
|
ಇಂದಿನ ವೇಗದ ಯುಗ ಸುದೀರ್ಘ ಮತ್ತು ಗಂಭೀರ ಸಾಹಿತ್ಯಕ್ಕೆ ವಿರುದ್ಧವಾಗಿದೆ ಎನಿಸುತ್ತದೆ ಹಾಗೆಂದು ಸಾಹಿತ್ಯ ತೆಳುವಾಗಬಾರದು ಜರ್ನಲಿಸ್ಟಿಕ್ ಆಗಬಾರದು |
|
ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಸಮಾಜವನ್ನು ಪರಿಗಣಿಸಿ ಸರ್ಕಾರ ಅಪ್ಪಣ್ಣ ಜಯಂತಿ ಆಚರಿಸಲು ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು |
|
ಹಿರಿಯ ಗೌರವ ಕಾರ್ಯದರ್ಶಿ ಹಿರಿಯ ಪತ್ರಕರ್ತ ಮಂಜುನಾಥ ಏಕಬೋಟೆ ಎನ್ಎಸ್ರಾಜು ಹಿರಿಯ ಸಾಹಿತಿ ಎಸ್ಟಿಶಾಂತಗಂಗಾಧರ್ |
|
ಧೂಮಪಾನ ತ್ಯಜಿಸಿ ಬದಲಿಗೆ ಉತ್ತಮ ಸಂಸಾರ ನಡೆಸುತ್ತಿರುವವರನ್ನು ನೋಡಿದ್ದೇವೆ ಇದು ಶಬರಿಮಲೆ ಮಹಿಮೆಯಾಗಿದ್ದು ಇದರಿಂದ ಅನೇಕ ಹೆಣ್ಣು ಮಕ್ಕಳಿಗೆ ಒಳಿತಾಗಲಿವೆ ಎಂದು ಪ್ರಶ್ನಿಸಿದರು |
|
ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಟಿಪ್ರಜ್ಞಾ ಪಾಟೀಲ್ ಮಾತನಾಡಿ ದೇವದಾಸಿ ಪದ್ಧತಿ ನಿಷೇಧದ ಬಗ್ಗೆ ಕರಪತ್ರ ಹಂಚುತ್ತಿದ್ದೇವೆ ದೇವಸ್ಥಾನ ಸೇರಿದಂತೆ ಪೂಜೆ ನೆರವೇರಿಸುವ ಸ್ಥಳಗಳಲ್ಲಿ ಬ್ಯಾನರ್ ಹಾಕಲಾಗಿದೆ |
|
ಒಂದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸಂಸ್ಕಾರಯುತ ಬದುಕನ್ನು ಕಟ್ಟಿಕೊಳ್ಳಲು ಸಾಹಿತ್ಯ ಸಂಗೀತ ಮತ್ತು ಕಲೆಗಳಿಂದ ಮಾತ್ರ ಸಾಧ್ಯ ಎಂದರು |
|
ಮೂಡಿಗೆರೆ ತಾಪಂ ಸಭಾಂಗಣದಲ್ಲಿ ಮಾಸಿಕ ಮಾಸಿಕ ಕೆಡಿಪಿ ಸಭೆಯು ತಾಲೂಕ್ ಪಂಚಾಯತ್ ಅಧ್ಯಕ್ಷ ಕೆಸಿರತನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು |
|
ಇದರಿಂದ ಜತೆಗೆ ಲೆಕ್ಕಕ್ಕೆ ಸಿಗದಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ ತ್ಯಾಜ್ಯನೀರು ಶುದ್ಧೀಕರಣ ಘಟಕದ ಕೆಲಸಗಳು ನಡೆಯುತ್ತಿವೆ |
|
ಅನಿಲ್ ಕುಮಾರ್ ಅವರು ನಮ್ಮ ರಾಜ್ಯದ ಯಾದಗಿರಿ ರಾಯಚೂರು ಗುಲ್ಬರ್ಗಾ ಬಳ್ಳಾರಿ ಮೊದಲಾದೆಡೆ ಆಂಧ್ರದ ರಾಜಂಪೇಟೆಯ ವೈಎಸ್ಆರ್ ಯುನಿವರ್ಸಿಟಿ ಮೊದಲಾದೆಡೆ ಜೇನುಕೃಷಿ ತರಬೇತಿ ನೀಡಿದ್ದಾರೆ |
|
ಗ್ರಾಮಗಳಲ್ಲಿ ಶಿಬಿರ ಕೈಗೊಳ್ಳುವ ವಿದ್ಯಾರ್ಥಿಗಳಿಂದ ಮಾತ್ರವೇ ಸಮಾಜಮುಖಿ ಚಿಂತನೆ ಸಾಧ್ಯಎಂದು ಅಭಿಪ್ರಾಯಪಟ್ಟರು |
|
ಈವರೆಗೆ ಅಮೆರಿಕ ರಷ್ಯಾ ಫ್ರಾನ್ಸ್ ಚೀನಾ ಹಾಗೂ ಬ್ರಿಟನ್ ಈ ಸಾಮರ್ಥ್ಯವನ್ನು ಹೊಂದಿದ ದೇಶಗಳಾಗಿದ್ದವು ಈಗ ಭಾರತ ಕೂಡ ಈ ಬಿಗ್ಇದು ದೇಶಗಳ ಪಟ್ಟಿಗೆ ಸೇರಿಕೊಂಡಿದ್ದು ವಿಶೇಷ |
|
ಸನ್ಯಾಸಿನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಂಬಂಧ ಬಂಧಿತರಾಗಿರುವ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಇಲ್ಲಿನ ಮ್ಯಾಜಿಸ್ಪ್ರೇಟ್ ಕೋರ್ಟ್ವೊಂದು ಅನ್ನೆರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ |
|
ಒಂದು ಬದಿಯಲ್ಲಿ ಸಿಂಹ ಇನ್ನೊಂದು ಬದಿಯಲ್ಲಿ ಸೂರ್ಯನ ಚಿತ್ರವಿರುವ ಅರವತ್ತು ಪೋಯಿಂಟ್ ನಾಲ್ಕು ಗ್ರೆಯಿನ್ ತೂಕವಿರುವ ಹದಿನೈದು ಸೆಂಟಿಮೀಟರ್ ವ್ಯಾಸದ ಈ ನಾಣ್ಯ ಜಗದೇಕಮಲ್ಲ ಬಿರುದಾಂಕಿತ ವೀರಸಿಂಹನದು ಎಂದು ಅಭಿಪ್ರಾಯಪಡಲಾಗಿದೆ |
|
ಸಚಿವ ಸ್ಥಾನ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ |
|
ಗ್ರಾಪಂ ಸದಸ್ಯ ಬಿಬಸವರಾಜ ಎಕೆಬಸವರಾಜಪ್ಪ ಕೆಎಂ ವೀರಯ್ಯ ಬಸವರಾಜಪ್ಪ ಚೇತನ್ ಬೊಮ್ಮಾಯಿ ಜೆ ಟಿವೀರಣ್ಣ ಕಿರಣಕುಮಾರ ಇತರರು ಇದ್ದರು |
|
ಸುಜಾತ ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಜನರ ಬಳಿಗೇ ಹೋಗಿ ಸಮಸ್ಯೆಗಳನ್ನು ಬಗೆಹರಿಸುವ ಜನಸಂಪರ್ಕ ಸಭೆ ಉತ್ತಮ ಕಾರ್ಯಕ್ರಮ |
|
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ಕುಮಾರ್ ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು |
|
ಇದರಿಂದ ತಾವು ಮತ್ತಷ್ಟು ಹಿಂದುಳಿಯುವ ಮತ್ತು ಅನ್ಯಾಯಕ್ಕೆ ಒಳಗಾಗುವ ಪ್ರಸಂಗ ಎದುರಾಗುತ್ತದೆ ಎಂದು ವಾದಿಸುತ್ತಾರೆ |
|
ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿರುವಂತೆ ಮುಂದಿನ ವರ್ಷದಿಂದ ಒಂದು ಸಾವಿರ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ |
|
ಅವರ ಹಾದಿಯಲ್ಲೇ ಮುನ್ನಡೆದಿರುವ ಅವರ ಪುತ್ರ ಸಂಸದ ಜಿಎಂ ಸಿದ್ಧೇಶ್ವರ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೇಳಿದರು |
|
ಕಳೆದ ಮೂರು ತಿಂಗಳಿಂದ ವೇತನ ಬಾಕಿ ಇದೆ ಮಂಗಳೂರಿನ ವಿಶಾಲ್ ಮ್ಯಾನ್ ಪರ್ವಾ ಸೆಕ್ಯುರಿಟಿ ಏಜೆನ್ಸಿ ಅವರು ವೇತನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದರು |
|
ತಾವು ತಂದ ಬೆಳೆಗಳನ್ನು ಮಾರಾಟ ಮಾಡಿದ ನಂತರ ರೈತರು ಎಪಿಎಂಸಿಯಲ್ಲಿನ ದಿನಸಿ ಅಂಗಡಿಗಳಲ್ಲಿ ತಮಗೆ ಬೇಕಾದ ದಿನಬಳಕೆ ವಸ್ತುಗಳನ್ನು ಖರೀದಿ ಮಾಡುತ್ತಾರೆ |
|
ಬೆಂಗಳೂರಿನ ಬನಶಂಕರಿ ದೇವಾಲಯದಿಂದ ಐವತ್ತು ಲಕ್ಷ ರೂಪಾಯಿ ಸೇರಿದಂತೆ ರಾಜಧಾನಿಯ ಒಟ್ಟು ಹದಿನಾಲ್ಕು ದೇವಾಲಯಗಳಿಂದ ಒಟ್ಟು ತೊಂಬತ್ತು ಕೋಟಿ ರೂಪಾಯಿ ಅನುದಾನ ನೀಡುವಂತೆ ಸೂಚಿಸಲಾಗಿದೆ |
|
ಬಾನಗಾಡಿಗಳಾದ ಡಿಸ್ಕವರಿ |
|
ಕೆಟ್ಟಚಾಳಿ ಗೊತ್ತಿದ್ದೂ ಸುಮ್ಮನಿದ್ದವರು ಆರೋಪವನ್ನು ಕ್ಷಮಿಸಿಬಿಡಬೇಕು ಅಥವಾ ಮರೆತುಬಿಡಬೇಕು ಎಂಬ ಮನೋಭಾವ ಹಲವರಲ್ಲಿದೆ |
|
ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಪ್ರಕರಣದ ತನಿಖಾ ದಾಖಲೆ ಹಾಗೂ ಸಿಡಿಯನ್ನು ಪರಿಶೀಲಿಸಿದಾಗ ಟ್ರಯಲ್ ಕೋರ್ಟ್ ಅಧಿಕಾರಿಯು ಆ ಸಿಡಿಯನ್ನು ದಾಖಲೆಗಳಿಗೆ ಸೇರಿಸಿ ಸ್ಟ್ಯಾಪ್ಲರ್ ಪಿನ್ ಹೊಡೆದಿದ್ದರು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಈ ದಿಸೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಲ್ಳಬೇಕು ಎಂದು ರಟ್ಟೇಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು |
|
ಕಾನೂನು ರಚನೆಯಲ್ಲಿ ಆಡಳಿತ ನಿರ್ವಹಣೆಯಲ್ಲಿ |
|
ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರೊಡಗೂಡಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ |
|
ಕಲಬುರಗಿ ಲೋಕಸಭೆ ಟಿಕೆಟ್ ಅನ್ನು ಬಂಜಾರಾ ಸಮಾಜಕ್ಕೆ ನೀಡುವುದಾಗಿ ಈಗಾಗಲೇ ಪಕ್ಷದ ಹೈಕಮಾಂಡ್ ಘೋಷಿಸಿತು ಈ ಘೋಷಣೆ ಹೊರಬಿದ್ದಾಗ ಮೇಲೆ ಸಾಕಷ್ಟುಮುಖಂಡರು ಟಿಕೆಟ್ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದರು |
|
ಬಾಕ್ಸ್ ಎರಡು ಫೇಸ್ಬುಕ್ ವಾಟ್ಸಟ್ ಸಾಹಿತಿಗಳ ಮಳಿಗೆ ಫೇಸ್ಬುಕ್ ವಾಟ್ಸಪ್ ಬರಹಗಾರರ ಬರಹಗಳು ಟೊಳ್ಳು ಎಂಬ ಆರೋಪವನ್ನು ಕೇಳಿ ಬೇಸರ ಪಟ್ಟಿಕೊಂಡಿದ್ದ ಫೇಸ್ಬುಕ್ ವಾಟ್ಸಪ್ ಬರಹಗಾರರ ತಂಡವೊಂದು ತಾವೇ ತಮ್ಮ ಫೇಸ್ಬುಕ್ ವಾಟ್ಸಪ್ ಬರಹಗಳನ್ನು ಪ್ರಕಟಿಸಿ ಅದನ್ನು ಮಾರಾಟ ಮಾಡಿದ್ದು ಈ ಸಮ್ಮೇಳನದ ಮತ್ತೊಂದು ವಿಶೇಷ |
|
ಜತೆಗೆ ರೈತರು ಸಾಮಾನ್ಯರ ಪಾಲಿಗೆ ಸಮ್ಮಿಶ್ರ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ಗುಡುಗಿದ್ದಾರೆ |
|
ಪೂನ ಮತ್ತು ಮೈಸೂರಿನಲ್ಲಿ ಮೊದಲನೆಯ ಫಸಲಿನಲ್ಲಿ ಬರುವ ಹಣ್ಣು ರುಚಿಯಾಗಿರುವುದರಿಂದ ಮಾರುಕಟ್ಟೆಗೆ ಅನುಕೂಲ |
|
ಆದರೆ ಮೃತದೇಹದ ಮೇಲೆ ಹಚ್ಚೆ ಇರಲಿಲ್ಲ ಕೂಲಂಕಷವಾಗಿ ಪರಿಶೀಲಿಸಿದಾಗ ಮೃತಪಟ್ಟಿದ್ದು ಒಬ್ಬ ಮುಸ್ಲಿಂ ಯುವಕ ಎಂಬುದು ಪತ್ತೆಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ |
|
ಪಟ್ಟಣದಲ್ಲಿ ಸುದ್ದಿಗೋಷ್ಟಿನಡೆಸಿದ ಅವರು ಕಡೂರು ಲೋಕೋಪಯೋಗಿ ಇಲಾಖೆಯಲ್ಲಿ ಬಹಳಷ್ಟುಅವ್ಯವಹಾರ ನಡೆದಿದೆ |
|
ಚಿರತೆ ಅರೆಬರೆ ತಿಂದು ಬಿಟ್ಟು ಹೋದ ಹೋರಿಯನ್ನು ತಿನ್ನಲು ಬರುತ್ತದೆ ಎಂಬುದನ್ನು ಮನಗಂಡಿದ್ದ ಆರೋಪಿಗಳು ಹೋರಿಯ ದೇಹಕ್ಕೆ ಕೀಟನಾಶಕ ಇಂಜೆಕ್ಷನ್ ಹಾಕಿದ್ದರು |
|
ಇನ್ನು ಉಪಮುಖ್ಯಮಂತ್ರಿ ಡಾಕ್ಟರ್ಜಿಪರಮೇಶ್ವರ್ ಅವರ ಹೆಸರಿತ್ತಾದರೂ ಅವರು ಮಾಜಿ ಸಚಿವ ಸಿಚೆನ್ನಿಗಪ್ಪ ಅವರ ಆರೋಗ್ಯ ವಿಚಾರಿಸಲು ಸಿಂಗಾಪುರಕ್ಕೆ ತೆರಳಿದ್ದರಿಂದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು |
|
ಮೂರು ಭಾಗ ನೀರು ಮತ್ತು ಒಂದು ಭಾಗ ಔಷಧಿಯನ್ನು ಮಿಶ್ರಣ ಮಾಡಿ ಹಗ್ಗಕ್ಕೆ ಸಿಂಪಡಿಸಲಾಗುತ್ತದೆ |
|
ಅಲ್ಲದೇ ಅವುಗಳನ್ನು ಅಲ್ಲಿನ ಅಡುಗೆ ಮನೆಯಲ್ಲಿ ಬೇಯಿಸುತ್ತಾರೆ |
|
ಇಂಥ ಮೊಟ್ಟೆಗಳಿಗೆ ಮೊಸಾಯಿಕ್ ಮೊಟ್ಟೆಗಳೆಂದು ಹೆಸರು |
|
ಕಲ್ಲಿದ್ದಲು ಗುಪ್ತಾಗೆ ಮೂರು ವರ್ಷ ಜೈಲುಮೂವರಿಗೆ ಮೂರು ವರ್ಷ ಇಬ್ಬರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಕಲ್ಲಿದ್ದಲು ಹಗರಣ |
|
ಹೋಟೆಲ್ನ ಮೊದಲು ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ ಮೃತ ಹದ್ನ್ಯೋಳು ಜನರ ಪೈಕಿ ಹದ್ನೈದು ಜನರನ್ನು ಗುರುತಿಸಲಾಗಿದೆ |
|
ಮಲೆನಾಡಿನ ವಿಶಿಷ್ಟಕಲೆಗಳಲ್ಲಿ ಅಂಟಿಗೆ ಪಿಂಟಿಗೆಯೂ ಒಂದು |
|
ಮಕ್ಕಳ ಜೊತೆ ಚಿರತೆ ಮರಿ ಹಾಯಾಗಿ ನಿದ್ದೆ ಮಾಡಿದೆ ಮಹಾರಾಷ್ಟ್ರದ ನಾಸಿಕ್ನ ಇಗತ್ಪುರಿ ತಾಲೂಕಿನ ಧಮಂಗೋಗೊನ್ ಎಂಬ ಗ್ರಾಮದಲ್ಲಿ ಮಂಗಳವಾರ ಇಂಥದ್ದೊಂದು ಪ್ರಸಂಗ ಜರುಗಿದೆ |
|
ಜತೆಗೆ ಯಾರು ಯಾರ ಮನೆಗೆ ಭೇಟಿ ನೀಡಿದರೂ ಮೈತ್ರಿ ಪಕ್ಷಗಳ ವರಿಷ್ಠರ ತೀರ್ಮಾನವೇ ಈ ವಿಚಾರದಲ್ಲಿ ಅಂತಿಮ ಎಂದು ಸುಮಲತಾಸಿದ್ದರಾಮಯ್ಯ ಭೇಟಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ |
|
ಅಷ್ಟೇ ಯಲ್ಲದೇ ಭಾರತದಲ್ಲಿ ಇಂಗ್ಲಿಶ್ ಅನ್ನು ನೆಲೆಗೊಳಿಸಲು ರೂಪಿಸಿದಂತಹ ಹುನ್ನಾರಗಳು ಕೈಗೊಂಡ ಕೆಲಸಗಳು ಇತ್ಯಾದಿಗಳನ್ನು ಕುರಿತು ಮಾತನ್ನಾಡುತ್ತದೆ |
|
ಒಬ್ಬರಿಗೆ ಎರಡೂ ಕಾಲುಗಳೂ ಶಕ್ತಿ ಕಳೆದುಕೊಂಡಿದ್ದವು |
|
ಕಡೂರು ಎಪಿಎಂಸಿ ನೂತನ ಅಧ್ಯಕ್ಷ ಶಿವಕುಮಾರ್ ಹಾಗೂ ಉಪಾಧ್ಯಕ್ಷ ಅಂಜನಪ್ಪರನ್ನು ಅಭಿನಂದಿಸಲಾಯಿತು ಶಾಸಕ ಬೆಳ್ಳಿ ಪ್ರಕಾಶ್ ಇದ್ದರು |
|
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಮಂಗ್ಳವಾರ ಏರ್ಪಡಿಸಲಾದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತಡಿದರು |
|
ಗುರುವಾರ ಟೀವಿ ವಾಹಿನಿಯೊಂದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋವನ್ ಚಟರ್ಜಿ ತಮ್ಮ ಪತ್ನಿಯ ವಿರುದ್ಧ ದಾಂಪತ್ಯ ದ್ರೋಹ |
|
ಮಾಸಿಕ ಕನಿಷ್ಠ ಹದ್ನೆಂಟು ಸಾವಿರ ವೇತನ ಜಾರಿಗೆ ತರಬೇಕು ನಿವೃತ್ತಿ ಆದವರಿಗೆ ಮಾಸಿಕ ಮೂರು ಸಾವಿರ ಪಿಂಚಣಿ ಪಾವತಿಸಬೇಕು ಸೇವಾ ಹಿರಿತನವನ್ನು ಪರಿಗಣಿಸಿ ಹಾಲಿ ಇರುವ ತಾರತಮ್ಯ ಹೋಗಲಾಡಿಸಬೇಕು ಹಾಲಿ ಸೇವೆಯನ್ನು ಕಾಯಂ ಎಂದು ಪರಿಗಣಿಸಬೇಕು |
|
ಹರಪನಹಳ್ಳಿಯಿಂದ ಹೊಸಪೇಟೆಗೆ ಸುಮಾರು ಎಂಬತ್ತು ಕಿಲೋ ಮೀಟರ್ ದೂರ ಹರಪನಹಳ್ಳಿ ತಾಲೂಕು ಕೇಂದ್ರದಿಂದ ನಲವತ್ತರಿಂದ ಐವತ್ತು ಕಿಲೋ ಮೀಟರ್ ದೂರದ ಗ್ರಾಮಗಳ ಜನರು ಹೊಸಪೇಟೆಗೆ ಹೋಗಲು ನೂರಕ್ಕೂ ಹೆಚ್ಚು ಕಿಲೋ ಮೀಟರ್ ಕ್ರಮಿಸಬೇಕು |
|
ಈ ಟಿಪ್ಪಣಿಯಲ್ಲಿ ಮಂಡಿಸಲು ಬಯಸಿದ ವಿಚಾರವಿಷ್ಟು ಇಂಗ್ಲಿಶಾಗಲೀ ಕನ್ನಡವಾಗಲೀ ಅವು ಭಾಶಿಕ ಸಾಮರ್ಥ್ಯಗಳಾಗಿರುವಂತೆ ಸಾಮಾಜಿಕ ಸಂದರ್ಭದಲ್ಲಿ ಕೆಲವು ಸಾಮಾಜಿಕ ವಿನ್ಯಾಸಗಳ ಸೂಚಕಗಳೂ ಆಗಿರುತ್ತವೆ |
|
ಈ ಕಾಲಕ್ಕಾಗಲೆ ತೋಳ್ಪಾಡಿ ಅಜ್ಜನವರ ಅಧ್ಯಾತ್ಮದ ಗಾಢ ಪ್ರಭಾವಕ್ಕೆ ಒಳಗಾಗಿದ್ದ ಅವರು ತನ್ನ ಅಧ್ಯಾತ್ಮ ಗುರುಗಳೆಂದು ಗುರುತಿಸಿಕೊಂಡಿದ್ದ ಅದರ ಫಲಿತವೋ ಎಂಬಂತೆ ಅಲ್ಲಿಂದಾಚೆಗೆ ಅವನಿಗೆ ನಾನು ಆಶ್ರಮ ತ್ಯಾಗ ಮಾಡುವುದು ಅಷ್ಟೊಂದು ರುಚಿಸಿದಂತೆ ಕಾಣಲಿಲ್ಲ |
|
ನಾನೂರು ಗಜಗಳಲ್ಲಿ |
|
ಏಷ್ಯನ್ ಡೆವಲಪ್ಮೆಂಚ್ ಬ್ಯಾಂಕ್ಎಡಿಬಿಯ ನೆರವಿನೊಂದಿಗೆ ತಮಿಳುನಾಡಿನಲ್ಲಿರುವ ಕಾವೇರಿ ನೀರಾವರಿ ವ್ಯವಸ್ಥೆಯ ಆಧುನೀಕರಣಕ್ಕಾಗಿ ಹದಿನ್ಯೋಳು ಕೋಟಿಗಳ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ |
|
ಅರ್ಹತೆ ಬಗ್ಗೆ ಮಾತನಾಡಬೇಡಿ ಅಧ್ಯಕ್ಷ ಹುದ್ದೆ ನೇಮಕಕ್ಕೆ ತಾಂತ್ರಿಕ ಅರ್ಹತೆ ಅಡ್ಡಿ ಬರುತ್ತಿದೆ ಎಂಬ ಕಾರಣಕ್ಕೆ ನೇಮಕ ತಡವಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು ಹತ್ತನೇ ತರಗತಿ ಕೂಡ ಅಧ್ಯಯನ ಮಾಡದವರು ಎರಡೆರಡು ಇಲಾಖೆ ನಿಭಾಯಿಸಿದ್ದನ್ನು ನೋಡಿದ್ದೇನೆ |
|
ಹಿಂದುಳಿದವರು ಅಂದ್ರೆ ನಾವೇನು ದಿಕ್ಕಿಲ್ಲವರಿದ್ದೇವಾ ಊರ ಮಂದಿಗೆಲ್ಲ ಸಾರಾಯಿ ಕುಡಿಸೋರು ಇದ್ದೇವೆ ಸಾರಾಯಿ ಕುಡಿಯಬೇಡಿ ಆದ್ರೆ ಮಾರಾಟ ಮಾಡಿ ಎಂದಿದ್ದಾರೆ |
|
ಆಗಿಂದಾಗ್ಗೆ ಕುಟುಂಬದೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾ ಪ್ರದರ್ಶನವನ್ನು ಮಾಡಲಾಗಿದೆ ಎಂದರು |
|
ಮೊಬೈಲ್ ಬಳಕೆಯೊಂದಿಗೆ ವಾಹನ ಚಾಲನೆ ಮಾಡುವುದು ಅಪಘಾತಕ್ಕೆ ರಹದಾರಿ ಇದ್ದಂತೆ ಆದ್ದರಿಂದ ಮೊಬೈಲ್ ಬಳಕೆ ಮಾಡಬಾರದು |
|
ಇದರಿಂದ ಹೈಕೋರ್ಟ್ ಸಿಟಿ ಸಿವಿಲ್ ಕೋರ್ಟ್ ಮ್ಯಾಜಿಸ್ಪ್ರೇಟ್ ಕೋರ್ಟ್ ಮೆಯೋಹಾಲ್ ಮತ್ತು ನ್ಯಾಯ ದೇಗುಲ ಸಂಕೀರ್ಣದ ಕೋರ್ಟ್ ಹಾಲ್ಗಳು ವಕೀಲರು ಹಾಗೂ ಕಕ್ಷಿದಾರರಿಲ್ಲದೆ ಬಣಗುಡುತ್ತಿದ್ದವು |
|
ಇಂಗ್ಲಿಶಿನ ಈ ಹಿಂದಣ ಹೆಜ್ಜೆಗಳು ಕನ್ನಡದ ಮುಂದಣ ಹೆಜ್ಜೆಗಳಿಗೆ ಹೇಗೆ ತೊಡರುಗಾಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ |
|
ಇದೇ ವೇಳೆ ರೈತ ಬಂಧು ಯೋಜನೆಯಡಿ ರೈತರಿಗೆ ವರ್ಷಕ್ಕೆ ಎರಡು ಕಂತುಗಳಲ್ಲಿ ನೀಡಲಾಗುವ ನೇರ ನಗದಿನ ಮೊತ್ತವನ್ನು ಎಂಟರಿಂದ ಹತ್ತು ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ |
|
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್ರುದ್ರೇಗೌಡ ಪ್ರಮುಖರಾದ ದೇವದಾಸ್ ನಾಯಕ್ ಡಿಎಸ್ಅರುಣ್ ಮಧುಸೂದನ್ ರತ್ನಾಕರ ಶೆಣೈ ನಾಗರಾಜ್ ಹಿರಣ್ಣಯ್ಯ ದೇವರಾಜ್ ಮತ್ತಿತರರಿದ್ದರು |
|
ಆದರೆ ಇಂತಹ ಸ್ಪರ್ಧೆಗಳ ಮೂಲಕ ನಿಮ್ಮ ಶಕ್ತಿಯ ಅಗಾಧತೆಯನ್ನು ನೀವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು |
|
ಹೀಗೆ ಅನೇಕ ರೀತಿಯ ಆರ್ಥಿಕ ವ್ಯವಹಾರಗಳ ಮೂಲಕ ಪ್ರಪಂಚದ ವಿವಿಧ ರಾಷ್ಟ್ರಗಳೊಳಗೆ ನಿಕಟ ಬಾಂಧವ್ಯವಿದೆ |
|
ನಗರದ ವಿವಿಧ ಆರು ವಾಯುಮಾಲಿನ್ಯ ಮಾಪನ ಕೇಂದ್ರಗಳ ಪೈಕಿ ನಗರ ಕೇಂದ್ರ ರೈಲ್ವೆ ನಿಲ್ದಾಣ ಕೇಂದ್ರದಲ್ಲಿ ಹೆಚ್ಚಿನ ಮಾಲಿನ್ಯ ದಾಖಲಾಗಿದೆ |
|
ಇದೇ ಸಂದರ್ಭದಲ್ಲಿ ಶಿಕ್ಷಕರಾದ ರೇವಣ್ಣಪ್ಪ ಮಹೇಶ್ವರಪ್ಪ ಅಂಜನನಾಯ್ಕ ಬಸವರಾಜು |
|
ಡಿಕೆಶಿ ಅಂದೇಕೆ ಪ್ರಶ್ನಿಸಲಿಲ್ಲ ಇನ್ನು ಲಿಂಗಾಯತ ಧರ್ಮಕ್ಕೆ ಬೆಂಬಲಿಸಿದ ಪರಿಣಾಮ ಕಾಂಗ್ರೆಸ್ ಸೋಲುಂಡಿದೆ ಎಂದು ಡಿಕೆಶಿವಕುಮಾರ್ ಹೇಳಿಕೆ ನೀಡಿದ್ದು ಸರಿಯಲ್ಲ |
|
ಇದೀಗ ಸಿಬಿಐನ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಎಂನಾಗೇಶ್ವರ ರಾವ್ ವಿಶ್ವಾಸಾರ್ಹತೆ ಬಗ್ಗೆಯೂ ಸ್ಟಾಲಿನ್ ಪ್ರಶ್ನಿಸಿದ್ದಾರೆ |
|
ಹೀಗಾಗಿ ಈಗಾಗಲೇ ನಗರದಲ್ಲಿ ಮದುವೆ ಆಯೋಜಿಸಲು ನಿರ್ಧರಿಸಿದ್ದವರು ಅದನ್ನು ಮುಂದೂಡಬೇಕು ಇಲ್ಲವೇ ಬೇರೆ ನಗರಗಳಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಸೂಚಿಸಿದೆ |
|
ಜಿಲ್ಲೆಯ ಇಪ್ಪತ್ತ್ ಎರಡು ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಜಾಕ್ವೆಲ್ ಬಳಿ ನೀರು ಹರಿಯುತ್ತಿದ್ದರೂ ಇಂದಿಗೂ ಅಷ್ಟೂಕೆರೆಗಳು ತುಂಬದೇ ಇರುವುದು ಬೇಸರದ ಸಂಗತಿ ಎಂದು ಸಂಸದ ಜಿಎಂಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು |
|
ಮಾಮೂಲಿಯಾಗಿ ಶರ್ಟ್ ಪ್ಯಾಂಟ್ನಲ್ಲೇ ಕಾಣಸಿಕೊಳ್ಳುವ ಕುಮಾರಸ್ವಾಮಿ ಭತ್ತದ ನಾಟಿಗಾಗಿ ಬಿಳಿ ಷರ್ಟು ಬಿಳಿ ಪಂಚೆ ತೊಟ್ಟಿದ್ದು ವಿಶೇಷವಾಗಿತ್ತು ಗದ್ದೆಗಿಳಿಯುವ ಮುನ್ನ ಪಂಚೆಯನ್ನು ಎತ್ತಿ ಕಟ್ಟಿರೈತನ ಮಾದರಿಯಲ್ಲೇ ಗದ್ದೆಗಿಳಿದಿದ್ದು ಗಮನ ಸೆಳೆಯಿತು |
|
ಜೆಡಿಎಸ್ ಖೋಟಾದಲ್ಲಿ ಎಂಎಲ್ಸಿ ಮಾಡಿ ಮಂತ್ರಿ ಮಾಡುವುದಾಗಿ ಅವರಿಗೆ ಭರವಸೆ ನೀಡಿದ್ದು ಹಾಸ್ಯಾಸ್ಪದವಾಗಿದೆ |
|
ಹೀಗೆ ಮೃತದೇಹ ಹೊತ್ತ ರೈಲು ಸುಮಾರು ಒಂದು ಕಿಲೋ ಮೀಟರ್ ಕ್ರಮಿಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಎಂಜಿನ್ನಲ್ಲಿ ಮೃತದೇಹ ಸಿಕ್ಕಿಹಾಕಿಕೊಂಡಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ |
|
ಕಳೆದ ವಾರದಲ್ಲಿ ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿದ್ದು ಸದ್ಯಕ್ಕೆ ಮೇವಿನ ಕೊರೆತೆಯಿಲ್ಲ |
Subsets and Splits
No community queries yet
The top public SQL queries from the community will appear here once available.