audio
audioduration (s) 1.28
60.9
| sentence
stringlengths 3
314
|
---|---|
ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾಧಿಕಾರಿಗಲು ಜಪ್ತಿ ಮಾಡಿದ್ದರು |
|
ಧಾವಣಗೆರೆಯ ಹೊಸ ಕುಂದವಾಡದ ಶ್ರೀರಾಮ ಕಾನ್ವೆಂಟ್ ಶಾಲಾ ವಾರ್ಷಿಕೋತ್ಸವ ಪಾಲಿಕೆ ಮೇಯರ್ ಮಂಜುನಾಥ ಬಳ್ಳಾರಿ ಉದ್ಘಾಟಿಸಿದರು |
|
ನಾಟಕವನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ನಿವೃತ್ತ ಪ್ರಚಾರ್ಯ ವಿಜಯವಾಮನ್ ಅನುವಾದ ಮಾಡಿದ್ದಾರೆ ಸಂಗೀತವನ್ನು ನಾಗೇಂದ್ರ ಕುಮಟ ಅರುಣ್ ಶ್ರೀಧನ್ ಭೀಮನಕೋಣೆ ನಿರ್ವಹಿಸಿದ್ದಾರೆ |
|
ಆರೋಪಿಯು ರಾಜರಾಜೇಶ್ವರಿ ನಗರ ತಾವರೆಕೆರೆ ಮಹದೇವಪುರ ಯಲಹಂಕ ಪೀಣ್ಯ ಕುಣಿಗಲ್ ಬನ್ನೇರುಘಟ್ಟಹಾಗೂ ಬೆಂಗಳೂರಿನ ವಿವಿಧ ಸರ್ಕಾರಿ ಕಚೇರಿಗಳ ನಕಲಿ ಮೊಹರುಗಳನ್ನು ಬಳಸಿ ದಾಖಲೆಗಳನ್ನು ಸೃಷ್ಟಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ |
|
ಚಿತ್ರದಲ್ಲಿ ನನ್ನದು ಮಧ್ಯ ವಯಸ್ಸಿನ ಸಂಗೀತಗಾರ್ತಿಯ ಪಾತ್ರ ಸಂಗೀತ ಕಲಾವಿದೆಯೊಬ್ಬಳು ತನ್ನ ಬದುಕಿನಲ್ಲಿ ನಡೆದ ದುರ್ಘಟನೆಯಿಂದ ಹೇಗೆ ಕಲೆಯಿಂದ ವಿಮುಖಳಾಗುತ್ತಾಳೆ |
|
ಮಂಡ್ಯ ಬಸ್ ದುರಂತಕ್ಕೆ ಬಿಟ್ಗಳು ಪ್ರಯಾಣಿಕರನ್ನು ರಕ್ಷಿಸಲು ನಾಲೆಗೆ ಹಾರಿದ ಸ್ಥಳೀಯರು ಬಸ್ ನಾಲೆಗೆ ಉರುಳಿದ ಸಂಗತಿ ತಿಳಿಯುತ್ತಿದ್ದಂತೆ ಈಜು ಬರುತ್ತಿದ್ದ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ |
|
ಇದನ್ನು ಗಮನಿಸಿದ ದನಗಾಹಿಗಳಾದ ಶಿವಾಜಿ ಮಹಾದೇವ ಬಾಳಕೃಷ್ಣ ಮತ್ತು ರಾಮಲಿಂಗ ತಮ್ಮ ಜಾನುವಾರುಗಳನ್ನು ಮರಳಿ ಊರಿನತ್ತ ಹೊಡೆದುಕೊಂಡು ಹೋಗಲು ತರಬೇತಿ ಕೇಂದ್ರ ಪ್ರವೇಶಿಸಿದ್ದರು |
|
ಅದರಿಂದಲೇ ರಾಷ್ಟ್ರಗಳ ಒಕ್ಕೂಟವು ಪ್ರಾರಂಭವಾಯಿತು |
|
ಇದು ಇಂದಿನ ದೊಡ್ಡ ಪಿಡುಗಾಗಿ ಪರಿಣಮಿಸಿದೆ ಇದನ್ನು ತ್ಯಜಿಸಿ ಅರಿವಿನ ಸಂಸ್ಕೃತಿಯ ಕಡೆಗೆ ಸಾಗಬೇಕಿದೆ ಎಂದು ಮುರುಘಾ ಮಠದ ಡಾಕ್ಟರ್ ಶಿವಮೂರ್ತಿ ಮುರುಘಾ ಶರಣರು ನುಡಿದರು |
|
ಎಡಿಟ್ ಕನ್ನಡಪ್ರಭ ವಾರ್ತೆ ಸಾಗರ ಸಾಗರ ಸಿದ್ದಾಪುರ ಶಿರಸಿ ಸೇರಿ ಉತ್ತರ ಕನ್ನಡ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಬೆಂಗಳೂರು ಇಂಟರ್ ಸಿಟಿ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ |
|
ಸಾವಿರಾರು ವರ್ಷ ಇತಿಹಾಸವುಳ್ಳ ಇಂತಹ ಭಾಷೆ ಬಗ್ಗೆ ಕನ್ನಡಿಗರ ನಿರಭಿಮಾನ ಪರ ಭಾಷಿಕರಿಂದ ಸಂಕಷ್ಟಬಂದೊದಗಿದೆ ಎಂದು ವಿಷಾದಿಸಿದರು ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಕಣ್ಮರೆಯಾಗುತ್ತಿದೆ |
|
ಇದೆಲ್ಲವನ್ನು ಸಹಿಸಿಕೊಂಡು ಮಾತಿದ್ದೂ ಮೂಕರಂತೆ ವನವಾಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು |
|
ಅವರು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನನಗೆ ಮಾಹಿತಿ ನೀಡುತ್ತಾರೆಡಿಕೆ ಶಿವಕುಮಾರ್ ಬಾಕ್ಸ್ ಎರಡು ಬಿಎಸ್ವೈ ನನ್ನ ಸಂಬಂಧ ಚೆನ್ನಾಗಿದೆ |
|
ಆದರೆ ಈ ಒಪ್ಪಂದ ಗಿಟ್ಟಿಸಲು ಭಾರತೀಯ ರಾಜಕಾರಣಿಗಳಿಗೆ ಹಾಗೂ ರಕ್ಷಣಾ ಅಧಿಕಾರಿಗಳಿಗೆ ಬೊಫೋರ್ಸ್ ಕಂಪನಿ ಲಂಚ ಪಾವತಿಸಿದೆ ಎಂದು ಸ್ವೀಡನ್ನ ರೇಡಿಯೋ ವರದಿಯಿಂದ ರಾಜೀವ್ ಗಾಂಧಿಗೆ ಕಳಂಕ ಮೆತ್ತಿಕೊಂಡಿತ್ತು |
|
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಸ್ಐಟಿ ರಚನೆಗೆ ಸಿದ್ದರಾಮಯ್ಯ ಒತ್ತಡ ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಾರೆ |
|
ಕೃಷಿ ಇಲಾಖೆ ವತಿಯಿಂದ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹಿಂದೆ ವಿಶೇಷ ಸಂದರ್ಭದಲ್ಲಿ ಮಾತ್ರ ಅನ್ನ ಮಾಡಲಾಗುತ್ತಿತ್ತು |
|
ಗ್ರಾಮ ಪಂಚಾಯತೆ ಅಧ್ಯಕ್ಷೆ ಲಂಕಿ ರಾಧಮ್ಮ ಸದಸ್ಯರಾದ ನಾಗಣ್ಣ ತಾಲೂಕು ಬಿಜೆಪಿ ಮುಖಂಡ ಆರುಂಡಿ ನಾಗರಾಜ್ ವಾಲ್ಮೀಕಿ ಸಮಾಜದ ಮುಖಂಡ ನಾಗರಾಜ ಶಿಕ್ಷಕ ಗುರುಸಿದ್ದಪ್ಪ ಸೋಮನಗೌಡ ಪಾಟೀಲ್ ಹಾಗೂ ಗ್ರಾಮಸ್ಥರು ಇದ್ದರು |
|
ತರೀಕೆರೆ ಸಮೀಪದ ನಂದಿಹೊಸಳ್ಳಿಯಲ್ಲಿ ನುಲಿಯ ಚಂದಯ್ಯನವರ ಎಂಟನೂರ ನಲವತ್ತೊಂದನೇ ಸಂಸ್ಮರಣ ದಾಸೋಹ ಜಾತ್ರಾ ಮಹೋತ್ಸವ ಹಾಗೂ ಕುಳವ ಜನಜಾಗೃತಿ ಸಮಾವೇಶವನ್ನು ವೃಷಭೇಂದ್ರ ದೇಶಿಕೇಂದ್ರ ಶ್ರೀಗಳು ಉದ್ಘಾಟಿಸಿದರು |
|
ಇದೇ ವರ್ಷ ಹಿರೇಕೊಡಿಗೆ ಗ್ರಾಮ ಪಂಚಾಯತಿ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಅತ್ಯುತ್ತಮ ನಿರ್ವಹಣಾ ಕಾರ್ಯಕ್ಷಮತೆಗಾಗಿಹತ್ತು ಸಾವಿರ ವಿಶೇಷ ನಗದು ಪುರಸ್ಕಾರ ಕೂಡ ಲಭಿಸಿದೆ |
|
ಈ ಸಿಬಿಎಸ್ಇ ಪಠ್ಯಕ್ರಮ ಸಂಯೋಜನೆ ಪಡೆಯಲಿಚ್ಛಿಸುವವರು ಪರಿಷ್ಕೃತ ಬೈಲಾ ನಿಯಮಗಳ ಅನ್ವಯ ರಾಜ್ಯ ಮತ್ತು ಜಿಲ್ಲಾ ಶಿಕ್ಷಣ ಆಡಳಿತ ವ್ಯವಸ್ಥೆ ಮೂಲಕ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸುವಂತೆ ತಿಳಿಸಿದೆ |
|
ನಿರ್ದೇಶಕ ವರ್ಮಾ ಲುಲು ಮೊದಲ ಚಿತ್ರದ ವಿಶೇಷತೆ ಬಿಚ್ಚಿಟ್ಟರು ಕಾಲೇಜು ಪ್ರೇಮದ ಕತೆಯಿದು ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಅಲ್ಲಿನ ನೋಟಿವಿಟಿಗೂ ತಲುಪುತ್ತದೆ |
|
ಪ್ರಾಚೀನ ಕಾಲದ ಇತಿಹಾಸ ಸಂಸ್ಕೃತಿ ಪರಂಪರೆ ಲಂಬಾಣಿ ಸಮುದಾಯದ ಕೊಡುಗೆ ಅಪಾರ ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು |
|
ದಾವಣಗೆರೆಯಲ್ಲಿ ತೆರಿಗೆ ಆಯುಕ್ತ ಡಾಕ್ಟರ್ ಜಿಮನೋಜ ಕುಮಾರರನ್ನು ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿಎನ್ಮಲ್ಲೇಶ್ ಸನ್ಮಾನಿಸಿದರು |
|
ಗ್ರಾಮೀಣರು ಗಂಭೀರ ಕಾಯಿಲೆಗಳಿಗೆ ತಪಾಸಣೆ ಚಿಕಿತ್ಸೆ ಮತ್ತಿತರರೆ ಆರೋಗ್ಯ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಪಟ್ಟಣಕ್ಕೆ ಅಲೆದಾಡಬೇಕಿದೆ |
|
ಚುನಾವಣೋತ್ತರ ಸಮೀಕ್ಷೆಗಳ ಅಂದಾಜಿನಂತೆ ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆಯ ಸಾಧ್ಯತೆ ಸ್ವಲ್ಪದರಲ್ಲೇ ತಪ್ಪಿತು |
|
ಈ ಮಾದರಿಯನ್ನು ಅನೌಪಚಾರಿಕವಾಗಿ ಟಿಸಿಪಿ/ಐಪಿ ಎನ್ನಲಾಯಿತು |
|
ಈ ವರದಿ ಜಾರಿಯಾಗದಂತೆ ಜನಪ್ರತಿಧಿನಗಳು ರಾಜ್ಯ ಸರ್ಕಾರ ಸಂದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದ್ದಾರೆ |
|
ಡಕಾರ್ ರಾರಯಲಿ ಕನ್ನಡಿಗ ಅರವಿಂದ್ಗೆ ನಲವತ್ತ್ ಏಳನೇ ಸ್ಥಾನ ಮರ್ಕೊನಾ |
|
ಭಂಡಾರ ಮೊಟ್ಟೆಯ ಮಧ್ಯಭಾಗದಲ್ಲಿದ್ದು ಅದರ ಸುತ್ತಲೂ ಸೈಟೋಪ್ಲಾಸಮ್ ಇರುವ ಕೀಟಗಳ ಮೊಟ್ಟೆಗೆ ಸೆಂಟ್ರೋಲಿಸಿತಲ್ ಎನ್ನುತ್ತೇವೆ |
|
ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಿತು |
|
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ವಿವಿಧ ಬೆಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು |
|
ಅದು ಪದೇ ಪದೇ ನಿಂತು ಹೋಗಿ ಅದನ್ನು ತಳ್ಳುವುದಕ್ಕೆ ನಾನು ಕೊಟ್ಟ ಕೂಲಿಯೇ ಐದು ಸಾವಿರ ರೂಪಾಯಿಗಳಿರಬಹುದು ನಾನು ಅದನ್ನು ಮಾರಲಿಲ್ಲ |
|
ಶ್ರೀಗಳ ಕ್ರಿಯಾವಿಧಿ ಎಲ್ಲಿ ಮಾಡುವುದು ಎಂದು ನಿರ್ಧಾರ ಆಗಿತ್ತು ಹೀಗೆ ಕಳೆದ ಹತ್ತು ದಿವಸಗಳ ಹಿಂದೆಯೇ ಎಲ್ಲಾ ರೀತಿಯಲ್ಲೂ ಸಜ್ಜುಗೊಳಿಸಲಾಗಿತ್ತು ಈ ಮೊದಲೇ ಭಕ್ತರಿಗೆ ಎಲ್ಲಿಂದ ಪ್ರವೇಶ ಕಲ್ಪಿಸಬೇಕು ಎಂದು ನಿರ್ಧಾರ ಆಗಿತ್ತು |
|
ಸೊಯುಜ್ ಯು ರಾಕೆಟ್ |
|
ಕುಗ್ರಾಮವಾಗಿರುವ ಹಳ್ಳಿಗಳಲ್ಲಿ ದೂರವಾಣಿ ಸಂಪರ್ಕವಿಲ್ಲ ಮೊಬೈಲ್ ಟವರ್ ಸಹ ಇಲ್ಲ ಈ ಹಿನ್ನೆಲೆಯಲ್ಲಿ ಸಂಪರ್ಕಕ್ಕೆ ಅನುಕೂಲವಾಗುವಂತೆ ಸಹಾಯವಾಣಿ ತೆರೆಯಬೇಕು ಎಂಬುದು ಗ್ರಾಮಸ್ಥರ ಒತ್ತಾಯ |
|
ಈ ಹಿನ್ನೆಡೆಗಳನ್ನು ಬೆಂಕಿಯುಗುಳುವ ಭಾಷಣ ಮಾಡುವುದರಿಂದಾಗಲಿ |
|
ಮೂಲರಳ್ಳಿ ಭಾಗದಲ್ಲಿ ಗದ್ದೆ ಕೃಷಿ ಮಾಡಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿಯಿಡೀ ತಮ್ಮ ಜಮೀನಿನಲ್ಲಿ ಬೀಡುಬಿಟ್ಟು ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ |
|
ಕರ್ನಾಟಕ ಗೋವಾ ಗಡಿಯಲ್ಲಿ ಸುರ್ಲಾ ಎಂಬ ಹಳ್ಳಿ ಇದೆ ತಮ್ಮ ರಾಜ್ಯಕ್ಕಿಂತ ಅರ್ಧ ಬೆಲೆಗೆ ಸಿಗುವ ಮದ್ಯ ಅರಸಿ ಕರ್ನಾಟಕದಿಂದ ಸಾಕಷ್ಟುಮಂದಿ ಈ ಊರಿಗೆ ಬರುತ್ತಾ |
|
ಶಿವಶಂಕರಪ್ಪಗುರು ರೇವಣಸಿದ್ದೇಶ್ವರ ನೂತನ ಗರಡಿ ಮನೆ ಉದ್ಘಾಟನೆ ಕನ್ನಡಪ್ರಭ ವಾರ್ತೆ ತರೀಕೆರೆ ಯುವಕರು ಗರಡಿ ಮನೆಗಳ ಉಪಯೋಗವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಶಾಸಕ ಟಿಎಚ್ ಶಿವಶಂಕರಪ್ಪ ಹೇಳಿದರು |
|
ಸಿನಿಮಾಗಳು ಕಿರುತೆರೆಯಲ್ಲಿ ನಟ ನಟಿ ನಿರ್ದೇಶಕರಾಗಬೇಕೆಂಬ ಆಸಕ್ತಿ ಹೊಂದಿರುವವರಿಗೆ ಅಕಾಡೆಮಿ ವತಿಯಿಂದ ಸೂಕ್ತ ತರಬೇತಿ ನೀಡಲಾಗುವುದು |
|
ಆ ಜಿಲ್ಲೆಗಳ ಕಟ್ಟಕಡೆಯ ತಾಲ್ಲೂಕುಗಳಿಗೂ ಎತ್ತಿನಹೊಳೆ ನೀರು ಹರಿಸಬೇಕು |
|
ಉತ್ಪಾದನೆ ಮತ್ತು ವೆಚ್ಚ ಈ ಅಂಶವೂ ಕೂಡ ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಕಾರಣವಾಗಿದೆ |
|
ಟಾಪ್ ರಫೇಲ್ ಖರೀದಿ ಒಪ್ಪಂದಲ್ಲಿ ಹಗರಣ ಕಾಂಗ್ರೆಸ್ ಆರೋಪ ಕನ್ನಡಪ್ರಭ ವಾರ್ತೆ ಬೆಂಗಳೂರು ಕೇಂದ್ರ ಸರ್ಕಾರವು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭಾರಿ ಹಗರಣ ನಡೆಸಿದೆ |
|
ಇಂದು ಅಲ್ಲಿ ಹೊಯ್ಸಳರ ಹಳೆಯ ರಾಜಧಾನಿ ಕುರುಹುಗಳಿವೆ |
|
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ತಲಾ ಎರಡು ಸೈಕ್ಲೋನ್ ಶೆಲ್ಟರ್ ನಿರ್ಮಿಸಲಾಗಿದ್ದು ಉಳಿದ ಏಳು ಸೈಕ್ಲೋನ್ ಶೆಲ್ಟರ್ಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದೆ |
|
ವಾರ್ಷಿಕ ಮೂರು ಕೋಟಿ ರೂಪಾಯಿ ಸರ್ಕಾರ ನೀಡಿದರೂ ಸಮುದಾಯದ ಅಭಿವೃದ್ಧಿಗೆ ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿತ್ತು |
|
ಎಂಪಿ ಚುನಾವಣೆ ಕಣಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದ ಅವರು ಯಾವುದೇ ಕಾರಣಕ್ಕೂ ಇತರ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ |
|
ಹೀಗಾಗಿ ದಸರಾ ಆಚರಣೆ ಹಿಂದಿನ ವರ್ಷದಂತೆ ಕಳೆಗಟ್ಟಲಿಲ್ಲ ಪ್ರಚಾರದ ಕೊರತೆಯಿಂದ ಸಾರ್ವಜನಿಕರೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ |
|
ಹೊಸ ಚರ್ಚೆ ಹುಟ್ಟುಹಾಕಿದ ಕುಮಾರಸ್ವಾಮಿ ಹೇಳಿಕೆಮತ್ತೆ ಸಿಎಂ ಆಗುತ್ತೇನೆ ಎಂಬ ಸಿದ್ದು ಹೇಳಿಕೆ ಸಮರ್ಥಿಸುವ ವೇಳೆ ದೇಶಪಾಂಡೆ ಹೆಸರು ಪ್ರಸ್ತಾಪಿಸಿದ ಸಿಎಂದೇಶಪಾಂಡೆ ಸಿಎಂ ಆಗಬೇಕು ಎಂದು ಕೆಲವರ ಬಯಸಿದರೆ ತಪ್ಪೇನಿದೆ |
|
ಶಾಸಕ ಎಂಪಿರೇಣುಕಾಚಾರ್ಯಾರ್ ಮತ್ತು ಬಿಜೆಪಿ ಕಾರ್ಕ್ರತ ರು ಬೈಕ್ ರಾರಯಲಿ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮೆರವಣಿಗೆ ನಡೆಸಿದರು |
|
ಆನ್ಲೈನ್ ಮಾರುಕಟ್ಟೆವ್ಯವಸ್ಥೆ ಮನುಷ್ಯನ ಜೀವನ ಕ್ರಮವನ್ನು ಅನ್ಯದಾರಿಯಲ್ಲಿ ಕೊಂಡೊಯ್ಯತ್ತಿದ್ದು ವ್ಯವಸ್ಥೆಗೆ ಜೋತು ಬೀಳದಂತೆ ಮಾಡಿದೆ ವ್ಯವಸ್ಥೆ ಹಾಳಾಗಿದ್ದರೆ ಅದು ದುಷ್ಟಶಕ್ತಿಗಳಿಂದಲ್ಲ ಕೇವಲ ಕೆಟ್ಟಆಲೋಚನೆಗಳಿಂದ ಎಂದು ತಿಳಿಸಿದರು |
|
ಪ್ರವಾಸಿಗರು ಕಸ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀಸಾಕಿ ಪರಿಸರ ಹಾನಿ ಮಾಡುತ್ತಿದ್ದಾರೆ ಇದನ್ನು ತಪ್ಪಿಸಲು ಕಸದ ಡಬ್ಬಗಳನ್ನು ಇಟ್ಟು ಕಸ ಹೊರಗೆ ಬಿಸಾಕದಂತೆ ನಾವು ಜಾಗೃತಿ ಮೂಡಿಸಬೇಕಾಗಿದೆ |
|
ಸದಾ ಕಾಲ ನೀರು ಇರುವುದರಿಂದ ಹಲಸೂರು ಕೆರೆಯನ್ನು ಸೈನಿಕರ ತರಬೇತಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ |
|
ಟಿಪ್ಪು ಜಯಂತಿ ಸಂದರ್ಭದಲ್ಲಿ ಪರ ಹಾಗೂ ವಿರೋಧ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ ಎಲ್ಲಾ ಜಿಲ್ಲೆಗಳಲ್ಲಿ ಸಭಾಂಗಣದಲ್ಲಿ ಮಾತ್ರ ಆಚರಣೆ ಮಾಡಬೇಕು |
|
ಇಷ್ಟುದಿನ ನನ್ನ ಮಕ್ಕಳ ಒಳಿತಿಗಾಗಿ ನಾನು ಏನೂ ಮಾತನಾಡದೆ ಸಹಿಸಿಕೊಂಡು ಹೋಗುತ್ತಿದ್ದೇನೆ |
|
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ ನೂರ ನಲವತ್ತು ರ ಪ್ರಕಾರ ಅಪಘಾತ ನಡೆದು ಗಾಯಗೊಂಡರೆ |
|
ಯಾವುದಾದರೂ ಸಂಘಟನೆ ಕಲ್ಲು ತೂರುವವರಿಗೆ ಮಾನವೀಯತೆ ಮುಖವಾಡ ತೊಡಿಸುವ ಕೆಲಸ ಮಾಡಿದರೆ ಅಂಥ ದೇಶದ್ರೋಹಿಗಳ ಡಿಎನ್ಎ ಬಗ್ಗೆ ಸಂಶಯ ಬರುತ್ತದೆ ಈ ರೀತಿಯ ಅನುಮಾನಕ್ಕೆ ಅವಕಾಶ ನೀಡದೆ ದೇಶದ ರಕ್ಷಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು |
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಇದು ಭಾರತದ ಪ್ರಜಾಪ್ರಭುತ್ವಕ್ಕಿರುವ ಅಂತಃಶಕ್ತಿಗೆ ಇತ್ತೀಚಿನ ಒಂದು ಉದಾಹರಣೆ |
|
ನಾಗರಿಕರು ಕಸ ನೀಡುವಾಗ ಹಸಿ ಕಸ ಒಣ ಕಸಗಳನ್ನ ಬೇರ್ಪಡಿಸಿ ನೀಡುವ ಮೂಲಕ ಪೌರಕಾರ್ಮಿಕರೊಂದಿಗೆ ಸಹಕರಿಸಬೇಕಾಗಿ ಮನವಿ ಮಾಡಿದ್ರು |
|
ಒತ್ತಾಯ ಚಿಕ್ಕಮಂಗಳೂರು ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ನಿವೇಶನ ಮತ್ತು ಮನೆ ನಿರ್ಮಾಣ ಮಾಡಿಕೊಡಬೇಕೆಂದು ಸಂಗಮ ಸಂಸ್ಥೆಯ ಮೇಘಾ ಮಲ್ನಾಡು ಆಗ್ರಹಿಸಿದರು |
|
ಇದು ಎರಡನೆ ಸುತ್ತಿನ ಕೇಂಬ್ರಿಡ್ಜ್ ಬಂಡವಾಳ ವಿವಾದವಾಗಿದೆ |
|
ವಿವಿಧ ದೇಶದ ಉದ್ಯಮಿಗಳು ಒಪ್ಪಂದದ ಮೂಲಕ ಬೇರೆ ಬೇರೆ ದೇಶಗಳಲ್ಲಿ ಒಂದೇ ವಸ್ತುವಿಗೆ ಬೇರೆ ಬೇರೆ ಬೆಲೆಗಳನ್ನು ನಿಗದಿ ಮಾಡಬಹುದು |
|
ರಾಂಪ್ ನಲ್ಲಿ ಎಡಕ್ಕೆ ತಿರುಗಿ |
|
ಅಂಕೋಲದ ಬಳಿ ಅಂಕೋಲ ನದಿ ಇದೆ ಇದರ ಪೂರ್ವ ಭಾಗವನ್ನು ಶಂಕದ ಹೊಳೆ ಎಂದು ಕರೆಯುತ್ತಾರೆ |
|
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ವಿಮರ್ಶಕ ಡಾಕ್ಟರ್ಎಚ್ಎಸ್ರಾಘ್ವೇಂದ್ರ ರಾವ್ ನಡೆದಂತೆ ನುಡಿದರು ರಾಜ್ |
|
ತಹಸೀಲ್ದಾರ್ ಕವಿರಾಜ್ ಕನ್ನಡಪ್ರಭ ವಾರ್ತೆ ಶಿಕಾರಿಪುರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಗತ್ಯವಾಗಿದ್ದು ಕೇವಲ ಗುರುತಿನ ಪತ್ರ |
|
ಹೇಗೆಂದರೆ ಎಲ್ಲಾ ಆಕಾಶಕಾಯಗಳ ನಡುವಿನ ಅಂತರದಂತೆ |
|
ಸಾಮಾನ್ಯವಾಗಿ ನ್ಯಾಯಾಲಯವು ಗಡಿ ಬಳಕೆ ಹಾಗು ಸಾಗರದ ಮಾರ್ಗಗಳ ಉಪಯೋಗದ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ |
|
ನಾಗರಿಕ ಹಕ್ಕು ಮತ್ತು ಮಾನವ ಹಕ್ಕು ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಬಹುತ್ವದ ಭಾರತಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನ ಜಾಗೃತಿ ಆಂದೋಲನ ಅಂಗವಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು |
|
ಅಂಜಿದಿವ್ ದ್ವೀಪ ಇದು ಕರ್ನಾಟಕ-ಗೋವಾ ಕರಾವಳಿಯಲ್ಲಿ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ |
|
ಆಯಾ ದೇಶದ ನಾಣ್ಯದ ರೀತ್ಯಾ ಅಂಚೆ ಚೀಟಿಗಳು ಮುದ್ರಿತವಾಗಿರುತ್ತದೆ |
|
ಶನಿವಾರ ರಾತ್ರಿ ಎಂಟ ರ ಸುಮಾರಿಗೆ ಕ್ಲಬ್ ಮೇಲೆ ದಾಳಿ ನಡೆಸಲಾಯಿತು ಈ ವೇಳೆ ಸುಮಾರು ಪಾಯಿಂಟ್ ಒಂದು ಎಂಟು ಲಕ್ಷ ಹಣ ಹಾಗೂ ಸ್ಥಳದಲ್ಲಿ ಟೋಕನ್ ಜಪ್ತಿ ಮಾಡಲಾಗಿದೆ |
|
ಎಂಟು ವರ್ಷಗಳ ಜೀವಿತಾವಧಿಯನ್ನು ಈ ಉಪಗ್ರಹ ಹೊಂದಿದ್ದು ಶ್ರೀಹರಿಕೋಟದಲ್ಲಿ ಈ ವರ್ಷ ಇಸ್ರೋ ಕೈಗೊಂಡ ಹದಿನೆಂಟನೇ ಉಡಾವಣೆ ಇದಾಗಿದೆ |
|
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣ ಭಾರತದ ರಾಜ್ಯದಲ್ಲಿ ವಾಡಿಕೆ ಹಾಗೂ ವಾಡಿಕೆಗಿಂತ ಉತ್ತಮ ಮಳೆಯಾಗಲಿದೆ |
|
ಇದರಲ್ಲಿ ದೇಶ ವಿದೇಶಗಳ ಕಥೆ ಕಾದಂಬರಿಗಳೂ ನಾಟಕಗಳೂ ಮಕ್ಕಳ ಸಾಹಿತ್ಯ ವಿಜ್ಞಾನ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳ ಕೃತಿಗಳೂ ಸೇರಿದ್ದು |
|
ಹದಿನೈದು ವರ್ಷಗಳ ಹಿಂದೆ ಕನ್ನಡ ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧದ ಕುರಿತು ಅಧ್ಯಯನ ಪಿಎಚ್ಡಿ ನಡೆಸುವ ಹೊತ್ತಿನಲ್ಲಿ ಕುವೆಂಪು ಕಾವ್ಯವಿಮಾಂಸೆಯನ್ನು ಇಡಿಯಾಗಿ ಓದುವ ಅವಕಾಶ ಸಿಕ್ಕಿತು |
|
ಪುನಃ ಸಮುದ್ರಕ್ಕೆ ಸೇರಿಸಿದರೆ ಅಲೆಗಳ ಹೊಡೆತಕ್ಕೆ ಮತ್ತೆ ದಡಕ್ಕೆ ಬಂದು ಬಿದ್ದು ಪ್ರಾಣಾಪಾಯವಾಗುವ ಸಾಧ್ಯತೆ ಇದೆ ಆದ್ದರಿಂದ ಆಮೆಯನ್ನು ಸಮುದ್ರಕ್ಕೆ ಬಿಡದೇ ಉಪ್ಪು ನೀರು ಇರುವ ಹಂದಾಡಿ ಹೊಳೆಗೆ ಬಿಟ್ಟಿದ್ದಾರೆ |
|
ಇಲ್ಲಿನ ಹಡಡಿ ರಸ್ತೆಯ ಎಕ್ಸಿಸ್ ಬ್ಯಾಂಕ್ ಶಾಖೆ ಆಜಾದ್ ನಗರ ಬ್ಯಾಂಕ್ ಶಾಖೆಗಳಿಗೆ ತೆರಳಿದ ರೈತ ಮುಖಂಡರು ಬ್ಯಾಂಕ್ ವಿರುದ್ಧ ಘೋಷಣೆ ಕೂಗಿದರು |
|
ಚಿತ್ರದುರ್ಗ ಜಿಲ್ಲೆಯಿಂದ ಬಸ್ ಕಾರು ವಿವಿಧ ವಾಹನಗಳಲ್ಲಿ ನೂರಾರು ರೈತರು ಶಾಸಕರು ಜಿಪಂ ಸದಸ್ಯರು ಇತರೇ ಜನಪ್ರತಿನಿಧಿಗಳೊಡನೆ ಶ್ರೀಗಳು ಗುರುವಾರ ಇಲ್ಲಿಗೆ ಆಗಮಿಸಿ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು |
|
ಇದು ಯುವಜನಾಂಗಕ್ಕೆ ಸ್ಫೂರ್ತಿದಾಯಕ ಸಹ ಹೌದು ಎಂದರು ನಿವೃತ್ತ ಪ್ರಾಚಾರ್ಯ ವಿಜಯವಾಮನ್ ಮಾತನಾಡಿ ಕಾನನ ಕಿರುಚಿತ್ರದಲ್ಲಿ ಡಾಕ್ಟರ್ ನಾಡಿಸೋಜ ಮತ್ತು ನಾನು ಅಭಿಯಯಿಸಿದ್ದೇವೆ |
|
ಸ್ವಯಂಪ್ರೇರಿತ ಕೇಸು ದಾಖಲಿಸಿದ ಹೈಕೋರ್ಟ್ ಚೆನ್ನೈ ಚಿಕಿತ್ಸೆಗೆ ಬಂದಿದ್ದ ಗರ್ಭಿಣಿಗೆ ಎಚ್ಐವಿ ಸೋಂಕು ಹೊಂದಿರುವ ರಕ್ತ ನೀಡಿದ ಪ್ರಕರಣ ಸಂಬಂಧ ಮದ್ರಾಸ್ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿ |
|
ಅವರ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಉತ್ಕೃಷ್ಟವಾದ ಛಲ ಭವಿಷ್ಯತ್ತಿನ ಕನಸು ಅವರನ್ನು ಎತ್ತರಕ್ಕೆ ಕರೆದೋಯ್ದಿದೆ |
|
ದೇಶದ ಜನಸಂಖ್ಯೆಯ ಅರ್ಧದಷ್ಟು ಜನ ತಮ್ಮ ಕೆಲಸಕ್ಕಾಗಿ ತೆರಳಲು ಹಾಗೂ ನಗರ ಪ್ರದೇಶಗಳಿಗೆ ತೆರಳಲು ಹೆಚ್ಚಾಗಿ ಸೈಕಲ್ನ್ನೇ ಬಳಸುತ್ತಿದ್ದಾರೆ |
|
ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದರೂ ಕಡತ ಆರ್ಡಿಪಿಆರ್ ಇಲಾಖೆಯಲ್ಲಿ ಬಾಕಿ ಉಳಿದಿದೆ |
|
ಹೀಗಾಗಿ ಈ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ ಎಂದು ಸಚಿವೆ ಚಿತ್ರನಟಿ ಜಯಮಾಲಾ ಹೇಳಿದ್ದಾರೆ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಅವನು ಬಂದ ಸುದ್ದಿಯನ್ನು ಸುಗ್ರೀವನಿಗೆ ಕೊಡೆ ಯಾಯ್ದಾಗ ಇತರರಿಗೆ ಕಾಣಿಸಿಕೊಳ್ಳುವುದಕ್ಕಾಗಲಿ ನುಡಿಯುವುದಕ್ಕಾಗಲಿ ತಕ್ಕ ಸ್ಥಿತಿಯಲ್ಲಿ ಸುಗ್ರೀವನಿರಲಿಲ್ಲ |
|
ಇಡಿ ಕಾನೂನು ಬಾಹಿರವಾಗಿ ಆಮ್ನೆಸ್ಟಿಸಂಸ್ಥೆಯು ಮೂವತ್ತ್ ಆರು ಕೋಟಿ ರು ವಿದೇಶಿ ದೇಣಿಗೆ ಪಡೆದಿದೆ ಎಂದು ಜಾರಿ ನಿರ್ದೇಶಾನಾಲಯವು ತಿಳಿಸಿದೆ |
|
ಅದೇ ರೀತಿ ಕನ್ಯಾಕುಮಾರಿಯಲ್ಲಿಯ ಪ್ರಸಿದ್ಧ ಭಗತಿ ಮಾ ದೇವಾಲಯ ಈ ದೇವಾಲಯಗಳಲ್ಲಿ ಪುರುಷರಿಗೆ ತಾರತಮ್ಯ ಮಾಡಲಾಗಿದೆ ಎಂದು ಯಾರೊಬ್ಬರೂ ಆರೋಪಿಸುತ್ತಿಲ್ಲ |
|
ಮಕ್ಕಳ ಮೇಲೆ ಅಪ್ಪಅಮ್ಮ ಅವರಿಗಿರುವ ಪ್ರೀತಿ ಅಣ್ಣ ತಮ್ಮ ಹಾಗೂ ತಂಗಿಯರ ನಡುವಿನ ಪ್ರೀತಿ ಗಂಡಹೆಂಡತಿ ನಡುವಿನ ಪ್ರೀತಿಯೂ ಸೇರಿ ಪ್ರತಿ ಮನಸ್ಸುಗಳ ನಡುವಿನ ಪ್ರೀತಿ ನಿರಂತರವಾಗಿ ಸಂಭ್ರಮದಲ್ಲಿರಬೇಕು ಎನ್ನುವುದು ನನ್ನ ಬಾ ನಂಬಿಕೆ |
|
ನೀವು ಈ ಸಿನಿಮಾ ಪ್ರಮೋಶನ್ಗಾಗಿ ಬಾಲಿವುಡ್ಡನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತು |
|
ಈ ನಡುವೆ ಬಿಜೆಪಿ ನಡೆಸುತ್ತಿರುವ ಉಪವಾಹಸ ಸತ್ಯಾಗ್ರಹದಲ್ಲಿ ಮಾತನಾಡಿದ ಪ್ರಹ್ಲಾದ ಜೋಶಿ ಅವರು ಶಬರಿಮಲೆಯಲ್ಲಿನ ಸಂಪ್ರದಾಯವನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರ ನಾಶಪಡಿಸುತ್ತಿದೆ |
|
ಎಡಿಟೆಡ್ ಕಡೂರು ಸುದ್ದಿಗೆ ಪೋಟೋಕ್ಯಾಪ್ಷನ್ ಕಡೂರು ಪುರಸಭೆ ಕನಕದಾಸ ಸಭಾಂಗಣದಲ್ಲಿ ಅಧ್ಯಕ್ಷ ಎಂ ಮಾದಪ್ಪ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆ ಸಭೆ ನಡೆಯಿತು |
|
ಸಾಂಪ್ರದಾಯಿಕ ದೂರವಾಣಿ ಪಥಗಳಲ್ಲಿ ಸುರಕ್ಷಿತ ದೂರವಾಣಿ ಸಂಪರ್ಕಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿದೆ |
|
ಹಿರಿಯ ನಟರಾದ ದೊಡ್ಡಣ್ಣ ಶ್ರೀನಿವಾಸ್ ಮೂರ್ತಿ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಾಹಿತಿ ಬಿಎಲ್ವೇಣು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು |
|
ಲ್ಯಾಪ್ಟಾಪ್ ಇಟ್ಟುಕೊಳ್ಳಲು ವ್ಯವಸ್ಥೆ ಈ ಪ್ರದೇಶದಲ್ಲಿ ಗ್ರೀನ್ ಕೆಫಿಟೇರಿಯಾ ರೂಪಿಸಿದ್ದು ಕಾಫಿ ಟೀ ಕುಡಿಯುತ್ತಲೇ ವಿದ್ಯಾರ್ಥಿಗಳು ಗುಂಪು ಚರ್ಚೆ ನಡೆಸಲು ಅವಕಾಶಗೋಪಾಲ್ ಯಡಗೆರೆ |
|
ಕೊಟ್ಟ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಅಂಗನವಾಡಿ ಕೇಂದ್ರ ಸ್ಥಳಾಂತರಗೊಳಿಸುವ ಪ್ರಯತ್ನ ನಡೆದಿದೆ |
|
ಯಾವ ಹೆಣ್ಣಿಗೂ ಸಮಸ್ಯೆ ಆಗಬಾರದು ಹಾಗೆಯೇ ಯಾವ ಪುರುಷನಿಗೂ ಅನ್ಯಾಯ ಆಗಬಾರದು ಎನ್ನುವುದು ನನ್ನ ಆಶಯ |
|
ಕಾಂಗ್ರೆಸ್ಸಿನ ಒಬ್ಬರೇ ಒಬ್ಬರು ಶಾಸಕರೂ ಇಲ್ಲ ಬಾಕ್ಸ್ ದೇವೇಗೌಡ ಭದ್ರಕೋಟೆ ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಹಾಸನ ಜಿಲ್ಲೆಯಾದ್ಯಂತ ಇದೆ |
Subsets and Splits
No community queries yet
The top public SQL queries from the community will appear here once available.