audio
audioduration (s) 1.28
60.9
| sentence
stringlengths 3
314
|
---|---|
ಆದರೆ ಆ ಹೊತ್ತಿನಲ್ಲಿ ಕುಳಿತು ಎಷ್ಟುಸೊಳ್ಳೆಗಳನ್ನು ಹೊಡೆದೆವೆಂದು ಲೆಕ್ಕ ಹಾಕಲಾಗದು ಎಂದು ಏರ್ ಸ್ಟೆ್ರೖಕ್ನಲ್ಲಿ ಸಾವನ್ನಪ್ಪಿದ ಉಗ್ರರ ಮಾಹಿತಿ ಕೇಳುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ |
|
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿಭೂತಯ್ಯ ಮಾತನಾಡಿ ಗ್ರಾಮೀಣ ರೈತರ ಬಳಿ ಗುತ್ತಿಗೆ ಪಡೆದ ಸಿಬ್ಬಂದಿ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿವೆ |
|
ಶುದ್ಧೀಕರಿಸದ ಒಳಚರಂಡಿ ನೀರು ಕೆರೆಗೆ ಇನ್ನೂ ಬರುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿತು |
|
ಅವರು ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವತಿಯಿಂದ ಪಟ್ಟಣದ ಅನ್ನಪೂರ್ಣ ಭವನದಲ್ಲಿ ಸಂಘದ ಪ್ರಾಥಮಿಕ ಶಿಕ್ಷಕ ವರ್ಗದ ಬೌದ್ಧಿಕ್ ಸಭೆಯಲ್ಲಿ ಮಾತನಾಡಿದರು |
|
ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಶೈಕ್ಷಣಿಕವಾಗಿ ಒತ್ತಡ ಹೇರಬಾರದು ಸಿಲಬಸ್ಗೆ ಸೀಮಿತವಾಗಿ ಮಕ್ಕಳನ್ನು ಬೆಳಸಬಾರದು |
|
ಹಲವು ವರ್ಷಗಳ ಕಾಲ ಪಕ್ಷದ ಸಂಘಟನೆಗಾಗಿ ಇಲ್ಲಿ ಕೆಲಸ ಮಾಡಿದ್ದೇನೆ ನನ್ನ ಜತೆ ಕೆಲಸ ಮಾಡಿದ ನಾಯಕರು ಇಂದು ಮುಂಚೂಣಿಯಲ್ಲಿರುವುದನ್ನು ಕಂಡು ಸಂತೋಷವಾಗುತ್ತಿದೆ |
|
ನಾನು ಕತೆಯೊಂದನ್ನು ರೆಡಿ ಮಾಡಿಕೊಂಡು ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದೆ ರಿಷಬ್ ನನ್ನ ಮನಸ್ಸಿನಲ್ಲಿಯೇ ಇರಲಿಲ್ಲ |
|
ರಷ್ಯಾದ ಯುನಿವರ್ಸಲ್ ಡಾಕಿಂಗ್ ಘಟಕ |
|
ಕನ್ನಡಪ್ರಭ ವಾರ್ತೆ ಬೆಂಗಳೂರು ಅಖಿಲ ಹವ್ಯಕ ಮಹಾಸಭಾದಿಂದ ನಗರದಲ್ಲಿ ನಡೆದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಅಂತಿಮ ದಿನವಾದ ಭಾನುವಾರ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಹವ್ಯಕ ಸಂಪ್ರಾದಾಯದ ಖಾದ್ಯತೆಗಳಿಗೆ ಜನ ಮುಗಿಬಿದ್ದಿದ್ದರು |
|
ಈ ಎಲ್ಲ ಕ್ಷೇತ್ರಗಳಿಂದ ಕೃಷಿ ಮತ್ತು ನೀರಾವರಿಗೆ ಸಂಬಂಧಪಟ್ಟವಿಶೇಷ ವಿಧಾನಗಳು ಮತ್ತು ಮಾದರಿಗಳನ್ನು ವಿನ್ಯಾಸಪಡಿಸುವುದು ಅವುಗಳನ್ನು ಕೃಷಿಯಲ್ಲಿ ಅಳವಡಿಸುವಂತೆ ರೈತರಿಗೆ ಉತ್ತೇಜನ ನೀಡುವುದು ಹಾಗೂ ಅದಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು |
|
ಜೊತೆಗೆ ಉನ್ನತ ಸ್ನಾ ಸ್ಥಾನಕ್ಕೆ ಹೋದಾಗ ನೀವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡು ಇನ್ನಷ್ಟುಜನರಿಗೆ ನೆರವು ನೀಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು |
|
ಮಳೆ ನೀರು ಹೊಲದಲ್ಲೇ ನಿಲ್ಲುವಂತೆ ಅಲ್ಲಿಯೇ ನೀರು ಇಂಗುವಂತೆ ಮಾಡುವುದೇ ನಿಜವಾದ ಕೃಷಿ ಪದ್ಧತಿ |
|
ಪ್ರತಿ ಘಟಕವನ್ನು ಬಾಹ್ಯಾಕಾಶ ಬಾನಗಾಡಿಯ ಮೂಲಕ ಅಥವಾ ಪ್ರೋಟಾನ್ ರಾಕೆಟ್ ಅಥವಾ ಸೊಯುಜ್ ರಾಕೆಟ್ ನ ಮೂಲಕ ಉಡಾವಣೆ ಮಾಡಲಾಗುತ್ತದೆ |
|
ಈ ಅವಧಿಯಲ್ಲಿ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿ ಮೊಹರು ಮಾಡಿ ಅದರ ಕೀಗಳನ್ನು ಸಂಬಂಧಿಸಿದ ತಹಸೀಲ್ದಾರ್ ಅವರಿಗೆ ಒಪ್ಪಿಸಬೇಕು |
|
ಪ್ರಾದೇಶಿಕ ಭಾಷೆಗಳಲ್ಲಿರುವ ಶಿಕ್ಷಣವನ್ನು ಮೀರಿ ಇಂಗ್ಲೀಷು ಶಿಕ್ಷಣಕ್ಕೆ ಪ್ರಾಮುಖ್ಯ ದೊರೆಯಿತು ಇದಕ್ಕೆ ಅನುಗುಣವಾಗಿಯೇ ಭಾರತದಂತಹ ಕೃಷಿ ಸಮುದಾಯಗಳ ಕೃಷಿ ವಲಯ ಕುಸಿದು ಉತ್ಪಾದನಾ ಶಕ್ತಿಗಳು ಕೃಶಿಯೇತರ ವಲಯಗಳಿಗೆ ಪಲಾಯನಗೊಂಡವು |
|
ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಮೂಲತಃ ಮಧ್ಯಪ್ರದೇಶದ ನಿತೀನ್ ಕುಮಾರ್ ಹಾಗೂ ರಾಜೇಶ್ ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು |
|
ಬಾಲ್ಯದ ಆಟಗಳಿಗೂ ಮುಂದೆ ಮಕ್ಕಳು ಬೆಳೆದು ದೊಡ್ಡವರಾದಾಗ ಅನುಸರಿಸಬೇಕಾದ ಪಾಲನೆಗೂ ನಿಕಟ ಸಂಬಂಧವಿದೆ |
|
ಮುಖ್ಯಮಂತ್ರಿ ಎಚ್ಡಿಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ |
|
ವರದಿ ಜಾರಿಯಿಂದ ಗಣಿಗಾರಿಕೆ ನಗರೀಕರಣಕ್ಕೆ ತಡೆ ಬೀಳುವುದನ್ನೇ ಪ್ರಮುಖವಾಗಿ ತೋರಿಸಲಾಗುತ್ತಿದೆ |
|
ಚಳ್ಳಕೆರೆ ನಗರದ ಗಾಂಧಿನಗರದ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ದೀಪಗಳನ್ನು ಬೆಳಗಿಸಿದರು |
|
ಎಪ್ಪತ್ತೈದು ವೈದಿಕರು ಮತ್ತು ಎಪ್ಪತ್ತೈದು ಕೃಷಿಕರಿಗೆ ಸನ್ಮಾನ ಮತ್ತು ಆರ್ಥಿಕವಾಗಿ ಹಿಂದುಳಿದ ಎಪ್ಪತ್ತೈದು ಜನರಿಗೆ ದೇಶೀ ತಳಿಯ ಗೋದಾನ ಮಾಡಲಾಯಿತು |
|
ಗ್ರಾಹಕರ ಆಯ್ಕೆಯ ಆಧಾರದ ಮೇಲೆ ನಟ್ಸ ಚಾಕೊಲೇಟ್ಸ ಕ್ಯಾಂಡೀಗಳ ಸಮ್ಮಿಲಿತದಲ್ಲಿ ಹೊರತರಲಾಗಿದೆ |
|
ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅರ್ಜ ಸಾವಿಗೀಡಾಗಿದ್ದಾನೆ ಎಂಬ ದಟ್ಟವದಂತಿಯ ನಡುವೆಯೇ |
|
ಅದು ಕರಡು ವರದಿಯಾಗಿತ್ತು ಎರಡು ದತ್ತಾಂಶ ಸೆಟ್ಗಳು ನಮ್ಮ ಬಳಿ ಇದ್ದು ಎರಡೂ ಸೆಟ್ಗಳನ್ನು ಲೆಕ್ಕ ಹಾಕಿ ಹೊಸ ವರದಿ ಬಿಡುಗಡೆ ಮಾಡಬೇಕಿದೆ |
|
ಅಸಾಮಾನ್ಯ ವೀರನಾದ ಇವನು ಅನೇಕಾನೇಕ ಅಸುರರನ್ನು ಧ್ವಂಸಮಾಡಿದ್ದಾನೆ |
|
ಹನೀಫ್ ಕನ್ನಡಪ್ರಭವಾರ್ತೆ ಚಿತ್ರದುರ್ಗ ಜಿಲ್ಲೆಗೆ ಸರ್ಕಾರದಿಂದ ಮಂಜೂರಾಗಿರುವ ಮೆಡಿಕಲ್ ಕಾಲೇಜು ತ್ವರಿತವಾಗಿ ಆರಂಭಗೊಳ್ಳುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನವೆಂಬರ್ ಐದು ರಂದು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂಹನೀಫ್ ಎಚ್ಚರಿಸಿದ್ದಾರೆ |
|
ಜಿಲ್ಲಾಧಿಕಾರಿ ಕೆಎದಯಾನಂದ್ ಮತ್ತು ತಂಜಾವೂರಿನ ಕಲ್ಚರಲ್ ಸೆಂಟರ್ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ ಉಪಸ್ಥಿತರಿರುವರು ಎಂದರು ಪ್ರತಿದಿನ ನಾಟಕದ ಸಂವಾದ ಕಾರ್ಯಕ್ರಮ ಇರುತ್ತದೆ |
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಹತ್ತು ಬಾರಿ ಬೋರ್ವೆಲ್ ಕೊರೆಸಲು ಅವರು ಪ್ರಗತಿ ಕೃಷ್ಣಾ ಬ್ಯಾಂಕ್ ಸೇರಿ ವಿವಿಧ ಸಹಕಾರ ಸಂಘಗಳಲ್ಲಿ ಐದು ಪಾಯಿಂಟ್ಮೂರು ಲಕ್ಷ ರು ಸಾಲ ಮಾಡಿದ್ದರು |
|
ಆರುಸಿಎಂ ಚಾಮುಂಡೇಶ್ವರಿ ಹಾಗೂ ಶಾಂತಿನಗರ ಎರಡೂ ಗೆದ್ದರೆ ಅನಂತರ ಶಾಂತಿನಗರವನ್ನು ಹ್ಯಾರೀಸ್ಗೆ ಬಿಟ್ಟುಕೊಡಬಹುದು |
|
ಇದರೊಂದಿಗೆ ಉಳಿದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ |
|
ನಿರ್ದಿಷ್ಟ ಲಕ್ಷಣಗಳನ್ನೊಳಗೊಂಡ ಹೊಸ ವಸ್ತುಗಳನ್ನು ಸಂಶೋಧಿಸಲಾಗುತ್ತದೆ |
|
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿಎಸ್ಷಡಾಕ್ಷರಿ ಪ್ರಮುಖರಾದ ಮಸಾನಂಜುಂಡಸ್ವಾಮಿ ಜಿಲ್ಲಾಪಂಚಾಯತ್ ಸಿಇಒ ಕೆಶಿವರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು |
|
ಎನ್ಇಎಸ್ ಮೈದಾನದಲ್ಲಿ ಮೈತ್ರಿಕೂಟದ ಪಕ್ಷಗಳಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತಿದೆ |
|
ಈ ಮಾದರಿಯು ನಿಗದಿತ ಕೈಗಾರಿಕೆಗಳಿಗೆ ಮಾದರಿಯಾಗಿದೆ |
|
ಅಷ್ಟೇ ರಾಖಿ ಕೆಳಗೆ ಬಿದ್ದವಳು ಮತ್ತೆ ಮೇಲೆ ಎದ್ದಿಲ್ಲ ಕೊನೆಗೆ ಎಲ್ಲರೂ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆಯಂತೆ |
|
ಹಾಗಂತ ಅದನ್ನು ತಲೆಯಲ್ಲಿಟ್ಟುಕೊಂಡು ನಾವಿಲ್ಲ ಆ್ಯಕ್ಷನ್ ಸನ್ನಿವೇಶ ಸೇರಿಸಿಲ್ಲ ಕತೆಯ ಆ ಪಾತ್ರಕ್ಕೆ ಅದು ಬೇಕಿತ್ತು ಹಾಗೆಯೇ ಆರು ಆ್ಯಕ್ಷನ್ ಸನ್ನಿವೇಶ ತಂದಿದ್ದೇವೆ |
|
ಅದರಂತೆ ಚಂದ್ರಪ್ಪರೆಡ್ಡಿ ಅವರ ಮನವೊಲಿಸಿದರು ಕಾಂಗ್ರೆಸ್ನ ರಾಜಣ್ಣ ಕೂಡ ನಾಮಪತ್ರ ಹಿಂಪಡೆದಿದ್ದರಿಂದ ಸ್ಥಾಯಿ ಸಮಿತಿಗೆ ಕೇವಲ ಒಂಬತ್ತು ಸದಸ್ಯರನ್ನು ಮಾತ್ರ ಆಯ್ಕೆ ಮಾಡಲಾಯಿತು |
|
ಇಂಥ ಮಹಾನ್ ನಾಯಕರ ಪ್ರತಿಮೆಯನ್ನು ಪ್ರಪಂಚದಲ್ಲಿ ಅತಿ ಎತ್ತರವಾದ ಪ್ರತಿಮೆಯನ್ನು ಗುಜರಾತ್ ರಾಜ್ಯದ ಕೆವಾಡಿಯಾ ಗ್ರಾಮದಲ್ಲಿ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಬೆಂಗಳೂರು ಪೋಷಕರಋಣ ಟರ್ಬನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಶಿವಣ್ಣ ಅವರ ಪರ ಚಿತ್ರನಟಿ ಶೃತಿ ಅವರು ಪ್ರಚಾರ ನಡೆಸಿ ಮತಯಾಚಿಸಿದರು |
|
ಆದರೆ ಅಧಿಕಾರಕ್ಕೆ ಬಂದ ಬಳಿಕ ಭರವಸೆ ಈಡೇರಿಸುವ ಬದಲು ಸರ್ಕಾರ ರೈತರನ್ನು ಜೈಲಿಗೆ ಕಳುಹಿಸಲು ಸಿದ್ಧತೆ ಮಾಡುತ್ತಿದೆ |
|
ನಾವು ರವಾನಿಸುವ ಕಾಗದ ಪತ್ರಗಳ ಮೇಲಿನ ಅಂಚೆ ಚೀಟಿಗಳ ಮೇಲೆ ಇಲಾಖೆಯವರು ತಮ್ಮ ತಾರೀಖಿನ ಮುದ್ರೆಯನ್ನು ಒತ್ತುತ್ತಾರೆ |
|
ಅದನ್ನು ಉಪೇಕ್ಷಿಸುವ ಮಾತೇ ಇಲ್ಲ ಮಮ್ಮೂಟಿ ಕೂಡಲೇ ವಾಸುವನ್ನೂ ಕರೆದುಕೊಂಡು ಬೊಂಬಾಯಿಗೆ ಹೊರಡುವ ಸಿದ್ಧತೆಯಲ್ಲಿ ತೊಡಗಿದನು ಫರೀದಾ ರಾತ್ರಿ ತಿಳಿಸಿದ ಮಾತುಗಳು ಮನದ ಮೂಲೆಗೆ ತಳ್ಳಲ್ಪಟ್ಟವು |
|
ವಾಡಿಕೆಯಷ್ಟುಮಳೆ ಸುರಿಯುವ ವರ್ಷದಲ್ಲಿ ಅಂತರ್ ರಾಜ್ಯ ಗಡಿಯಲ್ಲಿ ನೂರಾ ಎಪ್ಪತ್ತೇಳು ಪಾಯಿಂಟ್ಇಪ್ ಎರಡು ಐದು ಟಿಎಂಸಿ ನೀರು ಪಡೆಯುವುದಷ್ಟೇ ತಮಿಳುನಾಡಿನ ಬಾಧ್ಯತೆಯಾಗಿದ್ದು ಉಳಿದಂತೆ ಅದು ಯಾವುದೇ ತಕರಾರು ಎತ್ತುವಂತಿಲ್ಲ ಮೋಹನ್ ಕಾತರಕಿ ಕರ್ನಾಟಕದ ಪರ ವಕೀಲರು |
|
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರವನ್ನು ನೆಡೆಸಿದರು |
|
ದಾಳಿಗೂ ಇವರಿಗೂ ಸಂಬಂಧ ಇರುವ ಬಗ್ಗೆ ಶಂಕೆ ಇದು ವಿಚಾರಣೆ ನಡೆದಿ |
|
ಹೀಗಾಗಿ ಕೂಡಲೇ ಸರ್ಕಾರ ಚಿಂತನೆಯನ್ನು ಬದಲಿಸಿಕೊಳ್ಳಬೇಕು |
|
ದಾವಣಗೆರೆ ಡಿಸಿ ಕಚೇರಿಯಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ ಪೂರ್ವ ಸಿದ್ಧತಾ ಸಭೆ ನಡೆಯಿತು |
|
ಬಂದವನೇ ನನಗೆ ಇಪ್ಪತ್ತು ಗ್ರಾಂನ ಸರ ಬೇಕು ಎಂದೆಂದು ಕೇಳಿ ಅಲ್ಲಿ ಇದ್ದ ಒಡವೆಗಳೆಲ್ಲವನ್ನೂ ನೋಡಿಕೊಂಡು ಮತ್ತೆ ಬರುವುದಾಗಿ ತಿಳಿಸಿ ಹೋಗಿದ್ದೇನೆ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ತಲೆಕೆಡಿಸಿಕೊಳ್ಳಲ್ಲ ಬಿಜೆಪಿಯ ಶಾಸಕ ಶಿವನಗೌಡ ನಾಯಕ್ಮಾಜಿ ಸಚಿವ ಕಾಂಗ್ರೆಸ್ನ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದಕ್ಕೆ ಮಂಡೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ |
|
ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರ ತ್ಯಾಜ್ಯ ವಿಲೇವಾರಿಯನ್ನೂ ಟೆಂಡರ್ನಲ್ಲಿ ಸೇರಿಸುವುದು ಸೇರಿದಂತೆ ಒಟ್ಟಾರೆ ಏಕಗವಾಕ್ಷಿ ಸಿಂಗಲ್ವಿಂಡೋ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದೆವು |
|
ಅಷ್ಟೇ ಅಲ್ಲದೇ ಅಧಿಕ ವೋಲ್ಟೇಜ್ ಕಿರಿದಾದ ಮತ್ತು ಹಗುರವಾದ ವಾಹಕಕ್ಕೆ ಅವಕಾಶ ನೀಡುತ್ತದೆ |
|
ಈ ಮಾತುಕತೆ ವೇಳೆ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ ಯುದ್ಧಪೀಡಿತ ಆಷ್ಘಾನಿಸ್ತಾನ ಕುರಿತು ಮಾತುಕತೆ ನಡೆಸಿದರು ಜೊತೆಗೆ ಉಭಯ ನಾಯಕರು ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು |
|
ಆಹಾರ ಕ್ರಮದಲ್ಲಿ ಏರುಪೇರು ಅಲ್ಯೂಮಿನಿಯಂನಲ್ಲಿ ತೆಳು ನೀಲಿ ಬೇರಿಯಂ ಕಡು ನೀಲಿ ಪೊಟ್ಯಾಸಿಯಂನಲ್ಲಿ ಇಟ್ಟಿಗೆ ಕೆಂಪು ಲಿಥಿಯಂನಲ್ಲಿ ನೀಲಿ ಮತ್ತು ಬಿಳಿ ಬಣ್ಣಗಳು ಹೊಂದಿರುತ್ತವೆ |
|
ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದ ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು ಎಂದು ತಿಳಿಸಿದರು |
|
ಜೈಷ್ ಉಗ್ರರನ್ನು ಬೆಂಬಲಿಸಿ ಟ್ವೀಟ್ ಮಾಡಿದ ವಿದ್ಯಾರ್ಥಿಯನ್ನು ಜಮ್ಮುಕಾಶ್ಮೀರದ ಬಸೀಂ ಹಿಲಾಲ್ ಎಂದು ಗುರುತಿಸಲಾಗಿದೆ |
|
ಸಂಚಿತ ಠೇವಣಿ |
|
ಹಣಕಾಸು ಕ್ರೋಡೀಕರಣಕ್ಕೆ ಯಾವುದೇ ಇಲಾಖೆಗಳಿಗೆ ಒತ್ತಡ ಹೇರಿಲ್ಲ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಸಂಯೋಜನೆಗೊಳಿಸಿ ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು |
|
ಈ ಎರಡು ಕಾರಣದಿಂದಾಗಿ ಬೈಸಿಕಲ್ ವಿತರಣೆಗೆ ತಡವಾಗಿದೆ ಎಂದು ಹೇಳಲಾಗುತ್ತಿದೆ |
|
ಅಂಬರೀಶ್ ಮನೆಗೆ ಡಿಸಿ ತಮ್ಮಣ್ಣ ಆಗಾಗ್ಗೆ ಭೇಟಿ ನೀಡಿ ಫೋಟೋಗಳನ್ನು ತೆಗೆಸಿಕೊಂಡು ಹೋಗುತ್ತಿದ್ದರು |
|
ಜಿಲ್ಲೆಯಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾಕ್ಟರ್ರೇಣುಪ್ರಸಾದ್ ಮಾತನಾಡಿ ತಂಬಾಕು ಉತ್ಪನ್ನಗಳ ಸೇವನೆ ವತಿಯಿಂದ ನಾಲ್ಕು ಸಾವಿರ ಬಗೆಯ ವಿಷಯುಕ್ತ ರಾಸಾಯನಿಕಗಳು ಮನುಷ್ಯನ ದೇಹ ಸೇರುತ್ತವೆ |
|
ಸವಿತಾ ಮಹರ್ಷಿಗಳಿಗೆ ಸಾಕಷ್ಟುಇತಿಹಾಸವಿದೆ ಅವರು ಸಾಕಷ್ಟುಸಾಧನೆ ಮಾಡಿದ್ದಾರೆ ಸವಿತಾ ಮಹರ್ಷಿಗಳು ಸೂರ್ಯನಷ್ಟೇ ತೇಜಸ್ವಿಯುಳ್ಳವರು |
|
ಪೀಠದ ಮೊದಲ ಶ್ರೀಗಳಾದ ಲಿಂಪುಣ್ಯಾನಂದಪುರಿ ಸ್ವಾಮೀಜಿ ತಮ್ಮ ಒಂಬತ್ತು ವರ್ಷಗಳ ಅವಧಿಯಲ್ಲಿ ಅವಿಸ್ಮರಣೀಯವಾಗಿ ಶ್ರಮಿಸಿದ್ದಾರೆ |
|
ಸಮಾಜ ಬಾಂಧವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೀಠದ ಪ್ರಧಾನ ಕಾರ್ಯದರ್ಶಿ ಬಿಸಿಉಮಾಪತಿ ತಿಳಿಸಿದ್ದಾರೆ |
|
ಸಿದ್ದರಾಮಯ್ಯ ಅವರ ಜೊತೆಗಿನ ಸಂಬಂಧ ಉತ್ತಮ ಇದ್ದಿದ್ದೇ ಆದರೆ ಕುಮಾರಸ್ವಾಮಿ ಅವರನ್ನು ರಾಜಿನಾಮೆ ಕೊಡಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಿ ಆಗ ಅದು ಜನ್ಮ ಜನ್ಮದ ಅನುಬಂಧವಾಗಿರುತ್ತದೆ |
|
ಟಿರಘುಮೂರ್ತಿ ಅವರಿಗೆ ಸರ್ಕಾರ ಸಚಿವ ಸ್ಥಾನ ನೀಡಬೇಕಿತ್ತು ನೀಡಿದಿದ್ದರೆ ಚಳ್ಳಕೆರೆ ಸೇರಿ ರಾಜ್ಯದ ಬಹುತೇಕ ಕ್ಷೇತ್ರಗಳ ಅಭಿವೃದ್ಧಿಗೆ ಗಮನಹರಿಸಲು ಸಾಧ್ಯವಾಗುತ್ತಿತ್ತು |
|
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಡಾಕ್ಟರ್ಕೆಅನಂತ್ ಮಾತನಾಡಿ ಹಾಲುಮತ ಸಮುದಾಯದವರು ಶಿಕ್ಷಣದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಬೇಕು ಇಚ್ಚಾಶಕ್ತಿಯಿಲ್ಲದಿದ್ದರೇ ಯಾವ ಕೆಲಸಗಳು ಯಶಸ್ವಿಯಾಗುವುದಿಲ್ಲ |
|
ಹಣಕಾಸು ಯೋಜನೆ ಅನುದಾನದಿಂದ ಯೋಜನೆ ಅನುದಾನದಿಂದ ಆಶ್ರಯ ಯೋಜನೆ ಅನುದಾನದಿಂದ |
|
ಅಥವಾನ್ಯೂ ಡೆಲ್ಲಿ ಸಿನಿಮಾದಲ್ಲಿ ಅಂಬರೀಷ್ ಅಂಕಲ್ ಮಾಡಿದ್ದ ಪಾತ್ರ ನೆನಪಾಗಬಹುದು ಆದ್ರೆ ಅಂತಹ ಪಾತ್ರ ಇದಲ್ಲ |
|
ಹೀಗಾಗಿ ಈಗ ರಾಜ್ಯ ವಿಂಗಡಣಾ ಆಸನದ ಆಧಾರದಲ್ಲಿ ಎಳೆದ ಗಡಿ ರೇಖೆ ತಪ್ಪಾಗಿರುವುದರಿಂದ ಅದನ್ನು ಪುನಃ ಸರಿಪಡಿಸಿ ಎಳೆಯಬೇಕೆಂದು ಮಹಾರಾಷ್ಟ್ರವೀಗ ಬೇಡಿಕೆಯೊಡ್ಡಿದೆ |
|
ಈ ಸ್ನೇಹದ ವಿಚಾರವು ರಾಣಿ ಪುತ್ರಿ ಪ್ರೀತಿಗೆ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ |
|
ಆರೋಪಿಗಳು ಸಿದ್ಧಾಪುರ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ರಾಜಾಜಿನಗರ ಹಾಗೂ ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಒಂದು ಸರ ಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ |
|
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಹಾಗೂ ಇತರರು ಇದ್ದರು |
|
ಕಡೂರು ತಾಲೂಕಿನ ಕಾಮನಕೆರೆ ಗ್ರಾಮದ ಬಳಿ ಮುವತ್ತು ಮನೆ ಸ್ವಾಧೀನಕ್ಕೆ ಒಳಪಡಲಿವೆ ಇವರಿಗೆ ಬೇರೆಡೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಬೇಕು |
|
ಪ್ರತಿದಿನ ಈ ರಸ್ತೆಯಲ್ಲಿ ಹಲವಾರು ಸರ್ಕಾರಿ ಬಸ್ಸುಗಳು ಖಾಸಗಿ ಶಾಲಾ ವಾಹನಗಳು ಸಂಚರಿಸುತ್ತಿವೆ ಆದರೆ ರಸ್ತೆ ತೀರಾ ಹಾಳಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ |
|
ಅಂಕಲಗಿ ಗ್ರಾಮವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲ್ಲೂಕಿನಲ್ಲಿದೆ |
|
ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿಎಚ್ಶ್ರೀನಿವಾಸ್ ಜಿಲ್ಲಾ ಪಂಚಾಯ್ತಿ ಸದಸ್ಯ ಎಂಯೋಗೀಶ್ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿನಾಗರಾಜ್ |
|
ಕತೆ ಚಿತ್ರಕತೆ ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಅರವಿಂದ್ ಅವರದ್ದೇ ವೈಬಿಆರ್ ಮನು ಛಾಯಾಗ್ರಹಣ ಶಿವರಾಜ್ ಮೇಹು ಸಂಕಲನ ಸತೀಶ್ ಬಾಬು ಸಂಗೀತ ಈ ಚಿತ್ರಕ್ಕಿದೆ |
|
ಈ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರ ಪ್ರಮುಖ ಬೇಡಿಕೆಯೆನಿಸಿದ ಬೆಳಗಾವಿ ಹಾಗೂ ಬಳ್ಳಾರಿ ರಾಜಕಾರಣದಲ್ಲಿ ಮೂಗು ತೂರಿಸದಂತೆ ಡಿಕೆ ಶಿವ್ ಕುಮಾರ್ ಅವರನ್ನು ನಿಯಂತ್ರಿಸುವ ಹಾಗೂ ಲಕ್ಷ್ಮೇ ಹೆಬ್ಬಾಳಕರ್ ವೇಗಕ್ಕೆ ಬ್ರೇಕ್ ಹಾಕಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ |
|
ಇದನ್ನು ಪತ್ತೆ ಮಾಡಿರುವ ಆನೆಗಳನ್ನು ಕಾಕಂಬಿ ಮಿಶ್ರಿತ ನೀರು ಸೇವನೆ ಮಾಡುತ್ತಿವೆ ಪರಿಣಾಮ ಮತ್ತೀರಿದ ಸ್ಥಿತಿಗೆ ತಲುಪಿರುವ ಆನೆಗಳು ಅರಣ್ಯ ಅಧಿಕಾರಿಗಳನ್ನ ಕಂಡರೂ ಹೆದುರುತ್ತಿಲ್ಲ |
|
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಧರ ಸದಸ್ಯರು ಪ್ರಮುಖರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು |
|
ಅವರ ಆಶಯಗಳನ್ನು ಮಾಜಿ ಸಚಿವ ಜನಾರ್ಧನ ಪೂಜಾರಿ ಸಮರ್ಪಕವಾಗಿ ಜಾರಿಗೆ ತಂದಿದ್ದರು ಇದೀಗ ಕೇಂದ್ರ ಸರ್ಕಾರ ಜನವಿರೋಧಿ |
|
ಆದರೆ ಈವರೆಗೂ ಚುನಾವಣೆ ನಡೆಸದೇ ಅಶೋಕ ಮುಂದುವರಿದಿದ್ದಾರೆ ಪ್ರತಿ ವರ್ಷ ವಾರ್ಷಿಕ ಸಭೆ ಕರೆಯುವುದು |
|
ಇದೇ ವೇಳೆ ರಾಮಮಂದಿರವನ್ನು ಕಟ್ಟುವ ಉತ್ಸಾಹದಲ್ಲಿರುವ ನಾಮಭಕ್ತನ್ನು ಕೆಲವರು ಕೋಮುವಾದಿಗಳೆಂದು ಜರಿಯುತ್ತಿದ್ದಾರೆ |
|
ಗೋದಾಮುಗಳಲ್ಲಿ ಇಪ್ಪತ್ತ್ ಐದರಿಂದ ಮೂವತ್ತು ಚೌಕಾಕಾರದಲ್ಲಿ ಕತ್ತರಿ ಲಾಟ್ಗಳನ್ನು ಕಟ್ಟಲು ಪ್ರತಿ ಕ್ವಿಂಟಲ್ಗೆ ಹನ್ನೆರಡು ನಿಗದಿ ಮಾಡಬೇಕಾಗುತ್ತದೆ ಆದರೆ ಇಲ್ಲಿನ ವ್ಯವಸ್ಥಾಪಕರು ಕೇವಲ ಎಂಟು ನೀಡುತ್ತಿದ್ದಾರೆ |
|
ಆದರೂ ಕೊಡಗಿನ ಜತೆಗೆ ನಿಕಟ ವ್ಯಾವಹಾರಿಕ ಸಂಬಂಧ ಹಾಗೂ ಇಲ್ಲಿನ ಭೌಗೋಳಿಕ ರಚನೆ ಕುರಿತು ಸ್ಪಷ್ಟಮಾಹಿತಿ ಹೊಂದಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ವೇಗ ನೀಡಲು ಅವರಿಗೆ ಸುಲಭವಾಗುತ್ತಿದೆ |
|
ಗೋವಾಕ್ಕೆ ಹೊರಟಿದ್ದ ಆ ವಿಮಾನವು ಭಾರತೀಯ ವಿಮಾನಯಾನ ಇತಿಹಾಸದಲ್ಲಿಯೇ ಅತ್ಯಂತ ಐತಿಹಾಸಿಕ ಯಾನವಾಗಿ ಬದಲಾಯಿತು |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಇದೇ ವೇಳೆ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಘಟನೆಯನ್ನು ಸಿದು ತಮ್ಮ ಭೇಟಿಗೆ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ |
|
ಪ್ರತಿಯೊಬ್ಬ ಯುವತಿ ಮತ್ತು ಗೃಹಿಣಿಯರಿಗೆ ನಡಿಗೆ ವೈಯಕ್ತಿಕ ಪರಿಚಯ ಮತ್ತು ಬುದ್ಧಿವಂತಿಕೆ ಪ್ರದರ್ಶನದ ಜೊತೆಯಲ್ಲಿ ಹಾಡುಗಾರಿಕೆ ನೃತ್ಯ ಇತರೆ ಪ್ರತಿಭಾ ಪ್ರದರ್ಶನ ನಡೆಸಲಾಯಿತು |
|
ಫ್ಯಾಷನ್ ಶೋದಲ್ಲಿ ಆರು ಶಾಲೆಗಳು ಭಾಗವಹಿಸಿದ್ದು ಆತಿಥೇಯ ಪಿಎಸ್ಎಸ್ಇಎಂಆರ್ ಶಾಲೆ ಮಕ್ಕಳು ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ ಜವಳಿ ಅಂಗಡಿಯವರು ನೀಡಿದ್ದ ಅತ್ಯಾಕರ್ಷಕ ಉಡುಗೆಗಳಲ್ಲಿ ಭಾರತೀಯ ಮದುವೆ ಎಂಬಂಶದ |
|
ಆರೋಪಿಯು ಎರಡ್ ಸಾವಿರದ ಹದಿನಾಲ್ಕರ ಸೆಪ್ಟಂಬರ್ನಲ್ಲಿ ಅದೇ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಮಹಿಳೆ ಕೂಗಿಕೊಂಡಿದ್ದರಿಂದ ಆರೋಪಿ ಪರಾರಿಯಾಗಿದ್ದ |
|
ಇಲ್ಲಿನ ಭಕ್ತಾದಿಗಳು ದಾನಿಗಳು ಸಂಘಸಂಸ್ಥೆಗಳು ನಿರಂತರವಾಗಿ ಪುಣ್ಯಾಶ್ರಮದೊಂದಿಗೆ ಒಡನಾಟ ಹೊಂದಿರುವುದು ನಿಜಕ್ಕೂ ಸಂತಸ ತರುತ್ತದೆ |
|
ಅಧಿಕೃತ ಮಾಹಿತಿ ಪ್ರಕಾರ ದೇವಾಲಯದಲ್ಲಿ ಯಾವುದೇ ಸಿಸಿಟೀವಿ ಇಲ್ಲದ ಕಾರಣ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ |
|
ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯದೆ ಶಿಕ್ಷಕರು ತೊಂದರೆಗೀಡಾಗಿದ್ದಾರೆ |
|
ನೀರಿನ ಸಮಸ್ಯೆ ಹಿನ್ನೆಲೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದ್ದ ಬಾಬ್ತು ಬಾಡಿಗೆ ಹಣ ಪಾವತಿ ಮಾಡಿಲ್ಲ ಎಂದು ಸಿಟ್ಟಿಗೆದ್ದ ಖಾಸಗಿ ಕೊಳವೆ ಬಾವಿ ಮಾಲೀಕರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಮೈದೂರು ಗ್ರಾಮದಲ್ಲಿ ನಡೆದಿದೆ |
|
ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟಿಕೆಟ್ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹಿಸಲು ನಡಡಿಸಿದ ಸಭೆಯಲ್ಲಿ ಕಲಬುರಗಿ ಭಾಗದಿಂದ ಸುಭಾಸ್ ರಾಠೋಡರ ಏಕೈಕ ಹೆಸರು ಕೇಳಿ ಬಂದಿತ್ತಂತೆ |
Subsets and Splits
No community queries yet
The top public SQL queries from the community will appear here once available.