audio
audioduration (s)
1.28
60.9
sentence
stringlengths
3
314
ಆದರೆ ಆ ಹೊತ್ತಿನಲ್ಲಿ ಕುಳಿತು ಎಷ್ಟುಸೊಳ್ಳೆಗಳನ್ನು ಹೊಡೆದೆವೆಂದು ಲೆಕ್ಕ ಹಾಕಲಾಗದು ಎಂದು ಏರ್‌ ಸ್ಟೆ್ರೖಕ್‌ನಲ್ಲಿ ಸಾವನ್ನಪ್ಪಿದ ಉಗ್ರರ ಮಾಹಿತಿ ಕೇಳುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿಭೂತಯ್ಯ ಮಾತನಾಡಿ ಗ್ರಾಮೀಣ ರೈತರ ಬಳಿ ಗುತ್ತಿಗೆ ಪಡೆದ ಸಿಬ್ಬಂದಿ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿವೆ
ಶುದ್ಧೀಕರಿಸದ ಒಳಚರಂಡಿ ನೀರು ಕೆರೆಗೆ ಇನ್ನೂ ಬರುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿತು
ಅವರು ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವತಿಯಿಂದ ಪಟ್ಟಣದ ಅನ್ನಪೂರ್ಣ ಭವನದಲ್ಲಿ ಸಂಘದ ಪ್ರಾಥಮಿಕ ಶಿಕ್ಷಕ ವರ್ಗದ ಬೌದ್ಧಿಕ್‌ ಸಭೆಯಲ್ಲಿ ಮಾತನಾಡಿದರು
ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಶೈಕ್ಷಣಿಕವಾಗಿ ಒತ್ತಡ ಹೇರಬಾರದು ಸಿಲಬಸ್‌ಗೆ ಸೀಮಿತವಾಗಿ ಮಕ್ಕಳನ್ನು ಬೆಳಸಬಾರದು
ಹಲವು ವರ್ಷಗಳ ಕಾಲ ಪಕ್ಷದ ಸಂಘಟನೆಗಾಗಿ ಇಲ್ಲಿ ಕೆಲಸ ಮಾಡಿದ್ದೇನೆ ನನ್ನ ಜತೆ ಕೆಲಸ ಮಾಡಿದ ನಾಯಕರು ಇಂದು ಮುಂಚೂಣಿಯಲ್ಲಿರುವುದನ್ನು ಕಂಡು ಸಂತೋಷವಾಗುತ್ತಿದೆ
ನಾನು ಕತೆಯೊಂದನ್ನು ರೆಡಿ ಮಾಡಿಕೊಂಡು ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದೆ ರಿಷಬ್‌ ನನ್ನ ಮನಸ್ಸಿನಲ್ಲಿಯೇ ಇರಲಿಲ್ಲ
ರಷ್ಯಾದ ಯುನಿವರ್ಸಲ್ ಡಾಕಿಂಗ್ ಘಟಕ
ಕನ್ನಡಪ್ರಭ ವಾರ್ತೆ ಬೆಂಗಳೂರು ಅಖಿಲ ಹವ್ಯಕ ಮಹಾಸಭಾದಿಂದ ನಗರದಲ್ಲಿ ನಡೆದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಅಂತಿಮ ದಿನವಾದ ಭಾನುವಾರ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಹವ್ಯಕ ಸಂಪ್ರಾದಾಯದ ಖಾದ್ಯತೆಗಳಿಗೆ ಜನ ಮುಗಿಬಿದ್ದಿದ್ದರು
ಈ ಎಲ್ಲ ಕ್ಷೇತ್ರಗಳಿಂದ ಕೃಷಿ ಮತ್ತು ನೀರಾವರಿಗೆ ಸಂಬಂಧಪಟ್ಟವಿಶೇಷ ವಿಧಾನಗಳು ಮತ್ತು ಮಾದರಿಗಳನ್ನು ವಿನ್ಯಾಸಪಡಿಸುವುದು ಅವುಗಳನ್ನು ಕೃಷಿಯಲ್ಲಿ ಅಳವಡಿಸುವಂತೆ ರೈತರಿಗೆ ಉತ್ತೇಜನ ನೀಡುವುದು ಹಾಗೂ ಅದಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು
ಜೊತೆಗೆ ಉನ್ನತ ಸ್ನಾ ಸ್ಥಾನಕ್ಕೆ ಹೋದಾಗ ನೀವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡು ಇನ್ನಷ್ಟುಜನರಿಗೆ ನೆರವು ನೀಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು
ಮಳೆ ನೀರು ಹೊಲ​ದಲ್ಲೇ ನಿಲ್ಲು​ವಂತೆ ಅಲ್ಲಿಯೇ ನೀರು ಇಂಗು​ವಂತೆ ಮಾಡುವುದೇ ನಿಜ​ವಾದ ಕೃಷಿ ಪದ್ಧತಿ
ಪ್ರತಿ ಘಟಕವನ್ನು ಬಾಹ್ಯಾಕಾಶ ಬಾನಗಾಡಿಯ ಮೂಲಕ ಅಥವಾ ಪ್ರೋಟಾನ್ ರಾಕೆಟ್ ಅಥವಾ ಸೊಯುಜ್ ರಾಕೆಟ್ ನ ಮೂಲಕ ಉಡಾವಣೆ ಮಾಡಲಾಗುತ್ತದೆ
ಈ ಅವಧಿಯಲ್ಲಿ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿ ಮೊಹರು ಮಾಡಿ ಅದರ ಕೀಗಳನ್ನು ಸಂಬಂಧಿಸಿದ ತಹಸೀಲ್ದಾರ್‌ ಅವರಿಗೆ ಒಪ್ಪಿಸಬೇಕು
ಪ್ರಾದೇಶಿಕ ಭಾಷೆಗಳಲ್ಲಿರುವ ಶಿಕ್ಷಣವನ್ನು ಮೀರಿ ಇಂಗ್ಲೀಷು ಶಿಕ್ಷಣಕ್ಕೆ ಪ್ರಾಮುಖ್ಯ ದೊರೆಯಿತು ಇದಕ್ಕೆ ಅನುಗುಣವಾಗಿಯೇ ಭಾರತದಂತಹ ಕೃಷಿ ಸಮುದಾಯಗಳ ಕೃಷಿ ವಲಯ ಕುಸಿದು ಉತ್ಪಾದನಾ ಶಕ್ತಿಗಳು ಕೃಶಿಯೇತರ ವಲಯಗಳಿಗೆ ಪಲಾಯನಗೊಂಡವು
ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಮೂಲತಃ ಮಧ್ಯಪ್ರದೇಶದ ನಿತೀನ್ ಕುಮಾರ್‌ ಹಾಗೂ ರಾಜೇಶ್‌ ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು
ಬಾಲ್ಯದ ಆಟಗಳಿಗೂ ಮುಂದೆ ಮಕ್ಕಳು ಬೆಳೆದು ದೊಡ್ಡವರಾದಾಗ ಅನುಸರಿಸಬೇಕಾದ ಪಾಲನೆಗೂ ನಿಕಟ ಸಂಬಂಧವಿದೆ
ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್ ಅವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ
ವರದಿ ಜಾರಿಯಿಂದ ಗಣಿಗಾರಿಕೆ ನಗರೀಕರಣಕ್ಕೆ ತಡೆ ಬೀಳುವುದನ್ನೇ ಪ್ರಮುಖವಾಗಿ ತೋರಿಸಲಾಗುತ್ತಿದೆ
ಚಳ್ಳಕೆರೆ ನಗರದ ಗಾಂಧಿನಗರದ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ದೀಪಗಳನ್ನು ಬೆಳಗಿಸಿದರು
ಎಪ್ಪತ್ತೈದು ವೈದಿಕರು ಮತ್ತು ಎಪ್ಪತ್ತೈದು ಕೃಷಿಕರಿಗೆ ಸನ್ಮಾನ ಮತ್ತು ಆರ್ಥಿಕವಾಗಿ ಹಿಂದುಳಿದ ಎಪ್ಪತ್ತೈದು ಜನರಿಗೆ ದೇಶೀ ತಳಿಯ ಗೋದಾನ ಮಾಡಲಾಯಿತು
ಗ್ರಾಹಕರ ಆಯ್ಕೆಯ ಆಧಾರದ ಮೇಲೆ ನಟ್ಸ‌ ಚಾಕೊಲೇಟ್ಸ‌ ಕ್ಯಾಂಡೀಗಳ ಸಮ್ಮಿಲಿತದಲ್ಲಿ ಹೊರತರಲಾಗಿದೆ
ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್‌ ಅರ್ಜ ಸಾವಿಗೀಡಾಗಿದ್ದಾನೆ ಎಂಬ ದಟ್ಟವದಂತಿಯ ನಡುವೆಯೇ
ಅದು ಕರಡು ವರದಿಯಾಗಿತ್ತು ಎರಡು ದತ್ತಾಂಶ ಸೆಟ್‌ಗಳು ನಮ್ಮ ಬಳಿ ಇದ್ದು ಎರಡೂ ಸೆಟ್‌ಗಳನ್ನು ಲೆಕ್ಕ ಹಾಕಿ ಹೊಸ ವರದಿ ಬಿಡುಗಡೆ ಮಾಡಬೇಕಿದೆ
ಅಸಾಮಾನ್ಯ ವೀರನಾದ ಇವನು ಅನೇಕಾನೇಕ ಅಸುರರನ್ನು ಧ್ವಂಸಮಾಡಿದ್ದಾನೆ
ಹನೀಫ್‌ ಕನ್ನಡಪ್ರಭವಾರ್ತೆ ಚಿತ್ರದುರ್ಗ ಜಿಲ್ಲೆಗೆ ಸರ್ಕಾರದಿಂದ ಮಂಜೂರಾಗಿರುವ ಮೆಡಿಕಲ್‌ ಕಾಲೇಜು ತ್ವರಿತವಾಗಿ ಆರಂಭಗೊಳ್ಳುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನವೆಂಬರ್‌ ಐದು ರಂದು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂಹನೀಫ್‌ ಎಚ್ಚರಿಸಿದ್ದಾರೆ
ಜಿಲ್ಲಾಧಿಕಾರಿ ಕೆಎದಯಾನಂದ್‌ ಮತ್ತು ತಂಜಾವೂರಿನ ಕಲ್ಚರಲ್‌ ಸೆಂಟರ್‌ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ ಉಪಸ್ಥಿತರಿರುವರು ಎಂದರು ಪ್ರತಿದಿನ ನಾಟಕದ ಸಂವಾದ ಕಾರ್ಯಕ್ರಮ ಇರುತ್ತದೆ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಹತ್ತು ಬಾರಿ ಬೋರ್ವೆಲ್‌ ಕೊರೆಸಲು ಅವರು ಪ್ರಗತಿ ಕೃಷ್ಣಾ ಬ್ಯಾಂಕ್‌ ಸೇರಿ ವಿವಿಧ ಸಹಕಾರ ಸಂಘಗಳಲ್ಲಿ ಐದು ಪಾಯಿಂಟ್ಮೂರು ಲಕ್ಷ ರು ಸಾಲ ಮಾಡಿದ್ದರು
ಆರುಸಿಎಂ ಚಾಮುಂಡೇಶ್ವರಿ ಹಾಗೂ ಶಾಂತಿನಗರ ಎರಡೂ ಗೆದ್ದರೆ ಅನಂತರ ಶಾಂತಿನಗರವನ್ನು ಹ್ಯಾರೀಸ್‌ಗೆ ಬಿಟ್ಟುಕೊಡಬಹುದು
ಇದರೊಂದಿಗೆ ಉಳಿದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ
ನಿರ್ದಿಷ್ಟ ಲಕ್ಷಣಗಳನ್ನೊಳಗೊಂಡ ಹೊಸ ವಸ್ತುಗಳನ್ನು ಸಂಶೋಧಿಸಲಾಗುತ್ತದೆ
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿಎಸ್‌ಷಡಾಕ್ಷರಿ ಪ್ರಮುಖರಾದ ಮಸಾನಂಜುಂಡಸ್ವಾಮಿ ಜಿಲ್ಲಾಪಂಚಾಯತ್ ಸಿಇಒ ಕೆಶಿವರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಎನ್‌ಇಎಸ್‌ ಮೈದಾನದಲ್ಲಿ ಮೈತ್ರಿಕೂಟದ ಪಕ್ಷಗಳಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತಿದೆ
ಈ ಮಾದರಿಯು ನಿಗದಿತ ಕೈಗಾರಿಕೆಗಳಿಗೆ ಮಾದರಿಯಾಗಿದೆ
ಅಷ್ಟೇ ರಾಖಿ ಕೆಳಗೆ ಬಿದ್ದವಳು ಮತ್ತೆ ಮೇಲೆ ಎದ್ದಿಲ್ಲ ಕೊನೆಗೆ ಎಲ್ಲರೂ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆಯಂತೆ
ಹಾಗಂತ ಅದನ್ನು ತಲೆಯಲ್ಲಿಟ್ಟುಕೊಂಡು ನಾವಿಲ್ಲ ಆ್ಯಕ್ಷನ್‌ ಸನ್ನಿವೇಶ ಸೇರಿಸಿಲ್ಲ ಕತೆಯ ಆ ಪಾತ್ರಕ್ಕೆ ಅದು ಬೇಕಿತ್ತು ಹಾಗೆಯೇ ಆರು ಆ್ಯಕ್ಷನ್‌ ಸನ್ನಿವೇಶ ತಂದಿದ್ದೇವೆ
ಅದರಂತೆ ಚಂದ್ರಪ್ಪರೆಡ್ಡಿ ಅವರ ಮನವೊಲಿಸಿದರು ಕಾಂಗ್ರೆಸ್‌ನ ರಾಜಣ್ಣ ಕೂಡ ನಾಮಪತ್ರ ಹಿಂಪಡೆದಿದ್ದರಿಂದ ಸ್ಥಾಯಿ ಸಮಿತಿಗೆ ಕೇವಲ ಒಂಬತ್ತು ಸದಸ್ಯರನ್ನು ಮಾತ್ರ ಆಯ್ಕೆ ಮಾಡಲಾಯಿತು
ಇಂಥ ಮಹಾನ್‌ ನಾಯಕರ ಪ್ರತಿಮೆಯನ್ನು ಪ್ರಪಂಚದಲ್ಲಿ ಅತಿ ಎತ್ತರವಾದ ಪ್ರತಿಮೆಯನ್ನು ಗುಜರಾತ್‌ ರಾಜ್ಯದ ಕೆವಾಡಿಯಾ ಗ್ರಾಮದಲ್ಲಿ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಬೆಂಗಳೂರು ಪೋಷಕರಋಣ ಟರ್ಬನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಶಿವಣ್ಣ ಅವರ ಪರ ಚಿತ್ರನಟಿ ಶೃತಿ ಅವರು ಪ್ರಚಾರ ನಡೆಸಿ ಮತಯಾಚಿಸಿದರು
ಆದರೆ ಅಧಿಕಾರಕ್ಕೆ ಬಂದ ಬಳಿಕ ಭರವಸೆ ಈಡೇರಿಸುವ ಬದಲು ಸರ್ಕಾರ ರೈತರನ್ನು ಜೈಲಿಗೆ ಕಳುಹಿಸಲು ಸಿದ್ಧತೆ ಮಾಡುತ್ತಿದೆ
ನಾವು ರವಾನಿಸುವ ಕಾಗದ ಪತ್ರಗಳ ಮೇಲಿನ ಅಂಚೆ ಚೀಟಿಗಳ ಮೇಲೆ ಇಲಾಖೆಯವರು ತಮ್ಮ ತಾರೀಖಿನ ಮುದ್ರೆಯನ್ನು ಒತ್ತುತ್ತಾರೆ
ಅದನ್ನು ಉಪೇಕ್ಷಿಸುವ ಮಾತೇ ಇಲ್ಲ ಮಮ್ಮೂಟಿ ಕೂಡಲೇ ವಾಸುವನ್ನೂ ಕರೆದುಕೊಂಡು ಬೊಂಬಾಯಿಗೆ ಹೊರಡುವ ಸಿದ್ಧತೆಯಲ್ಲಿ ತೊಡಗಿದನು ಫರೀದಾ ರಾತ್ರಿ ತಿಳಿಸಿದ ಮಾತುಗಳು ಮನದ ಮೂಲೆಗೆ ತಳ್ಳಲ್ಪಟ್ಟವು
ವಾಡಿಕೆಯಷ್ಟುಮಳೆ ಸುರಿಯುವ ವರ್ಷದಲ್ಲಿ ಅಂತರ್‌ ರಾಜ್ಯ ಗಡಿಯಲ್ಲಿ ನೂರಾ ಎಪ್ಪತ್ತೇಳು ಪಾಯಿಂಟ್ಇಪ್ ಎರಡು ಐದು ಟಿಎಂಸಿ ನೀರು ಪಡೆಯುವುದಷ್ಟೇ ತಮಿಳುನಾಡಿನ ಬಾಧ್ಯತೆಯಾಗಿದ್ದು ಉಳಿದಂತೆ ಅದು ಯಾವುದೇ ತಕರಾರು ಎತ್ತುವಂತಿಲ್ಲ ಮೋಹನ್‌ ಕಾತರಕಿ ಕರ್ನಾಟಕದ ಪರ ವಕೀಲರು
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರವನ್ನು ನೆಡೆಸಿದರು
ದಾಳಿಗೂ ಇವರಿಗೂ ಸಂಬಂಧ ಇರುವ ಬಗ್ಗೆ ಶಂಕೆ ಇದು ವಿಚಾರಣೆ ನಡೆದಿ
ಹೀಗಾಗಿ ಕೂಡಲೇ ಸರ್ಕಾರ ಚಿಂತನೆಯನ್ನು ಬದಲಿಸಿಕೊಳ್ಳಬೇಕು
ದಾ​ವ​ಣ​ಗೆ​ರೆ​ ಡಿಸಿ ಕಚೇ​ರಿ​ಯಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ ಪೂರ್ವ ಸಿದ್ಧತಾ ಸಭೆ ನಡೆ​ಯಿತು
ಬಂದವನೇ ನನಗೆ ಇಪ್ಪತ್ತು ಗ್ರಾಂನ ಸರ ಬೇಕು ಎಂದೆಂದು ಕೇಳಿ ಅಲ್ಲಿ ಇದ್ದ ಒಡವೆಗಳೆಲ್ಲವನ್ನೂ ನೋಡಿಕೊಂಡು ಮತ್ತೆ ಬರುವುದಾಗಿ ತಿಳಿಸಿ ಹೋಗಿದ್ದೇನೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ತಲೆಕೆಡಿಸಿಕೊಳ್ಳಲ್ಲ ಬಿಜೆಪಿಯ ಶಾಸಕ ಶಿವನಗೌಡ ನಾಯಕ್ಮಾಜಿ ಸಚಿವ ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದಕ್ಕೆ ಮಂಡೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ
ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರ ತ್ಯಾಜ್ಯ ವಿಲೇವಾರಿಯನ್ನೂ ಟೆಂಡರ್‌ನಲ್ಲಿ ಸೇರಿಸುವುದು ಸೇರಿದಂತೆ ಒಟ್ಟಾರೆ ಏಕಗವಾಕ್ಷಿ ಸಿಂಗಲ್‌ವಿಂಡೋ ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದೆವು
ಅಷ್ಟೇ ಅಲ್ಲದೇ ಅಧಿಕ ವೋಲ್ಟೇಜ್ ಕಿರಿದಾದ ಮತ್ತು ಹಗುರವಾದ ವಾಹಕಕ್ಕೆ ಅವಕಾಶ ನೀಡುತ್ತದೆ
ಈ ಮಾತುಕತೆ ವೇಳೆ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ ಯುದ್ಧಪೀಡಿತ ಆಷ್ಘಾನಿಸ್ತಾನ ಕುರಿತು ಮಾತುಕತೆ ನಡೆಸಿದರು ಜೊತೆಗೆ ಉಭಯ ನಾಯಕರು ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು
ಆಹಾರ ಕ್ರಮದಲ್ಲಿ ಏರುಪೇರು ಅಲ್ಯೂಮಿನಿಯಂನಲ್ಲಿ ತೆಳು ನೀಲಿ ಬೇರಿಯಂ ಕಡು ನೀಲಿ ಪೊಟ್ಯಾಸಿಯಂನಲ್ಲಿ ಇಟ್ಟಿಗೆ ಕೆಂಪು ಲಿಥಿಯಂನಲ್ಲಿ ನೀಲಿ ಮತ್ತು ಬಿಳಿ ಬಣ್ಣಗಳು ಹೊಂದಿರುತ್ತವೆ
ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದ ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು ಎಂದು ತಿಳಿಸಿದರು
ಜೈಷ್‌ ಉಗ್ರರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ವಿದ್ಯಾರ್ಥಿಯನ್ನು ಜಮ್ಮುಕಾಶ್ಮೀರದ ಬಸೀಂ ಹಿಲಾಲ್‌ ಎಂದು ಗುರುತಿಸಲಾಗಿದೆ
ಸಂಚಿತ ಠೇವಣಿ
ಹಣಕಾಸು ಕ್ರೋಡೀಕರಣಕ್ಕೆ ಯಾವುದೇ ಇಲಾಖೆಗಳಿಗೆ ಒತ್ತಡ ಹೇರಿಲ್ಲ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಸಂಯೋಜನೆಗೊಳಿಸಿ ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು
ಈ ಎರಡು ಕಾರಣದಿಂದಾಗಿ ಬೈಸಿಕಲ್‌ ವಿತರಣೆಗೆ ತಡವಾಗಿದೆ ಎಂದು ಹೇಳಲಾಗುತ್ತಿದೆ
ಅಂಬರೀಶ್ ಮನೆಗೆ ಡಿಸಿ ತಮ್ಮಣ್ಣ ಆಗಾಗ್ಗೆ ಭೇಟಿ ನೀಡಿ ಫೋಟೋಗಳನ್ನು ತೆಗೆಸಿಕೊಂಡು ಹೋಗುತ್ತಿದ್ದರು
ಜಿಲ್ಲೆಯಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾಕ್ಟರ್ರೇಣುಪ್ರಸಾದ್‌ ಮಾತನಾಡಿ ತಂಬಾಕು ಉತ್ಪನ್ನಗಳ ಸೇವನೆ ವತಿಯಿಂದ ನಾಲ್ಕು ಸಾವಿರ ಬಗೆಯ ವಿಷಯುಕ್ತ ರಾಸಾಯನಿಕಗಳು ಮನುಷ್ಯನ ದೇಹ ಸೇರುತ್ತವೆ
ಸವಿತಾ ಮಹರ್ಷಿಗಳಿಗೆ ಸಾಕಷ್ಟುಇತಿಹಾಸವಿದೆ ಅವರು ಸಾಕಷ್ಟುಸಾಧನೆ ಮಾಡಿದ್ದಾರೆ ಸವಿತಾ ಮಹರ್ಷಿಗಳು ಸೂರ್ಯನಷ್ಟೇ ತೇಜಸ್ವಿಯುಳ್ಳವರು
ಪೀಠದ ಮೊದಲ ಶ್ರೀಗಳಾದ ಲಿಂಪುಣ್ಯಾನಂದಪುರಿ ಸ್ವಾಮೀಜಿ ತಮ್ಮ ಒಂಬತ್ತು ವರ್ಷಗಳ ಅವಧಿಯಲ್ಲಿ ಅವಿಸ್ಮರಣೀಯವಾಗಿ ಶ್ರಮಿಸಿದ್ದಾರೆ
ಸಮಾಜ ಬಾಂಧವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೀಠದ ಪ್ರಧಾನ ಕಾರ್ಯದರ್ಶಿ ಬಿಸಿಉಮಾಪತಿ ತಿಳಿಸಿದ್ದಾರೆ
ಸಿದ್ದರಾಮಯ್ಯ ಅವರ ಜೊತೆಗಿನ ಸಂಬಂಧ ಉತ್ತಮ ಇದ್ದಿದ್ದೇ ಆದರೆ ಕುಮಾರಸ್ವಾಮಿ ಅವರನ್ನು ರಾಜಿನಾಮೆ ಕೊಡಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಿ ಆಗ ಅದು ಜನ್ಮ ಜನ್ಮದ ಅನುಬಂಧವಾಗಿರುತ್ತದೆ
ಟಿರಘುಮೂರ್ತಿ ಅವರಿಗೆ ಸರ್ಕಾರ ಸಚಿವ ಸ್ಥಾನ ನೀಡಬೇಕಿತ್ತು ನೀಡಿದಿದ್ದರೆ ಚಳ್ಳಕೆರೆ ಸೇರಿ ರಾಜ್ಯದ ಬಹುತೇಕ ಕ್ಷೇತ್ರಗಳ ಅಭಿವೃದ್ಧಿಗೆ ಗಮನಹರಿಸಲು ಸಾಧ್ಯವಾಗುತ್ತಿತ್ತು
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಡಾಕ್ಟರ್ಕೆಅನಂತ್‌ ಮಾತನಾಡಿ ಹಾಲುಮತ ಸಮುದಾಯದವರು ಶಿಕ್ಷಣದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಬೇಕು ಇಚ್ಚಾಶಕ್ತಿಯಿಲ್ಲದಿದ್ದರೇ ಯಾವ ಕೆಲಸಗಳು ಯಶಸ್ವಿಯಾಗುವುದಿಲ್ಲ
ಹಣಕಾಸು ಯೋಜನೆ ಅನುದಾನದಿಂದ ಯೋಜನೆ ಅನುದಾನದಿಂದ ಆಶ್ರಯ ಯೋಜನೆ ಅನುದಾನದಿಂದ
ಅಥವಾನ್ಯೂ ಡೆಲ್ಲಿ ಸಿನಿಮಾದಲ್ಲಿ ಅಂಬರೀಷ್‌ ಅಂಕಲ್‌ ಮಾಡಿದ್ದ ಪಾತ್ರ ನೆನಪಾಗಬಹುದು ಆದ್ರೆ ಅಂತಹ ಪಾತ್ರ ಇದಲ್ಲ
ಹೀಗಾಗಿ ಈಗ ರಾಜ್ಯ ವಿಂಗಡಣಾ ಆಸನದ ಆಧಾರದಲ್ಲಿ ಎಳೆದ ಗಡಿ ರೇಖೆ ತಪ್ಪಾಗಿರುವುದರಿಂದ ಅದನ್ನು ಪುನಃ ಸರಿಪಡಿಸಿ ಎಳೆಯಬೇಕೆಂದು ಮಹಾರಾಷ್ಟ್ರವೀಗ ಬೇಡಿಕೆಯೊಡ್ಡಿದೆ
ಈ ಸ್ನೇಹದ ವಿಚಾರವು ರಾಣಿ ಪುತ್ರಿ ಪ್ರೀತಿಗೆ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಆರೋಪಿಗಳು ಸಿದ್ಧಾಪುರ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ರಾಜಾಜಿನಗರ ಹಾಗೂ ಚಂದ್ರಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಒಂದು ಸರ ಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಹಾಗೂ ಇತರರು ಇದ್ದರು
ಕಡೂರು ತಾಲೂಕಿನ ಕಾಮನಕೆರೆ ಗ್ರಾಮದ ಬಳಿ ಮುವತ್ತು ಮನೆ ಸ್ವಾಧೀನಕ್ಕೆ ಒಳಪಡಲಿವೆ ಇವರಿಗೆ ಬೇರೆಡೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಬೇಕು
ಪ್ರತಿದಿನ ಈ ರಸ್ತೆಯಲ್ಲಿ ಹಲವಾರು ಸರ್ಕಾರಿ ಬಸ್ಸುಗಳು ಖಾಸಗಿ ಶಾಲಾ ವಾಹನಗಳು ಸಂಚರಿಸುತ್ತಿವೆ ಆದರೆ ರಸ್ತೆ ತೀರಾ ಹಾಳಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ
ಅಂಕಲಗಿ ಗ್ರಾಮವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲ್ಲೂಕಿನಲ್ಲಿದೆ
ತಾಲೂಕು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸಿಎಚ್‌ಶ್ರೀನಿವಾಸ್‌ ಜಿಲ್ಲಾ ಪಂಚಾಯ್ತಿ ಸದಸ್ಯ ಎಂಯೋಗೀಶ್‌ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿನಾಗರಾಜ್‌
ಕತೆ ಚಿತ್ರಕತೆ ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಅರವಿಂದ್‌ ಅವರದ್ದೇ ವೈಬಿಆರ್‌ ಮನು ಛಾಯಾಗ್ರಹಣ ಶಿವರಾಜ್‌ ಮೇಹು ಸಂಕಲನ ಸತೀಶ್‌ ಬಾಬು ಸಂಗೀತ ಈ ಚಿತ್ರಕ್ಕಿದೆ
ಈ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರ ಪ್ರಮುಖ ಬೇಡಿಕೆಯೆನಿಸಿದ ಬೆಳಗಾವಿ ಹಾಗೂ ಬಳ್ಳಾರಿ ರಾಜಕಾರಣದಲ್ಲಿ ಮೂಗು ತೂರಿಸದಂತೆ ಡಿಕೆ ಶಿವ್ ಕುಮಾರ್‌ ಅವರನ್ನು ನಿಯಂತ್ರಿಸುವ ಹಾಗೂ ಲಕ್ಷ್ಮೇ ಹೆಬ್ಬಾಳಕರ್‌ ವೇಗಕ್ಕೆ ಬ್ರೇಕ್‌ ಹಾಕಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ
ಇದನ್ನು ಪತ್ತೆ ಮಾಡಿರುವ ಆನೆಗಳನ್ನು ಕಾಕಂಬಿ ಮಿಶ್ರಿತ ನೀರು ಸೇವನೆ ಮಾಡುತ್ತಿವೆ ಪರಿಣಾಮ ಮತ್ತೀರಿದ ಸ್ಥಿತಿಗೆ ತಲುಪಿರುವ ಆನೆಗಳು ಅರಣ್ಯ ಅಧಿಕಾರಿಗಳನ್ನ ಕಂಡರೂ ಹೆದುರುತ್ತಿಲ್ಲ
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಧರ ಸದಸ್ಯರು ಪ್ರಮುಖರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಅವರ ಆಶಯಗಳನ್ನು ಮಾಜಿ ಸಚಿವ ಜನಾರ್ಧನ ಪೂಜಾರಿ ಸಮರ್ಪಕವಾಗಿ ಜಾರಿಗೆ ತಂದಿದ್ದರು ಇದೀಗ ಕೇಂದ್ರ ಸರ್ಕಾರ ಜನವಿರೋಧಿ
ಆದರೆ ಈವ​ರೆಗೂ ಚುನಾ​ವಣೆ ನಡೆ​ಸದೇ ಅಶೋಕ ಮುಂದು​ವ​ರಿ​ದಿ​ದ್ದಾರೆ ಪ್ರತಿ ವರ್ಷ ವಾರ್ಷಿಕ ಸಭೆ ಕರೆ​ಯು​ವುದು
ಇದೇ ವೇಳೆ ರಾಮಮಂದಿರವನ್ನು ಕಟ್ಟುವ ಉತ್ಸಾಹದಲ್ಲಿರುವ ನಾಮಭಕ್ತನ್ನು ಕೆಲವರು ಕೋಮುವಾದಿಗಳೆಂದು ಜರಿಯುತ್ತಿದ್ದಾರೆ
ಗೋದಾಮುಗಳಲ್ಲಿ ಇಪ್ಪತ್ತ್ ಐದರಿಂದ ಮೂವತ್ತು ಚೌಕಾಕಾರದಲ್ಲಿ ಕತ್ತರಿ ಲಾಟ್‌ಗಳನ್ನು ಕಟ್ಟಲು ಪ್ರತಿ ಕ್ವಿಂಟಲ್‌ಗೆ ಹನ್ನೆರಡು ನಿಗದಿ ಮಾಡಬೇಕಾಗುತ್ತದೆ ಆದರೆ ಇಲ್ಲಿನ ವ್ಯವಸ್ಥಾಪಕರು ಕೇವಲ ಎಂಟು ನೀಡುತ್ತಿದ್ದಾರೆ
ಆದರೂ ಕೊಡಗಿನ ಜತೆಗೆ ನಿಕಟ ವ್ಯಾವಹಾರಿಕ ಸಂಬಂಧ ಹಾಗೂ ಇಲ್ಲಿನ ಭೌಗೋಳಿಕ ರಚನೆ ಕುರಿತು ಸ್ಪಷ್ಟಮಾಹಿತಿ ಹೊಂದಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ವೇಗ ನೀಡಲು ಅವರಿಗೆ ಸುಲಭವಾಗುತ್ತಿದೆ
ಗೋವಾಕ್ಕೆ ಹೊರಟಿದ್ದ ಆ ವಿಮಾನವು ಭಾರತೀಯ ವಿಮಾನಯಾನ ಇತಿಹಾಸದಲ್ಲಿಯೇ ಅತ್ಯಂತ ಐತಿಹಾಸಿಕ ಯಾನವಾಗಿ ಬದಲಾಯಿತು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಇದೇ ವೇಳೆ ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಘಟನೆಯನ್ನು ಸಿದು ತಮ್ಮ ಭೇಟಿಗೆ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ
ಪ್ರತಿಯೊಬ್ಬ ಯುವತಿ ಮತ್ತು ಗೃಹಿಣಿಯರಿಗೆ ನಡಿಗೆ ವೈಯಕ್ತಿಕ ಪರಿಚಯ ಮತ್ತು ಬುದ್ಧಿವಂತಿಕೆ ಪ್ರದರ್ಶನದ ಜೊತೆಯಲ್ಲಿ ಹಾಡುಗಾರಿಕೆ ನೃತ್ಯ ಇತರೆ ಪ್ರತಿಭಾ ಪ್ರದರ್ಶನ ನಡೆಸಲಾಯಿತು
ಫ್ಯಾಷನ್‌ ಶೋದಲ್ಲಿ ಆರು ಶಾಲೆ​ಗಳು ಭಾಗ​ವ​ಹಿ​ಸಿದ್ದು ಆತಿ​ಥೇ​ಯ ಪಿಎ​ಸ್‌​ಎ​ಸ್‌​ಇ​ಎಂಆರ್‌ ಶಾಲೆ ಮಕ್ಕಳು ಬಿಎಸ್‌ ಚನ್ನ​ಬ​ಸಪ್ಪ ಅಂಡ್‌ ಸನ್ಸ ಜವಳಿ ಅಂಗ​ಡಿ​ಯ​ವರು ನೀಡಿದ್ದ ಅತ್ಯಾ​ಕ​ರ್ಷಕ ಉಡು​ಗೆ​ಗ​ಳಲ್ಲಿ ಭಾರ​ತೀಯ ಮದುವೆ ಎಂಬಂಶದ
ಆರೋಪಿಯು ಎರಡ್ ಸಾವಿರದ ಹದಿನಾಲ್ಕರ ಸೆಪ್ಟಂಬರ್‌ನಲ್ಲಿ ಅದೇ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಮಹಿಳೆ ಕೂಗಿಕೊಂಡಿದ್ದರಿಂದ ಆರೋಪಿ ಪರಾರಿಯಾಗಿದ್ದ
ಇಲ್ಲಿನ ಭಕ್ತಾ​ದಿ​ಗಳು ದಾನಿ​ಗಳು ಸಂಘಸಂಸ್ಥೆ​ಗಳು ನಿರಂತ​ರ​ವಾಗಿ ಪುಣ್ಯಾ​ಶ್ರ​ಮ​ದೊಂದಿಗೆ ಒಡ​ನಾಟ ಹೊಂದಿ​ರು​ವುದು ನಿಜಕ್ಕೂ ಸಂತಸ ತರು​ತ್ತ​ದೆ
ಅಧಿಕೃತ ಮಾಹಿತಿ ಪ್ರಕಾರ ದೇವಾಲಯದಲ್ಲಿ ಯಾವುದೇ ಸಿಸಿಟೀವಿ ಇಲ್ಲದ ಕಾರಣ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ
ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯದೆ ಶಿಕ್ಷಕರು ತೊಂದರೆಗೀಡಾಗಿದ್ದಾರೆ
ನೀರಿನ ಸಮಸ್ಯೆ ಹಿನ್ನೆಲೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದ್ದ ಬಾಬ್ತು ಬಾಡಿಗೆ ಹಣ ಪಾವತಿ ಮಾಡಿಲ್ಲ ಎಂದು ಸಿಟ್ಟಿಗೆದ್ದ ಖಾಸಗಿ ಕೊಳವೆ ಬಾವಿ ಮಾಲೀಕರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಮೈದೂರು ಗ್ರಾಮದಲ್ಲಿ ನಡೆದಿದೆ
ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟಿಕೆಟ್‌ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹಿಸಲು ನಡಡಿಸಿದ ಸಭೆಯಲ್ಲಿ ಕಲಬುರಗಿ ಭಾಗದಿಂದ ಸುಭಾಸ್‌ ರಾಠೋಡರ ಏಕೈಕ ಹೆಸರು ಕೇಳಿ ಬಂದಿತ್ತಂತೆ