audio
audioduration (s)
1.28
60.9
sentence
stringlengths
3
314
ಎಲ್ಮರಿಯಪ್ಪ ನಾಗರತ್ನಮ್ಮ ಮಂಗಳಗೌರಮ್ಮ ಲಕ್ಷ್ಮಮ್ಮ ಹನುಮಂತರಾಯಪ್ಪ ಆಯ್ಕೆಯಾದರು
ಒಂದೇ ವರ್ಷದಲ್ಲಿ ನೀನು ಯಾವ ಎತ್ತರಕ್ಕೆ ಏರುವೆಯೆಂಬುದನ್ನು ನಾನು ತೋರಿಸುವೆ ಪುಸಲಾಯಿಸಿದನು ಮಮ್ಮೂಟಿ ವಾಸು ಯೋಚನಾ ಮಗ್ನನಾದನು
ಅದರಂತೆ ಐವತ್ತೈದು ನಿಮಿಷಗಳ ಕಾಲ ಫೈರಿಂಗ್‌ ನಡೆಯಿತು
ವಿಧಾನಸಭೆಯಲ್ಲಿ ಸೋಮವಾರ ವಿರೋಧ ಪಕ್ಷದ ನಾಯಕ ಬಿಎಸ್‌ ಯಡಿಯೂರಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದ ಮಾತನಾಡಿದ ಅವರು ಪ್ರತಿಭಟನಾಕಾರರೊಂದಿಗೆ ಚರ್ಚಿಸಲಾಗಿದೆ
ಶಾಸಕರು ಎಲ್ಲೂ ಹೋಗಿಲ್ಲ ಪ್ರತಿ ನಿತ್ಯ ಮಾಧ್ಯಮಗಳಲ್ಲಿ ಸರ್ಕಾರ ಅಸ್ಥಿರವಾಗಿದೆ
ಆಗ ಪ್ರಖ್ಯಾತ ಶಾಪ್‌ರ್‍ಶೂಟರ್‌ ನವಾಬ್‌ ಶಫತ್‌ ಅಲಿ ಪುತ್ರ ಅಸ್ಗರ್‌ ಅಲಿ ಗುಂಡು ಹಾರಿಸಿದ್ದಾರೆ
ಇದುವರೆಗೂ ಅಂತಹ ಪ್ರಕರಣಗಳು ನಡೆದಿಲ್ಲ ಕೇಂದ್ರೀಯ ಬ್ಯಾಂಕ್‌ ಸ್ವಾಯತ್ತೆ ಮತ್ತು ಸರ್ಕಾರದ ಹಸ್ತಕ್ಷೇಪ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕೇಂದ್ರೀಯ ಬ್ಯಾಂಕುಗಳ ಸ್ವಾಯತ್ತೆ ಬಗ್ಗೆ ಅಭಿಪ್ರಾಯ ವೈರುಧ್ಯಗಳಿವೆ
ನಂತರ ಮಾತನಾಡಿದ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ರಾಜ್ಯದ ಹಿತಕಾಯುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ಬೇಕಾದ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು
ಭಗ್ನಾವಶೇಷ ಇನ್ನೂ ಕೆಲವೇ ಸಮಯದಲ್ಲಿ ಸಮೀಪಿಸುತ್ತದೆ ಎಂಬುದನ್ನು ಗಣನೆಯ ಮಾದರಿಗಳು ತೋರಿಸಿದಾಗ ಸಂಧಿಸಲಾಗುತ್ತದೆ
ಇವರ ಅವಧಿಯಲ್ಲಿ ಆರೋಪಿಗಳಿಗೆ ಅತಿ ಹೆಚ್ಚಿನ ಶಿಕ್ಷೆಯಾಗಿದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯಂತ ಸಂಯಮದಿಂದ ತನ್ನ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದರು
ಮುಂದಿನ ದಿನಗಳಲ್ಲಿ ನಗರದ ಆಯ್ದ ನಾಲ್ಕು ಕಡೆ ನಿರ್ಮಾಣ ಮಾಡಲಾಗುವುದು ಎಂದರು
ಗೌಡರ ಕುಟುಂಬ ಮತ್ತು ಅಂಬರೀಷ್‌ ನಡುವಿನ ಬಿಡಿಸಲಾಗದ ನಂಟಿಗೆ ಸಮುದಾಯ ಪ್ರೀತಿಯೂ ಒಂದು ಕಾರಣ ಎನ್ನಬಹುದು
ಬಾಕ್ ಭಾರಿ ವಾಗ್ವಾದ ಸಭೆಯಲ್ಲಿ ಗಲಾಟೆ ಗೋಷ್ಠಿ ಸಂಪನ್ನ ಶಿವ ವಿಶ್ವನಾಥನ್‌ ತಮ್ಮ ವಿಚಾರ ಮಂಡಿಸುತ್ತಿದ್ದಾಗಲೇ ಕೆಲ ಸಭಿಕರಿಂದ ವಿರೋಧ ವ್ಯಕ್ತವಾಯಿತು
ರೈಲಿನಲ್ಲಿ ಪ್ರಯಾಣಿಸಿ
ಅವರ ವಿಚಾರಧಾರೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು
ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ಕಲಾವಿದರಾಗಿ ಕೆಲಸ ಮಾಡಿದ ಕಲಾವಿದ ಈಗ ಅವರು ತಾವೇ ಒಂದು ಸಿನಿಮಾ ನಿರ್ಮಿಸಿ ತೆರೆಗೆ ತರುತ್ತಿದ್ದಾರೆ
ಪೂರ್ವ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದರೂ ಈ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿದರೆ
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ಯಡ್ಯೂರಪ್ಪ ಅವರು ಫೆಬ್ರವರಿಇಪ್ಪತ್ತೇಳರ ಮಧ್ಯಾಹ್ನ ಅನ್ನೆರಡುಮೂವತ್ತಕ್ಕೆ ಚಿತ್ರದುರ್ಗಕ್ಕೆ ಆಗಮಿಸಿ ಮರುಘಾಮಠದ ಅನುಭವ ಮಂಟಪದಲ್ಲಿ ನಡೆಯುವ ಚಿತ್ರದುರ್ಗಧಾವಣಗೆರೆ ಲೋಕಸಭಾ ಕ್ಷೇತ್ರದ ಶಕ್ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ ಉದ್ಘಟಿಸಲಿದ್ದಾರೆ
ತೇರುಮನೆ ಚೌಡೇಶ್ವರಿಗೆ ಉಡಿ ತುಂಬುವುದು ಇಪ್ಪತ್ತ್ ಐದರ ಸಂಜೆ ಆರಕ್ಕೆ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಿಂದ ನಡೆಯಲಿದೆ
ಬಾಲಿವುಡ್ ಹೈರಾಣ ಭಾರತ್ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸಫ್ ರಿಷಬ್ ಲಾಭ
ಸಾರ್ವಜನಿಕ ಗ್ರಂಥಾಲಯ ಇಲಖೆ ಸಾರ್ವಜನಿಕರಲ್ಲಿ ಗ್ರಂಥಗಳ ಬಗ್ಗೆ ಹಾಗೂ ಗ್ರಂಥಾಲಯಗಳ ಬಗ್ಗೆ ಆಸಕ್ತಿ ಮೂಡಿಸಲು ನವಂಬರ್ ಹದಿನಾಲ್ಕ ರಿಂದ ಇಪ್ಪತ್ತರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸುತ್ತಿದೆ
ಶಿರ್ಖ್ ಧವನ್‌ ಅಂಬಟಿ ರಾಯುಡು ದಿನೇಶ್‌ ಕಾರ್ತಿಕ್‌ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ
ಶಾಮ​ನೂ​ರು ಶಿವ​ಶಂಕ​ರಪ್ಪ ಮಾಜಿ ಸಚಿವ ಎಸ್‌​ಎ​ಸ್‌​ಮ​ಲ್ಲಿ​ಕಾ​ರ್ಜುನ ಸ್ಪರ್ಧಿ​ಸಿ​ದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಕ್ಷೇತ್ರ ಗೆಲ್ಲಲು ಸಾಧ್ಯ​ವಾ​ಗು​ತ್ತದೆ ಎಂದು ಗೃಹ ಸಚಿವ ಎಂಬಿ​ಪಾ​ಟೀಲ್‌ ತಿಳಿ​ಸಿ​ದರು
ನಂತರ ಮೊದಲ ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಮಲಹಾನಿಕರೇಶ್ವರ ಬೆಟ್ಟದಿಂದ ಮಠದವರೆಗೂ ಸಾಲು ಸಾಲು ದೀಪಗಳನ್ನುಬೆಳಗಿಸಲಾಗುತ್ತದೆ
ಈ ಫೋನ್‌ ಎಡಬದಿಯಲ್ಲೊಂದು ಸ್ಮಾರ್ಟ್‌ ಬಟನ್‌ ಇದೆ ಅದನ್ನು ಒತ್ತಿದರೆ ಗೂಗಲ್‌ ಅಸಿಸ್ಟೆಂಟ್‌ ಹಾಜರಾಗುತ್ತಾನೆ ಈ ಬಟನ್‌ಗೆ ಬೇಕುಬೇಕಾದ್ದೆಲ್ಲವನ್ನೂ ಹೊಂದಿಕೆ ಮಾಡಿಕೊಳ್ಳಬಹುದು
ನವರಾತ್ರಿಯ ಒಂಬತ್ತು ದಿನಗಳಲ್ಲೂ ಇಲ್ಲಿ ಜಾತ್ರೆ ನಡೆಯುವುದು
ಪೊಲೀಸ್‌ ವೃತ್ತ ನಿರೀಕ್ಷಕ ಸತ್ಯನಾರಾಯಣ ಮಾತನಾಡಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ನಮಗಾಗಿಯೇ ಹೊರತು ಕಾನೂನಿನ ಭಯಕ್ಕಲ್ಲ ಎಂಬ ಭಾವನೆ ಮೂಡಬೇಕು
ಇದನ್ನು ತಡೆಯಲು ನಾಲೆಗಳಿಗೆ ಪಂಪ್‌ಸೆಟ್‌ ಹಾಕಿ ನೀರು ತೆಗೆಯುವುದನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರಲಾಗುವುದು ಎಂದು ಇದೇ ವೇಳೆ ಜಲಸಂಪನ್ಮೂಲ ಸಚಿವ ಡಿಕೆಶಿವಕುಮಾರ್‌ ಹೇಳಿದರು
ದತ್ತಪೀಠಕ್ಕೆ ಅರ್ಚಕರ ನೇಮಕ ಬಜರಂಗದಳ ಆಗ್ರಹ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಮುಜಾವರ ವರ್ತನೆ ಶಾಶ್ವತ ಅರ್ಚಕರ ನೇಮಕಕ್ಕೆ ಹೈಕೋರ್ಟ್‌ ಆದೇಶ ಹಿಂದೂಗಳ ಜಯ ಕನ್ನಡಪ್ರಭವಾರ್ತೆ ಚಿಕ್ಕಮಂಗಳೂರು
ಈ ಕುರಿತು ಕನ್ನಡಪ್ರಭ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜಿತೇಂದ್ರ ಶೆಟ್ಟಿಅವರನ್ನು ಸಂಪರ್ಕಿಸಿದಾಗ ಅಕ್ಟೋಬರ್ ಐದರಂದು ಅರ್ಜಿ ನಮ್ಮ ಕೈತಲುಪಿತು
ಜಲಮಂಡಳಿ ಅಧಿಕಾರಿಗಳ ಭರವಸೆ ಕನ್ನಡಪ್ರಭ ವಾರ್ತೆ ಬೆಂಗಳೂರು ಅರಕೆರೆ ಕೆರೆಗೆ ಮಾರಕವಾಗಿರುವ ಗಾರ್ಮೆಂಟ್ಸ‌ ಹಾಗೂ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರನ್ನು ತಿಂಗಳೊಳಗೆ ಸ್ಥಗಿತಗೊಳಿಸುವುದಾಗಿ ಜಲಮಂಡಳಿ ಅಧಿಕಾರಿಗಳು ಭರವಸೆ ನೀಡಿದರು
ಇವನ್ನು ಬಿಟ್ಟು ಒಟ್ಟಿನಲ್ಲಿ ನೋಡುವುದಾದರೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಸಭಾಪತಿ ಬಸವರಾಜ ಹೊರಟ್ಟಿಅವರೊಂದಿಗೆ ಬೆಳಗಾವಿಗೆ ಹೋಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ
ಇವುಗಳಲ್ಲಿ ಹದಿಮೂರು ಘಟಕಗಳು ಆಗಲೇ ಕಕ್ಷೆಯಲ್ಲಿವೆ
ಪಾಕಿಸ್ತಾನದ ವಿಮಾನವೊಂದು ಇನ್ನೂ ನೂರ ಐವತ್ತು ಕಿಲೋ ಮೀಟರ್ ದೂರದಲ್ಲಿತ್ತು ಹೀಗಾಗಿ ಪಾಕ್‌ ವಿಮಾನಗಳನ್ನು ನೋಡಿ ಭಾರತೀಯ ವಿಮಾನಗಳು ಆತುರಾತುರವಾಗಿ ಪರಾರಿಯಾದವು ಎಂಬ ಪಾಕಿಸ್ತಾನ ಸೇನೆಯ ವಾದ ಸುಳ್ಳು ಎಂದು ಮೂಲ ತಿಳಿಸಿದೆ
ಕನ್ನಡ ಮತ್ತು ಇಂಗ್ಲಿಶ ಭಾಷೆಗಳು ನಮ್ಮೊಡನೆ ಹೊಂದಿರುವ ಸಂಬಂಧದ ವಿವರಣೆಗೆ ಬಸವಣ್ಣನವರ ವಚನದ ರೂಪಕವೊಂದು ನೆರವಿಗೆ ಬರುತ್ತದೆ
ಅಲ್ಲದೇ ಪೊಲೀಸ್‌ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದ್ದು ಮೂರನೇ ಹಂತಕ್ಕೆ ತಲುಪಲಾಗಿದೆ
ಆದರೆ ಈವರೆಗೆ ಜಿಲ್ಲೆಯ ರೈತರಿಗೆ ಹಣ ಜಮೆಯಾಗಿಲ್ಲ
ವಿಶ್ವನಾಥ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್ವಿ ದತ್ತ ಸೇರಿದಂತೆ ಕೆಲವೇ ಕೆಲವು ನಾಯಕರ ಸಭೆ ಸಂಜೆ ನಿಗದಿಯಾಗಿದ್ದು
ಪ್ರತಿಭಟನೆಯಲ್ಲಿ ಎಂಸಿರುದ್ರಮುನಿ ಎಂಉಮಾಪತಿ ಶ್ರೀಧರ್ ಶೆಟ್ಟಿ ಗಜ್ಜುಗಾನಹಳ್ಳಿ ಬೋರಣ್ಣ ಕೆನಾಗರಾಜ್‌ ಗೌಡಗರೆ ವಿರುಪಾಕ್ಷ ದೇವರತ್ನ ರಂಗನಾಥರೆಡ್ಡಿ ನೇರಲಗುಂಟೆ ರಾಜಣ್ಣ ಮತ್ತಿತರಿದ್ದರು
ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಆದರೆ ಅಧ್ಯಕ್ಷರಿಲ್ಲದ ಕಾರಣ ಸೊರಗಿತು ಆ ಕಾರಣದಿಂದಾಗಿ ಸಮರ್ಥವಾಗಿ ನಿರ್ವಹಿಸುವ ಸಾಂಸ್ಕೃತಿಕವಾಗಿ ಕ್ರೀಯಾಶೀಲ ವ್ಯಕ್ತಿಯನ್ನು ಹುಡುಕುವಂತಾಗಿದ್ದು ಇಂದು ಅದು ಈಡೇರದಂತಾಗಿದೆ ಎಂದು ಸಭೆಯಲ್ಲಿ ವಿವರಿಸಿದರು
ಮುವ್ವತ್ತೆರಡು ವರ್ಷದ ಪ್ರೀತಿ ರೆಡ್ಡಿ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು
ಕೆಪಿಸಿಸಿ ಸದಸ್ಯ ಕೆಎಸ್‌ ಆನಂದ್‌ ಮಾತನಾಡಿ ಅತ್ಯಂತ ಹಿಂದುಳಿದ ಸಮಾಜವಾದ ಬಂಜಾರರು ಇಂತಹ ಜಯಂತಿ ಆಚರಣೆ ಮೂಲಕ ಸಮಾಜದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು
ಉತ್ಪಾದನೀಯ ಅಂಶಗಳನ್ನು ಆಮದುಮಾಡಿಕೊಳ್ಳುವುದರ ಬದಲು ವಿನಿಮಯ ಮಾಡಿಕೊಳ್ಳಬಹುದು
ಸಂಸ್ಥೆ ಉಪಾ​ಧ್ಯಕ್ಷ ಖಾದರ್‌ ಬಾಷಾ ರಬ್ ಜೀಕಾರ್ಯ​ದರ್ಶಿ ಕೆಜ​ಬೀ​ವುಲ್ಲಾ ಟ್ರಸ್ಟಿರಹ​ಮ​ತ್ತುಲ್ಲಾ ದಾದಾ​ಪೀರ್‌ ಸಾಹೀದ್‌ ಇತ​ರರು ಇದ್ದರು
ಆದರೆ ನಾಟಕಾರರು ಒಂದು ಹೆಜ್ಜೆ ಮುಂದೆ ಹೋಗಿ ಬಕಾಸುರನಿಗೆ ಆಹಾರವನ್ನು ಸರಬರಾಜು ಮಾಡುತ್ತಿದ್ದ ಊರಿನ ಜನರನ್ನು ಮುಖ್ಯ ಭೂಮಿಕೆಗೆ ತಂದಿದ್ದಾರೆ
ಕೊಡುವವರೂ ಯಾರೂ ಇಲ್ಲ ಯತ್ನವಿಲ್ಲದೆ ಈ ಕೆಲಸ ಮಾಡಬೇಕಾಗಿದೆ ಎಂದು ತಮ್ಮ ಸಂಸಾರದ ಕರುಣಾಜನಕ ಸ್ಥಿತಿಗಳನ್ನೆಲ್ಲ ಅವರಿಗೆ ಸೂಕ್ಷ್ಮವಾಗಿ ಹೇಳಿಕೊಂಡ ದಯಾಳುವಾದ ಸಾಹೇಬರಿಗೆ ಅದನ್ನು ಕೇಳಿ ತುಂಬ ಕನಿಕರವಾಯ್ತು
ಇಂತಹ ಸಮಸ್ಯೆಯನ್ನು ಎದುರಿಸಲು ಭಾರತ ಸಜ್ಜಾಗಿದ್ದು ಉಗ್ರರಿಗೆ ತಕ್ಕಪಾಠ ನೀಡಲು ಸಿದ್ಧವಾಗಿದೆ ಎಂದು ಹೇಳಿದರು
ಬ್ಯಾಂಕ್‌ ಗಳಲ್ಲಿ ಹಣಕಾಸು ವಹಿವಾಟಿಗೆ ಇಲ್ಲಸಲ್ಲದ ನಿಯಮಗಳನ್ನು ತರಲಾಯಿತು ಇದು ಜನರ ಆನೇಕ ರೀತಿಯ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಯಿತು ಎಂದು ಟೀಕಾ ಪ್ರಹಾರ ನಡೆಸಿದರು
ಆಗಲೇ ಅವನಲ್ಲಿರುವ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗಲಿದೆ ಆಗಲೇ ಗುರು ಮತ್ತು ಶಿಷ್ಯರಲ್ಲಿನ ಅನುಬಂಧ ಸಾರ್ಥಕತೆ ಪಡೆಯಲಿದೆ ಎಂದರು
ಭದ್ರಾ ನದಿಯಿಂದ ತಾಲೂಕಿನ ಕಸಬಾ ಹೋಬಳಿಯ ಹದ್ನಾರು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಲ್ಲಿ ದೋರನಾಳು ಗ್ರಾಮವೂ ಸೇರಿದೆ
ಈ ಬೀಜ ಇಲ್ಲವೇ ಸಸಿಗಳಿಂದ ಉತ್ಪನ್ನಗೊಳ್ಳುವ ಫಲಗಳ ಗುಣ ಮೌಲ್ಯಗಳಿಗೆ ಆಯಾ ಬೀಜಸಸಿಗಳೇ ಕಾರಣವಾಗುತ್ತವೆ
ಪಾಕ್‌ ಸಹಾಯದಿಂದ ಅಟ್ಟಹಾಸ ಮೆರೆಯುತ್ತಿದ್ದ ಉಗ್ರರ ಹುಟ್ಟಡಗಿಸುವ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೈನಿಕ ಪ್ರಜಾ ಘಾತ ನೀಡಿದ್ದಾರೆ
ಬಿಜೆಪಿ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್‌ ಯುವ ಸಂಸದ ಸಿಂಧಿಯಾ ಭಾವುಕರಾಗಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ
ಜನೌಷಧಿ ಕೇಂದ್ರವು ರಲ್ಲಿ ಪ್ರಾರಂಭವಾಗಿತ್ತು ರಲ್ಲಿ ಪ್ರಧಾನಿ ಮೋದಿ ಅವರು ಅದಕ್ಕೆ ಆಮ್ಲಜನಕ ತುಂಬುವ ಕೆಲಸ ಮಾಡಿದರು ಎಂದರು
ಈಗ ಉಕುತ ಊಟ ವಿಶ್ವಕಪ್‌ಗಳಲ್ಲಿ ಋತುಗಳು ಎರಡು ಏನು ಐಶ್ ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಕಾರ್ಯಕ್ರಮದ ಪ್ರಾರಂಭದಲ್ಲಿ ಹುತಾತ್ಮ ಸಿಆರ್‌ಪಿಎಫ್‌ ಯೋಧರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು
ಈ ಪೈಕಿ ಒಂದು ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕು ಎಂದು ಬಹುತೇಕ ನಿರ್ಧರಿಸಲಾಗಿದೆ ಉಳಿದ ಒಂದು ಮಂತ್ರಿ ಸ್ಥಾನವನ್ನು ಹೊರಟ್ಟಿ ಅವರಿಗೆ ನೀಡುವುದು ಹೇಳಿದಷ್ಟುಸುಲಭವಾಗಿಲ್ಲ
ಯಾವಾಗ ಕಾರು ಬೆಟ್ಟದಿಂದ ಇಳಿಯುತ್ತದೆಯೋ ಆಗ ಅದರ ಅಂತಸ್ಥ ಶಕ್ತಿಯು ಚಲನ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ
ತಂತ್ರಜ್ಞಾನ ಬಂದ ಮೇಲೆ ನಮ್ಮಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ ಸಾಹಿತ್ಯದ ಓದು ಬದುಕನ್ನು ರೂಪಿಸುತ್ತದೆ ಎಂದು ಅವರು ಸಮಕಾಲೀನ ಪುಸ್ತಕಗಲನ್ನು ಓದುವ ಮೂಲಕ ನಮ್ಮನ್ನು ನಾವು ಪರಿಷ್ಕರನೆ ಮಾಡಿಕೊಲ್ಲಬೇಕು
ಕ್ಯಾಪ್ಶನ್‌ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಚಿತ್ರೋತ್ಸವ ಸಮಿತಿ ಅಧ್ಯಕ್ಷ ಪಂಕಜ್‌ ಕುಮಾರ್‌ ಪಾಂಡೆ ಮತ್ತಿತರರು ಚಿತ್ರೋತ್ಸವ ಕುರಿತು ಮಾಹಿತಿ ನೀಡಿದರು
ಆದರೆ ರಾಜ್ಯದಲ್ಲಿ ಹೆಬ್ಬಾಳದಲ್ಲಿ ಮಾತ್ರ ಲಸಿಕೆ ತಯಾರಿಸುವ ಘಟಕವಿದ್ದು ಮೂರು ಲಕ್ಷ ಲಚಿ ರಸಿಕೆ ತಯಾರಿಸಲು ಕೋರಿಕೆ ಸಲ್ಲಿಸಿದ್ದರೂ ಉದ್ದೇಶಿತ ಪ್ರಮಾಣದಲ್ಲಿ ತಯಾರಿಸಲು ಆಗಿರಲಿಲ್ಲ
ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ದತ್ತ ಅವರು ಪಕ್ಷದ ವಕ್ತರರಾಗಿ ಶಾಸಕರಾಗಿ ಅನುಭವ ಹೊಂದಿದ್ದಾರೆ
ಈ ಸಂದರ್ಭದಲ್ಲಿ ಡಾಕ್ಟರ್ ಮೌಲಾನ ಶಮೀಮ್‌ ಸಾಲಿಕ್‌ ಸಾಹೇಬ್‌ ಡಾಕ್ಟರ್ ಅಫೀಜ್‌ ಕರ್ನಾಟಕಿ
ಕೆಲವರು ಹೆಣ್ಣುಮಕ್ಕಳು ಅರ್ಧಂಬರ್ಧ ಬಟ್ಟೆಯಲ್ಲಿ ಓಡಾಡುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ
ಸಾರ್ವಜನಿಕರ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾರಕ್ಷಣಾಧಿ​ಕಾರಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದು ಒಂದು ಆಟೋರಿಕ್ಷಾ ಐದು ಮೋಟಾರ್‌ ಬೈಕ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಶಾಂತಿಗೆ ಭಂಗ ತಂದು ಪ್ರಚೋದನಕಾರಿ ಹೇಳಿಕೆ ನೀಡಿದರೆ ಆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಸುಮಲತಾ ಅಂಬರೀಷ್ ಸಹ ಸ್ಪರ್ಧೆಗಳಿದರೆ ಚುನಾವಣೆ ರಂಗೇರಲಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಆಹಾರ ಭಂಡಾರ ಹೆಚ್ಚಾಗಿದ್ದು ಅಲ್ಬುಮಿನ್ ಎನ್ನುವ ಶ್ವೇತಭಾಗವು ಇವುಗಳಲ್ಲಿ ಇದೆ
ಚಿಕ್ಕಮ್ಮ ಚಿಕ್ಕಪ್ಪ ಹಾಸಿಗೆ ಇಲ್ಲದೇನೆ ಬರಿ ನೆಲದ ಮೇಲೆ ಮಲಗಿದ್ದರೇನೋ ಈಗ ಎದ್ದು ಕೂತು ತನ್ನೆಡೆಗೆ ನೋಡುತ್ತಿದ್ದರು ದೇವಿ ಹೌಹಾರಿದವಳ ಹಾಗೆ ನೋಡುತ್ತ ತನ್ನ ಕಾಲಬದಿಯ ಮಾಳಿಗೆಯ ಪ್ರವೇಶದ್ವಾರದ ಬಳಿಯಲ್ಲಿ ನಿಂತೇ ಇದ್ದಳು
ಏಕೆಂದರೆ ಈ ವ್ಯಾಪಾರಿ ಪೇಟೆಯ ಪ್ರವೃತ್ತಿಗೆ ವಿರುದ್ಧವಾದ ದಿಕ್ಕಿನಲ್ಲಿ ಕೇವಲ ಮೂರನೆಯ ಒಂದು ಭಾಗದಷ್ಟು ಕಾಲದಲ್ಲಿ ಮಾತ್ರ ವ್ಯವಹರಿಸುತ್ತಾನೆ
ಈಗಾಗಲೇ ರಾಜ್ಯದಲ್ಲಿ ಜೆಡಿಎಸ್‌ ಜೊತೆ ಸೇರಿ ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯನ್ನೂ ಮಿತ್ರ ಪಕ್ಷದ ಜೊತೆಯಾಗಿ ಎದುರಿಸಲು ತೀರ್ಮಾನ ಕೈಗೊಂಡಿದೆ
ಆದುದರಿಂದ ರಬ್ಬರ್ ದ್ರಾವಣವನ್ನು ಚರ್ಮ ಮುಂತಾದುವುಗಳನ್ನು ಅಂಟಿಸಲು ಉಪಯೋಗಿಸುತ್ತಾರೆ
ಆದರೆ ಇದು ಸರ್ಕಾರದ ನೀತಿಯಾಗಿರುವುದರಿಂದ ಆರಂಭಿಸಲಾಗುತ್ತಿದೆ ಎಂದರು
ಒತ್ತಡಕ್ಕೆ ಒಳಗಾಗಬಾರದುಕನ್ನಡ ಭಾಷೆ ಬಗ್ಗೆ ಹಿಡಿತ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು ಎಚ್‌ ಹಾಲೇಶ ಅಧ್ಯಕ್ಷತೆ ವಹಿಸಿದ್ದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದರೆ ತೆಲಂಗಾಣದಲ್ಲಿ ಟಿಆರ್‌ಎಸ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತೇ
ಅನಂತರ ಮಾತನಾಡಿದ ಡಾಕ್ಟರ್ ಎಚ್‌ವಿಶ್ವನಾಥ್‌ ಅವರು ಈ ದಿನ ಈ ದೇಶ ಶಾಂತಿಯುತವಾಗಿ ಇರುವುದು ಅಂಬೇಡ್ಕರ್‌ ನೀಡಿದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ
ನೀರನ್ನು ಉಳಿಸಲು ಸಿಬ್ಬಂದಿಗಳಿಗೆ ನೀರನ್ನು ಬಳಸದೆ ಇರುವ ಶ್ಯಾಂಪುವನ್ನು ಮತ್ತು ಖಾದ್ಯ ಮೂಲದ ಟೂತ್ ಪೇಸ್ಟ್ ಅನ್ನು ಕೂಡ ಒದಗಿಸಲಾಗುತ್ತದೆ
ಇದಕ್ಕೆ ಹಬ್ಬ ಹಾಡುವುದು
ತೀರ್ಥಹಳ್ಳಿ ಕಚೇರಿಗೆ ಸಂಬಂಧಪಟ್ಟಂತೆ ಇಪ್ಪತ್ತ್ ಐದು ಕೆಲಸಗಾರರು ಕರ್ತವ್ಯ ನಿರತರಾಗಿದ್ದು ಜಿಲ್ಲಾದ್ಯಂತ ಸುಮಾರು ಇನ್ನೂರ ಐವತ್ತು ಕೆಲಸಗಾರರಿದ್ದಾರೆ ಅವರೆಲ್ಲರ ಸ್ಥಿತಿಯೂ ಇದೇ ರೀತಿಯಾಗಿದೆ
ಕಳೆದ ವರ್ಷ ಮೃತ ಮೀನುಗಾರರ ಕುಟುಂಬಗಳಿಗೆ ಮೂರು ಲಕ್ಷ ಪರಿಹಾರ ನೀಡಲಾಗಿತ್ತು ಅಶ್ವಥ್‌ ರೆಡ್ಡಿ ಮೀನುಗಾರಿಕೆ ಇಲಾಖೆ ಸಹಾಯ ನಿರ್ದೇಶಕನಮಗೆ ಮೀನುಗಾರಿಕೆಯ ಮುಖ್ಯ ಕಸುಬು
ಕನ್ನಡ ಅಂದರೆ ಯಾವ ಕನ್ನಡವು ಶಾಲೆಯಲ್ಲಿ ಕಲಿಯಬೇಕು ಎನ್ನುವುದೆ ನಮ್ಮ ಪ್ರಶ್ನೆ ದಲಿತರಿಗೂ ಅವರ ಸಂಶ್ಕ್ರುತಿಗೂ ಸಂಬಂಧ ಇದೆ ಎಂದರೆ ಆ ಕನ್ನಡ ಯಾವುದು
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ಪೋಷಕರಿಗೆ ಆಟೋಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅನೇಕ ಪಕ್ಷಗಳ ನಾಯಕರು ಮೈತ್ರಿಕೂಟ ಸರ್ಕಾರಕ್ಕೆ ಬೆಂಬಲ ಸೂಚಿಸಲು ಬಂದಿದ್ದರು
ಬ್ಯಾಂಕ್‌ಗಳು ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟಬೇಕು ಬರಗಾಲ ಪ್ರದೇಶದ ಪ್ರತಿಯೊಂದು ಕೃಷಿ ಕುಟುಂಬಕ್ಕೆ ಮಾಸಿಕ ಜೀವನ ಭತ್ಯೆ ಹತ್ತು ಸಾವಿರ ರುಪಾಯಿ ನೀಡಬೇಕು
ಪ್ರಪಂಚದ ಒಟ್ಟು ಸರಕುಗಳ ವ್ಯಾಪಾರವೂ ಬೆಳೆದಿದೆ
ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರುವ ವಿಚಾರ ಕಾದು ನೋಡೋಣ ಎಪ್ಪತ್ತೊಂಬತ್ತು ಕಾಂಗ್ರೆಸ್‌ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿದ್ದೇವೆ
ಈ ನಿಟ್ಟಿನಲ್ಲಿ ಗುಂಪು ಕೃಷಿ ಯೋಜನೆಯು ಯುವಜನಾಂಗವನ್ನು ಸೆಳೆಯಲು ಸಹಕಾರಿಯಾಗಲಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ
ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿ ಇರಲು ಬಯಸುತ್ತಾರೆ ಎಂದು ರಾಜ್ಯ ಗೃಹ ಸಚಿವ ಎಂಬಿಪಾಟೀಲ್‌ ಹೇಳಿದ್ದಾರೆ
ಹಿಂಸಾಚಾರದಲ್ಲಿ ಇದುವರೆಗೆ ನೂರ ಮೂವತ್ತ್ ಮೂರು ಮಂದಿ ಗಾಯಗೊಂಡಿದ್ದು ನಾನೂರ ಹನ್ನೆರಡು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ
ಕಲಾಪ್ರಕಾರಗಳಲ್ಲಿ ಅದ್ಭುತ ಕಲೆಯಾಗಿರುವ ಯಕ್ಷಗಾನ ಕಲೆ ಹಿಂದಿನಿಂದಲೂ ತನ್ನದೇ ಆದ ವಿಶಿಷ್ಟತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ
ಇದೇ ವೇಳೆ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಚಿನ್‌ ಪೈಲಟ್‌ ಹಾಗೂ ಅಶೋಕ್‌ ಗೆಹ್ಲೋಟ್‌ ಜೊತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ದೆಹಲಿಯಲ್ಲಿ ಮಾತುಕತೆ ನಡೆಸಲಿದ್ದು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ
ಸುಶ್ರುತ ಸಂಹಿತೆಯಲ್ಲಿ ಸೂತ್ರಸ್ಥಾನ
ರಾಜೀನಾಮೆ ನೀಡಿರುವುದನ್ನು ಖೇತಾನ್‌ ನಿರಾಕರಿಸುತ್ತಿಲ್ಲ ಆದರೆ ಗಾಳಿ ಸುದ್ದಿ ಎನ್ನುತ್ತಿದ್ದಾರೆ ಪತ್ರಕರ್ತರಾಗಿದ್ದ ಖೇತಾನ್‌ ಎರಡ್ ಸಾವಿರದ ಹದಿನಾಕ ರಲ್ಲಿ ಆಮ್‌ ಆದ್ಮಿ ಪಕ್ಷ ಸೇರಿದ್ದರು ನವದೆಹಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಮೀನಾಕ್ಷಿ ಲೇಖಿ ಎಂದರು ಎದುರು ಪರಾಉಗುಳಿದರು
ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಬ್ರಿಟಿಷ್‌ ನಿಯೋಜಿತ ಅಧಿಕಾರಿಯನ್ನು ಹಿಂತಿರುಗಿಸಿದ