audio
audioduration (s) 1.28
60.9
| sentence
stringlengths 3
314
|
---|---|
ಎಲ್ಲ ಬಗೆಯ ಹವೆಯಲ್ಲಿಯೂ ಮಣ್ಣಿನಲ್ಲೂ ಬೆಳೆಯುತ್ತದೆ |
|
ನಾಲ್ನೂರು ಅಡಿಗಳಲ್ಲಿ |
|
ನೂರು ಗಜಗಳಲ್ಲಿ |
|
ಕಳಬೇಡ |
|
ಅಗತ್ಯಬಿದ್ದರೆ ನಾಯಕತ್ವದಲ್ಲಿ ಬದಲಾವಣೆ ಮಾಡಿಯಾದರೂ ಈ ವಿಚಾರಕ್ಕೆ ಸಂಬಂಧಿಸಿ ಸೂಕ್ತ ಸಂದೇಶ ರವಾನಿಸಬೇಕು |
|
ಇದನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದು ದುರಂತ ಸ್ತ್ರೀಯರು ದುರ್ಬಲರೆಂದು ವದಂತಿ ಹಬ್ಬಿದೆ |
|
ನಗರದ ಶಾಸಕರು ಬಿಬಿಎಂಪಿ ಸದಸ್ಯರು ಹಾಗೂ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ |
|
ವಿದೇಶಿ ಹೊಡಿಕೆ ಇದೂ ಕೂಡ ವಿದೇಶಿ ವ್ಯವಹಾರದ ಒಂದು ರೂಪವಾಗಿದೆ |
|
ಮಳೆಯಿಂದ ತತ್ತರಿಸಿರುವ ಜಿಲ್ಲೆಗೆ ಸಹಾಯ ಮಾಡಲು ಎಲ್ಲರೂ ಮುಂದಾಗಬೇಕು ರಾಜ್ಯದ ಮುಖ್ಯಮಂತ್ರಿಗಳ ನಿಧಿಗೆ ಧನ ಸಹಾಯ ನೀಡಬೇಕು ಎಂದು ಕೋರಿದರು |
|
ಮೂರ್ತವಿಚಾರಗಳ ಸಣ್ಣ ಸಣ್ಣ ವಿವರಗಳನ್ನು ಹೇಳಲು ಅಂಡಮಾನಿಯಲ್ಲಿ ಸಾಧ್ಯ |
|
ಕನ್ನಡ ಅಧ್ಯಾಪಕರ ಹಾಗೂ ಸರಕಾರೀ ಅಧಿಕಾರಿಗಳ ಕೊರತೆ ಅಂತೆಯೇ ಪಠ್ಯ ಪುಸ್ತಕಗಳ ಅಭಾವ ಮುಂತಾದ ಎಲ್ಲ ತೊಂದರೆಗಳಿಗೆ ವಿಲೀನವೊಂದೇ ಸರಿಯಾದ ಪರಿಹಾರವಾಗಿದೆ |
|
ಇಷ್ಟುದಿನ ನಗರ ಪಾಲಿಕೆ ವಿಧಾನಸಭೆ ಲೋಕಸಭೆ ಚುನಾವಣೆಗಳನ್ನಷ್ಟೇ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದರು |
|
ಮತ್ತೊಂದೆಡೆ ಉತ್ತರದ ತಮಿಳುನಾಡು ಪುದಚೇರಿ ಆಂಧ್ರಪ್ರದೇಶಕ್ಕೆ ಅಂಟಿಕೊಂಡಿರುವ ಕರಾವಳಿ ಭಾಗಗಳಲ್ಲಿ ಯಾವುದೇ ಕಾರಣಕ್ಕೂ ಇನ್ನೆರಡು ದಿನಗಳ ಕಾಲ ಮೀನುಗಾರಿಕೆ ಮೇಲೆ ಹವಾಮಾನ ಇಲಾಖೆ ನಿರ್ಬಂಧ ಹೇರಿದೆ |
|
ಅವುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಯಾವುದೇ ಘಟನೆಗಳು ನಡೆದರೂ ಮಾನಸಿಕವಾಗಿ ಕುಗ್ಗದೇ ಧೈರ್ಯವಾಗಿ ಎದುರಿಸಬೇಕು |
|
ಮಕ್ಕಳಲ್ಲಿರುವ ಈ ಪ್ರತಿಭೆಯನ್ನು ಪೋಷಕರು ಮತ್ತು ಶಿಕ್ಷಕರು ಹೊರತೆಗೆಯಬೇಕು |
|
ಇಲ್ಲಿ ಅನೇಕ ವರ್ಷಗಳ ಕಾಲ ತರಬೇತುದಾರರಾಗಿ ಕಾರ್ಯನಿರ್ವಹಿಸಿ ಸ್ಟೇಡಿಯಂ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗೆ ಕಾರಣರಾಗಿ ಇದೀಗ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಖೋ ಖೋ ತರಬೇತಿದಾರ ಜೆರಾಮಲಿಂಗಪ್ಪ ಹಾಗೂ ಮಂಜು ಉಪಸ್ಥಿತರಿದ್ದರು |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಅದನ್ನು ಕಡಿಮೆ ಇಳುವರಿ ಕೊಡುವ ಗಿಡಗಳ ಜೊತೆ ಕಸಿ ಮೂಲಕ ಒಂದೇ ತರಹ ಬೆಳೆಯನ್ನು ಪಡೆದು ಒಟ್ಟು ಇಳುವರಿ ಹೆಚ್ಚಿಸಬಹುದು ಎಂದು ಹೇಳಿದರು |
|
ಬಂಧನ ಭೀತಿಯಿಂದ ನಿತ್ಯಾನಂದ ಪಾರು ಕನ್ನಡಪ್ರಭ ವಾರ್ತೆ ಬೆಂಗಳೂರು ಆಶ್ರಮವಾಸಿ ಮಹಿಳೆ ಮೇಲಿನ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಡದಿ ಧಾನ್ಯ ಪೀಠದ ನಿತ್ಯಾನಂದ ಸ್ವಾಮೀಜಿಯನ್ನು ತಕ್ಷಣಕ್ಕೆ ಬಂಧಿಸದಂತೆ ಹೈಕೋರ್ಟ್ ಪೊಲೀಸರಿಗೆ ಸೋಮವಾರ ಸೂಚಿಸಿದೆ |
|
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಕೆಪಿಮರಿಯಾಚಾರ್ ಮಾತನಾಡಿ ಕೊಡಗು ನೆರೆ ಸಂತ್ರಸ್ಥರಿಗೆ ನೆರವಾಗುವ ದೃಷ್ಟಿಯಿಂದ ಜಯಂತಿ ಆಚರಣೆ ಸರಳಗೊಳಿಸಿದೆ |
|
ಸುಟ್ಟುಹೋದ ಮೀಟರ್ ಬದಲಾಯಿಸಲು ಇಲಾಖೆ ಸಿಬ್ಬಂದಿ ಮೂರು ಸಾವಿರಕ್ಕೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆಪ್ ಆರೋಪಿಸಿದರು |
|
ಸುಧಾಕರ್ ಅವರು ಸೋಮವಾರ ಜಿಂದಾಲ್ನಲ್ಲಿ ಬಿಜೆಪಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು ಎಂಬ ವದಂತಿಗಳಿವೆ |
|
ಜಿಪಂ ಸಿಇಒ ಸತ್ಯಭಾಮಾ ಮಾತನಾಡಿ ಅಸಂಘಟಿತ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಈ ಯೋಜನೆಯು ಕಾರ್ಮಿಕರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ |
|
ಮೂಡಿಗೆರೆ ಜೇಸಿ ಭವನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜೆಸಿಐ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ |
|
ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆರೋಗ್ಯ್ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಅಮ್ಮಕೊಳ್ಳಲಾಗಿದ್ದ ಸ್ಪ ಸ್ಪರ್ಶ ಕುಷ್ಠ ರೋಗ ಅರಿವೆ ಅರಿವು ಆಂದೋಲನ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ್ ಪ್ರಮುಖ ಸಂಘ ಕಚ್ ಮನೋಜ್ |
|
ಅತಿ ಭಾರದ ರಾಕೆಟ್ ಮೂಲಕ ಉಪಗ್ರಹ ಉಡಾವಣೆಗೊಳಿಸಿ ಯಶಸ್ವಿಯಾಗಿರುವುದಕ್ಕೆ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿನಂದಿಸಿದ್ದಾರೆ |
|
ಉತ್ಪಾದನೆಯನ್ನು ನಿಯಮಿತಗೊಳಿಸಲು ಉತ್ಪಾದನಾ ಶಕ್ತಿಯನ್ನೇ ಕೃತಕವಾಗಿ ಮಿತಗೊಳಿಸುವ ಪ್ರಯತ್ನಗಳೂ ನಡೆದುವು |
|
ಚಿಕ್ಕಮಗಳೂರಿನ ಭುವನೇಂದ್ರ ಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ವಿಜ್ಞಾನ ಸಮಾವೇಶ ಸ್ಪರ್ಧೆಯನ್ನು ಎಸ್ಎಲ್ಭೋಜೇಗೌಡ ಉದ್ಘಾಟಿಸಿದರು |
|
ಸಂತೃಪ್ತ ವಲಯದಲ್ಲಿರುವ ನೀರೇ ಬಾವಿಗಳಿಗೆ ನೀರಿನ ಆಕರ |
|
ತಾಲೂಕಿನ ಭೀಮನೆರೆ ಗ್ರಾಮದಲ್ಲಿ ಕೃಷಿ ಇಲಾಖೆಯ ಅತ್ಮ ಯೋಜನೆಯಡಿ ಕೃಷಿ ಸಂಶೋಧನಾ ಕೇಂದ್ರ ಕತ್ತಲಗೆರೆ ಮತ್ತು ಚಿತ್ರದುರ್ಗ ದಾವಣಗೆರೆ ಸಾವಯವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸಿರಿಧಾನ್ಯ ಬೆಳೆಗಳ ಕ್ಷೇತ್ರೋಸ್ತವ ಉದ್ಘಾಟಿಸಿ ಅವರು ಮಾತನಾಡಿದರು |
|
ಅತಿಥಿಗಳು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಶಾಸಕಿ ಸೌಮ್ಯಾರೆಡ್ಡಿ ಸ್ಥಳ ನ್ಯಾಷನಲ್ ಕಾಲೇಜು ಆಟದ ಮೈದಾನ |
|
ವ್ಯಾಪಾರ ಅವಶ್ಯಕತೆಗಳ ವಿಶ್ಲೇಷಣೆ |
|
ವಿದ್ಯಾರ್ಥಿಗಳಿಗೆ ಸಮಾಜದಲ್ಲಿರುವ ವಾಸ್ತವ ಸಂಗತಿ ತಿಳಿಸುವ ಜೊತೆ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನ ಪ್ರತಿನಿಧಿಗಳು ಶಾಸಕರು |
|
ಇವೆರಡನ್ನೂ ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ಅಂತರ್ಬೋಧೆ ಅಡಕವಾಗಿರುತ್ತದೆ |
|
ದೃಢೀಕರಣ ಪ್ರಮಾಣ ಪತ್ರ ಪಡೆಯಲು ಅರ್ಜಿ ದಾವಣಗೆರೆ ಸಾವಯವ ಕೃಷಿಕರು ಹಾಗೂ ಸಾವಯವ ಕೃಷಿ ಸಂಘಗಳು ದೃಢೀಕರಣದ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಜಿಗಳನ್ನು ಹಾಹ್ವಾನಿಸಿದೆ |
|
ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಾರ್ವಜನಿಕರಲ್ಲಿ ಗ್ರಂಥಗಳ ಬಗ್ಗೆ ಹಾಗೂ ಗ್ರಂಥಾಲಯಗಳ ಬಗ್ಗೆ ಆಸಕ್ತಿ ಮೂಡಿಸಲು ನವೆಂಬರ್ ಹದಿನಾಲ್ಕ ರಿಂದ ಇಪ್ಪತ್ತ ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸುತ್ತಿದೆ |
|
ಜತೆಗೆ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದೂ ಆಗ್ರಹಿಸಿದರು ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕೆ ಪ್ರತಿಕ್ರಿಯೆ ನೀಡಿ ಸಿಬಿಐ ಸೇರಿ ಯಾವುದೇ ತನಿಖೆ ನಡೆಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಹಲವು ಬಾರಿ ವರಿಷ್ಠರು ತಮಗೆ ಮುಖ್ಯ ಸಚೇತಕ ಹುದ್ದೆ ನೀಡುವ ಭರವಸೆ ನೀಡಿದ್ದರು ಆದರೆ ತಮ್ಮ ಹೆಸರನ್ನು ಯಾವ ಕಾರಣಕ್ಕಾಗಿ ಕೈಬಿಟ್ಟಿದ್ದಾರೋ ಗೊತ್ತಿಲ್ಲ ನನಗೂ ಇದು ಅಚ್ಚರಿ ಉಂಟು ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ |
|
ಅಲ್ಲದೇ ವರ್ಲ್ಡ್ ಚ್ಯಾಂಪಿಯನ್ಷಿಪ್ಸ್ ಇನ್ ಅಥ್ಲೆಟಿಕ್ಸ್ ನಲ್ಲಿ ಪದಕ ವಿಜೇತ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾದರು |
|
ದಾವಣಗೆರೆಯಲ್ಲಿ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾಕ್ಟರ್ ಬಗಾದಿ ಗೌತಮ್ ಉದ್ಘಾಟಿಸಿದರು |
|
ಆದರೆ ವಾಸ್ತವದಲ್ಲಿ ಈ ಯೋಜನೆಗಳು ಸ್ಧಗಿತಗೊಂಡಿದ್ದವು ಈ ಬಾರಿಯೂ ಕಾಂಗ್ರೆಸ್ ಸಚಿವರು ಇಲಾಖೆಗಳ ಸಭೆ ವೇಳೆ ಈ ಕಾರ್ಯಕ್ರಮವನ್ನು ಮರು ಆರಂಭಿಸಬೇಕು ಎಂಬ ಒತ್ತಡ ಹಾಕಿದರೂ |
|
ಇಂಥ ಕಾದಾಟಕ್ಕೆ ಅಂತರ್ಯುದ್ಧವೆಂದು ಹೆಸರು |
|
ಒಂದು ದೇಶದ ಜನ ಪ್ರಪಂಚದ ಬೇರೆ ಭಾಗಗಳಲ್ಲಿ ನೆಲೆಸುವ ದೃಷ್ಟಿಯಿಂದ ವಲಸೆ ಹೋಗುವುದು ಹಿಂದಿನ ಮೂರು ಶತಮಾನಗಳಲ್ಲಿದ್ದಂತೆ ಈ ಶತಮಾನದಲ್ಲಿ ಮುಖ್ಯವಾಗಿರುವುದಿಲ್ಲ |
|
ನ್ಯಾಯವಾದಿ ಪ್ರತಾಪ್ಜೋಗಿ ಮಾತನಾಡಿ ಅಂಗವಿಕಲರನ್ನು ಕೈಲಾಗದವರು ಎಂದು ಯಾರು ಭಾವಿಸಬಾರದು ಅಂಗವಿಕಲರನ್ನು ಕ್ರಿಯಾಶೀಲರು ಎಂದು ಕರೆಯಬೇಕಾಗಿದ್ದು ಅವರು ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತಾರೆ |
|
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ವಿದ್ಯುತ್ ಸೋರಿಕೆ ತಡೆಗಟ್ಟಲು ಶೀಘ್ರವೇ ಅಧಿಕಾರಿಗಳ ಸಭೆ ಕರೆಯುತ್ತೇನೆ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಏನು ಮಾಡಬೇಕೋ ಮಾಡುತ್ತೇವೆ |
|
ಇದೇ ವೇಳೆ ನಿಲ್ದಾಣದಲ್ಲಿ ದೇವೇಗೌಡ ಅವರು ಇದ್ದಿದ್ದನ್ನು ನೋಡಿದ ಸಿದ್ದರಾಮಯ್ಯ ಹತ್ತಿರ ಹೋಗಿ ಕುಶಲೋಪಹರಿ ವಿಚಾರಿಸಿದರು |
|
ಈ ಹಿನ್ನೆಲೆ ಸರ್ಕಾರ ಪೈನಾನ್ಸ್ ಕಂಪನಿಗಳಿಗೆ ರಾಷ್ಟ್ರೀಕೃತ ಬಾಂಕ್ಗಳ ಬಡ್ಡಿ ನಿಗದಿಗೊಳಿಸುವಂತೆ ಆದೇಶ ಮಾಡಬೇಕೆಂದು ಒತ್ತಾಯಿಸಿದರು |
|
ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ನೈಋುತ್ಯ ಪದವೀಧರ ಕ್ಷೇತ್ರದ ಶಾಸಕ ಆಯನೂರು ಮಂಜುನಾಥ್ ಕಚೇರಿ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿದೆ |
|
ಅದಾದ ಕೆಲವೇ ದಿನಗಳಲ್ಲಿ ಗ್ರಾಮವಾಸಿಗಳಲ್ಲಿ ಕೆಲವರಲ್ಲಿ ಜ್ವರ ಕಾಣಿಸಿಕೊಂಡಿತ್ತು ಬೇರೆ ಬೇರೆ ತಪಾಸಣೆ ನಂತರ ಅದು ಮಂಗನಜ್ವರವೆಂಬುದು ದೃಢಪಟ್ಟಿತ್ತು |
|
ಸಣ್ ಸುದ್ದಿ ಇಂದು ರಾಮಕೃಷ್ಣ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ದಾವಣಗೆರೆ |
|
ಗಾಯನ ಅನಂತ್ ಭಾಗವತ್ ಮತ್ತು ತಂಡ ಹಾರ್ಮೋನಿಯಂ ಸೂರ್ಯ ಉಪಾಧ್ಯಾಯ ತಬಲ ಅಶ್ವಿನಿ ಎಂಪಿ ವಾಡಿಯಾ ಸಭಾಂಗಣ ಬಸವನಗುಡಿ |
|
ಅಸೋಸಿಯೇಷನ್ ಮುಖ್ಯಸ್ಥ ಅರುಣ್ ರಾಜಶೆಟ್ಟಿ ರಮೇಶ್ ಬಾಬು |
|
ಯಾರು ಹೆಚ್ಚು ನೋಂದಣಿ ಮಾಡುತ್ತಾರೋ ಅಂತಹವರ ಹೆಸರು ಪ್ರತಿ ನೋಂದಣಿಯಲ್ಲಿ ದಾಖಲಾಗುತ್ತದೆ ಕಾಂಗ್ರೆಸ್ ಪಕ್ಷದ ಪ್ರತಿ ಚಟುವಟಿಕೆಗಳು ಅವರ ಮೊಬೈಲಿಗೆ ಎಸ್ಎಂಎಸ್ ಮೂಲಕ ಬರುತ್ತ |
|
ಈ ಬಾರಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಮೂಲಕ ವೈದ್ಯಕೀಯ ಮತ್ತು ಆಯುಷ್ ಸೀಟುಗಳು ಹಂಚಿಕೆಯಾಗಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿಲ್ಲ |
|
ಇದರಿಂದ ಮುಕ್ತರಾಗಲು ಯುವ ಜನತೆ ಸೇರಿದಂತೆ ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು ಎಂದರು ಓಂಕಾರಮ್ಮ ನಾಗರಾಜ ವಿದ್ಯಾರ್ಥಿಗಳು ಇದ್ದರು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಮಾತ್ರವಲ್ಲ ಇಡೀ ರಾತ್ರಿ ನನ್ನ ಬಳಿ ಇದ್ದರು ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದರು ಆದರೆ ನನಗಿಂತ ಮೊದಲೇ ಅವರು ಯಾರಿಗೂ ಹೇಳದೆ ಹೊರಟು ಹೋದರು ನನ್ನ ಪ್ರಾಣ ಉಳಿಸಿದ ದೇವರು ಎಂದು ಭಾವುಕರಾದರು |
|
ಎರಡು ಬಲೂನ್ ಕೊಂಡಳು ಎರಡೆರಡು ಆಟದ ಸಾಮಾನು ಕೊಂಡಳು ಅವರಮ್ಮ ಯಾಕೆ ನೀಲಾ ಎರಡೆರಡು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಈ ಜಗತ್ತಿನ ವಿವಿಧ ದೇಶಗಳಾದ ಅಮೇರಿಕ ಇಂಗ್ಲೆಂಡು ಆಸ್ಟ್ರೇಲಿಯಾ ಕೆನಡಾ ಇತ್ಯಾದಿ ನಾಡುಗಳಲ್ಲಿ ಈ ನುಡಿಯನ್ನು ಮಾತನ್ನಾಡುವ ಜನರು ನೆಲಸಿದ್ದ ಕಾರಣ ಇಂಗ್ಲಿಶು ಒಂದು ಅಧಿಕಾರ ನುಡಿಯಾಗಿ ಮಹತ್ವವನ್ನು ಪಡೆದುಕೊಂಡಿದೆ |
|
ಚಿತ್ರದುರ್ಗದಿಂದ ದೇಶದ ಪ್ರಮುಖ ಐದು ಮಹಾನಗರಗಳು ಸೇರಿ ದೇಶಾದ್ಯಂತ ಎಲ್ಲ ಕಡೆ ರೈಲು ಸಂಚರಿಸುವಂತೆ ಮಾಡಿದರು |
|
ಅವರಿಗೇನು ಕಮ್ಮಿ ಹೇಳಿ ಮನಸ್ಸು ಮಾಡಿದ್ರೆ ಶೂಟಿಂಗ್ ಕ್ಯಾನ್ಸಲ್ ಮಾಡಿ ಎಲ್ಲಾದ್ರೂ ಪಾರ್ಟಿ ಗೀರ್ಟಿ ಅಂತ ಕೂತಿರಬಹುದಾಗಿತ್ತು |
|
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಇಂತಹ ನೀಚ ಸಿಎಂ ಅನ್ನು ನೋಡಿಲ್ಲ ಕಾಂಗ್ರೆಸ್ ಸೋಲಿಸುವುದೇ ನನ್ನ ಕೊನೆ ಆಸೆ ಎಂದು ದೇವೇಗೌಡರು ಹೇಳಿದ್ದರು |
|
ಕಟ್ಟಡದ ನಿರ್ಮಾಣಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹಕಾರದ ಧನಸಹಾಯ ಪಡೆಯಬಹುದು |
|
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಧರ್ಮಾಂಧರು ತಮ್ಮ ಮೇಲೆ ನಡೆಸಿದ ಶೋಷಣೆ ವಿರುದ್ಧ ಪ್ರತಿಭಟಿಸಿದ್ದಕ್ಕೆ ಆಕೆಗೆ ಸಿಕ್ಕ ನ್ಯಾಯ ಎಂದರೆ ಗಲ್ಲು ಶಿಕ್ಷೆಯಾಗಿದೆ ಎಂದರು |
|
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ತಾಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್ಡಿ ರೇವಣ್ಣಪ್ಪ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು |
|
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮ್ಮ ಆಟೋ ಸಂಸ್ಥೆಯ ಮಾರ್ಗದರ್ಶಕ ಅನಿಲ್ ಶೆಟ್ಟಿ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಟೋ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷೆ ಶಿಬಿರ ಹಮ್ಮಿಕೊಳ್ಳಲಾಗಿದೆ |
|
ಅನೇಕ ರಾಷ್ಟ್ರಗಳು ಆರ್ಥಿಕಯೋಜನೆಗಳನ್ನು ಅನುಸರಿಸುತ್ತಲಿರುವುದು ಗಮನಿಸಬೇಕಾದ ಇನ್ನೊಂದು ಮುಖ್ಯ ಬೆಳವಣಿಗೆಯಾಗಿದೆ |
|
ಸ್ಟಾರ್ಟ್ ಕರ್ನಾಟಕ ಮಾತ್ರವಲ್ಲದೇ ಮೇಘಾಲಯ ಮಹಾರಾಷ್ಟ್ರ ಕೇರಳ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಆಕಾಂಕ್ಷಿಗಳು ಸಂದರ್ಶನ ವಿಳಂಬವಾಗಿದ್ದರಿಂದ ಪರದಾಟ ನಡೆಸಿದರು |
|
ಅಣ್ಣಾನಗರದ ರೇವಣಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಐಡಿವೈಓ ಸಂಘಟನೆಯಿಂದ ನೇತಾಜಿ ಸುಭಾಷ್ಚಂದ್ರ ಬೋಸ್ ಜನ್ಮದಿನಾಚರಣೆ ಆಚರಿಸಲಾಯಿತು |
|
ಇಂದಿಗೂ ಆ ಮಾದರಿಯೇ ಮುಂದುವರಿಯುತ್ತಿದೆ ಇದರಿಂದ ಹೊಸ ಪದಸೃಷ್ಟಿ ಹೊಸ ಅರ್ಥಗಳು ರೂಪುಗೊಂಡವು |
|
ಸರ್ಕಾರ ದತ್ತಾಂಶ ರಕ್ಷಣೆ ಮಸೂದೆಯನ್ನೂ ಸಹ ಸಿದ್ಧಪಡಿಸಿದ್ದು ಅದನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಗೆ ತಿಳಿಸಿದ್ದಾರೆ |
|
ಅವರಲ್ಲಿ ಅಕ್ಷರ ಕಲಿಕೆ ಬಗ್ಗೆ ಆಸಕ್ತಿ ಬಂದಾಗಿತ್ತು ಆದ್ದರಿಂದ ಅವರನ್ನು ಹೊರತುಪಡಿಸಿ ಉಳಿದ ಅನೇಕರ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ನಿರತನಾಗಿ ಯಶಸ್ವಿಯೂ ಆಗಿದ್ದ |
|
ಹತ್ತು ಸಾವಿರ್ದಾಆರ್ನೂರಾ ಎಂಬತ್ತೆಂಟು ಕೋಟಿ ಮೊತ್ತದ ಬಜೆಟ್ನ್ನು ಬಜೆಟ್ ಚರ್ಚೆ ಬಳಿಕ ಹನ್ನೆರಡು ಸಾವಿರ್ದಾಒಂಬೈನೂರಾ ಐವತ್ತೇಳು ಕೋಟಿಗೆ ಪರಿಷ್ಕರಿಸಿ ಅನುಮೋದನೆ ನೀಡಲಾಗಿದೆ ಇಷ್ಟುಮೊತ್ತದ ಬಜೆಟ್ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ |
|
ಅಂತಿಮ ದಿನ ಭಾರತೀಯರು ತೋರಿದ ಹೋರಾಟವನ್ನು ಮೊದಲ ಪಂದ್ಯದಿಂದಲೇ ತೋರಿದ್ದರೆ ಖಂಡಿತವಾಗಿಯೂ ಸರಣಿ ಗೆಲುವು ಸಾಧ್ಯವಿತ್ತು |
|
ಅಷ್ಟೇ ಅಲ್ಲ ಭಾರತದ ರಾಷ್ಟ್ರಪತಿಯಾಗುವ ಮೂಲಕ ದೇಶದ ಯುವ ಜನತೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ನಿರಂತರ ಮಾಡಿದರು ಎಂದು ತಿಳಿಸಿದರು |
|
ಬಯಲು ಬಸವೇಶ್ವರ ದೇವಾಲಯದ ಹೊರ ಆವರಣದಲ್ಲಿ ಎಲ್ಲ ಉತ್ಸವ ದೇವರುಗಳ ಪೂಜೆ ಬಳಿಕ ಬನ್ನಿ ಮುಡಿದು ಪರಸ್ಪರ ಶುಭಾಶಯ ಹಂಚಿಕೊಳ್ಳಲಾಯಿತು |
|
ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ರೀತಿಯ ಉತ್ಪನ್ನಗಳನ್ನು ಮಾರಾಟವಾಗುವ ಮಳಿಗೆಗಳ ಮೇಲೆ ದಾಳಿ ನಡೆಸಿ ಕ್ರಮ ವಹಿಸುತ್ತೇವೆ |
|
ಈ ಸಂಗತಿ ಚಾಲಕನಿಗೆ ಗೊತ್ತಾಗುತ್ತಿದ್ದಂತೆ ಆತ ಕಾರನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಿದ್ದಾರೆಂಬ ಸಚಿವರು ಕಾಲೇಜು ಕ್ಯಾಂಪಸ್ಸಿಗೆ ಆಗಮಿಸಿರಲಿಲ್ಲ |
|
ಜತೆಗೆ ಹಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು ವಿಳಂಬವಾಗಬಾರದು |
|
ಗುರುವಾರ ರಾತ್ರಿ ಶೋಪಿಯಾನ್ನಿಂದ ನದೀಮ್ ಎಂಬ ಪಿಯುಸಿ ವಿದ್ಯಾರ್ಥಿಯನ್ನು ಅಪಹರಿಸಿದ ಹಿಜ್ಬುಲ್ ಉಗ್ರರು ಪುಲ್ವಾಮಾ ಜಿಲ್ಲೆಯ ನಿಕ್ಲೋರಾ ಎಂಬಲ್ಲಿ ವಿದ್ಯಾರ್ಥಿಗೆ ಭಾರೀ ಚಿತ್ರಹಿಂಸೆ ನೀಡಿದ್ದಾರೆ |
|
ಅಪಘಾತ ಹೆಚ್ಚಳ ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತಗಳು ಮಾಮೂಲಿಯಾಗಿ ಬಿಟ್ಟಿವೆ |
|
ಅಂತೆಯೇ ಈಗ ಅವರಿಗೆ ಕಾಂಗ್ರೆಸ್ ಟಿಕೇಟ್ ಕೈತಪ್ಪುವುದು ಖಚಿತವಾಗಿದ್ದು ಸುಮಲತಾ ಅಂಬರೀಷ್ ಸ್ಪರ್ಧಿಸಲಿದ್ದಾರೆಯೇ |
|
ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರು ಮಠದ ಭಕ್ತರು ಉಪವೀರ ಸಮಾಜ ಬಾಂಧವರು ರಾಜಕೀಯ ಧುರೀಣರು ಆಗಮಿಸಲಿದ್ದು ಎಲ್ಲರಿಗೂ ಎರಡು ದಿನಗಳ ಕಾಲ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ |
|
ದೇವಾಲಯದ ಪಕ್ಕದಲ್ಲಿಯೇ ಕುದುರೆಬಾವಿ ಇದೆ |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಎರಡನೆಯ ಮಹಾಯುದ್ಧದ ಅನಂತರವೂ ಈ ಸಂಸ್ಥೆ ತನ್ನ ವಾರ್ಷಿಕ ಸಮ್ಮೇಳನಗಳಲ್ಲಿ ಮಹತ್ತರ ತೀರ್ಮಾನಗಳನ್ನು ಕೈಗೊಂಡು ಸೂಕ್ತ ಸಲಹೆಗಳನ್ನು ನೀಡುವುದು |
|
ಶಾತವಾಹನರ ಕಾಲದಲ್ಲಿ ಮೂರು ಎಂಬ ಅಂಕಿ ಮೂರು ಅಡ್ಡಗೆರೆಗಳನ್ನು ಒಳಗೊಂಡಿದ್ದಿತು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಶಾಸಕ ಬಿಶ್ರೀರಾಮುಲು ಕೇಂದ್ರದ ಬರ ಅಧ್ಯಯನ ತಂಡ ಬಂದಾಗ ರಾತ್ರಿ ಏಳು ಗಂಟೆಯವರಿಗೆ ಕಾದಿದ್ದೆ ಎಂದು ಮಾತನಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದುಜಿಲ್ಲಾ ಪಂಚಾಯತಿ ಸದಸ್ಯ ಡಾಕ್ಟರ್ ಬಿಯೋಗೇಶ ಬಾಬು ಆರೋಪಿಸಿದರು |
|
ಆದರೆ ಭಾಷೆಯನ್ನು ಸರಿಯಾಗಿ ಚೆನ್ನಾಗಿ ಕಲಿತುಕೊಳ್ಳುವ ಉದ್ದೇಶ ಇಲ್ಲದ್ದರಿಂದ ಇವರು ಅನುವಾದಿಸಿದ ಕ್ರೈಸ್ತಗ್ರಂಥಗಳು ವಿಲಕ್ಷಣವಾಗಿ ಕಾಣಿಸುತ್ತವೆ |
|
ಗೋಕುಲ್ ಚಾಟ್ ಅಂಗಡಿಯ ಬಳಿ ಮೂವತ್ತ್ ಎರಡು ಮಂದಿ ಸಾವನ್ನಪ್ಪಿ ನಲವತ್ತೆಳು ಜನರು ಗಾಯಗೊಂಡಿದ್ದರು ಲುಂಬಿನಿ ಪಾರ್ಕ್ನಲ್ಲಿ ಹನ್ನೆರಡು ಮಂದಿ ಸಾವನ್ನಪ್ಪಿ ಇಪ್ಪತ್ತೊಂದು ಜನರು ಗಾಯಗೊಂಡಿದ್ದರು |
|
ಮಾದಕ ವಸ್ತು ಮಾರಾಟಗಾರರ ಸೆರೆ ಕನ್ನಡಪ್ರಭ ವಾರ್ತೆ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ |
|
ಭಾರತೀಯ ವೈದ್ಯಕೀಯ ಮಂಡಳಿಯ ನಕಲಿ ಪ್ರಮಾಣಪತ್ರ ಇಟ್ಟುಕೊಂಡು ಮಾಪುಸಾದಲ್ಲಿ ಹಲವಾರು ವರ್ಷಗಳಿಂದ ಬಿರಾದಾರ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂದು ಗೋವಾ ಮೆಡಿಕಲ್ ಕೌನ್ಸಿಲ್ ಪೊಲೀಸರಿಗೆ ದೂರು ನೀಡಿತ್ತು |
|
ಕವಿಗೋಷ್ಠಿಗೆ ಉಚಿತ ಪ್ರವೇಶಾವಕಾಶವಿದ್ದು ಮಕ್ಕಳಿಗೆ ಒಂದು ಸ್ವರಚಿತ ಕವನ ವಾಚನಕ್ಕೆ ಅವಕಾಶವಿದೆ |
|
ಈ ನಿರ್ಣಯಗಳ ಇತಿಹಾಸ ನೋಡಿದರೆ ಈವರೆಗೂ ಯಾವುದೇ ಪ್ರಧಾನಿ ಇದರಿಂದಾಗಿ ಅಧಿಕಾರ ಕಳೆದುಕೊಂಡ ನಿರ್ದಶನಗಳಿಲ್ಲ |
|
ಪಕ್ಷದ ಮುಖಂಡ ಶ್ರೀಶ್ರೀನಿವಾಸ್ ಸೇರಿದಂತೆ ಹಲವಾರು ಹೆಸರುಗಳು ಕೇಳಿಬಂದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಶಾಂತಾ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ನಿಲವಿಗೆ ಬರಲಾಯಿತು ಎನ್ನಲಾಗಿದೆ |
Subsets and Splits
No community queries yet
The top public SQL queries from the community will appear here once available.