audio
audioduration (s) 1.28
60.9
| sentence
stringlengths 3
314
|
---|---|
ಆದರೆ ನಗರಠಾಣೆ ಸಿಬ್ಬಂದಿ ದೂರು ದಾಖಲಿಸಲು ಮೀನಮೇಷ ಎಣಿಸಿದ್ದಾರೆ ಈ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಪೌರಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಸಿದರು |
|
ಒಳ್ಳೆಯ ಗುಣ ನೆನಪಾದಾಗ ಪ್ರೀತಿ ಭಕ್ತಿ ಶಿಸ್ತು ಹುಟ್ಟುತ್ತದೆ ಕೆಟ್ಟಗುಣ ನೆನಪಾದಾಗ ಕೋಪ ವ್ಯಾಘ್ರತೆ ನೆನಪಾಗುತ್ತದೆ ಎಂದು ರಾಮ ರಾವಣರ ನಿದರ್ಶನಗಳನ್ನು ಉದಾಹರಿಸಿದರು |
|
ರಾತ್ರಿ ಗಸ್ತು ಹೆಚ್ಚಿಸುವುದರಿಂದ ಕಳ್ಳತನ ಪ್ರಕರಣ ಕಡಿಮೆಯಾಗುವುದಲ್ಲದೆ ಪ್ರವಾಸಿಗರು ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಅನುಕೂಲವಾಗುತ್ತದೆ |
|
ಕಡಿದಾದ ತಿರುವು ಇರುವುದರಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿ ಅಪಘಾತ ನಿಯಂತ್ರಿಸುವಂತೆ ಸಾರ್ವಜನಿಕರಿಗು ಒತ್ತಾಯಿಸಿದ್ದಾರೆ ಕೊಟ್ಟಿಗೆಹಾರದ ಅತ್ತಿಗೆರೆ ದೇವಸ್ಥಾನದ ತಿರುವಿನಲ್ಲಿ ಲಾರಿ ಪಲ್ಟಿಯಾಗಿರುವುದು |
|
ಎರಡ್ ಸಾವಿರದ ಹದಿನೆಂಟ ರಲ್ಲಿ ಸ್ವಿಜರ್ಲೆಂಡ್ನಲ್ಲಿ ನಡೆದಿದ್ದ ಕಿರಿಯರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಎಸೋ ಈ ಸಾಧನೆ ಮಾಡಿದ ಭಾರತದ ಮೊದಲ ಸೈಕ್ಲಿಂಗ್ ಪಟು ಎನ್ನುವ ದಾಖಲೆ ಬರೆದಿದ್ದರು |
|
ಒಂದು ವೇಳೆ ಬಿಜೆಪಿಗೆ ಸರ್ಕಾರ ರಚನೆ ಮಾಡುವ ಅವಕಾಶ ಸಿಕ್ಕರೆ ಒಗ್ಗಟ್ಟು ಪ್ರದರ್ಶಿಸಬೇಕು ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಭಿನ್ನಾಮತ ಉಂಟಾಗಬಾರದು |
|
ಮೂರು ತಿಂಗಳ ಹಿ ಹಿಂದೆ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಬಸವರಾಜು ದೂರು ದಾಖಲಿಸಿದ್ದರು |
|
ದಾವಣಗೆರೆಯಲ್ಲಿ ನಿವೇಶನ ರಹಿತ ನಿರಾಶ್ರಿತರಿಗೆ ನಿವೇಶನ ಕಲ್ಪಿಸುವಂತೆ ಒತ್ತಾಯಿಸಿ ಆವರಗೆರೆ ಇಪ್ಪತ್ಮೂರನೇ ವಾರ್ಡ್ ಕೊಳಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಯಾರೊಬ್ಬರ ಸಂಪರ್ಕಕಕ್ಕೂ ಸಿಗದೆ ಸುಳಿವನ್ನೂ ನೀಡದೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು |
|
ಈ ನಿಖರ ಮಾಹಿತಿ ಆಧರಿಸಿಯೇ ವಾಯುಪಡೆಯು ವೈಮಾನಿಕ ದಾಳಿ ನಡೆಸಿತು ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ |
|
ಪಕ್ಷದ ನಾಯಕರು ಹಾಗೂ ಮುಖಂಡರ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಮುಖ್ಯವಾಗಿ ಯುವಕರನ್ನು ಪಕ್ಷಕ್ಕೆ ಕರೆ ತರುವಲ್ಲಿ ಶ್ರಮಿಸುತ್ತೇನೆ |
|
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ಜನವರಿ ನಾಲ್ಕ ರಿಂದ ಹತ್ತರವರೆಗೆ ನಡೆಯಲಿದೆ |
|
ಯಾರೊಬ್ಬರೂ ಈ ಕುರಿತು ಗಮನ ಹರಿಸದೇ ಈ ಖಾಸಗಿ ಕಂಪನಿಯ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅವರು ದೂರಿದ್ದಾರೆ |
|
ದಾಳಿ ವೇಳೆ ಭರತ್ ಹಾಗೂ ಬಾಕ್ಸ ನಗನನ್ನು ವಶಕ್ಕ ಪಡೆದು ವಿಚಾರಣೆ ನಡೆಸಲಾಗುತ್ತಿದೆ |
|
ಈ ವೇಳೆ ಆರೋಪಿಯಿಂದ ಮುವ್ವತ್ತೆರಡು ರಿವಾಲ್ವರ್ನ ಹದಿನೈದು ಜೀವಂತ ಗುಂಡು ನಾಡ ಪಿಸ್ತೂಲ್ ಜಪ್ತಿ ಮಾಡಿತ್ತು ಗೌರಿ ಹತ್ಯೆಯ ಪ್ರಕರಣದ ಬಗ್ಗೆ ಈತನ ಪಾತ್ರದ ಬಗ್ಗೆ ಶಂಕೆ ಹೊಂದಿದ್ದ ಎಸ್ಐಟಿ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿತ್ತು |
|
ಬಲದಲ್ಲಿ ನಿರ್ಗಮಿಸಿ |
|
ಈ ಕಾಮಗಾರಿ ನಿಗದಿತ ಸಮಯಕ್ಕೆ ಮುಕ್ತಾಯ ಕಂಡಿತ್ತಾದರೂ ಮಳೆಗಾಲದಲ್ಲಿ ಗುಡ್ಡ ಕುಸಿದು ಭಾರೀ ಗಾತ್ರದ ಬಂಡೆಗಳು ಧರೆಗಳು ರಸ್ತೆಗೆ ಉರುಳಿದ್ದರ ಪರಿಣಾಮ ಆಗಷ್ಟ್ ಒಂದರಿಂದ ಸಂಚಾರ ನಿಷೇಧಿಸಲಾಗಿತ್ತು |
|
ಪಂಪ್ ಮಾಡಿ ಶೇಖರಿಸಿದದ್ದನ್ನು ಸಹ ನೋಡಿ |
|
ಒಂದು ಗಂಟೆಗಿಂತ ಹೆಚ್ಚು ಟಿವಿ ಹಾಗೂ ಮೂವತ್ತು ನಿಮಿಷಕ್ಕಿಂತ ಹೆಚ್ಚು ಮೊಬೈಲ್ ನೋಡುವುದರಿಂದ ತಲೆನೋವು ಬರುತ್ತದೆ ಎಂದು ತಿಳಿಸಿದರು |
|
ಜಮ್ಮು ಕಾಶ್ಮೀರದ ಅನಂತ್ನಾಗ್ ಹಾಗೂ ಜುದ್ದಾಮ್ ಜಿಲ್ಲೆಗಳಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದು ಓರ್ವ ಯೋಧನು ಹುತಾತ್ಮನಾಗಿದ್ದಾನೆ |
|
ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಕೇರಳದ ಮೂಲದ ಮುಸ್ಲಿಂ ಮಹಿಳಾ ಸಂಘಟನೆಯೊಂದು ಸಜ್ಜಾಗಿದೆ |
|
ಡಾಕ್ಟರ್ಪಾಟೀಲ್ ಅನುಪಮ ಸೇವೆಗೆ ಕೇಂದ್ರ ಸರ್ಕಾರ ಸಾವಿರ್ದಾ ಒಂಬೈನೂರಾ ತೊಂಬತ್ತಾರದಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ |
|
ಆದರೆ ನಂತರ ವಿಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು ಈ ವೇಳೆ ಸದನದಲ್ಲಿನಾನುರಾ ಐವತ್ತೊಂದು ಸದಸ್ಯರು ಹಾಜರಿದ್ದರು |
|
ಈ ಕಾರಣದಿಂದಲೇ ಐದು ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ |
|
ರೋಶಿಣಿ ಯೋಜನೆಯಡಿ ಬಿಬಿಎಂಪಿ ಶಾಲೆ ಕಾಲೇಜಿನ ಹತ್ತು ಮತ್ತು ಹನ್ನೆರಡ ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾನ್ಯ ಪರೀಕ್ಷಾ ಮಂಡಳಿ ರಚನೆ ಮಾಡಲಾಗಿದೆ |
|
ಕಾರಣಗಳೇನೇ ಇರಲಿ |
|
ರಾಜ್ಯದ ಇನ್ನೂರ ಇಪ್ಪತ್ತ್ ನಾಲ್ಕು ಶಾಸಕರಲ್ಲಿ ಕೋಟ್ಯಾಂತರ ರುಪಾಯಿಗಳನ್ನುವೆಚ್ಚ ಮಾಡದೇ ಗೆದ್ದಂತಹ ಯಾವೊಬ್ಬ ಪಕ್ಷದ ಶಾಸಕರೂ ಇಲ್ಲ ಚುನಾವಣೆಯೆಂಬ ಸಂತೆಯಲ್ಲಿ ಸಣ್ಣ ವ್ಯಾಪಾರವೇ ನಡೆಯುತ್ತದೆ |
|
ಬಲಕ್ಕಿಂತ ಹೆಚ್ಚಿಗೆ ಶಕ್ತಿಯ ಅರ್ಥದಲ್ಲಿ ಪರಿಣಾಮಗಳನ್ನು ವಿವರಿಸಲಾಗುತ್ತದೆ |
|
ಇಂದ್ರನಂತೆ ಅಂತರಿಕ್ಷಸ್ಥಾನಕ್ಕೆ ಸೇರಿದವರಲ್ಲಿ ವಾಯುವೂ ಮುಖ್ಯ |
|
ತಮ್ಮ ಪುತ್ರನ ಸಾವಿನ ಬಗ್ಗೆ ಶಂಕೆ ಇದ್ದು ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತೀಕ್ ಪೋಷಕರು ನೀಡಿದ ದೂರಿನ ಮೇರೆಗೆ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ |
|
ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ |
|
ಸರ್ಕಾರಿ ಶಾಲೆಗಳು ಅಗತ್ಯ ಸೌಲಭ್ಯಗಳಿಂದ ವಂಚಿತವಾಗಬಾರದು ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರು ಶಿಕ್ಷಕರುಗಳು ಮಕ್ಕಳು ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹಾಳಾಗದಂತೆ ಜೋಪಾನ ಮಾಡಬೇಕೆಂದು ಮನವಿ ಮಾಡಿದರು |
|
ಬುಧವಾರದ ಈ ಘಟನೆ ಬೆನ್ನೇಲ್ಲೇ ಪ್ರಧಾನಿ ಕಚೇರಿಗೆ ತೆರಳಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾರತೀಯ ನೌಕಾಪಡೆ ಭೂಸೇನೆ ವಾಯುಪಡೆ ಹಾಗೂ ಗುಪ್ತಚರ ದಳ ಸೇರಿದಂತೆ ಇತರೆ ಭದ್ರತಾ ಅಧಿಕಾರಿಗಳು ವಾಸ್ತವ ಪರಿಸ್ಥಿತಿ ಬಗ್ಗೆ ಅವಲೋಕಿಸಿದರು |
|
ಸೀನುವಾಗ ಕರ್ಚಿಫ್ ಅಥವಾ ಟಿಷ್ಯೂಪೇಪರ್ ಬಳಸಿ ಮೂಗಿಗೆ ಮಾಸ್ಕ್ ಹಾಕಬೇಕು |
|
ಮೈಸೂರಿನಿಂದ ಸಿದ್ದು ಓಡಿಸಿದ್ದು ದೇವೇಗೌಡ ಪರಂ ರೇವಣ್ಣಕನ್ನಡಪ್ರಭ ತೋರಿಸಿ ಮಾಜಿ ಸಿಎಂಗೆ ಶ್ ಈಶ್ವರಪ್ಪ ಟಾಂಗ್ ಕನ್ನಡಪ್ರಭ ವಾರ್ತೆ ಬಾಗಲಕೋಟೆ ಚಾಮುಂಡೇಶ್ವರಿಯಲ್ಲಿ ಸೋಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿತ್ತು |
|
ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ |
|
ಯುವ ಬ್ರಿಗೇಡ್ ಕಾರ್ಯಕ್ಕೆ ನಗರದ ನ್ಯಾಯವಾದಿ ಮಂಗೋಟೆ ರುದ್ರೇಶ್ ಮತ್ತು ಹಿರಿಯ ನಗರಸಭಾ ಸದಸ್ಯ ಕೆಎನ್ಭೈರಪ್ಪಗೌಡ ಕೈಜೋಡಿಸುವ ಮೂಲಕ ಅಭಿನಂದಿಸಿದ್ದಾರೆ |
|
ಕಾಂಗ್ರೆಸ್ನ ಎಚ್ಎಂ ರೇವಣ್ಣ ಅವರು ಹಲವಾರು ವರ್ಷಗಳಿಂದ ಅಲ್ಲಿಯೇ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊಠಡಿಗಳನ್ನು ರಾಜ್ಯದ ಭಕ್ತರಿಗೆ ಕೊಡದೇ ಬೇರೆ ರಾಜ್ಯದವರಿಗೆ ಐನೂರು ರುನಿಂದ ಎರಡು ಸಾವಿರ ರು ಪಡೆದು ಕೊಡುತ್ತಿದ್ದಾರೆ |
|
ಇಲ್ಲಿನ ಪ್ರಸಿದ್ಧ ಶಿರಡಿ ಸಾಯಿಬಾಬಾ ಮಂದಿರದಲ್ಲಿ ದ್ವಾರಕಾಮಾಯ್ ಮಸೀದಿ ಎಂಬ ನಾಮಫಲಕವನ್ನು ತೆರವುಗೊಳಿಸಿ ಅದರ ಜಾಗದಲ್ಲಿ ಹೊಸದಾಗಿ ದ್ವಾರಕಾಮಾಯ್ ಮಂದಿರ ಎಂಬ ಹೊಸ ನಾಮಫಲಕ ಅಳವಡಿಸಲಾಗಿದೆ |
|
ಚಿಕ್ಕಮಗಳೂರು ಸಮೀಪದ ಬೀಕನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಸಮಾರಂಭವನ್ನು ಜಿಪಂ ಸದಸ್ಯ ಸೋಮಶೇಖರ್ ಉದ್ಘಾಟಿಸಿದರು |
|
ಅಂಬರೀಶ್ ಅವರ ಬೆಂಬಲವಿಲ್ಲದಿದ್ದರೆ ಮಂಡ್ಯದಲ್ಲಿ ಎರಡ್ ಸಾವಿರ್ದ ಹದ್ಮೂರರಲ್ಲಿ ರಮ್ಯಾ ಪ್ರಥಮ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಲು ಸಹ ಸಾಧ್ಯವಿರಲಿಲ್ಲ |
|
ಕೆಶಿಪ್ ರಸ್ತೆಯ ಅಪಘಾತ ಸ್ಥಳಗಳನ್ನು ಮೂರು ಇಲಾಖೆಯ ಅಧಿಕಾರಿ ವರ್ಗ ಜಂಟಿಯಾಗಿ ಅಪಘಾತ ಸ್ಥಳಗಳನ್ನು ಗುರುತಿಸಿರುವ ವರದಿಯನ್ನು ರಾಜ್ಯದ ಡಿಸಿಎಂ ಮತ್ತು ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಇಲಾಖೆ ನೀಡಲಿದೆ ಎಂದು ಹೇಳಿದರು |
|
ದಾವಣಗೆರೆ ರಾಜಗೋಪಾಲ ಭಾಗವತ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ |
|
ಯಾಕೆ ಹೀಗೆ ಮಾಡಿಕೊಂಡಿರಿ ಎಂದು ಕೇಳಿದರೆ ಹ್ಯಾಪಿ ಬತ್ರ್ ಡೇ ಅಣ್ಣ ಎಂದು ಆ ಸ್ಥಿತಿಯಲ್ಲೂ ಅವರು ಶುಭಾಶಯ ಹೇಳಿದರು |
|
ಮೌಲ್ಯದ ಹನ್ನೆರಡು ಅತ್ಯಾಧುನಿಕ ಹೆಲಿಕಾಪ್ಟರ್ಗಳನ್ನು ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದ ಇದು ಆರಂಭದಲ್ಲಿ ಆರು ಸಾವಿರ ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯ ಇರುವ ಹೆಲಿಕಾಪ್ಟ್ರ್ಗಳಿಗೆ ಬೇಡಿಕೆ ಇಡಲಾಗಿತ್ತು |
|
ಡಾಕ್ಟರ್ ಬಾಬು ಜಗಜೀವರಾಮ್ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾಕ್ಟರ್ ಮೈಲಹಳ್ಳಿ ರೇವಣ್ಣ ಮಾತನಾಡಿ ಬಾಬೂಜಿ ಅವರು ರಾಷ್ಟ್ರದ ಹಿರಿಯ ರಾಜಕಾರಣಿ ಸ್ವಾತಂತ್ರ್ಯ ಹೋರಾಟಗಾರ ದಲಿತ ಸಮುದಾಯದ ನವಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು |
|
ಸ್ವಲ್ಪ ಬಲ ಕ್ಕೆ |
|
ವೃತ್ತದಲ್ಲಿ ಎರಡನೇ ನಿರ್ಗಮನವನ್ನು ತೆಗೆದುಕೊಳ್ಳಿ |
|
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಸವಿಧಾನ ಓದು ಕುರಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು |
|
ಪ್ರತ್ತಿಕೋದ್ಯಮ ಹಾಗೂ ವಾಣಿಜ್ಯ ನಡುವಿನ ಪಠ್ಯಕ್ರಮ ತಿಳಿಸುವ ಲೇಖನಗಳು ಹಾಗೂ ಸಂಶೋಧಕರನ್ನುಉತ್ತೇಜಿಸುವ ಸಲುವಾಗಿ ನಗದು ಬಹುಮಾನಗಳನ್ನು ಸಹ ಪ್ರದಾನ ಮಾಡಲಾಯಿತು |
|
ಒಂದು ವೇಳೆ ಈ ನಿಯಮಗಳನ್ನು ಠಾಣೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಪಾ ಪಾಲಿಸಿದ್ದರೆ ಉನ್ನತ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಸ್ಪಷ್ಟಪಡಿಸಿದರು |
|
ಇನ್ನೆರಡು ಎಪಿಎಂಸಿಗಳನ್ನು ಇದೀಗ ಇನಾಮ್ ಸಂಪರ್ಕ ಜಾಲಕ್ಕೆ ಸೇರಿಸಲು ಕರ್ನಾಟಕ ನಿರ್ಧರಿಸಿದ್ದು ಅದಕ್ಕೆ ಕೇಂದ್ರ ಕೃಷಿ ಸಚಿವಾಲಯ ಒಪ್ಪಿಗೆ ನೀಡಿದೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಶಿವಮೊಗ್ಗ ಹಾವೇರಿ ಕೊಪ್ಪಳ ಕುಷ್ಟಗಿ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ |
|
ಅದರಂತೆ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥ್ರೋ ಸೋಮವಾರ ವಿಚಾರಣೆಗೆ ಹಾಜರಿದ್ದರು |
|
ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದವ ವೈಯಕ್ತಿಕವಾಗಿ ಯಾರಿಗೂ ನೋವುಂಟು ಮಾಡದವ ಯಾಕೆಂದರೆ ನಾನು ಮತ್ತು ಅವನು ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದವರು |
|
ಇದರಿಂದಾಗಿ ಸಂಪುಟದ ಕೆಳಭಾಗದಲ್ಲಿ ಮಣ್ಣನ್ನು ಹೊರತೆಗೆಯುವ ಕೆಲಸಗಾರರಿಗೆ ಅನುಕೂಲವುಂಟಾಗುತ್ತದೆ |
|
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ |
|
ಆದರೆ ಅಂದು ಸತೀಶ್ ಸನಾ ಹೈದರಾಬಾದ್ನಲ್ಲಿದ್ದರು ಅಲೋಕ್ ವರ್ಮಾ ಅವರನ್ನು ಸಿಲುಕಿಸುವ ಉದ್ದೇಶದಿಂದಲೇ ದೇವೇಂದ್ರ ದಾಖಲೆ ತಿರುಚಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿದೆ |
|
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಸೋಲುವುದು ಖಚಿತ |
|
ಇಂದಿನ ವಿದ್ಯಾರ್ಥಿಗಳು ಬಹು ಅದೃಷ್ಟವಂತರು ಇದಕ್ಕೆ ಕಾರಣ ಗ್ರಾಮಾಂತ ಪ್ರದೇಶಗಳಲ್ಲಿ ಉತ್ತಮ ವಸತಿ ಶಾಲೆಗಳು ಪ್ರಾರಂಭವಾಗಿರುವುದು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಈ ಬಾರಿ ಮೂರು ಜನ ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವೆ ಸ್ಪರ್ಧೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಮಧ್ಯಮ ವರ್ಗದ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು |
|
ಕಡಿಮೆ ಚಾನೆಲ್ ನೋಡಿ ಸಾವಿರದ ರುಪಾಯಿ ಹಣ ಕೊಡುವಂತೆ ಗ್ರಾಹಕರ ಮೇಲೆ ಹೊರೆ ಹೊರಿಸಲಾಗಿದೆ ಅಲ್ಲದೇ ಶೇಕಡಹದ್ನೆಂಟು ಜಿಎಸ್ಟಿ ಸಹ ಗ್ರಾಹಕರ ಮೇಲೆ ಹೇರಲಾಗಿದೆ |
|
ಈ ದೇವತೆಗಳಲ್ಲಿ ಇಂದ್ರ ಮತ್ತು ವಾಯುವಿಗೆ ಮುಖ್ಯವಾದ ಸ್ಥಾನವಿದೆ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ನೇರವಾಗಿ ಮುಂದುವರಿ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಇವು ಗಟ್ಟಿಯಾದಾಗ ಸಂಕುಚಿತವಾಗುವುದಿಲ್ಲ |
|
ಚಂದ್ರವಿಶ್ವನಾಥ್ರಿಂದ ಬಡ ಮಕ್ಕಳಿಗೆ ಉಚಿತ ತರಬೇತಿ ಗೂಗ್ಲಿ ಸ್ವಿಂಗ್ ಸಚ್ರ್ ಯೋಜನೆ ಕೈಜೋಡಿಸಿದ ದಿಗ್ಗಜ ಕ್ರಿಕೆಟಿಗರು ಕೆಎಸ್ಸಿಎ ಸಹಯೋಗದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಕ್ರಿಕೆಟ್ ತರಬೇತಿ |
|
ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸಿದ್ಧಪಡಿಸಬೇಕು |
|
ತಾಲೂಕು ಪಿಗ್ಮಿ ಸಂಗ್ರಹಕಾರರ ಸಂಘ ಹಮ್ಮಿಕೊಂಡಿದ್ದ ಸವಿಜೇನ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಿಗ್ಮಿ ಸಂಗ್ರಾಹಕರು ಬ್ಯಾಂಕು ಹಾಗೂ ಗ್ರಾಹಕರ ನಡುವಿನ ಕೊಂಡಿಯಾಗಿ ಪರಿಣಾಮಕಾರಿಯಾದ ಕೆಲಸ ಮಾಡುತ್ತಾರೆ ಎಂದರು |
|
ಮನೆಯ ಮುಖ್ಯ ಭಾಗದಲ್ಲಿ ಯಾರೂ ಇರಲಿಲ್ಲ ನನ್ನ ಮಲಗುವ ಕೋಣೆಯ ಬಾಗಿಲ ಬಳಿ ಬಿಯಾಂಕ ಚಾಚಿಕೊಂಡಿದ್ದಿತು ಅದರ ತಲೆ ನನಗೆದುರಾಗಿದ್ದಿತು |
|
ಏನಾದರಾಗಲಿ ಇದು ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪಮಟ್ಟಿಗೆ ಬದಲಾಗಿದೆ |
|
ಇನ್ನು ಉತ್ಪಾದನಾ ಕ್ಷೇತ್ರದೊಡನೆ ಸಂಬಂಧವಿರಿಸಿದ ಇಂಗ್ಲೀಶ ಮತ್ತು ಭಾರತದ ಪ್ರಾದೇಶಿಕ ಭಾಷೆಗಳ ಬೆಳವಣಿಗೆಯನ್ನು ಪರಿಶೀಲಿಸಬಹುದು |
|
ಚುನಾವಣಾ ಬಾಂಡ್ಗಳ ಮೂಲಕ ಸಂಗ್ರಹಿಸಿದ ಹಣದ ಬಗ್ಗೆ ಮಾಹಿತಿ ಸಲ್ಲಿಸಲು ಪಕ್ಷಗಳಿಗೆ ಎರಡ್ ಸಾವಿರದ ಹದಿನೆಂಟರ ಸೆಪ್ಟೆಂಬರ್ ಮೂವತ್ತು ಕಡೆಯ ದಿನ |
|
ನಂತರ ತಹಶೀಲ್ದಾರ್ ವರದರಾಜುಗೆ ಮನವಿ ಪತ್ರ ಸಲ್ಲಿಸಿದರು ಮನವಿ ಪತ್ರ ಸ್ವೀಕರಿಸಿ ತಹಶೀಲ್ದಾರ್ ವರದರಾಜು ಮಾತನಾಡಿ |
|
ಕುಡಿದ ಮತ್ತಿನಲ್ಲಿ ಉಂಟಾದ ಸ್ನೇಹಿತರ ಜಗಳ ವಿಕೋಪಕ್ಕೆ ತಿರುಗಿ ಓರ್ವನಿಗೆ ಚಾಕುವಿನಿಂದ ಇರಿದಿರುವ ದುರ್ಘಟನೆ ಆರ್ಟಿ ನಗರದ ಮಠದಹಳ್ಳಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ |
|
ಸುಪ್ರೀಂಕೋರ್ಟಿನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಸರ್ಕಾರದ ಯಾವುದೇ ಸಂಸ್ಥೆ ಕೂಡ ಆಧಾರ್ ಕೇಳುವಂತಿಲ್ಲ ಎಂದು ಸೈಬರ್ ವಕೀಲ ರಮೇಶ್ ಕುಮಾರ್ ಹೇಳಿದ್ದಾರೆ |
|
ಸಸ್ಯಗಳಲ್ಲಿ ಹೂ ಮುಖ್ಯ |
|
ದೇಶಕ್ಕೆ ಸ್ವಾತಂತ್ರ್ಯ ಬಂದು ಸಿಕ್ಕು ಎಪ್ಪತ್ತು ವರ್ಷಗಳದರೂ ಬಡತನದ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶದ ಅನೇಕರು ಶಿಕ್ಷಣ ವಂಚಿತರಾಗಿದ್ದಾರೆ |
|
ಆದರೆ ಸರ್ಕಾರ ನ್ಯಾಯವಾದಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈತನಕ ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ದೂರಿದರು ಸರ್ಕಾರ ಶೀಘ್ರ ನ್ಯಾಯಾದಾನ ನೀಡುವಂತೆ ಒತ್ತಾಯ ಮಾಡುತ್ತದೆ |
|
ಅವರಿಗೆ ಪತ್ನಿ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ ಶಾಸಕ ಟಿಡಿ ರಾಜೇಗೌಡ ಮಾಜಿ ಸಚಿವ ಡಿಎನ್ ಜೀ ಜೀವರಾಜ್ |
|
ಇಪ್ಪತ್ನಾಲ್ಕು ಸಕ್ಕರೆ ಕಾರ್ಖಾನೆಗಳಿದ್ದು ಕಳೆದ ಐದು ವರ್ಷದಿಂದ ಇವ ಈವರೆಗೆ ರೈತರಿಗೆ ಒಟ್ಟು ನೂರಾ ಎಂಬತೈದು ಪಾಯಿಂಟ್ಆರು ಕೋಟಿ ಕಬ್ಬಿನ ಬಾಕಿ ಬಿಲ್ ಉಳಿದಿದೆ |
|
ಹಿರಿಯೂರು ತಾಲೂಕಿನ ಕೋಡಿಹಳ್ಳಿಯ ಆದಿಜಾಂಬವ ಬೃಹನ್ಮಠಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು |
|
ನಂತರ |
|
ಆದರೆ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಉಮೇಶ್ ಕತ್ತಿ ಮಾಲೀಕತ್ವದ ಕಾರ್ಖಾನೆ ಎಂಡಿಗಳು ಸಭೆಗೆ ಹಾಜರಾಗದೇ ಸಡ್ಡು ಹೊಡೆದಿದ್ದಾರೆ |
|
ನಿವೃತ್ತ ನ್ಯಾಯಧೀಶ ಎನ್ಕುಮಾರ್ ಕೆಇಬಿ ಸಮುದಾಯ ಭವನ ರಾಜಾಜಿನಗರ ಸಂಜೆ ನಾಲ್ಕು ನ್ಯಾಷನಲ್ ಹೈಸ್ಕೂಲ್ ನೂರಾ ಒಂದನೇ ಶಾಲಾ ವಾರ್ಷಿಕೋತ್ಸವ |
|
ಮಂಗಗಳು ಸಾವನ್ನಪ್ಪುತ್ತಿರುವ ಪ್ರದೇಶಗಳ ಮೇಲೆ ಸೂಕ್ಷ್ಮ ನಿಗಾ ಇಡುವಂತೆ ಸೂಚಿಸಿದ ಅವರು ಆ ಭಾಗಗಳಲ್ಲಿ ಲಸಿಕೆ ನೀಡುವುದು ಡಿಎಂಪಿ ಆಯಿಲ್ ಪೂರೈಕೆಯೂ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು |
|
ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಾರತ ವಿಮಾನ ದಾಳಿ ನಡೆಸಿದಾಗ ಇನ್ನೂರಾ ಅರ್ವತ್ಮೂರು ಜೈಷ್ಎ ಮೊಹಮ್ಮದ್ ಭಯೋತ್ಪಾದಕರು ಕೆಲವು ದಿನಗಳಿಂದ ಅಲ್ಲಿ ಬೀಡುಬಿಟ್ಟಿದ್ದರೆಂಬುದು ಖಚಿತವಾಗಿದೆ |
|
ಆದರ್ಶ ವ್ಯಕ್ತಿಗಳು ಶ್ರೇಷ್ಠ ಸಾಧಕರ ಸ್ವಾತಂತ್ರ ಹೋರಾಟಗಾರರಂತಹ ವ್ಯಕ್ತಿಗಳ ಜೀವನ ಶೈಲಿಯನ್ನು ತಿಳಿದುಕೊಂಡರೆ ವಿದ್ಯಾರ್ಥಿಗಳ ಮನಸ್ಸು ಪರಿವರ್ತನೆಯಾಗಿ ಜೀವನದ ಗುರಿಯನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಿಸಿದರು |
|
ಅರಮನೆ ಮೈದಾನದ ರಾಯಲ್ ಸೆನೆಟ್ ಗ್ಯಾಂಡ್ ಕ್ಯಾಸಲ್ನಲ್ಲಿ ನೆಡೆದ ಸಮ್ಮೇಳನ ಅತ್ಯಂತ ಕ್ರಮಬದ್ಧವಾಗಿ ನಡೆಯಿತು |
|
ಈ ಪೈಕಿ ಮೂವರು ಮಹಿಳಾ ಮೀಸಲಾತಿ ಸ್ಥಾನಕ್ಕೆ ನಿಗದಿಯಾಗಿದ್ದ ಎರಡು ಸ್ಥಾನಕ್ಕೆ ಕೆವಿ ಉಮಾ ಸತ್ಯನಾರಾಯಣ ಹಾಗೂ ಸುಮಿತ್ರಾ ಗಣೇಶ್ |
|
ಇದೇ ವಾರ ಚಿತ್ರ ರಾಜದಂತ ತೆರೆಗೆ ಬರುತ್ತಿದೆ ಮೂರು ಒಂಥರ ಬಣ್ಣಗಳು ರೀ ರಿಲೀಸ್ ಕಳೆದ ವಾರ ತೆರೆ ಕಂಡಿದ್ದ ಒಂಥರಾ ಬಣ್ಣಗಳು ಚಿತ್ರಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ |
|
ಮಾತಿನ ನಡುವೆ ಹಾಸ್ಯ ಚಟಾಕಿ ಹಾರಿಸಿದ ಮಾಜಿ ಉಪಸಭಾಪತಿ ಬಿಎಲ್ ಶಂಕರ್ ಸಂಸದೀಯ ವ್ಯವಸ್ಥೆ ಕಲಾಪಗಳ ಬಗ್ಗೆ ನಾನು ನಿಮಗೆ ಮಾಹಿತಿ ನೀಡುತ್ತೇನೆ |
|
ಟಿಎಚ್ಎಂ ಶಿವಕುಮಾರ ಸ್ವಾಮಿ ಸಂಗೀತ ಸೇವೆಯಲ್ಲಿ ಪರಶುರಾಮ ಎಸ್ಶಾನವಾಡ ತಬಲ ಸಾಥ್ ನೀಡುವರು |
|
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ತರಾಟೆ ತೆಗೆದುಕೊಂಡರು ಎನ್ನಲಾಗಿದೆ |
|
ಇವುಗಳ ಆಕಾರ |
|
ಡೆಹ್ರಾಡೂನ್ನಲ್ಲಿರುವ ವೈಲ್ಡ್ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಆ್ಯಪ್ ಒಂದನ್ನು ಸಿದ್ಧಪಡಿಸಿದ್ದು |
Subsets and Splits
No community queries yet
The top public SQL queries from the community will appear here once available.