audio
audioduration (s)
1.28
60.9
sentence
stringlengths
3
314
ಹಾಗಾಗಿ ಚಿತ್ರ ನಿರ್ಮಾಣದ ಜತೆಗೆ ನಾಯಕರಾಗಿಯೂ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿರುವ ಖುಷಿಯಲ್ಲಿದ್ದಾರೆ ಪುನೀತ್‌ ಗೌಡ ನಟಿ ಶೋಭಿತಾ ರಾಜಣ್ಣ ಈ ಚಿತ್ರದ ನಾಯಕಿ
ಸರ್ಕಾರಕ್ಕೆ ಷಡ್ಯಂತ್ರ ತಿಳಿಯುವುದಿಲ್ಲ ಈ ಮಸಲತ್ತು ಸರ್ಕಾರಿ ಅಧಿಕಾರಿಗಳಿಗೆ ಗೊತ್ತಾಗುವುದೇ ಇಲ್ಲ
ನಗರದ ಎಐಟಿ ವೃತ್ತದಿಂದ ಹಿರೇಮಗಳೂರು ವೃತ್ತದವರೆಗಿನ ಬೈಪಾಸ್‌ ರಸ್ತೆಗೆ ಸಿದ್ದಗಂಗಾ ಶ್ರೀಗಳಾದ ಡಾಕ್ಟರ್ ಶಿವಕುಮಾರ ಸ್ವಾಮೀಜಿ ಹೆಸರಿಡಬೇಕೆಂದು ತಮ್ಮಯ್ಯ ಅವರು ಪ್ರಸ್ತಾಪ ಮಾಡುತ್ತಿದ್ದಂತೆ ಸದಸ್ಯರೆಲ್ಲರೂ ಸಹಮತ ಸೂಚಿಸಿದರು
ಮಿಡಲ್‌ಜತೆ ಒಕೆಭದ್ರಾವತಿಯಲ್ಲಿ ಈದ್‌ ಸಂಬ್ರಮ್ ಸಂಭ್ರಮ ಭದ್ರಾವತಿ ಮಹಮ್ಮದ್‌ ಪೈಗಂಬರ್‌ ಜನ್ಮದಿನಾಚರಣೆ ಈದ್‌ ಮಿಲಾದ್‌ ನಗರದಲ್ಲಿ ಬುದುವಾರ ಅದ್ದೂರಿಯಾಗಿ ಆಚರಿಸಲಾಯಿತು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇತ್ತೀಚಿನ ದಿನಗಳಲ್ಲಿ ಆರ್ಯುವೇದ ಚಿಕಿತ್ಸೆ ಹೆಚ್ಚು ಜನಪ್ರಿಯವಾಗುತ್ತಿದ್ದು ಇದರಲ್ಲೂ ಸಹ ಆಧುನಿಕ ಅಂಶಗಳನ್ನು ಅಳವಡಿಸುವ ಮೂಲಕ ರೋಗವನ್ನು ನಿವಾರಣೆ ಮಾಡುವ ಪದ್ದತಿಯನ್ನು ಜಾರಿಗೆ ತರಲಾಗಿದೆ
ಆಗ ರಾತ್ರಿಯಾಗಿದ್ದ ಕಾರಣ ಪೈಲಟ್‌ಗೂ ಅಲ್ಬರ್ಟ್ ಕಾಣಿಸಿಲ್ಲ ಕತ್ತಲ್ಲಲಿ ಆತನಿಗೆ ವಿಮಾನ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ
ಓಂಗೆ
ಕ್ಲೈಮಾಕ್ಸ್‌ನಲ್ಲಿ ಪಾರ್ಲಿಮೆಂಟಿನಲ್ಲಿ ಸ್ಪೀಕರ್‌ ಇದಕ್ಕೆ ಸಮ್ಮತಿ ಸೂಚಿಸುತ್ತಾರಾ ಎಂಬುದು ಚಿತ್ರದ ಕತೆಯಂತೆ ಚಿತ್ರತಂಡದ ಮಾತಿಗೂ ಮೊದಲು ಹಿರಿಯ ನಿರ್ದೇಶಕ ಭಗವಾನ್‌ ಅವರಿಂದ ಮೊದಲು ದೃಶ್ಯಕ್ಕೆ ಕ್ಲಾಪ್‌ ಮಾಡಿಸಲಾಯಿತು
ರಿಲೀಜ ಪ್ಯಾನೆಲ್‌ ಫೋಟೋ ಚಿತ್ರದುರ್ಗ ತಾಲೂಕು ತಹಶಿಲ್ದಾರ್‌ ಹಾಗೂ ದಂಡಕಾರಿಯಾಗಿ ಟಿಸಿ ಕಾಂತರಾಜ್‌ ಬುಧವಾರ ಅಧಿಕಾರ ಸ್ವೀಕರಿಸಿದ್ದರು ಈ ಸಂದರ್ಭದಲ್ಲಿ ಏಕನಾಥೇಶ್ವರ ದೇವಸ್ಥಾನ ರಿಜೋದ್ಧಾರ ಸಮಿತಿಯವರು ಅಭಿನಂದಿಸಿದ್ದರು
ನಂತರ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ
ಬಾಕ್ಸ್ ಸುದ್ದಿ ದೇಶದ ಸೈನಿಕರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಅದನ್ನು ಯಾರು ಕೂಡ ಸಹಿಸಿಕೊಳ್ಳಲು ಸಾದ್ಯವಿಲ್ಲ
ಇದು ಬಲು ಅಪರೂಪವಾದರೂ ಮಾರಕ ರೋಗ
ಫೆಬ್ರವರಿ ಹನ್ನೆರಡರಂದು ವಿಚಾರಣೆ ನಡೆಸಿದ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶೆ ಪ್ರಭಾವತಿ ಎಂ ಹಿರೇಮಠ್‌ ತೀರ್ಪು ಪ್ರಕಟಿಸಿದರು
ಅಮೆರಿಕದಲ್ಲೂ ಇದರ ವ್ಯವಸಾಯವಿದೆ
ಪರಿ​ಶಿಷ್ಟಜಾತಿ​ಯಲ್ಲಿ ಒಳ ಮೀಸ​ಲು ವರ್ಗೀ​ಕ​ರಣ ಮಾಡ​ಬೇ​ಕೆಂಬ ವಿಚಾ​ರ​ದಲ್ಲಿ ಸರ್ಕಾರ ಮೀನ ಮೇಷ ಎಣಿ​ಸು​ತ್ತಿ​ರು​ವುದು ಸರಿ​ಯಲ್ಲ
ನಮ್ಮ ಸಂಘದ ನಿರ್ದೇಶಕರು ಮತ್ತು ಗ್ರಾಮದ ಮುಖಂಡರ ಸಲಹೆ ಹಾಗೂ ಸಹಕಾರದಿಂದ ರೈತರು ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ
ಕಾಸರಗೋಡಿನಲ್ಲಿ ಕನ್ನಡಿಗರ ಶಕ್ತಿ ಕುಗ್ಗಿಸುವ ಪ್ರಯತ್ನಗಳು ಕೂಡಾ ನಡೆದಿವೆ ಭಾಷಾ ಅಲ್ಪ ಸಂಖ್ಯಾತರಿಗಿರುವ ಹಕ್ಕುಗಳ ಸಂರಕ್ಷಣೆಯಾಗದೆ ಕನ್ನಡಿಗರನ್ನು ಮಲತಾಯಿ ಧೋರಣೆಯಡಿ ನೋಡುತ್ತಿರುವುದನ್ನು ಕಾಣುತ್ತೇವೆ
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಆದರೆ ಆಗಲಿಲ್ಲ ಮುಂದೆ ನಟಿಸುವುದಾಗಿ ಭರವಸೆ ಕೊಟ್ಟಿದ್ದರು ಆ ಭರವಸೆಯ ಸ್ಫೂರ್ತಿಯಿಂದಲೋ ಏನೋ ಸುರೇಶ್‌ ಕತೆ ಬರೆದುಕೊಂಡು ಬಂದು ಬೌಂಡ್‌ ಶೀಪ್ ಕರಪ್ ಅನಂತ್ ಅವರ ಕೈಗಿಟ್ಟಾಗ ಅದನ್ನು ಓದಿ ಒಪ್ಪಿಕೊಂಡರು
ಮೌಲ್ಯವರ್ಧಿತ ಸೇವೆ ಪ್ರೀಪೇಯ್ಡ್‌ ಸ್ಥಿರ ದೂರವಾಣಿ ಸೌಲಭ್ಯವು ಸ್ಥಿರ ದೂರವಾಣಿಯಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡಲಿದೆ ಈಗಿನಂತೆ ಕಂಪ್ಯೂಟರ್‌ನಲ್ಲಿ ವೇಗದ ಇಂಟರ್‌ನೆಟ್‌ ಬಳಸಲು ಸ್ಥಿರ ದೂರವಾಣಿಯಲ್ಲಿ ಮೊಬೈಲ್‌ ಮಾದರಿಯ ಸೇವೆ ನೀಡಲು ಸಾಧ್ಯವಾಗಲಿದೆ
ಪ್ರಧಾನಮಂತ್ರಿ ಕಚೇರಿ ಎಂಬ ಲೆಟರ್‌ ಹೆಡ್‌ನಲ್ಲಿ ನಕಲಿ ಶಿಫಾರಸು ಪತ್ರ ಸೃಷ್ಟಿಸಿದ್ದ ಆರೋಪಿ ಇವರು ಹೆಸರು ಸಂಜಯ್‌ ಕುಮಾರ್‌ ಬಿಎಎಸ್ಸಿ ಓದಿದ್ದಾರೆ
ಈವರೆಗೂ ಕನ್ನಡವನ್ನೇ ಕಲಿಯದ ಕಲಿಸಲೂ ಬಾರದ ಶಿಕ್ಷಕರನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು ಅಲ್ಲಿವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು
ದ್ರೋಣಾಚಾರ್ಯರು ಏಕಲವ್ಯನ ಹೆಬ್ಬರಳನ್ನು ಗುರುದಕ್ಶಿಣೆಯಾಗಿ ಪಡೆದಿರುವ ಸಂಗತಿಯನ್ನು ನ್ಯಾಯ ಹಾಗೂ ಅನ್ಯಾಯದ ಚೌಕಟ್ಟುಗಳಲ್ಲಿ ವ್ಯಾಖ್ಯಾನಿಸಲಾಗಿದೆ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಎನ್‌ಪಿಸಿಐ ಅಂತರರಾಷ್ಟ್ರೀಯ ಮಟ್ಟದಲ್ಲಿ ಆರು ಕೋಟಿ ನಲವತ್ತು ಲಕ್ಷ ರೂಪೆ ಗ್ಲೋಬಲ್ ಕಾರ್ಡ್‌ಗಳನ್ನು ವಿತರಿಸಿದೆ
ಈ ಥರ್ಮಲ್‌ ಶೀಲ್ಡ್‌ ಕ್ರೂ ಕ್ಯಾಪ್ಸೂಲ್‌ನೊಳಗೆ ಇಪ್ಪತ್ತ್ ಐದು ಡಿಗ್ರಿ ಸೆಲ್ಸಿಯಸ್‌ ತಾಪಮಾನ ಉಳಿಯುವಂತೆ ನೋಡಿಕೊಳ್ಳುವುದರಿಂದ ಸಿಬ್ಬಂದಿ ಸುರಕ್ಷಿತವಾಗಿ ಭೂಸ್ಪರ್ಷಕ್ಕೆ ಅನುಕೂಲವಾಗುತ್ತದೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ ಮೂವತ್ತ್ ಒಂದು ಮತ್ತು ಫೆಬ್ರವರಿ ಒಂದರಂದು ನಡೆಯಲಿರುವ ಧರ್ಮ ಸಂಸತ್‌ ಸಭೆಯಲ್ಲಿ ಭಾಗವಹಿಸಲಿರುವ ಶ್ರಿಗಳು ಈ ಕುರಿತು ಅಂತಿಮ ಹಾಗೂ ಮಹತ್ವದ ನಿರ್ಣಯ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ
ಈ ಮೊದಲು ಅವರು ಹಲವು ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಅದೇ ರೀತಿ ನನ್ನೊಂದಿಗೂ ಫೋಟೋ ತೆಗೆಸಿಕೊಂಡಿದ್ದರು ಎಂದು ರೆಡ್ಡಿ ಸೃಷ್ಟೀಕರಣ ಕೊಟ್ಟಿರುವುದಾಗಿ ಗೊತ್ತಾಗಿದೆ
ಸ್ತ್ವತಂತ್ರ ಚಳುವಳಿಯಿಂದ ದೇಶದ ಯಾವುದೇ ಒಂದು ಭಾಷೆ ಮಾತ್ರ ಅಧಿಕಾರ ಭಾಷೆಯಾಗಿ ಇರಬೇಕೆಂಬ ಅಭಿಪ್ರಾಯ ಮನ್ನಣೆ ಪಡೆದಿತ್ತು ಹೆಚ್ಚು ಜನರ ಮಾತೃಭಾಷೆ ಹಿಂದಿ ಆಗಿರುವುದರಿಂದ ಹಿಂದಿ ಮುನ್ನೆಡೆಗೆ ಬಂತು
ಇಂತಹ ಸಮಾ​ರಂಭ​ದಲ್ಲಿ ದಾಂಪತ್ಯ ಜೀವ​ನಕ್ಕೆ ಕಾಲಿ​ಡು​ವುದು ನಿಜಕ್ಕೂ ಸಾರ್ಥಕ ಬದುಕು ಬಾಳು​ತ್ತಾರೆ
ಅರಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಏಳು ಮಂದಿಗೆ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡಿದೆ ಎಂದು ತಾಲೂಕು ವೈದ್ಯಾಧಿಕಾರಿ ಹೇಳಿಕೆ ನೀಡಿದ್ದಾರೆ
ಈ ಸಂಬಂದ ಇಂಜಿನಿಯರ್‌ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ದೂರು ನೀಡಲಾಗುತ್ತದೆ ಎಂದು ತಿಳಿಸಿದರು ವಿವಿಧ ಬಡಾವಣೆಗಳ ನಾಗರಿಕರು ಇದ್ದರು
ಭಾರತ ದೇಶದ ಸಮಾಚಾರ ಪ್ರಸಾರ ಸಾಧನಗಳಲ್ಲಿ ಪ್ರಧಾನ ನಗರಗಳಲ್ಲಿ ಇಂಗ್ಲೀಷ್ ಚಾನೆಲ್ ಬಳಸುವುದು ಹೆಚ್ಚು
ರಾರ‍ಯಬಿಟ್‌ ಪ್ಯಾರಡೈಸ್‌ ಸಂಸ್ಥೆ ಮೊಲ ಸಾಕಾಣಿಕೆ ಕುರಿತು ಮಾಹಿತಿ ನೀಡಿದ್ದಲ್ಲದೇ ಪ್ರದರ್ಶನ ಏರ್ಪಡಿಸಿತ್ತು ಮೆಟ್ರೋ ಫಾರಂನ ಸಾನಿಯಾನ್‌ ಡಾರ್‌ಫರ್‌ಜಕ್ರಾನ್ ಬೀಟಲ್‌ ಕುರಿಗಳು ಇಷ್ಟವಾದವು
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉದ್ಯೋಗ ಪಡೆಯುವುದು ಪ್ರತಿ ಅರ್ಹ ವಿದ್ಯಾರ್ಥಿಗಳಿಗೆ ಒಂದು ಕಠಿಣ ಸವಾಲಾಗಿದ್ದು ಇದನ್ನು ಎದುರಿಸಲು ಪದವಿ ಮಟ್ಟದಲ್ಲೇ ಸ್ಪರ್ಧಾತ್ಮಕ ತರಬೇತಿ ನೀಡುತ್ತಿರುವ ಕ್ರಮ ನಿಜಕ್ಕೂ ಅಭಿನಂದನಾರ್ಹ
ತತ್ತ್ವಶಾಸ್ತ್ರದಲ್ಲಿ ಅಂತರ್ವ್ಯಾಪ್ತಿ ಪ್ರಶ್ನೆ ಅತಿ ಪ್ರಧಾನವಾದುದು
ಅರಮನೆಯಲ್ಲಿ ಸೋಮವಾರ ವಿಜಯದಶಮಿ ಮುಖ್ಯ ಕಾರ್ಯಕ್ರಮಗಳಿದ್ದುದ್ದರಿಂದ ಸೋಮವಾರ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು ಹೀಗಾಗಿ ಈ ಬಾರಿ ಜಟ್ಟಿಕಾಳಗ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯಿತು
ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಹನುಮಂತೇಗೌಡ ಪ್ರಭು ಮತ್ತು ಶ್ರೀನಿವಾಸ್‌ ಮೇಲೆ ಹಲ್ಲೆ ನಡೆಸುತ್ತಿದ್ದ
ನಿರ್ಭೀತಿಯ ವಾತಾವರಣ ಅಲ್ಲಿತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ದೇಶವಾಗಿದೆ ಎಂದರು
ಇಲ್ಲಿಯ ರೈತರು ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಹಿಂಜರಿಯುತ್ತಾರೆ ಈ ಭಾಗದಲ್ಲಿ ಎಂಟು ರಿಂದ ಹನ್ನೆರಡು ಕ್ವಿಂಟಲ್‌ ಇಳುವರಿ ಪಡೆಯುತ್ತಿದ್ದ ಜಾಗದಲ್ಲಿ ಐವರು ಈ ಹೊಸ ತಳಿಯ ಮೂಲಕ ಇಪ್ಪತ್ತ್ ಆರು ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ
ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರೌಢಶಾಲಾ ಮಕ್ಕಳಿಗೆ ಮಕ್ಕಳಿಗೆ ಗೌರವಿಸುವುದು
ಈ ಪ್ರಮೇಯ ಆಕರ್ಶಕವಾಗಿದೆ ಅನಂತರದ ದಶಕಗಳಲ್ಲಿ ಈ ಕುರಿತು ಅಗಾಧ ಪ್ರಮಾಣದ ವಾಗ್ವಾದಗಳು ನಡೆದಿವೆ
ಹಾಗಾಗಿ ಶಿಕ್ಷಕರು ಸೇವಾ ದಳದಲ್ಲಿ ಮಕ್ಕಳನ್ನ ತೊಡಗಿಸಿಕೊಂಡು ಅರಿವನ್ನು ಮೂಡಿಸುವ ಕಾರ್ಯ ಕೈಗೊಳ್ಳಬೇಕೆಂದರು
ಮೇಕೆದಾಟು ಯೋಜನೆ ಬಗ್ಗೆ ಸಮಗ್ರವಾಗಿ ಚರ್ಚಿಸಲು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಜಲಸಂಪನ್ಮೂಲ ಸಚಿವರ ಸಭೆಯನ್ನು ಡಿಸೆಂಬರ್ ಆರಕ್ಕೆ ಕರೆಯಲಾಗಿದೆ
ಸೋಮವಾರ ಬೆಳಗ್ಗೆ ಅದು ಮತ್ತೆ ಮುಂದುವರಿದಿದ್ದು ಕಬ್ಬಿಣದ ಸಲಾಕೆ ಮತ್ತಿತರರ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ
ಪ್ರತಿಯೊಂದು ನ್ಯಾಯಾಲಯದ ಆವರಣದಲ್ಲಿ ಆಧುನಿಕ ಗ್ರಂಥಾಲಯವನ್ನು ನಿರ್ಮಾಣ ಮಾಡಬೇಕು
ಚರ್ಮದಮೇಲೆ ಹಾಲು ಬಿದ್ದರೆ ಗಂದೆ ಮತ್ತು ಗುಳ್ಳೆಗಳಾಗುತ್ತದೆ
ಮಹೇಶ್‌ ತಮ್ಮ ಪಕ್ಷದ ಆಂತ​ರಿಕ ಬೆಳ​ವ​ಣಿ​ಗೆ​ಗಳ ಕಾರ​ಣ​ದಿಂದಾಗಿ ಸಚಿವ ಸ್ಥಾನಕ್ಕೆ ರಾಜೀ​ನಾಮೆ ನೀಡಿ​ದ್ದಾರೆ
ಕಳೆದ ನಾಲ್ಕೂವರೆ ವರ್ಷದಿಂದ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸದ ಅವರು ರಾಜ್ಯ ಸರ್ಕಾರದ ಬಗ್ಗೆ ಟೀಕಿಸಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ
ಮುಖ್ಯಶಿಕ್ಷಕ ಸಿಆರ್‌ ಚಂದ್ರಶೇಖರ್‌ ಸ್ವಾಗತಿಸಿದ್ದರು ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕಿ ಪಲ್ಲವಿ ನಿರೂಪಿಸಿದರು
ಮಠದ ಸಮುದಾಯ ಭವನದಲ್ಲಿ ಕೊಟ್ಟೂರೇಶ್ವರ ಆಸ್ಪತ್ರೆ ಶಂಕರ ಕಣ್ಣಿನ ಆಸ್ಪತ್ರೆ ರೋಟರಿ ರಕ್ತನಿಧಿ ಸಂಯುಕ್ತ ಸಹಕಾರದೊಂದಿಗೆ ಉಚಿತ ಹೃದಯ
ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಲ್ಲಿ ಆಂತರಿಕ ಸಮಸ್ಯೆಗಳು ಇರುವುದರಿಂದ ಅವರ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ತಿಳಿಸಿದರು
ಶೈಕ್ಷಣಿಕ ಸಾಮಾಜಿಕ ಮತ್ತು ವೈಜ್ಞಾನಿಕವಾಗಿ ದೇಶ ಇಂದು ಬಹಳಷ್ಟುಮುಂದುವರೆದಿದೆ ಆದರೆ ಎಲ್ಲೆಡೆ ಮೌಲ್ಯಗಳು ಕುಸಿಯುತ್ತಿರುವುದು ಕಂಡು ಬರುತ್ತಿದೆ
ದೇಶದ ರಕ್ಷಣಾ ಹಾಗೂ ಶೋಧನಾ ಕಾರ್ಯಗಳಿಗೆ ಖ್ಯಾತಿ ಪಡೆದಿರುವ ಧ್ರುವ್‌ತನ್ನ ಶಿರ ಭಾಗದ ಮೇಲಿರುವ ಪ್ಲ್ಯಾಟ್ ಬ್ಲೇಡ್‌ಗಳನ್ನು ಮುದುಡಿಕೊಳ್ಳುವ ಹಾಗೂ ಹಿಂಭಾಗದಲ್ಲಿ ಅರಳಿಕೊಂಡಿರುವ ರೆಕ್ಕೆಗಳನ್ನು ಸ್ವಯಂ ಚಾಲಿತವಾಗಿ ಮಡಚಿಕೊಳ್ಳುತ್ತದೆ
ಇತ್ತ ತನ್ನ ಬುಟ್ಟಿಗೆ ಸುಲಭವಾಗಿ ಪರಿಷತ್‌ ಸದಸ್ಯ ಸ್ಥಾನಗಳು ಬಿದ್ದಿದ್ದರೂ ಈಗಿನ ರಾಜಕೀಯ ಮೇಲಾಟದಲ್ಲಿ ಹುರಿಯಾಳುಗಳ ಒಮ್ಮತದ ಆಯ್ಕೆಯೂ ಮಿತ್ರ ಪಕ್ಷಗಳಿಗೆ ಸವಾಲು ಉಂಟುಮಾಡಬಹುದು
ತಜ್ಞ ವೈದ್ಯರನ್ನು ತಲುಪಲು ಕಷ್ಟವಾಗಿರುವ ತುರ್ತುಪರಿಸ್ಥಿತಿ ಮತ್ತು ಗ್ರಾಮೀಣ ಕಾಳಜಿಯ ಸಂದರ್ಭದಲ್ಲಿ
ಕೂಡಲೇ ಸರ್ಕಾರ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನಹರಿಸಿ ಶಿಷ್ಯ ವೇತನ ಬಿಡುಗಡೆಗೊಳಿಸುವ ಮೂಲಕ ಕಿರಿಯ ವೈದ್ಯರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಅವರು ಅಗ್ರಹಿಸಿದರು
ಜಯತೀರ್ಥ ನಿರ್ದೇಶನದಲ್ಲಿ ಬೆಲ್‌ ಬಾಟಂ ಸಿನಿಮಾ ಯಶಸ್ಸು ಕಂಡ ಮೇಲೆ ಕತೆಗಾರ ದಯಾನಂದಗೆ ಬೇಡಿಕೆ ಬಂದಿದ್ದು ಈಗ ಮಂಸೋರೆ ನಿರ್ದೇಶನಕ್ಕೆ ಕತೆ ಜತೆಗೆ ಸಂಭಾಷಣೆಗಳನ್ನೂ ರೂಪಿಸುತ್ತಿದ್ದಾರೆ
ಇಲ್ಲಿ ಸಲ್ಲು​ವ​ವರು ಅಲ್ಲಿಯೂ ಸಲ್ಲು​ವ​ರಯ್ಯ ಎಂಬು​ದನ್ನು ನಾವು ಅರಿ​ಯ​ಬೇಕು ಈ ಜಗತ್ತು ಸತ್ಯವೇ ಹೊರತು ಮಿಥ್ಯ​ವಲ್ಲ ಕೈಲಾ​ಸ​ವೆಂಬು​ದೊಂದು ಹಾಳು ಬೆಟ್ಟವೆನ್ನುವ ಮೂಲಕ ಇಲ್ಲಿ​ರು​ವುದೇ ನಮ್ಮನೆ ಅಲ್ಲಿ​ರು​ವುದು ಸುಮ್ಮನೆಯೆಂಬ​ದನ್ನು ಅರಿ​ಯೋಣ
ನಮ್ಮ ದೇಶದ ಪಿತಾಮಹ ಇದಾರೆ ವಿರುದ್ಧ ಒಂದು ನಿರ್ಮಾಣಕ್ಕೆ ಬಂದರು ಕ್ಲೀನ್‌ ಸಿಂಗಾಪುರ ಕ್ಲೀನ್‌ ಎಂಬ ರೇಷ್ಮೆಯ ಚಳವಳಿಯನ್ನೇ ಅವರು ಆರಂಭಿಸಿದರು
ಬನಶಂಕರಿ ಎರಡನೇ ಹಂತದಲ್ಲಿರುವ ಧರ್ಮಗಿರಿ ಮಂಜುನಾಥೇಶ್ವರ ಸ್ವಾಮಿ ದೇವಾಲಯ ಹಾಗೂ ನಗರದ ಕೊಳದ ಮಠದ ಸಂಸ್ಥಾನದಲ್ಲಿ ಇಂದು ಬೆಳಿಗ್ಗೆ ನವೀಕರಣಗೊಂಡಿರುವ ಮೂರು ಗೋಪುರಗಳಿಗೆ ಕುಂಭಾಭೀಷಕ
ನ ನಿವಾರ ಇಲ್ಲಿ ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿದ್ದ ಪ್ರತಿಪಕ್ಷಗಳ ಮೆಗಾ ರಾರ‍ಯಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆ ಅಂತ್ಯಗೊಳಿಸಲು ಪಣ ತೊಟ್ಟಿತು
ಕೆಲವು ನಗರಗಳಿಗೆ ಸೀಮಿತವಾದ ಅಂರ್ತಜಾಲ ಸೇವೆ ನೀಡುವ ಸಂಸ್ಥಗಳನ್ನು ಸೀ ದರ್ಜೆಯ ಅಂರ್ತಜಾಲ ಸೇವಾ ಸಂಸ್ಥೆಯೆಂದು ಕರೆಯಲಾಗುತ್ತದೆ
ಅದಕ್ಕಾಗಿ ಪ್ರಥಮ ಹಂತದಲ್ಲಿ ಧ್ವನಿ ಪರೀಕ್ಷೆ ಜನವರಿ ಹನ್ನೆರಡರ ಬೆಳಗ್ಗೆ ಹತ್ತು ಮೂವತ್ತರಿಂದ ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು ಹದಿನಾಲ್ಕ ರಿಂದ ಇಪ್ಪತ್ತೆರಡು ವರ್ಷದೊಳಗಿನ ಕಲಾವಿದರು ಪಾಲ್ಗೊಳ್ಳಬಹುದಾಗಿದೆ
ಕಾಂಗ್ರೆಸ್‌ ಬೆಂಬಲವಿಲ್ಲದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆಯೇ ನಮ್ಮ ಬೆಂಬಲದಿಂದ ಸರ್ಕಾರ ರಚಿಸಿದ ಮೇಲೆ ನನ್ನ ನ್ನು ಈ ಪ್ರಮಾಣದಲ್ಲಿ ನಿರ್ಲಕ್ಷಿಸುತ್ತಿದ್ದರೂ ನಾವು ಸಹಿಸಿಕೊಳ್ಳಬೇಕೇ
ಡಾಲರ್‌ ಎದುರು ರುಪಾಯಿ ಮೌಲ್ಯ ಎಪ್ಪತ್ತ್ ಎರಡರ ಗಡಿ ದಾಟುತ್ತಿದ್ದಂತೆಯೇ ಸರ್ಕಾರದ ಬೊಕ್ಕಸಕ್ಕೂ ದೊಡ್ಡ ಪ್ರಮಾಣದ ಕತ್ತರಿ ಬೀಳುತ್ತಿದೆ
ಅಧ್ಯಕ್ಷತೆ ವಹಿಸಿದ್ದ ಎಎಸ್ಪಿ ಟಿಜೆಉದೇಶ್‌ ಮಾತನಾಡಿ ಚಾಜ್‌ರ್ ಶೀಟ್‌ ನಂತರ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಸಿಬ್ಬಂದಿ ಚರ್ಚಿಸಬೇಕು
ಮೂರು ಗಿಣಿಗಳಿಗೆ ಈಗ ಚಿಕಿತ್ಸೆ ನೀಡುತ್ತಿದ್ದು ಕಡಿದ ಕಡಿದ ಮ ಮೂತಿ ಪುನಃ ಬರಲಾರಂಭಿಸಿದೆ ನಿಧಾನವಾಗಿ ಈ ಗಿಣಿಗಳು ಚೇತರಿಸಿಕೊಳ್ಳುತ್ತಿವೆ
ಹುಕ್ಕಾದೊಂದಿಗೆ ಆಟದ ಕುರಿತು ಅನೇಕ ಮಾಹಿತಿಗಳನ್ನು ಧೋನಿ ಹಂಚಿಕೊಳ್ಳುತ್ತಾರೆ ಅವರ ಕೊಠಡಿಗೆ ಯಾರು ಯಾವಾಗ ಬೇಕಿದ್ದರೂ ಹೋಗಬಹುದು
ಇಲ್ಲಿ ಶಿಲೆಗಳಲ್ಲಿ ಇರುವ ರಂಧ್ರಗಳು ಒಂದರೊಡನೊಂದು ಕೂಡಿಕೊಂಡಿರುತ್ತದೆ
ಡೇಟಾ ಸಂಪರ್ಕ ಕಳೆದುಹೋಗಿದೆ
ಶನಿವಾರ ಪಟ್ಟಣದ ಶಾರದ ವಿದ್ಯಾಮಂದಿರದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು
ರಾಹುಲ್‌ ಏನಾರ್ಪು ಮುಖ್ಯ ಭೂಮಿಕೆಯಲ್ಲಿದ್ದು ನಾನು ಪೋಷಕ ಪಾತ್ರದಲ್ಲಿ ನಟಿಸಿದ್ದೇನೆ ಎಂದರು ಚಿತ್ರದಲ್ಲಿ ರವೀಶ್‌ ಶೆಟ್ಟಿ ಹೃದಯವಂತಿ ಅಕ್ಷತಾ ಇನ್ನಿತರು ಅಭಿನಯಿಸಿದ್ದಾರೆ
ಈ ಸಂಬಂಧ ಎರಡ್ ಸಾವಿರದ ಹನ್ನೆರಡರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆ ಮಾಡಲಾಗಿತ್ತು
ಇಂತಹವರು ಪಕ್ಷ ಬಿಟ್ಟು ಹೋಗುವುದೇ ಒಳೆತು ಪಕ್ಷ ಬಿಟ್ಟು ಹೋದ ನಂತರ ಅದರ ಪರಿಣಾಮ ಅವರಿಗೆ ತಿಳಿಯಲಿದೆ ಎಂದರು
ಮಂಗಳವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಪ್ರಮುಖರು ಅಂತಿಮ ದರ್ಶನ ಪಡೆಯಲಿದ್ದು ಅಂತ್ಯಕ್ರಿಯೆ ಪ್ರಕ್ರಿಯೆಗೂ ಸಾಕ್ಷಿಯಾಗಲಿದ್ದಾರೆ
ಈ ಬಾರಿ ಮತದಾನ ಕಡಿಮೆಯಾಗಿದೆ ಉಪ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಸಹಜವಾಗಿಯೇ ಕಡಿಮೆ ಆಗಿರುತ್ತದೆ
ಸಮಾಜ ಪರಿವರ್ತನೆ ವಿರೋಧಿಸುವವರು ಇಂದಿನಂತೆ ಅಂದೂ ಇದ್ದರು ವಿಶೇಷವಾಗಿ ಸ್ತ್ರೀ ಸಮಾನತೆ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದರು
ಒಂದು ವಿಷಯದ ಸಮೀಕ್ಷೆಯ ಲೇಖನವಾಗೇ ಅಲ್ಲದೆ ಸಂಬಂಧಕ ಬರಹಗಳ ಗೊತ್ತಾದ ವಿಭಾಗಗಳಿಗೂ ಮೈಯಲ್ಲಿನ ಯಾವುದೇ ಭಾಗದ ಪೂರ್ಣ ವಿಷಯಗಳಿಗೂ ವಿಷಯಸೂಚಿ ಕೈಪಿಡಿ
ಅನಿಲ್‌ ಮನೆಗೆ ಬಂದಾಗ ಅಲ್ಮೇರಾ ತೆರೆದ ರೀತಿಯಲ್ಲಿತ್ತು ಅನುಮಾನಗೊಂಡು ನೋಡಿದಾಗ ಕಳವು ಆಗಿರುವುದು ಬೆಳಕಿಗೆ ಬಂದಿತ್ತು ಈ ವೇಳೆ ಪತ್ನಿಯನ್ನು ವಿಚಾರಿಸಿದರೆ ಮನೆಗೆ ಚಾಚಾಜಿ ಮತ್ತು ರಾಮ್‌ಪಾಲ್‌ ಬಂದು ತುಪ್ಪ ನೀಡಿ ಹೋದರು ಎಂದು ಹೇಳಿದ್ದರು
ಅಂದು ವಿದ್ಯಾರ್ಥಿಯಾಗಿದ್ದ ಅನಂತಕುಮಾರ್‌ ಅವರು ಸಹಜವಾಗಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿಯ ಭೂಮಿಕೆಯನ್ನು ಬಳಸಿಕೊಂಡು ತಾವೊಬ್ಬ ಅತ್ಯುತ್ತಮ ಸಂಘಟಕರೆಂದು ಛಾಪು ಮೂಡಿಸಿದರು
ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದ ಪುಸ್ತಕದ ಸ್ವಾಮಿಗಳೆಂದೇ ಹೆಸರುವಾಸಿಯಾಗಿದ್ದ ತೋಂಟದಾರ್ಯ ಶ್ರೀಗಳು ಅಪ್ಪಟ ಲಿಂಗಾಯತ ತತ್ವ ಪ್ರೇಮಿಗಳು
ಬಿಜೆಪಿಯವರು ನನ್ನನ್ನು ನಕ್ಸಲೈಟ್‌ ಎಂದು ಆರೋಪಿಸುತ್ತಾರೆ ಸರ್ಕಾರ ಏಕೆ ನನ್ನನ್ನು ಬಂಧಿಸಬಾರದು ಎಂದು ಕೇಳಿದ್ದಾರೆ
ಇತ್ತೀಚಿಗೆ ಎಂಜಿನಿಯರಿಂಗ್‌ನಲ್ಲಿ ಅಪ್ಲೈಡ್‌ ಸೈನ್ಸ್‌ ಬೇಡಿಕೆ ಕುಸಿಯುತ್ತಿದ್ದಂತೆ ಬೇಸಿಕ್‌ ಸೈನ್ಸ್‌ನಂತಃ ವಾಲುತ್ತಿದ್ದಾರೆ
ತರುವಾಯ
ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಮಾಜಿ ಸಚಿವನಾಗಿರುವ ನನಗೆ ಸರ್ಕಾರದ ಭದ್ರತೆ ನೀಡಬೇಕೆಂದು ಜನಾರ್ದನ ರೆಡ್ಡಿ ಬಯಿಸಿದರು
ಈ ಔತಣ ಕೂಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕೇಂದ್ರ ಸಚಿವರೂ ರಾಜ್ಯ ಬಿಜೆಪಿ ಉಸ್ತುವಾರಿಗಳೂ ಆದ ಪ್ರಕಾಶ್‌ ಜಾವಡೇಕರ್‌ ಹಾಗೂ ಪೀಯೂಷ್‌ ಗೋಯಲ್‌ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು
ಜಾರಕಿಹೊಳಿ ಬಾರಪ್ಪ ಅಂದ್ರಂತೆ ಯಡಿಯೂರಪ್ಪ ಸದಾ ಜನರೊಡನೆ ಬೆರೆಯುವ ಸ್ವಭಾವದ ವೆಂಕಯ್ಯ ನಾಯ್ಡು ಅವರಿಗೆ ಉಪ ರಾಷ್ಟ್ರಪತಿ ಹುದ್ದೆ ಪಂಜರದ ಗಿಳಿ ಎಂದೇ ಅನ್ನಿಸುತ್ತದೆಯಂತೆ
ಉಚಿತ ವಿದ್ಯುತ್‌ ಸಂಪರ್ಕಕ್ಕೆ ಕಮಿಷನ್‌ ಪ್ರತಿಭಟನೆ ಎಚ್ಚರಕೆವಿದ್ಯಾರ್ಥಿಗಳ ಸಮವಸ್ತ್ರ ಸೌಲಭ್ಯದಲ್ಲೂ ರಾಜ್ಯ ಸರ್ಕಾರ ಅನ್ಯಾಯ ದಿನೇಶ್‌ ಆರೋಪ ಕನ್ನಡಪ್ರಭ ವಾರ್ತೆ ಕೊಪ್ಪ ಕೇಂದ್ರ ಸರ್ಕಾರ ಶಾಲಾ ಮಕ್ಕಳಿಗೆ ಸಮವಸ್ತ್ರಕ್ಕೆಂದು ಒಬ್ಬ ವಿದ್ಯಾರ್ಥಿಗೆ ವಾರ್ಷಿಕ ಆರುನೂರು ಗಳಂತೆ ನೀಡುತ್ತಿದೆ
ಶಿಬಿರಕ್ಕೆ ಶಿವಮೊಗ್ಗ ಜಿಲ್ಲೆಯ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಮಹಿಳೆಯರು ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆನಾಗರಾಜ್‌ ಅರಳಸುರಳಿ ವಿನಂತಿಸಿದ್ದಾರೆ
ಪೋಷಣೆ ಸಮರ್ಪಕವಾಗಿದ್ದಾಗ ಪ್ರಾಣಿಗಳಂತೆಯೇ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ
ಇಂದು ವರ್ಷದ ಮೊದಲ ಸೂಪರ್‌ ಮೂನ್‌ ದರ್ಶನ ಭೂಮಿಗೆ ಚಂದಿರ ಹತ್ತಿರ
ಈ ವರ್ಷ ಸಹ ಹೊಸ ವರ್ಷಾಚರಣೆಯಲ್ಲಿ ಮದ್ಯದ ಮಾರಾಟದಲ್ಲಿ ಇಳಿಕೆಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಸಂಸರಿದ್ದಾರೆ
ಈ ಆರು ಸ್ಥಾನಗಳಲ್ಲಿ ಸಿಎಸ್‌ಶಿವಳ್ಳಿ ಎಂಬಿಪಾಟೀಲ್‌ ತುಕಾರಾಂ ಅವರು ಅವಕಾಶ ಗಿಟ್ಟಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ
ಇದು ನಿಲ್ದಾಣದಲ್ಲಿ ತುಲನಾತ್ಮಕವಾಗಿ ಕಡಿಮೆ ಎತ್ತರವಿರುವ ಕಕ್ಷೆಯಲ್ಲಿ ವಾಯುಬಲ ಎಳೆತವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಲು ಈ ಪ್ರಕಾರ ಜೋಡಿಸುತ್ತದೆ
ಇದರ ಮೂಲಕ ದೇಶದ ಬಗೆಗೆ ಪ್ರೀತಿ ಪ್ರೇಮ ಹುಟ್ಟಿಸಲು ಸ್ಪರ್ಧೆ ಸಹಕಾರಿಯಾಗಲಿದೆ ಎಂದರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಧನಂಜಯ್‌
ಖಾಸಗಿ ಬ್ಯಾಣದಲ್ಲಿ ಗಿಡಮರಗಳ ಮರಗಳ ನಡುವೆ ಅನಾಥವಾಗಿ ಬಿದ್ದಿದ್ದ ವೀರಮಾಸ್ತಿಕಲ್ಲು ಕೊನೆಗೂ ಧರೆ ಬದಿಯ ಜಾಗದಲ್ಲಿ ದಾರಿಹೋಕರಿಗೆ ಕಾಣುವಂತೆ ನಿಲ್ಲುವಂತಾಯಿತು
ವಹಿವಾಟಿನ ಹಲವು ವಿಧಾನಗಳು ಮತ್ತು ಸುಂಕದಂತಹ ವ್ಯಾಪಾರದ ನೀತಿಗಳ ಪರಿಣಾಮವನ್ನು ವ್ಯಾಖ್ಯಾನಿಸಲು ಅನೇಕ ವಿಭಿನ್ನ ಮಾದರಿಗಳನ್ನು ಪ್ರಸ್ತಾವಿಸಲಾಯಿತು
ಕೇಂದ್ರ ಕಚೇರಿಯಲ್ಲೇ ಕೂತು ಅದನ್ನು ವೀಕ್ಷಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ