audio
audioduration (s) 1.28
11.5
| sentence
stringlengths 3
217
|
---|---|
ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ವಿವಿಧ ಪಕ್ಷಿಗಳನ್ನು ತರಿಸಿರುವುದಾಗಿ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಬಿಜೂರು ಮಾಹಿತಿ ನೀಡಿದ್ದಾರೆ |
|
ಇನ್ನು ಮುಂದಾದರೂ ಧೈರ್ಯ ಒಗ್ಗಟ್ಟಿನಿಂದ ಇರಿ ಆಗ ಯಾರೂ ಏನೂ ಮಾಡಲು ಆಗುವುದಿಲ್ಲ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದಾಗ |
|
ಹರಿಹರದ ಕಿರಿದಾದ ಸಾರ್ವಜನಿಕ ಗ್ರಂಥಾಲಯದಲ್ಲಿ ಒತ್ತೊತ್ತಾಗಿ ಕುಳಿತು ನಿಯತಕಾಲಿಕೆ ಓದುತ್ತಿರುವ ಓದುಗಾರರು |
|
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿಅಂಬಾದಾಸ್ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು |
|
ಸಹೋದರನೇ ಸ್ಪಂದಿಸಿದ್ದರಿಂದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಎಂಬಿಪಾಟೀಲ್ ಅವರು ಯಶ ಕಂಡಿದ್ದಾರೆ ಸೆಪ್ಟೆಂಬರ್ಆರರಂದು ಮತದಾನ ನಡೆದಿತ್ತು |
|
ನೂರೈವತ್ತು ಮೀಟರ್ ಗಳಲ್ಲಿ |
|
ವಿಶ್ವ ಶಾಂತಿಗಾಗಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಹಿಳೆಯರು |
|
ಆಗ ಯಾವ ಕಮ್ಯೂನಿಸ್ಟ್ರಾಷ್ಟ್ರವೂ ಇದಕ್ಕೆ ಸೇರಿರಲಿಲ್ಲ |
|
ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ |
|
ನಂತರ ಅಲಂಕೃತ ಬೆಳ್ಳಿಯ ಸಾರೋಟಿನಲ್ಲಿ ಕನ್ನಡಾಂಬೆ ಮತ್ತು ಡಾಕ್ಟರ್ ರಾಜ್ಕುಮಾರ್ ಭಾವಚಿತ್ರ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು |
|
ಈಗಲೂ ಅಷ್ಟೆ ನಾಡಿನ ಉದ್ದಗಲಕ್ಕೂ ಬರಗಾಲ ಕಾಡುತ್ತಿದೆ |
|
ಹಿಂದೆ ಬಿಜೆಪಿ ಜೊತೆಗೆ ಸರ್ಕಾರ ರಚಿಸಿದ್ದಾಗಲೂ ಸಮಸ್ಯೆಯಾಗಿತ್ತು ಈಗ ಕಾಂಗ್ರೆಸ್ ಜೊತೆಗೂ ಅದೇ ಅನುಭವವಾಗುತ್ತಿದೆ |
|
ಬಹುಸಂಸ್ಕೃತಿಗಳ ನಡುವೆ ಇರುವ ಕಂದರವನ್ನು ಮುಚ್ಚಲು ವಿಜ್ಞಾನಿಗಳಾದ ನಾವು ಕೂಡ ಕೈಲಾದ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು |
|
ಹೀಗಾಗಿ ಯಾವೊಬ್ಬ ವಿರೋಧ ಪಕ್ಷದ ನಾಯಕನಿಗೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದ ಅವರು |
|
ಈಗಾಗಲೇ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ ಹಿಂದುಳಿದ ವರ್ಗದವರ ಸಭೆ ನಡೆಸಿ ಸಂಘಟನೆಗೆ ಒತ್ತು ನೀಡುತ್ತಿದ್ದೇನೆ |
|
ಇಂತಹ ನೀಚ ಕೃತ್ಯ ಮಾಡಿದ ಪಾಕಿಸ್ತಾನವನ್ನು ಭೂಪಟದಲ್ಲೇ ಇಲ್ಲದಂತೆ ಮಾಡಬೇಕು |
|
ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ ಇಂತಿಷ್ಟುಎಂದು ನಗದು ವರ್ಗಾವಣೆ ಮಾಡುವ ಯೋಜನೆ ಇದಾಗಿದ್ದು |
|
ಕೊಪ್ಪ ರಾಘವೇಂದ್ರ ನಗರದ ನೂರುಲ್ ಆಲಂ ಮದರಾಸ್ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು |
|
ಅಂದು ಸಂಜೆ ಐದಕ್ಕೆ ಸಂಸ್ಥೆ ಅಧ್ಯಕ್ಷೆ ಮಹಿಳಾ ಉದ್ಯಮಿ ಡಾಕ್ಟರ್ ವಿಜಯಲಕ್ಷ್ಮೀ ವೀರಮಾಚಿನೇನಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ |
|
ಸಂಸದರಾದ ಪ್ರತಾಪ್ ಸಿಂಹ ಮೈಸೂರು ಸುರೇಶ್ ಅಂಗಡಿ ಬೆಳಗಾವಿ ಕರಡಿ ಸಂಗಣ್ಣ ಕೊಪ್ಪಳ ಮಲ್ಲಿಕಾರ್ಜುನ ಖೂಬ ಬೀದರ್ |
|
ಮಣ್ಣಿನ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ |
|
ಈ ಅಂತರಾಷ್ಟ್ರೀಯದ ಅಂಗಸಂಸ್ಥೆಗಳೆಲ್ಲವೂ ರಷ್ಯದ ಸಮಾಜವಾದಿ ಪಕ್ಷದ ರೀತಿಯಲ್ಲಿ ರಚಿತವಾದುವುಗಳಲ್ಲ |
|
ಸಂಸ್ಥೆ ಅಧ್ಯಕ್ಷ ಅಯೂಬ್ ಖಾನ್ ಮುಖಂಡರಾದ ನಿಜಾಮುದ್ದೀನ್ ಅಬೀದ್ ಹುಸೇನ್ ಸೈಯದ್ ಖಲೀಲ್ ಸಾಬ್ ಇತರರು ಇದ್ದರು |
|
ನಾವೆಲ್ಟಿಸ್ನಲ್ಲಿದ್ದ ಕೆಲ ವಸ್ತುಗಳು ಬೆಂಕಿಗಾಹುತಿಯಾಗಿದೆ ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ |
|
ಮುಂದಿನ ದಿನಗಳಲ್ಲಿ ನಗರದ ಆಯ್ದ ನಾಲ್ಕು ಕಡೆ ನಿರ್ಮಾಣ ಮಾಡಲಾಗುವುದು ಎಂದರು |
|
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಕೆ ಟಿಕೆಟ್ ಹಂಚಿಕೆಯ ಗೊಂದಲದಿಂದಲೇ ಸರ್ಕಾರ ಉರುಳಲಿದೆ |
|
ನಮ್ಮದೇ ಭವನ ನಿರ್ಮಾಣವಾದರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ |
|
ಅರ್ಥಶಾಸ್ತ್ರದಲ್ಲಿಅಂಕಿ ಸಂಖ್ಯಾಶಾಸ್ತ್ರ ದ ಶಬ್ದ |
|
ಕೊನೆಗೆ ಬೇರೆ ಕಡೆ ಜಾಗ ಕೊಟ್ಟರು ಅದು ಅರಣ್ಯ ಇಲಾಖೆಗೆ ಸೇರಿದ್ದು ಹೀಗಾಗಿ ಮತ್ತೊಮ್ಮೆ ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿದಾಗ ಮೈಸೂರು ಬಳಿ ಕೊಟ್ಟರು |
|
ದಾವಣಗೆರೆ ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಫ್ರೆಂಡ್ಸ್ ಗ್ರೂಪ್ ಪದಾಧಿಕಾರಿಗಳು ಬಸ್ ನಿಲ್ದಾಣ ರೈಲ್ವೆ ನಿಲ್ದಾಣ ಅಂಗಡಿ ಮುಂಗಟ್ಟುಗಳ ಬಳಿ ಮ |
|
ಆಘಾತ ಉಪಮೇಯರ್ ರಮೀಳಾ ಅವರ ಅಕಾಲಿಕ ನಿಧನಕ್ಕೆ ಮಾಜಿ ಪ್ರಧಾನಿ ಎಚ್ಡಿದೇವೇಗೌಡ ಮುಖ್ಯಮಂತ್ರಿ ಕುಮಾರಸ್ವಾಮಿ |
|
ಎನ್ಟಿರಾಮರಾವ್ ಜನಪ್ರಿಯಗೊಳಿಸಿದ ರೆಸಾರ್ಟ್ ರಾಜಕೀಯ ಅಡೆತಡೆ ಇಲ್ಲದೆ ಮುಂದುವರಿದಿದೆ |
|
ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಡಾಕ್ಟರ್ಗುರುನಾಗಭೂಷಣ ಶಿವಾಚಾರ್ಯ ಶ್ರೀಗಳು ಪ್ರಕಟಣೆಯಲ್ಲಿ ಕೋರಿದ್ದಾರೆ |
|
ಈ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿದ ಕಾರ್ಯಕರ್ತರಿಗೆ ಸಂಘಟನೆಯಲ್ಲಿ ಬಡ್ತಿ ನೀಡುವುದರ ಜತೆಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶಗಳನ್ನು ನೀಡುವ ಭರವಸೆ ನೀಡಲಾಗಿದೆ |
|
ಅದಕ್ಕಾಗಿ ದುಬಾರಿ ಔಷಧಗಳ ಮೊರೆ ಹೋಗಿದ್ದೀರಾ ಹಾಗಿದ್ದರೆ ಈ ಬಾಬಾನ ಬಳಿ ಬನ್ನಿ ಕೇವಲ ಕೈ ಬೆರಳಿನಲ್ಲಿಯೇ ನಿಮ್ಮ ಮೂತ್ರಪಿಂಡದ ಕಲ್ಲನ್ನು ಹೊರತೆಗೆಯುತ್ತಾನೆ |
|
ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ ಇನ್ನೂರ ಎಂಬತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅಯೋಗ್ಯ ಚಿತ್ರ ಬಿಡುಗಡೆಯಾಗಿ ಹದಿನೇಳು ದಿನಗಳಾಗಿವೆ |
|
ಹೀಗಾಗಿ ಎರಡೂ ದೇವಾಲಯಗಳ ಮುಂಭಾಗದಲ್ಲಿ ದ್ವಿಪಥ ಸಿಸಿ ರಸ್ತೆಗಳನ್ನು ನಿರ್ಮಿಸಿ ಮಧ್ಯ ಭಾಗದಲ್ಲಿ ವಿದ್ಯುತ್ ದೀಪಗಳನ್ನು ಅಳವಳಿಸಲಾಗುವುದು ಎಂದರು |
|
ಈ ಸ್ಥಳದ ಪೂರ್ವನಾಮ ಸೊಸೆವೂರು |
|
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗುರುತ್ವಾಕರ್ಷಣೆಯ ಅಂತಸ್ಥ ಶಕ್ತಿಯಲ್ಲಿ ಎತ್ತರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ |
|
ಗುಂಪು ಕಟ್ಟಿಕೊಂಡು ಓಡಾಡಿಕೊಂಡು ಗಲಾಟೆ ಮಾಡುತ್ತಲೇ ಇರುತ್ತಾರೆ ಅವರ ವಿರುದ್ಧ ಈ ಹಿಂದೆ ಮೂರು ಪ್ರಕರಣಗಳು ದಾಖಲಾಗಿವೆ |
|
ಶಾರೀರಸ್ಥಾನವೇ ಅಂಗರಚನಾವಿಜ್ಞಾನವನ್ನು ಕುರಿತದ್ದು |
|
ಮುಖ್ಯಮಂತ್ರಿ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟಅಧಿಕಾರಿಗಳಿಗೆ ಅವಳಿ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಇನ್ನು ಪಟ್ಟಿಗೆ ಸೇರಿಸಿಲ್ಲ |
|
ಇದೀಗ ಸಿಬಿಐ ಇಪ್ಪತ್ತು ತಿಂಗಳ ಬಳಿಕ ಬುಧವಾರ ಮುಕ್ತಾಯ ವರದಿ ಸಲ್ಲಿಸಿದೆ |
|
ಕೋಲ್ಕತಾ ಕೋರ್ಟಿನಿಂದ ರೈತರಿಗೆ ಬಂಧನದ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು |
|
ಬೇರೆಯವರ ಜತೆ ಈ ಬಗ್ಗೆ ಮಾತನಾಡಿದ್ದು ಕೆಸಿ ವೇಣುಗೋಪಾಲ್ ಅವರ ಜತೆ ಮಾತನಾಡುವವರೆಗೂ ಇದು ಅಧಿಕೃತವಲ್ಲ ನಮ್ಮ ಹಿರಿಯ ನಾಯಕರೇ ನನಗೆ ಹುದ್ದೆ ನೀಡಿದ್ದಾರೆ |
|
ಇತಿಹಾಸ ಅಧ್ಯಯನದ ಜೊತೆಗೆ ಆರ್ಥಿಕ ಶೈಕ್ಷಣಿಕ ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆಯೂ ಅಧ್ಯಯನ ಮಾಡಬೇಕು |
|
ಘಟನೆ ಬಗ್ಗೆ ಆರೋಪಿಗಳಿಂದ ಪೊಲೀಸರು ಪೂರ್ಣ ಮಾಹಿತಿ ಪಡೆಯುತ್ತಿದ್ದು ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ |
|
ಗಾಂಧೀಜಿಯವರ ಪ್ರಭಾವ ಜಗತ್ತಿನಾದ್ಯಂತ ಆಗಿದೆ ಗಾಂಧೀಜಿಯವರು ಗುಲಾಮಗಿರಿಯ ವಿರುದ್ಧ ಹೋರಾಡಿದರು |
|
ರೈತರ ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹಿಸುವ ರೈತ ಸೂರ್ಯ ಯೋಜನೆಗೆ ಪ್ರಾಮುಖ್ಯತೆ ನೀಡಿಲ್ಲ |
|
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಳು ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿವೆ |
|
ಮುಂದಿನ ದಿನಗಳಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಆ ದಿನಗಳೂ ದೂರವಿಲ್ಲ ಎಂದು ಅವರು ಹೇಳಿದರು |
|
ಸಂಜೆಯಿಂದಲೇ ಸುರಿದ ಭಾರೀ ಮಳೆ ಕೇವಲ ದಾವಣಗೆರೆ ನಗರ ಹಾಗೂ ಆಸುಪಾಸಿನಲ್ಲಿ ಮಾತ್ರ ಆಗಿದ್ದು ಗ್ರಾಮೀಣ ಭಾಗದಲ್ಲಿ ಅಷ್ಟೊಂದು ಮಳೆಯಾಗಿಲ್ಲ |
|
ಐವರು ನ್ಯಾಯಮೂರ್ತಿಗಳ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಪ್ರಕರಣ ಸಂಬಂಧ ಪೂರ್ವ ತೀರ್ಮಾನ ಮಾಡುವುದು ಸರಿಯಲ್ಲ |
|
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದರಿಂದ ಅವರು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಯುವ ಸಾಹಿತಿ ಶ್ರಾವ್ಯ ಸಾಗರ್ ಅಭಿಪ್ರಾಯಪಟ್ಟರು |
|
ಅವರ ನಡುವಿನ ಗೊಂದಲ ಮುಚ್ಚಿಹಾಕಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡತೊಡಗಿದ್ದಾರೆ ಎಂದರು |
|
ಪುಲ್ವಾಮಾ ಘಟನೆ ನಡೆದಾಗ ಸಿಂಧಾನೂರಿನ ಶ್ರೀದೇವಿ ಅವರು ತುಂಬಾ ಗರ್ಭಿಣಿಯಾಗಿದ್ದರು ಈಗ ಇವರ ಮಗುವಿಗೆ ಹನ್ನೆರಡು ದಿನ |
|
ಕಲೆ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಿ ಸಕ್ರಿಯರಾಗಿಸಿ ಪೋಷಕರು ಮಕ್ಕಳಲ್ಲಿ ಕಲಾ ಪ್ರಪಂಚದೆಡೆಗೆ ಹೆಚ್ಚು ಆಸಕ್ತಿ ಬೆಳೆಸಬೇಕು |
|
ರಾಮ ರಾಮ ರೇ ಚಿತ್ರದ ನಂತರ ಮತ್ತೊಮ್ಮೆ ನಾಯಕಿಯಾಗುವ ಅವಕಾಶ ಸಿಕ್ಕ ಖುಷಿಯಲ್ಲಿದ್ದರು |
|
ಪಾನೀಯಗಳನ್ನು ಮತ್ತು ಸೂಪ್ ಗಳನ್ನು ಸ್ಟ್ರಾಗಳ ಬಳಸಿ ಪ್ಲ್ಯಾಸ್ಟಿಕ್ ಚೀಲದಿಂದ ಸೇವಿಸಲಾಗುತ್ತದೆ |
|
ಹನ್ನೆರಡು ಅಂಕಿಯ ಆಧಾರ್ ಸಂಖ್ಯೆ ಪಡೆಯಲು ನೋಂದಣಿ ಮಾಡಿಸಿಕೊಂಡ ಕುರಿತಾದ ದಾಖಲೆ ಪತ್ರವನ್ನಾದರೂ ತೋರಿಸಬೇಕು |
|
ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಯ ಉನ್ನತೀಕರಣಕ್ಕೆ ಮಹತ್ವ ನೀಡಬೇಕು ಪ್ರತಿದಿನ ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ |
|
ಅಲ್ಲದೇ ಸ್ಥಳೀಯ ಶಾಸಕ ಮುರುಗೇಶ ನಿರಾಣಿ ಅವರಿಂದ ಸನ್ಮಾನ ಸ್ವೀಕರಿಸಿದ್ದು ಸ್ಥಳೀಯ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ |
|
ದಕ್ಷಿಣಕ್ಕೆ ಸಾಗಿ |
|
ಅವರ ತಮ್ಮ ಪತಿಯ ಊರಾದ ಬ್ರಹ್ಮಾವರ ತಾಲೂಕಿನ ಉಪ್ಪಂದಕ್ಕೆ ತೆರಳಲು ನರಸಿಂಹರಾಜಪುರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು |
|
ಹುಡುಗಿಯ ತಂದೆತಾಯಿ ಬದುಕಿಲ್ಲ ಆಕೆಯ ಸೋದರಮಾವನೆ ಎಲ್ಲಾ ಜವಾಬ್ದಾರಿ |
|
ಜಿಲ್ಲೆಯಲ್ಲಿ ಇದುವರೆಗೆ ಮುನ್ನೂರ ಐವತ್ತು ಕೆರೆಗಳನ್ನು ಸ್ವೀಕರಿಸಲಾಗಿದ್ದು ವಿಲೇವಾರಿ ಮಾಡಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು |
|
ಕೋಟ್ ಕನ್ನಡದಲ್ಲೂ ಒಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸಬೇಕೆನ್ನುವ ಆಸೆ ನಂಗಿದೆ ಆದರೆ ನಾನು ಬಯಸುವಂಥಾ ಪಾತ್ರ ಮತ್ತು ಕತೆ ಇನ್ನು ಸಿಕ್ಕಿಲ್ಲ |
|
ಪ್ರಾಥಮಿಕ ಶಿಕ್ಷಣವನ್ನು ಕೊರ್ತೊಡೆ ಶಾಲೆಯಲ್ಲಿ ಅವರು ಪೂರ್ಣಗೊಳಿಸಿದರು |
|
ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದಲ್ಲಿ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಎಂಪಿಲತಾ ಮಾತನಾಡಿದರು |
|
ಚಿತ್ರದಲ್ಲಿ ನನ್ನದು ಮಧ್ಯ ವಯಸ್ಸಿನ ಸಂಗೀತಗಾರ್ತಿಯ ಪಾತ್ರ ಸಂಗೀತ ಕಲಾವಿದೆಯೊಬ್ಬಳು ತನ್ನ ಬದುಕಿನಲ್ಲಿ ನಡೆದ ದುರ್ಘಟನೆಯಿಂದ ಹೇಗೆ ಕಲೆಯಿಂದ ವಿಮುಖಳಾಗುತ್ತಾಳೆ |
|
ಹೈದರಾಬಾದ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ಭಾರತ |
|
ಕಾಯಿಯ ಲೇಪದಿಂದ ಗಂಡಮಾಲೆ ವಾಸಿಯಾಗುತ್ತದೆ |
|
ಇಂತಹ ಸವಾಲಿನ ಕಾಲಘಟ್ಟದಲ್ಲಿ ಪಾಕ್ಷಿಕ ಪತ್ರಿಕೆಗಳನ್ನು ಹೊರತರುವುದು ಸುಲಭದ ಕೆಲಸವಲ್ಲ ಆಗಿನ ಸುದ್ದಿಯನ್ನು ಆಗಲೇ ಹೇಳುವ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಆಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ |
|
ಹಾಗಾಗಿ ನಿಜವಾದ ಸಂತ್ರಸ್ತರು ಕಾನೂನಿನಲ್ಲಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಕಾನೂನು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲ ಎಂದು ಎಚ್ಚರಿಕೆ ನೀಡಿದರು |
|
ಎಸ್ಪಿ ಶಿವಮೊಗ್ಗ ಯುವಪೀಳಿಗೆಗೆ ಅದ್ಭುತವಾದ ಸಾಮರ್ಥ್ಯವಿದೆ ಕಠಿಣವಾದ ಕಾರ್ಯಗಳನ್ನು ಸಾಧಿಸುವ ಶಕ್ತಿಯಿದೆ |
|
ಇದರಿಂದ ನೊಂದಿದ್ದ ಸುಧಾರಾಣಿ ತಮ್ಮ ಆರು ವರ್ಷದ ಬಾಲಕಿಯನ್ನು ಕೊಂದು ಪೋಷಕರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು |
|
ಜೈನಧರ್ಮದಲ್ಲಿ ಗಣಿತಕ್ಕೆ ಹೆಚ್ಚು ಪ್ರಾಧಾನ್ಯವಿದ್ದು |
|
ಜಲವಿಜ್ಞಾನದಲ್ಲಿ ಇದನ್ನು ಜಿನುಗುನೀರು ಎಂದೇ ಕರೆಯುತ್ತಾರೆ |
|
ಒಂದು ವೇಳೆ ಆಯೋಗವು ವರ್ಗಾವಣೆ ಪ್ರಕ್ರಿಯೆ ನಿರಾಕರಿಸಿದಲ್ಲಿ ಮತ್ತೆ ಒಂದು ತಿಂಗಳು ಮುಂದೆ ಹೋಗಲಿದೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ಮುಖಂಡರು ಯಾರೂ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ |
|
ಸಾಮಾಜಿಕವಾಗಿ ನಿರ್ದಿಷ್ಟ ಚಿಂತನೆ ಯೋಜನೆಗಳ ಮೂಲಕ ಇದು ಆಕಾರ ಪಡೆಯಬೇಕಾಗಿದೆ ಈಗ ಕರ್ನಾಟಕ ಸರಕಾರವು ತನ್ನ ಭಾಷಾ ನೀತಿಯಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುತ್ತಿದೆ |
|
ಕ್ಕಳು ಹಾಗೂ ಬಂಧುಗಳ ರೋಧನ ಮುಗಿಲು ಮುಟ್ಟಿತ್ತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ |
|
ಇಂತಹ ಸೌಲಭ್ಯಗಳ ಫಲಾನುಭವಿಗಳಾದ ನಾವು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ತಪ್ಪದೆ ಮತದಾನ ಮಾಡಬೇಕು ಎಂದರು |
|
ಇದರೊಂದಿಗೆ ನಿಗಮದ ನಲವತ್ ತ್ರೋಮ್ಬತ್ತು ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು ಈ ವೇಳೆ ನಿಗಮದ ಅಧ್ಯಕ್ಷ ಡಿ ಸತ್ಯನಾರಾಯಣ |
|
ಲಾಲ್ಬಾಗ್ಗೆ ವಾರದ ದಿನಗಳಲ್ಲಿ ಪ್ರತಿದಿನ ಎಂಟ ರಿಂದ ಹತ್ತು ಸಾವಿರ ಶನಿವಾರ ಮತ್ತು ಭಾನುವಾರ ಸುಮಾರು ಇಪ್ಪತ್ತು ಸಾವಿರ ಸರ್ಕಾರಿ ರಜೆ ದಿನಗಳಲ್ಲಿ ಇಪ್ಪತ್ತ್ ಐದು ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ |
|
ಮಹತ್ತರವಾದ ಅಂತರಿಕ್ಷವನ್ನೂ ದ್ಯಾವಾಪೃಥುವಿಗಳನ್ನೂ ತನ್ನ ತೇಜಸ್ಸಿನಿಂದ ತುಂಬಿದ್ದಾನೆ |
|
ಅಷ್ಟೇ ಅಲ್ಲದೇ ಅಧಿಕ ವೋಲ್ಟೇಜ್ ಕಿರಿದಾದ ಮತ್ತು ಹಗುರವಾದ ವಾಹಕಕ್ಕೆ ಅವಕಾಶ ನೀಡುತ್ತದೆ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಎಂಟೆಕ್ ಕೋರ್ಸ್ಗಳು ಪ್ರವೇಶಕ್ಕಾಗಿ ಎರಡನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಪ್ರಕಟಿಸಿದೆ |
|
ಅಷ್ಟರಲ್ಲಿ ಪೊಲೀಸರು ರಕ್ಷಣಾ ಇಲಾಖೆ ಅಧಿಕಾರಿ ಸಿಬ್ಬಂದಿ ಬಂದು ಸ್ಥಳವನ್ನು ವಶಕ್ಕೆ ಪಡೆದು ನಮ್ಮನ್ನು ಅಲ್ಲಿಂದ ದೂರ ಕಳಿಸಿ ಇಬ್ಬರು ಪೈಲಟ್ಗಳನ್ನು ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸಿದರು |
|
ಮೊಟ್ಟೆಯ ಸುತ್ತಲೂ ವಿಟಿಲೈನ್ ಪಟಲದ ಹೊದಿಕೆ ಇದೆ |
|
ಅಲ್ಲದೆ ಮಧ್ಯಪ್ರದೇಶ ರಾಜಸ್ಥಾನದಲ್ಲಿ ಬಿಜೆಪಿ ಸೋಲಲು ಮೇಲ್ಜಾತಿಗಳ ಅಸಮಾಧಾನವೇ ಕಾರಣ ಎಂಬ ಮಾತೂ ಕೇಳಿ ಬಂದಿತ್ತು |
|
ಸರ್ವಮತ ಸಮಭಾವ ಈ ಮಣ್ಣಿನ ತತ್ವದಲ್ಲಿದೆ ಎಂದು ಹೇಳಿದರು |
|
ಕಾಂಗ್ರೆಸ್ನ ಯಾವ ಶಾಸಕರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಎಂಬ ಸಂಗತಿಯೂ ಗೊತ್ತಿದೆ |
|
ಅನ್ನದ ಸ್ಥಾನವನ್ನು ರೈಸ್ ಆಕ್ರಮಿಸಿದೆ ಅಲ್ಲದೆ ವೈಟ್ ರೈಸ್ ಎಲ್ಲೋರೈಸ್ ಟ್ಯಾಮರಿಂಡ್ ರೈಸ್ ಜೀರಾ ರೈಸ್ ಕರ್ಡ್ ರೈಸ್ ಸಾಂಬಾರ್ ರೈಸ್ನಂತಹವೆಲ್ಲಾ ಬಳಕೆಗೆ ಬಂದಿವೆ |
|
ಅವರ ಸ್ಥಾನಕ್ಕೆ ಹೊಸನಗರ ತಹಸೀಲ್ದಾರ್ ಚಂದ್ರಶೇಖರ್ ನಾಯಕ್ ನರಸಿಂಹರಾಜಪುರ ತಹಸೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ |
|
ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಹನುಮಂತೇಗೌಡ ಪ್ರಭು ಮತ್ತು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸುತ್ತಿದ್ದ |
|
ಒಂದು ಕ್ಷಣವೂ ಒಂದೆಡೆಯಲ್ಲಿ ನಿಲ್ಲುವುದಿಲ್ಲ |
End of preview. Expand
in Dataset Viewer.
README.md exists but content is empty.
- Downloads last month
- 40