audio
audioduration (s) 1.28
11.5
| sentence
stringlengths 3
217
|
---|---|
ಇವುಗಳಿಂದ ಅಂಟಿಸಿದ ಪದಾರ್ಥಗಳನ್ನು ಮತ್ತೆ ಕಾಯಿಸಿದರೂ ಅಂಟಿನ ದೃಢತೆಗೆ ಕುಂದು ಬರುವುದಿಲ್ಲ |
|
ಅರುಣ್ ಜೇಟ್ಲಿ ಅವರಿಗೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದೇ ಗೊತ್ತಿಲ್ಲ |
|
ಅಲ್ಲದೇ ಪೊಲೀಸ್ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದ್ದು ಮೂರನೇ ಹಂತಕ್ಕೆ ತಲುಪಲಾಗಿದೆ |
|
ಸಂಚಿತ ಠೇವಣಿ |
|
ಈ ಕೆಸರಿನ ಮಣ್ಣನ್ನು ಹೊರ ತೆಗೆಯುವ ಕೆಲಸ ಮುಂದುವರಿದಂತೆಲ್ಲ ಅಂತರ್ಜಲಸಂಪುಟ ಕೆಳಕ್ಕಿಳಿಯುತ್ತದೆ |
|
ಇದರಿಂದಾಗಿ ಯುವತಿಯ ಕೈ ಬಹುತೇಕ ಕಟ್ ಆಗಿದೆ ಇನ್ನು ಸಂದೀಪ್ ಬೆನ್ನಿಗೆ ತೀವ್ರ ಗಾಯವಾಗಿದೆ ಎಂದಿದ್ದಾರೆ ಪೊಲೀಸರು ಈ ಕುರಿತಾದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ |
|
ಡಿಕೆ ಶಿವಕುಮಾರ್ ಹಾಗೂ ನಮ್ಮ ನಡುವೆ ಒಂದಷ್ಟುವ್ಯತ್ಯಾಸಗಳು ಇದ್ದದ್ದು ನಿಜ ಆದರೆ ಜಾತ್ಯತೀತ ಶಕ್ತಿಗಳು ಬಲಗೊಳ್ಳಬೇಕು ಎಂಬ ಕಾರಣಕ್ಕಾಗಿಯೇ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಅಂಕೋಲ ಮೊದಲು ಕುಮಟಾ ತಾಲ್ಲೂಕಿನ ಭಾಗವಾಗಿತ್ತು |
|
ಇಂತಹ ವಿಮರ್ಶಕರು ರಂಧ್ರಾನ್ವೇಷಿಗಳೆಂದು ಲೇವಡಿ ಮಾಡಿದರು ಗಮಕ ಪುರಾತನವಾದ ಕಲೆ ಸಂಘಸಂಸ್ಥೆಗಳು ಈ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ |
|
ಟಿಪ್ಪು ಜಯಂತಿ ಆರಂಭಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಟಿಪ್ಪು ಜಯಂತಿ ಆಚರಿಸುವಂತೆ ನಾವು ಸರ್ಕಾರಕ್ಕೆ ಹರ್ಜಿ ಹಾಕಿರಲಿಲ್ಲ |
|
ಬಾನಗಾಡಿಯ ನಿವೃತ್ತಿಯ ನಂತರ ಅನೇಕ ಸಂಖ್ಯೆಯ ಇತರ ಬಾಹ್ಯಾಕಾಶನೌಕೆಗಳನ್ನು ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ |
|
ಕಾವ್ಯ ರೇಖಾ ರೆಡ್ಡಿ ಖುಷ್ಬೂ ದಿವ್ಯ ಮಂಜುಳ ಸಂದೀಪ ಆದಿತ್ಯ ಅಜಯ ತೇಜಸ್ ಮೇಘರಾಜ ದರ್ಶನ ಭಾಗವಹಿಸಿದ್ದರು |
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಇವುಗಳಿಂದ ಹೊರಹೊಮ್ಮುವ ಭಾರ ಲೋಹಗಳಾದ ಅಲ್ಯೂಮಿನಿಯಂ ಬೇರಿಯಂ ಕಬ್ಬಿಣ ಜಿಂಕ್ ಸೀಸ ಸೋಡಿಯಂ ಪೊಟ್ಯಾಸಿಯಂ |
|
ಹುಲ್ಲು ಮೇಯುತ್ತಿದ್ದ ಜಾನುವಾರುಗಳು ತರಬೇತಿ ಕೇಂದ್ರದ ಫೈರಿಂಗ್ ರೇಂಜ್ ಪ್ರದೇಶವನ್ನು ಪ್ರವೇಶಿಸಿದ್ದವು |
|
ಆಧಾರ್ ರೇಷನ್ ಕಾರ್ಡ್ ಪ್ರತಿ ಮತ್ತು ಸಾಲ ಪಡೆದ ಜಾಗದ ಸರ್ವೆ ಸಂಖ್ಯೆಯ ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕು |
|
ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್ ಎಲ್ ಭೈರಪ್ಪನವರ ಒಂದು ಕಾದಂಬರಿ |
|
ಈತನ ಪರ ಚೀನಾ ಬ್ಯಾಟಿಂಗ್ ಇಷ್ಟೊಂದು ರಕ್ತಸಿಕ್ತ ಇತಿಹಾಸ ಹೊಂದಿದ್ದರೂ ಪಾಕಿಸ್ತಾನದ ಪರಮಮಿತ್ರನಾಗಿರುವ ಚೀನಾಗೆ ಈತನ ಮೇಲೆ ಎಲ್ಲಿಲ್ಲದ ಪ್ರೀತಿ |
|
ಮರದ ಅಂಟು ಚಿತ್ರಣ ಕಲೆ ಯು ಕಾಗದ ಅಂಟು ಚಿತ್ರಣದ ಕಾಲದ ನಂತರ ಉದಯಿಸಿತು |
|
ಅವುಗಳ ಬಗ್ಗೆ ವಾಸ್ತವ ಸ್ಥಿತಿಗತಿಯ ಚರ್ಚೆ ನಡೆಯಬೇಕು ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ರಾಜಕೀಯೇತರವಾಗಿ ಶ್ರಮಿಸಬೇಕು |
|
ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿಷ್ಣುವರ್ಧನ್ ಕುಟುಂಬ ಏನೇ ನಿರ್ಧಾರ ತೆಗೆದುಕೊಂಡರೂ ಜತೆಗಿರುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ |
|
ಇದರಿಂದಾಗಿ ಗ್ರಾಮದ ಯುವಕರು ಕುಡಿತದ ಸಹವಾಸದಿಂದ ದೂರ ಸರಿಯುತ್ತಿದ್ದಾರೆ |
|
ಚೀನಾ ಆಮದಿನ ಶೇಕಡಾ ಎಪ್ಪತ್ತ್ ನಾಲ್ಕರಷ್ಟು ವಸ್ತುಗಳ ಮೇಲೆ ತೆರಿಗೆ ವಿಧಿಸದಿರಲು ಎಂದು ಭಾರತ ಚೀನಾಗೆ ಈಗಾಗಲೇ ಹೇಳಿದೆ |
|
ಈ ಲೇಖನವು ಪದದ ಅರ್ಥದ ಬಗ್ಗೆ ಇದೆ |
|
ಅದಕ್ಕೆ ನೂರಾರು ಕಾನೂನಾತ್ಮಕ ಅಡ್ಡಿಗಳಿವೆ ಹೀಗಾಗಿ ಇದು ಕೇವಲ ಟ್ರಂಪ್ ಒಡ್ಡುತ್ತಿರುವ ಬೆದರಿಕೆ ಎನ್ನಲಾಗುತ್ತಿದೆ |
|
ರೋಗ ಪರಿಹಾರಕವಾದ ಔಷಧಗಳನ್ನು ಇವನು ಕೊಡುವನೆಂದು ಹೇಳಿದೆ |
|
ಅನಿರೀಕ್ಷಿತವಾಗಿ ಎದುರಾದ ಅಸಹನೀಯ ಪರಿಸ್ಥಿತಿ ನೆನೆದು ಎಷ್ಟೋ ರಾತ್ರಿಗಳು ನಿದ್ರೆಯಿಲ್ಲದೆ ಕಳೆದಿದ್ದೆ |
|
ರಾಜಸ್ಥಾನ ರಾಯಲ್ಸ್ ಹನ್ನೆರಡನೇ ಆವೃತ್ತಿಗೆ ಶೇನ್ ವಾರ್ನ್ರನ್ನು ಪ್ರಧಾನ ಕೋಚ್ ಆಗಿ ನೇಮಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ತಿಳಿಸಿವೆ |
|
ಕೇವಲ ಒಂದು ರೂಪಾಯಿ ಪ್ರೀಮಿಯಂ ಪಾವತಿಸಿ ಎರಡು ಲಕ್ಷ ರೂಪಾಯಿ ವಿಮೆ ಪಡೆಯಬಹುದು ಎಂದು ಈ ಹಿಂದೆ ಯಾರಾದರೂ ನಂಬಿದ್ದರೆ |
|
ಭೋಲೆ ಬಾಬಾನ ಆಶೀರ್ವಾದದಿಂದ ಇಂದು ನನ್ನ ಬಯಕೆ ಕೈಗೊಡುತ್ತಿದೆ ಎಂದು ಮೋದಿ ಹೇಳಿದರು |
|
ಅನುರಾಧ ಕೊಟ್ರೇಶ ಮಲ್ಲಿಕಾರ್ಜುನ ಟಿಎಚ್ಎಂ ಮಂಜುನಾಥ ಐಜಿಹಾಲನಗೌಡ ಪ್ರಾಂಶುಪಾಲ ಕುರುವೆತ್ತೆಪ್ಪ ಡಾಕ್ಟರ್ ಹೆಚ್ಮಲ್ಲಿಕಾರ್ಜುನಗೌಡ |
|
ನೆಲದೊಳಗೆ ಶೇಖರವಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರತೆಗೆದರೆ ಅದು ಮೀರೆಳೆತ ಎನ್ನಿಸುತ್ತದೆ |
|
ಪ್ರತಿಭಟನಾ ಶಿಕ್ಷಕ ಶಿಕ್ಷಕಿಯರು ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿರುವುದು |
|
ಎಂದು ವಿಚಾರ ಮಾಡಬೇಕಾಗುತ್ತದೆ |
|
ಮಕ್ಕಳಿಗೆ ಉಚಿತವಾಗಿ ಪರೀಕ್ಷೆ ಕೈಗೊಳ್ಳಲಾಗಿದೆ ಹಲವರಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಗಿದೆ |
|
ಕಮಲ್ ಮಂಗಳ್ ಕಾಂಗ್ರೆಸ್ ನ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ತಮಗೆ ಸೂಕ್ತ ಎನಿಸುವ ಸಮಯದಲ್ಲಿ ಸಂಬಂಧಪಟ್ಟಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ |
|
ಬಡಜನರಿಗೆ ಉಚಿತವಾಗಿ ವಿದ್ಯುತ್ ನೀಡುವ ದೀನ ದಯಾಳ್ ಯೋಜನೆಯಡಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದೆ |
|
ನಿಲ್ದಾಣದ ರಷ್ಯನ್ ಭಾಗವನ್ನು ರಷ್ಯನ್ ಒಕ್ಕೂಟದ ಬಾಹ್ಯಾಕಾಶ ನಿಯೋಗವು ನೋಡಿಕೊಳ್ಳುತ್ತದೆ |
|
ಕೇವಲ ಪ್ರಶಸ್ತಿಗೋಸ್ಕರ ಆಡದೇ ಆರೋಗ್ಯದತ್ತ ಗಮನಹರಿಸಿರುವುದು ಶ್ಲಾಘನೀಯ ಎಂದರು |
|
ಅದೂ ಅಲ್ಲದೆ ನೋಟಾ ಜಾರಿಯಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಅದಾಗಿತ್ತು |
|
ಯುವರಾಜ್ ಸಿಂಗ್ಯುವರಾಜ್ ಸಿಂಗ್ ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಆಟಗಾರ |
|
ಈ ಪದ್ದತಿಯಲ್ಲಿ ವ್ಯಾಜ್ಯದವರು ತಮಗೆ ಬೇಕಾದ ನ್ಯಾಯಾಧೀಶರನ್ನು ನಾಮಸೂಚಕ ಮಾಡಬಹುದು |
|
ಆಯಾ ತಾಲೂಕು ಮಟ್ಟದ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಅವರಿಗೆ ಡಿಸೆಂಬರ್ ಐದರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ |
|
ವಸತಿ ಪ್ರದೇಶಗಳ ಕಡೆ ಹಗಲು ಹೊತ್ತಿನಲ್ಲಿ ಓಡಾಡುತ್ತಿದ್ದ ಆತ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ |
|
ಕ್ರಮೇಣ ಅದು ಅನಿವಾರ್ಯ ಬಂಧವಾಗಿ ಪರಿಣಮಿಸಿತು ಆ ಕಾಲಘಟ್ಟದಲ್ಲಿ ಮಿಶನರಿ ಚಟುವಟಿಕೆಗಳು ಹಲವು ಆಯಾಮಗಳಲ್ಲಿ ನಡೆದವು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಮೇವಿನ ತೊಂದರೆಯಾಗದ ರೀತಿ ಬೇಸಿಗೆ ನಿರ್ವಹಿಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕಿದೆ ಎಂದರು |
|
ಸಂಪುಟದ ಕೊರೆಯುವ ತಳಭಾಗಕ್ಕೆ ಸುಮಾರು ಇಪ್ಪತ್ತಮೂರು ಮೀಟರ್ ಎತ್ತರದಲ್ಲಿ ಒಂದು ವಾಯುಬಂಧಿತ ಪ್ರಧಾನ ಶಿರ ಇರುತ್ತದೆ |
|
ಮುಖಂಡರಾದ ಕಿಮ್ಮನೆ ರತ್ನಾಕರ್ ಹಾಗೂ ಕಾಗೋಡು ತಿಮ್ಮಪ್ಪ ಸೇರಿ ಹಲವರು ನಾಮಪತ್ರ ಸಲ್ಲಿಸುವ ಅಭ್ಯರ್ಥಿಯೊಂದಿಗೆ ಹೋಗಿದ್ದಾರೆ ಎಂದರು |
|
ಇದು ವಿಮಾನ |
|
ವಸ್ತು ವಿಜ್ಞಾನದ ಅಧ್ಯಯನವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನ ಅತ್ಯಂತ ಪ್ರಮುಖ ಸಂಶೋಧನಾ ಚಟುವಟಿಕೆಯಾಗಿದೆ |
|
ಶಿಕ್ಷಕರ ಶಿಕ್ಷಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗು ಪದವಿನಿಮಿತ್ತ ಸಹನಿರ್ದೇಶಕ ಎಂರೇವಣಸಿದ್ದಪ್ಪ ಮಾತನಾಡಿ |
|
ಜಲದೇವತೆಗಳೂ ಅಂತರಿಕ್ಷಸ್ಥಾನಕ್ಕೆ ಸೇರಿದವರು |
|
ಸ್ವಾತಂತ್ರದ ನಂತರದ ಕೆಲವು ವರ್ಷಗಳಲ್ಲಿ ರಾಜಕಾರಣದಲ್ಲಿ ಸಭ್ಯತೆ ಇತ್ತು ಒಳ್ಳೆಯ ಜನಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಿದ್ದರು ಇಂದು ಎಲ್ಲ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ |
|
ಕಾಂಡ ಮತ್ತು ಬುಡಗಳಲ್ಲಿ ಅದು ಇಲ್ಲವೇ ಇಲ್ಲದಾಗುತ್ತದೆ |
|
ಇದರಿಂದ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬೀಳುತ್ತವೆ ಹಾಗೂ ಮೇಲ್ ಸೇತುವೆ ಕಾಮಗಾರಿ ಮುಗಿದ ಮೇಲೆ ಈ ರಸ್ತೆಯನ್ನು ಮುಚ್ಚಲಾಗುವುದು |
|
ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ |
|
ಈ ದಿಸೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಲ್ಳಬೇಕು ಎಂದು ರಟ್ಟೇಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು |
|
ಉಪಮುಖ್ಯಮಂತ್ರಿ ಡಾಕ್ಟರ್ ಜಿಪರಮೇಶ್ವರ್ ಅವರು ಬಿಲ್ಡರ್ಗಳಿಗೆ ನೀಡುತ್ತಿರುವ ಬೆಂಬಲ ರಾಹುಲ್ ಗಾಂಧಿ ಅವರ ಬೂಟಾಟಿಕೆಯನ್ನು ಬಯಲು ಮಾಡಿದೆ ಎಂದಿದ್ದಾರೆ |
|
ಆದರೆ ಸಚಿವರು ಶಾಸಕರು ಮತ್ತು ಅಧಿಕಾರಿಗಳು ಸೇರಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ಮೂಲಕ ಸ್ವಯಂ ಅಭಿವೃದ್ಧಿ ಹೊಂದಿದ್ದಾರೆ ಎಂದರು |
|
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಸ್ವಾಸಂತ್ರ್ಯಕ್ಕೆ ಸಾಹಿತಿಗಳು ಬದ್ಧರಾಗಿ ರಾಜಕೀಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು |
|
ಶಬ್ದ ಮಾಲಿನ್ಯ ನಿಯಂತ್ರಣ ಶಬ್ದ ವರ್ಗಾವಣೆಯ ಗ್ರಹೀತ ಯಂತ್ರವಿಜ್ಞಾನದ ಅಧ್ಯಯನ |
|
ಪುಲ್ವಾಮಾ ದಾಳಿಯ ನಂತರ ರಾಷ್ಟ್ರೀಯತೆಯ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಉತ್ತರ ಭಾರತದಲ್ಲಿ ಲಾಭವಾಗಲಿದೆ |
|
ನಾಳೆ ರಾಜ್ಯಕ್ಕೆ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು |
|
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಎರಡ್ ಸಾವಿರದ ಹತ್ತೊಂಬತ್ತರ ಫೆಬ್ರವರಿ ಒಂದ ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಲಿಸಿದ್ದಾರೆ |
|
ಸೂಕ್ಷ್ಮ ಉಲ್ಕಾಭಗಳು ಬಾಹ್ಯಾಕಾಶ ನಡಿಗೆಯನ್ನು ಮಾಡುವ ಗಗನಯಾತ್ರಿಗಳಿಗೆ ಕೂಡ ಅಪಾಯವನ್ನುಂಟು ಮಾಡುತ್ತವೆ |
|
ಅಲ್ಲಿಂದ ಮುಂದೆ ಇದೇ ರೂಪವೇ ಮುಂದುವರಿಯುತ್ತದೆ |
|
ಎರಡು ದಶಕಗಲ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ ಮೊದಲ ವಾರದಲ್ಲೇ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ |
|
ಆದುದರಿಂದ ಈ ವಿಧಾನವು ಬಹಳ ಸರಳವಾಗಿದೆಯೆಂದೂ ಸುಲಭವಾಗಿ ಗುರುತಿಸಲು ಅನುಕೂಲವಾಗಿದೆಯೆಂದೂ ಹೇಳಬಹುದು |
|
ಕೆಲವೊಮ್ಮೆ ಅವರು ಮಂದಸ್ಥಿತರಾಗಿರುತಿದ್ದರುಇನ್ನು ಕೆಲವೊಮ್ಮೆ ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡಿ ಎಂದು ಸೂಚಿಸುತ್ತಿದ್ದರು |
|
ಈ ಬಗ್ಗೆ ಕಡಿಮೆ ಫಲಿತಾಂಶ ಪಡೆದ ಅನುದಾನಿತ ಶಾಲೆಗಳ ಶಿಕ್ಷಕರುಗಳಿಗೆ ವೇತನವನ್ನು ತಡೆ ಹಿಡಿಯುವುದಾಗಿ ಎಚ್ಚರಿಕೆಯನ್ನು ನೀಡಿದರು |
|
ಹತ್ತಾರು ನಾಮಗಳಿಂದ ಭಗವಂತನನ್ನು ಕೊಂಡಾಡುತ್ತೇವೆ ಆದರೆ ಭಗವಂತನ ಇರುವಿಕೆಗೆ ಬಹಳಷ್ಟುಆಳವಾಗಿದೆ |
|
ಈ ವಿಕಾಸವನ್ನು ಗಮನಿಸಿದ್ದರು ಬಾದಾಮಿ ಚಾಳುಕ್ಯರು |
|
ಎನ್ಎಸ್ಎಸ್ ವಿದ್ಯಾರ್ಥಿಗಳು ರಕ್ತದಾನ ಶಿಬಿರಗಳ ಜೊತೆಗೆ ಕರ ಕುಶಲ ತರಬೇತಿಯನ್ನು ಪಡೆದುಕೊಳ್ಳಬೇಕು ಇದರಿಂದ ಸ್ವಯಂ ಉದ್ಯೋಗ ಮಾಡಬಹುದು |
|
ಅವರ ಸ್ಥಾನಕ್ಕೆ ರಾಜ್ಯದ ಆಟಗಾರ ಮಯಾಂಕ್ ಅಗರ್ವಾಲ್ ಸ್ಥಾನ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ |
|
ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ |
|
ಇಂತಹ ನಿಬಂರ್ಧದ ವಿರುದ್ಧ ವಿವರಣೆ ನೀಡಲೂ ಸಹ ಗುತ್ತಿಗೆದಾರರಿಗೆ ಅವಕಾಶ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು |
|
ಪೂರಕ ಪ್ರದೇಶಕ್ಕೂ ವಿಸರ್ಜಕ ಪ್ರದೇಶಕ್ಕೂ ಪ್ರಮುಖ ವ್ಯತ್ಯಾಸವಿದೆ |
|
ಅದಾದ ಅನಂತರ ಈಗ ವಿಶ್ವಸಂಸ್ಥೆ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ |
|
ದೇಶದಲ್ಲಿ ರಾಜ್ಯವು ಒಂಬತ್ತನೇ ಸ್ಥಾನ ಹೊಂದಿದ್ದು ದಕ್ಷಿಣ ಭಾರತದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ |
|
ಕ್ರೀಡಾಪಟುಗಳನ್ನು ಅವರ ಜಾತಿಯಿಂದ ಅಳೆಯುವುದಲ್ಲ ಅವರ ಪ್ರತಿಭೆಯಿಂದ ಅವರನ್ನು ಅಳಿಯಬೇಕು |
|
ಅವರು ಸಂಜಯ್ಗಾಂಧಿಯ ರಾಜಕೀಯ ಸಹಾಯಕ ಮತ್ತು ಅವರಿಗೆ ವಿದೇಯರಾಗಿದ್ದರು |
|
ಅಂತರ್ಜಲದ ಬಳಕೆ ಕೆಲವು ಪ್ರದೇಶಗಳಲ್ಲಿ ಮಿತಿಮೀರಿರುವುದರಿಂದ ಅಂತರ್ಜಲದ ಮಟ್ಟವೂ ಕಡಿಮೆಯಾಗುತ್ತಿದೆ |
|
ಮಹೇಶ್ ಸೂಚನೆ ನೀಡು ವುದರಿಂದ ಕೌನ್ಸೆಲಿಂಗ್ ರದ್ದುಗೊಳಿಸುವ ಬಗ್ಗೆ ಇಲಾಖೆಯ ಅಧಿಕಾರಿಗಳು ಶಿಕ್ಷಕರಿಗೆ ಮಾಹಿತಿ ನೀಡಿಲ್ಲ |
|
ಹಳ್ಳಿಯ ದೇವಾಲಯವನ್ನು ತೆಗೆದುಕೊಳ್ಳೋಣ ಅದೂ ಅದರ ಸರಹದ್ದೂ ಕಥಾನಾಯಕ ನಾಯಕಿಯರ ಕಾರ್ಯಕ್ಷೇತ್ರವೆನ್ನೋಣ |
|
ಈ ಬಗ್ಗೆ ಇನ್ನಷ್ಟುತನಿಖೆ ನಡೆಸುತ್ತಿರುವ ಅರಣ್ಯ ಇಲಾಖೆ ಇದರ ಹಿಂದೆ ಇರುವ ಜಾಲದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ |
|
ಅದಾದ ಕೆಲವೇ ನಿಮಿಷದಲ್ಲಿ ಪಕ್ಷದ ಮತ್ತೊಬ್ಬ ಸದಸ್ಯ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ |
|
ಸನ್ಮಾನ ಸ್ವೀಕರಿಸಿದ ಕಾಡದೇವರಮಠ ಅವರು ಹೊನ್ನಾಳಿ ಜನತೆಯ ಪ್ರೀತಿ ವಿಶ್ವಾಸಕ್ಕೆ ತಾವು ಋುಣಿಯಾಗಿರುವುದಾಗಿ ಹೇಳಿದರು |
|
ಯಾವುದೇ ರೀತಿ ರಿಟರ್ನ್ ನೀಡದ ಅಭಿವೃದ್ಧಿಯ ಉದ್ದೇಶವಿಲ್ಲದ ಈ ಹೂಡಿಕೆ ನ್ಯಾಷನಲ್ ವೇಸ್ಟ್ ಎಂಬುದು ಅವರ ಅಭಿಪ್ರಾಯ |
|
ಈ ಕ್ರೀಡೆಗಳಲ್ಲಿ ಅವರು ನೂರು ಮೀಟರ್ ಹರ್ಡಲ್ಸ್ ಮತ್ತು ನಾನೂರು ಮೀಟರ್ ರಿಲೇಯಲ್ಲಿ ಮೂರನೆ ಸ್ಥಾನ ಗಳಿಸಿದ್ದರು |
|
ಗಣನೆಗಳನ್ನು ಆಧುನಿಕ ಪಿಸಿಯಲ್ಲಿ ನೇರವಾಗಿ ಮಾಡುವುದು ಅಪ್ರಾಯೋಗಿಕ ಎಂದು ಹೇಳಲಾಗಿದೆ |
|
ಆದುದರಿಂದ ಜಿವುಗಳ ಅಂಡಗಳಲ್ಲಿ ಆಹಾರದ ಸಂಗ್ರಹ ಇರುವುದಿಲ್ಲ |
|
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶ್ರೀಕಂಠ ಕೂಡಿಗೆ ಮತ್ತು ರಾಜೇಂದ್ರ ಚೆನ್ನಿ ಮಾತನಾಡಿ ಮುಂಗನಕಾಯಿಲೆ ಸದ್ಯ ಸಾಗರ ಹೊಸನಗರ |
|
ಆದರೂ ಈ ಹೊಸ ಪರಿಪ್ರ್ಯೇಕ್ಷ್ಯದಲ್ಲಿ ಇಂಗ್ಲಿಶ ಮಾಧ್ಯಮದ ಆಯ್ಕೆ ತರ್ಕಬದ್ಧವಾಗಿ ಮುಂಚೂಣಿಗೆ ಬರುತ್ತದೆ |
|
ಮುಂದಿನ ಬೇಸಗೆಯಲ್ಲಿ ಫಸಲು ಬರುತ್ತದೆ |
|
ಫೈನಲ್ನಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡ ಆಧಾರದಲ್ಲಿ ಹರಾರಯಣವನ್ನು ವಿಜಯಿ ಎಂದು ಘೋಷಿಸಲಾಯಿತು |
|
ಈ ಮೊದಲು ಅವರು ಹಲವು ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಅದೇ ರೀತಿ ನನ್ನೊಂದಿಗೂ ಫೋಟೋ ತೆಗೆಸಿಕೊಂಡಿದ್ದರು ಎಂದು ರೆಡ್ಡಿ ಸೃಷ್ಟೀಕರಣ ಕೊಟ್ಟಿರುವುದಾಗಿ ಗೊತ್ತಾಗಿದೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
Subsets and Splits