text
stringlengths 0
2.67k
|
---|
ಕೃತ್ತಿಕೆ (1946) |
ಪಕ್ಷಿಕಾಶಿ (1946) |
ಕಿಂಕಿಣಿ (ವಚನ ಸಂಕಲನ) (1946) |
ಷೋಡಶಿ (1946) |
ಚಂದ್ರಮಂಚಕೆ ಬಾ ಚಕೋರಿ (1957) |
ಇಕ್ಷುಗಂಗೋತ್ರಿ (1957) |
ಅನಿಕೇತನ (1963) |
ಜೇನಾಗುವ (1964) |
ಅನುತ್ತರಾ (1965) |
ಮಂತ್ರಾಕ್ಷತೆ (1966) |
ಕದರಡಕೆ (1967) |
ಪ್ರೇತಕ್ಯೂ (1967) |
ಕುಟೀಚಕ (1967) |
ಹೊನ್ನ ಹೊತ್ತಾರೆ (1976) |
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981) |
ಕಥಾ ಸಂಕಲನ |
ಸಂನ್ಯಾಸಿ ಮತ್ತು ಇತರ ಕಥೆಗಳು (1936) |
ನನ್ನ ದೇವರು ಮತ್ತು ಇತರ ಕಥೆಗಳು (1940) |
ಕಾದಂಬರಿಗಳು |
ಕಾನೂರು ಹೆಗ್ಗಡತಿ (1936) |
ಮಲೆಗಳಲ್ಲಿ ಮದುಮಗಳು (1967) |
ನಾಟಕಗಳು |
ಯಮನ ಸೋಲು (1928) |
ಜಲಗಾರ (1928) |
ಬಿರುಗಾಳಿ (1930) |
ವಾಲ್ಮೀಕಿಯ ಭಾಗ್ಯ (1931) |
ಮಹಾರಾತ್ರಿ (1931) |
ಸ್ಶಶಾನ ಕುರುಕ್ಷೇತ್ರಂ (1931) |
ರಕ್ತಾಕ್ಷಿ (1933) |
ಶೂದ್ರ ತಪಸ್ವಿ (1944) |
ಬೆರಳ್ಗೆ ಕೊರಳ್ (1947) |
ಬಲಿದಾನ (1948) |
ಚಂದ್ರಹಾಸ (1963) |
ಕಾನೀನ (1974) |
ಪ್ರಬಂಧ |
ಮಲೆನಾಡಿನ ಚಿತ್ರಗಳು (1933) |
ವಿಮರ್ಶೆ |
ಕಾವ್ಯವಿಹಾರ (1946) |
ತಪೋನಂದನ (1950) |
ವಿಭೂತಿಪೂಜೆ (1953) |
ದ್ರೌಪದಿಯ ಶ್ರೀಮುಡಿ (1960) |
ರಸೋ ವೈ ಸಃ (1963) |
ಇತ್ಯಾದಿ (1970) |
ಆತ್ಮಕಥೆ |
ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ |
ಜೀವನ ಚರಿತ್ರೆಗಳು |
ಸ್ವಾಮಿ ವಿವೇಕಾನಂದ |
ರಾಮಕೃಷ್ಣ ಪರಮಹಂಸ |
ಅನುವಾದ |
ಗುರುವಿನೊಡನೆ ದೇವರಡಿಗೆ (ಭಾಗ 1, 2) (1954) |
ಕೊಲಂಬೋ ಇಂದ ಆಲ್ಮೋರಕೆ |
ಭಾಷಣ-ಲೇಖನ |
ಸಾಹಿತ್ಯ ಪ್ರಚಾರ (1930) |
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944) |
ಷಷ್ಠಿನಮನ (1964) |
ಮನುಜಮತ-ವಿಶ್ವಪಥ (1971) |
ವಿಚಾರ ಕ್ರಾಂತಿಗೆ ಆಹ್ವಾನ (1976) |
ಶಿಶು ಸಾಹಿತ್ಯ |
ಅಮಲನ ಕಥೆ (1924) |
ಮೋಡಣ್ಣನ ತಮ್ಮ (ನಾಟಕ) (1926) |
ಹಾಳೂರು (1926) |
ಬೊಮ್ಮನಹಳ್ಳಿಯ ಕಿಂದರಿಜೋಗಿ (1928) |
ನನ್ನ ಗೋಪಾಲ (ನಾಟಕ) (1930) |
ನನ್ನ ಮನೆ (1946) |
ಮೇಘಪುರ (1947) |
ಮರಿವಿಜ್ಞಾನಿ (1947) |
ನರಿಗಳಿಗೇಕೆ ಕೋಡಿಲ್ಲ (1977) |
ಇತರೆ |
ಜನಪ್ರಿಯ ವಾಲ್ಮೀಕಿ ರಾಮಾಯಣ |
ಆಯ್ದ ಸಂಕಲನಗಳು |
ಕನ್ನಡ ಡಿಂಡಿಮ (1968) |
ಕಬ್ಬಿಗನ ಕೈಬುಟ್ಟಿ (1973) |
ಪ್ರಾರ್ಥನಾ ಗೀತಾಂಜಲಿ (1972) |
ನುಡಿನಮನ |
ಜ್ಞಾನಪೀಠ ಪ್ರಶಸ್ತಿ ಉಲ್ಲೇಖ |
ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ. |
ಬಿ.ಎಂ.ಶ್ರೀ. |
ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ. |
ದ.ರಾ.ಬೇಂದ್ರೆ |
ಯುಗದ ಕವಿಗೆ |
ಜಗದ ಕವಿಗೆ |
ಶ್ರೀ ರಾಮಾಯಣ ದರ್ಶನದಿಂದಲೇ ಕೈ |
ಮುಗಿದ ಕವಿಗೆ – ಮಣಿಯದವರು ಯಾರು? |
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ |
ಕವನ ತತಿಗೆ ತಣಿಯದವರು ಆರು? |
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ |
ಕವಿಯ ಜತೆಗೆ ಕುಣಿಯದವರು ಆರು? |
ಕನ್ನಡಿಸಲಿ ಶಿವ ಜೀವನ |
ಮುನ್ನಡೆಸಲಿ ಯುವ-ಜನ-ಮನ |
ಇದೆ ಪ್ರಾರ್ಥನೆ ನಮಗೆ |
ತಮವೆಲ್ಲಿದೆ ರವಿಯಿದಿರಿಗೆ? |
ಉತ್ತಮ ಕವಿ ನುಡಿ – ಚದುರಗೆ |
ಚಾರುತ್ವದ ಕುಂದಣದಲಿ |
ಚಾರಿತ್ರ್ಯದ ರತ್ನ |
ಚಾತುರ್ಯದ ಮಂತಣದಲಿ |
ಸತ್ಸಂಗದ ಯತ್ನ |
ಇದೆ ತೃಪ್ತಿಯು ನಿಮಗೆ |
Subsets and Splits
No saved queries yet
Save your SQL queries to embed, download, and access them later. Queries will appear here once saved.