source
stringlengths
1
11.1k
target
stringlengths
1
10.5k
देखें या नहीं? .
ನೋಡಿಕೊಳ್ಳಲೇ ಇಲ್ಲವಲ್ಲ?
लेकिन बातचीत विफल हो गई है।
ಆದರೆ ಈ ಕುರಿತ ಒಡಂಬಡಿಕೆ ವಿಫಲವಾಯಿತು.
कतार में इंतज़ार करना, कड़ी धूप में खड़े रहना, इससे उन्हें कोई फर्क नहीं पड़ रहा था । ”
“ ಉರಿಬಿಸಿಲಿದ್ದರೂ ಸಾಲಿನಲ್ಲಿ ನಿಂತು ಕಾಯುವುದು ಅವರಿಗೆ ಲೆಕ್ಕಕ್ಕೇ ಬರಲಿಲ್ಲ ” ಎಂದೂ ಹೇಳಿದಳು.
लोगों में यूं ही अफरा-तफरी मच गई थी।
ಇದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
इस फोन में 20 मेगापिक्सल का फ्रंट कैमरा दिया गया है।
ಇದರ ಮುಂಭಾಗದ ಪ್ಯಾನಲಲ್ಲಿ ಫೋನ್ಗೆ 20MP ಮೆಗಾಪಿಕ್ಸೆಲ್ ಸೆನ್ಸರನ್ನು ಫೋನ್ ಹೊಂದಿದೆ.
दिल संबंधित परेशानियां
ಹೃದಯ ತೊಂದರೆಗಳು
भगवान विष्णु के छठे अवतार माने जाने वाले परशुराम जी को साहस का देवता माना जाता है।
ಪರಶುರಾಮನ್ನು ವಿಷ್ಣುವಿನ ಆರನೇ ಅವತಾರ ಎನ್ನಲಾಗುತ್ತದೆ.
इस मामले की पहले जांच होनी चाहिए.
ಅದಕ್ಕಾಗಿ ಮೊದಲು ತನಿಖೆ ಆಗಬೇಕಾಗುತ್ತದೆ.
( ख) अपने भाई - बहनों का नाम याद रखने से हम कैसे उन्हें खुशी देते हैं?
ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಒಂದು ವಿಧ ಯಾವುದು?
क्या गड़बड़ है।
ಯಾವುದು ತಪ್ಪು ?
उन्होंने संबंधित अधिकारियों को लोगों की समस्याओं का निराकरण करने के निर्देश दिये।
ಸ್ಥಳೀಯರ ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
उनको खूब लाइक्स और कमेंट्स भी मिले।
ಇದಕ್ಕೆ ಭಾರೀ ಸಂಖ್ಯೆಯಲ್ಲಿ ಲೈಕ್ಸ್‌, ಕಾಮೆಂಟ್‌ ಬಂದಿದೆ.
नींबू का रस, नमक, काली मिर्च आदि डालकर अच्छी तरह मिलाकर सर्व करें.
ಅದಕ್ಕೆ ಅರಿಶಿನ, ಇಂಗು, ಬೆಲ್ಲ, ಉಪ್ಪು ಹಾಕಿ ಮಿಶ್ರ ಮಾಡಿ ಕಲಸಿಕೊಳ್ಳಬೇಕು.
इसका जवाब तो समय ही देगा।
ಸಮಯವೇ ಉತ್ತರಿಸಬೇಕು.
बीच बचाव करने आयी मां को भी उसने गोली मारकर घायल कर दिया।
ಅಲ್ಲದೆ ನೇತ್ರಾರ ತಾಯಿಯ ಮೇಲೂ ಹಲ್ಲೆ ಮಾಡಿ ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ.
यह सरकारी त्योहार नहीं है।
ಇದೊಂದು ಸರ್ಕಾರದ ಹಬ್ಬವಲ್ಲ ಎಂದು ಶಾ ಹೇಳಿದ್ದಾರೆ.
अभी इसका निराकरण नहीं हो सका है।
ಅದನ್ನು ಇನ್ನೂ ಬಿಡಿಸಲು ಸಾಧ್ಯವಾಗಲಿಲ್ಲ.
किसान कैसे जी रहा है?
ಹೀಗಾದರೆ ರೈತರು ಬದುಕುವುದಾದರೂ ಹೇಗೆ ?
कुरुक्षेत्र को 100 करोड़
100 ಕೋಟಿ ರೂ ಡೀಲ್
मेरठ में चार, कानपुर, फीरोजाबाद और बिजनौर में दो-दो, वाराणसी, संभल और मुजफ्फरनगर में एक-एक की मौत हुई है।
ಮೀರತ್‌ನಲ್ಲಿ ಐವರು, ಕಾನ್ಪುರ, ಬಿಜ್ನೂರು ಹಾಗೂ ಫಿರೋಜಾಬಾದ್‌ನಲ್ಲಿ ತಲಾ ಇಬ್ಬರು, ಮುಝಪ್ಫರ್‌ನಗರ್, ಸಂಭಾಲ್, ರಾಂಪುರ ಹಾಗೂ ವಾರಣಾಸಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
30 नवंबर 2015 को प्रधानमंत्री का सीओपी-21 सम्मेलन, पेरिस में दिया गया वकतव्‍य
2015ರ ನವೆಂಬರ್ 30ರಂದು ಪ್ಯಾರಿಸ್ ನ ಕಾಪ್ 21ರಲ್ಲಿ ಪ್ರಧಾನಮಂತ್ರಿಯವರ ಹೇಳಿಕೆ
वैक्सीन के कोई साईड इफेक्ट नहीं हैं।
ಔಷಧದ ಇತರ ಅಡ್ಡಪರಿಣಾಮಗಳು ಅಲ್ಲ ಹೊಂದಿದೆ.
लेकिन फिर भी किसी ना किसी वजह से यह बात टलती चली गई।
ಆದರೆ, ಕಾರಣಾಂತರಗಳಿಂದ ರಜೆ ಮುಂದೂಡಿದ್ದರು ಎನ್ನಲಾಗಿದೆ.
इसकी वजह भी राेचक है।
ಅದಕ್ಕೆ ತಕ್ಕ ಕಾರಣವನ್ನೂ ನೀಡಿದ್ದಾರೆ.
इस गाने को रणवीर कपूर और दीपिका पादुकोण पर फिल्माया गया है।
ಈ ಚಿತ್ರದ ಶೂಟಿಂಗ್ ವೇಳೆ ದೀಪಿಕಾ ಹಾಗೂ ರಣವೀರ್ ಸಿಂಗ್ ನಡುವೆ ಪ್ರೀತಿ ಚಿಗುರಿತ್ತು.
लेकिन यह पुरस्कार विशेष है।
ಆದರೆ ಇದರಲ್ಲೇ ವಿಶೇಷ ಇರುವುದು.
पहले, दूसरे व तीसरे स्थान पर रहने वाले प्रतिभागियों को मुख्यातिथि ने पुरस्कार देकर सम्मानित किया।
ಆಯ್ಕೆಯಾಗಿ ಪ್ರಥಮ, ದ್ವೀತಿಯ, ಹಾಗೂ ತೃತಿಯ ಸ್ಥಾನ ಪಡೆದ ಪ್ರೌಢ ಶಾಲಾ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
आख़िरकार कटप्पा ने बाहुबली को क्यों मारा था.
ಬಾಹುಬಲಿಯನ್ನು ಕಟಪ್ಪ ಯಾಕೆ ಕೊಂದ?
इन्हें रोजाना करके आप अपने शरीर को मजबूत कर सकते हैं।
ಇದನ್ನು ಪ್ರತಿದಿನ ಮಾಡಿದರೆ ನಿಮ್ಮ ದೇಹದ ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ.
बिशन सिंह बेदी: 67 मैचों में 266 विकेट
ಬಿಷನ್ ಸಿಂಗ್ ಬೇಡಿ : 67 ಪಂದ್ಯಗಳಿಂದ 266
इसके लिए सरकार ने 25 लाख डॉलर का फंड भी बनाया.
ಇದಕ್ಕಾಗಿ ಸರ್ಕಾರ ಬರೋಬ್ಬರಿ 25 ಕೋಟಿ ರೂಪಾಯಿ ಹಣವನ್ನು ಬಿಡುಗಡೆಗೊಳಿಸಿದೆ.
सभी को नियमों का पालन करना होगा।
ಎಲ್ಲರೂ ನಿಯಮಕ್ಕನುಸಾರವಾಗಿ ನಡೆದುಕೊಳ್ಳಬೇಕು.
किसी से कुछ बोले नहीं।
ಯಾರಿಗೂ ಯಾವುದನ್ನೂ ಹೇಳಿರಲಿಲ್ಲ.
इटालियन स्कूटर निर्माता कंपनी अपने आगामी मॉडल्स के लिए फ्यूल इंजेक्टेड सिस्टम ला रहे हैं।
ಇದೀಗ ಭವಿಷ್ಯದಲ್ಲಿ ಮಾರಾಟವಾಗಲಿರುವ ಮಾದರಿಗಳಿಗೆ ಫ್ಲೂಯಲ್ ಇಂಜೆಕ್ಟಡ್ ತಂತ್ರಜ್ಞಾನ ಅನುಸರಿಸಲು ಇಟಲಿ ಮೂಲದ ಸ್ಕೂಟರ್ ತಯಾರಿಕ ಸಂಸ್ಥೆಯು ನಿರ್ಧರಿಸಿದೆ
डर कहां रहता है?
ಎಲ್ಲಿ ಓಡ್ತೀರಿ ಹೆದರಿ?
इसमें मैंने कौन सी धोखाधड़ी की?
ಪೆಟ್ಟು ತಿನ್ನುವಂತಹ ಕೆಲಸ ಏನು ಮಾಡಿದ್ದೆ ನಾನು?
पुलिस ने प्रतिद्वंद्वी समूह के लोगों को तितर-बितर करने के लिए बल का इस्तेमाल किया।
ಜನರ ಗುಂಪನ್ನು ಬಲ ಪ‍್ರಯೋಗಿಸಿ ಚದುರಿಸಲು ಪೊಲೀಸರು ಯತ್ನಿಸಿದ್ದಾರೆ.
इस बारे में पार्टी को निर्णय करना है।
ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ.
महाभारत के कर्ण का किरदार निभाएंगे शाहिद कपूर
ಶಾಹಿದ್ ಕಪೂರ್ ಕಬೀರ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ.
मैं जो कह रहा हूं, वह सच है।
ನಾನು ಹೇಳಿರೋದು ಸರಿಯಾಗೇ ಇದೆ.
उन्हें और पानी चाहिए.
ಅವು ನೀರಿಗೂ ಪರದಾಡಬೇಕಾಗಿದೆ.
घायलों को अस्पताल में पहुंचाया गया, मौके पर राहत एवं बचाव कार्य जारी
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
चयन प्रक्रिया:- जूनियर इंजीनियर पदों के लिए उम्मीदवारों का चयन लिखित परीक्षा, इंटरव्यू के आधार पर चयन होगा-
ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
क्या है प्राइज मनी?
ಏನಿದು ನಗದು ಪುರಸ್ಕಾರ?
घरवालों ने दर्ज कराई पुलिस में रिपोर्ट
ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
यीशु ने ऐसे काम किए जिससे दूसरों को सिर्फ कुछ पल के लिए नहीं बल्कि हमेशा - हमेशा के लिए फायदा मिला ।
ಇತರರಿಗೆ ನಿರಂತರ ಒಳಿತನ್ನು ತರುವುದರ ಮೇಲೆ ಯೇಸು ತನ್ನ ಗಮನವನ್ನು ಕೇಂದ್ರೀಕರಿಸಿದನು.
एक सभा में 15 लाख रू.
, ಮೊಮ್ಮಟಿ 15 ಲಕ್ಷ ರೂ.
मुझे टीम की क्षमता पर ज़रा भी शक़ नही है।
ತಂಡದ ಸಾಮರ್ಥ್ಯದ ಬಗ್ಗೆ ಸ್ವಲ್ಪವೂ ಅನುಮಾನವಿಲ್ಲ.
प्रेमी संग मिलकर कराई थी पति की हत्या
ಆತ್ಮೀಯ ಸ್ನೇಹಿತನ ಸಂಗ ಮಾಡಿದವಳ ಹತ್ಯೆ ಮಾಡಿದ ಪತಿ
इसमें बतायी गयी बातें बिलकुल नयी हैं! ’
ನಮಗಿದು ಹೊಸ ವಿಷಯ! ’
िलियमसन, डी.
ಿಲ್ಯಮ್‌ಸನ್‌, ಬಿ.
और दिल में संगी विश्‍वासियों के लिए प्यार होने की वजह से ही, वे मदद के लिए फौरन आगे आते हैं । — यूहन्‍ना 13: 34, 35.
ಏಕೆಂದರೆ ಕ್ರೈಸ್ತರಿಗೆ, ಸಹೋದರರ ಪ್ರೇಮವು ತಾನೇ ಅಗತ್ಯದಲ್ಲಿರುವ ಜೊತೆ ವಿಶ್ವಾಸಿಗಳಿಗೆ ಸಹಾಯವನ್ನು ನೀಡುವಂತೆ ಪ್ರಚೋದನೆಯನ್ನು ನೀಡುತ್ತದೆ. ​ —⁠ ಯೋಹಾನ 13: ​ 34, 35.
तीन बार सांसद रहे हुए हैं।
ಮೂರು ಬಾರಿ ಶಾಸಕರಾಗಿದ್ದರು.
नहीं हुआ समाधान
ಪರಿಹಾರ ಕೊಟ್ಟಿಲ್ಲ
जिसको लेकर बीजेपी ने शिकायत किया था।
ಇದರ ವಿರುದ್ಧ ಬಿಜೆಪಿ ಯುವ ವಿಭಾಗ ದೂರು ನೀಡಿದೆ.
लेकिन करने को मुझे कुछ नहीं मिला।
ಆದರೆ ನಾನು ಏನೂ ಮಾಡುವ ಹಾಗೆ ಇರಲಿಲ್ಲ.
क्या ऐसा पहले नहीं हुआ है?
ಹಿಂದೆಂದೂ ಹೀಗಾಗಿರಲಿಲ್ಲ?
मगर इस क्षेत्र का विकास नहीं किया जा रहा है।
ಆದರೆ ಸ್ಥಳೀಯ ಸಂಪನ್ಮೂಲ ಪ್ರದೇಶದ ಅಭಿವೃದ್ಧಿಗೆ ದೊರೆಯುತ್ತಿಲ್ಲ.
अगले दिन एक सैनिक ने दया करके मुझे रोटी और पानी दिया और पहनने के लिए एक कोट भी दिया ।
ಒಂದು ಕಂಬಳಿ ಕೂಡ ಇರಲಿಲ್ಲ.
हालांकि वहां कुछ काम किए जाने की जरूरत होगी।
ಆದರೆ, ಆದಾಗ್ಯೂ, ಮಾಡಲು ಕೆಲಸ ಹೊಂದಿರುತ್ತದೆ.
इस तालमेल को आप कैसे देखते हैं?
ಅಂತಹ ಸಂಬಂಧವನ್ನು ರೂಪಿಸುವ ಬಗ್ಗೆ ನೀವು ಹೇಗೆ ಹೋಗುತ್ತೀರಿ?
हे मरे पुत्रा, यदि तू अपने पड़ोसी का उत्तरदायी हुआ हो, अथवा परदेशी के लिये हाथ पर हाथ मार कर उत्तरदायी हुआ हो,
ನನ್ನ ಮಗನೇ, ನಿನ್ನ ಸ್ನೇಹಿತನಿಗಾಗಿ ನೀನು ಹೊಣೆಯಾಗಿದ್ದರೆ ಪರನೊಂದಿಗೆ ನಿನ್ನ ಕೈಯನ್ನು ಒಡ್ಡಿದ್ದರೆ
इस फिल्म की रिलीज डेट पास आ चुकी है.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ದಿನಾಂಕ ನಿಗಧಿ ಮಾಡಿದೆ.
वनस्पति और जीव –
ಪ್ರಾಣಿ ಮತ್ತು ಸಸ್ಯ ಜೀವನ
पूरी दुनिया इसे अच्छे से जानती है.
ಇದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ.
इन्होंने बड़ी हिम्मत के साथ शैतान की दुष्ट दुनिया के खिलाफ यहोवा का न्यायदंड सुनाया ।
( ಆದಿ. 5: 22 - 24. 6: 9) ಸೈತಾನನ ದುಷ್ಟ ಲೋಕವನ್ನು ಯೆಹೋವನು ನಾಶಮಾಡುವನೆಂದು ಅವರಿಬ್ಬರು ಧೈರ್ಯದಿಂದ ಸಾರಿಹೇಳಿದರು.
आखिर ऐसा क्यों होता
ಫಲಿತಾಂಶ ಯಾಕೆ ಹೀಗಾಯ್ತು?
कंट्रोवर्सी क्या है?
ಕಂಜೆಷನ್ ಎಂದರೇನು?
राष्‍ट्रपति श्री प्रणब मुखर्जी ने विख्‍यात सारंगी वादक, उस्‍ताद साबरी खान के निधन पर शोक व्‍यक्‍त किया है।
ಖಾನ್ ಅವರ ನಿಧನಕ್ಕೆ ಭಾರತದ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ಸಂತಾಪ ಸೂಚಿಸಿದ್ದಾರೆ.
वी- सिंक का उपयोग करें
VSync ಅನ್ನು ಬಳಸಿ
क्यों है खतरनाक?
ಯಾಕೆ ಅಪಾಯಕಾರಿ?
आपको कोई चार्ज नहीं लगेगा।
ಭರಿಸುವ ಅಗತ್ಯವಿಲ್ಲ.
हम कैसे दिखा सकते हैं कि हमारा विश्‍वास मज़बूत है?
ನಮಗೆ ಬಲವಾದ ನಂಬಿಕೆಯಿದೆ ಎಂದು ಹೇಗೆ ತೋರಿಸಬಹುದು?
दोनों ने इस बात पर भी सहमति जताई कि भारत-ऑस्ट्रेलिया रणनीतिक साझेदारी दोनों देशों को कोविड-19 से संबंधित चुनौतियों से निपटने के लिए अन्य देशों के साथ मिलकर काम करने का एक अच्छा आधार प्रदान करती है।
ಕೊವಿಡ್-19 ರ ನಂತರದ ಸವಾಲುಗಳನ್ನು ಎದುರಿಸಲು ಭಾರತ-ಆಸ್ಟ್ರೇಲಿಯಾ ಕಾರ್ಯತಂತ್ರದ ಸಹಭಾಗಿತ್ವವು ಇತರ ದೇಶಗಳೊಂದಿಗೆ ಒಗ್ಗೂಡಿ ಕೆಲಸ ಮಾಡಲು ಉತ್ತಮ ಅಡಿಪಾಯವನ್ನು ಹಾಕಿದಂತಾಗುತ್ತದೆ ಎಂದು ಕೂಡ ಅವರು ಒಪ್ಪಿಕೊಂಡರು.
विवादों को बाचतीत के जरिए सुलझाना चाहिए'।
ವಿವಾದವನ್ನು ಶಾಂತಿ, ಸೌಹಾರ್ದಯುತವಾಗಿ ಬಗೆಹರಿಸಬೇಕು’ ಎಂದರು.
कहकर उत्तर मिला।
ಉತ್ತರ ಬಂತು.
नई डिस्कवरी ऑडी क्यू 7 और वोल्वो एक्ससी 90 के टक्कर की एसयूवी है।
ಈ ಕಾರು ಭಾರತದಲ್ಲಿ ಆಡಿ ಕ್ಯೂ7 ಮತ್ತು ವೊಲ್ವೊ XC90 ಕಾರುಗಳಿಂದ ಸ್ಪರ್ಧೆ ಎದುರಿಸಲಿದೆ
बाद में ये 10 लाख रुपये हो गया.
ಆ ನಂತರ 10 ಕೋಟಿ ರೂ.
जिसके बाद यह बिल कानून बन गया।
ಕ್ರಮೇಣ ಮಸೂದೆ ಕಾನೂನು ಆಯಿತು.
वित्त मंत्री निर्मला सीतारमण ने कहा है कि पूर्व प्रधानमंत्री मनमोहन सिंह और आरबीआई के पूर्व गवर्नर रघुराम राजन का कार्यकाल सरकारी बैंकों के लिए सबसे ख़राब था।
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಆರ್ ಬಿಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರ ಅವಧಿಯಲ್ಲಿ ಭಾರತದ ಸಾರ್ವಜನಿಕ ವಲಯ ಬ್ಯಾಂಕುಗಳ ಸ್ಥಿತಿ ಅತ್ಯಂತ ಶೋಚನೀಯ ಹಂತಕ್ಕೆ ತಲುಪಿತ್ತು ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
जल की बूंदें ऊपर को खींच लेता है वे कुहरे से मेंह होकर टपकती हैं, वे ऊंचे ऊंचे बादल उंडेलते हैं और मनुष्यों के ऊपर बहुतायत से बरसाते हैं । ”
ಒಂದು ವೈಜ್ಞಾನಿಕ ಪಠ್ಯಪುಸ್ತಕವಾದ ಹೈಡ್ರಾಲಾಜಿ ಇನ್‌ ಪ್ರಾಕ್ಟಿಸ್‌ ಹೇಳುವುದು: “ಮೋಡದ ಸೂಕ್ಷ್ಮ ಹನಿಗಳು ಹೇಗೆ ಮಳೇ ಹನಿಗಳಾಗುತ್ತವೆ ಎಂಬದಕ್ಕೆ ಹಲವಾರು ನಿರೂಪಣೆಗಳಿವೆ.
सड़क पर आ जाएंगे।
ಬೀದಿಗೆ ಬರಬೇಕು.
सोशल मीडिया पर इसका प्रचार भी शुरू हो चुका है।
ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಅಭಿಯಾನ ಆರಂಭಿಸಿದೆ.
इस अवसर पर उपमंडल अधिकारी (नागरिक) जगदीश शर्मा, नगरनिगम के संयुक्त आयुक्त सुजान सिंह, एचसीएस अधिकारी संजय राय, महेंद्र पाल सिंह, नगराधीश आशिमा सांगवान, एएसपी विकास धनखड़ के अलावा सभी विभागों के आलाधिकारीगण उपस्थित थे।
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
किस से कहें।
ಯಾರಿಗೆ ಹೇಳೋದು ?
इससे मेरे लिए एक बड़ी ​​थेरेपी का काम किया।
ಇವುಗಳು ನನಗೆ ಚೆನ್ನಾಗಿ ಮಾಡಿದ್ದವು.
इसके बिना हम नहीं जी सकते है।
ನಾವು ಬದುಕಲು ಸಾಧ್ಯವಿಲ್ಲ.
हम सब स्टूडेंट हैं।
ನಾವು ಎಲ್ಲರೂ ಮಕ್ಕಳಲ್ಲಿ ಆಟವಾಡುತ್ತೇವೆ.
बच्चे पढ़ रहे थे।
ಮಕ್ಕಳಿಗೆ ಕಿವಿಮಾತು ಹೇಳಿದರು.
ऐसे बनाएं अलसी की चाय
ಚಹಾ ಕುದಿಸುವುದು ಹೇಗೆ
युवती का एक अन्य युवक से प्रेम प्रसंग चल रहा था.
ಯುವತಿಗೆ ಈಚೆಗೆ ಮತ್ತೋರ್ವ ಯುವಕನ ಜತೆ ಮದುವೆಯಾಗಿದ್ದಳು.
PMC Bank Case: सुप्रीम कोर्ट ने बॉम्बे हाईकोर्ट के फैसले पर लगाई रोक, जारी रहेगी संपत्ति की नीलामी की प्रक्रिया
ಪಿಎಂಸಿ ಬ್ಯಾಂಕ್ ಹಗರಣ: ಆರೋಪಿಗಳನ್ನು ಜೈಲಿನಿಂದ ಸ್ಥಳಾಂತರದ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ
हम इस दिशा में आवश्यक क़दम उठा रहे हैं.
ಈ ನಿಟ್ಟಿನಲ್ಲಿ ಈ ಕೆಲಸಕ್ಕೆ ಸಣ್ಣ ಹೆಜ್ಜೆ ಇಡುತ್ತಿದ್ದೇವೆ.
50 लाख करोड़ रुपये
ಹಾಗೂ ಮೂಲಸೌಕರ್ಯಕ್ಕಾಗಿ 15 ಕೋಟಿ ರೂ.
प्रधानमंत्री तमिलनाडु की राजमार्ग अवसंरचना को व्‍यापक प्रोत्‍साहन देते हुए राष्‍ट्रीय राजमार्ग संख्‍या-45सी के विक्रवंदी-सेतियातोप्‍पु खंड, सेतियातोप्‍पु-चोलापुरम खंड और चोलापुरम- तंजावुर खंड को चार लेन का बनाने की आधारशिला रखेंगे।
ತಮಿಳುನಾಡಿನಲ್ಲಿ ಹೆದ್ದಾರಿ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನವಾಗಿ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಹೆದ್ದಾರಿ ಎನ್.ಎಚ್.-45 ಸಿ. ಯ ವಿಕ್ರವಂಡಿ-ಸೇಥಿಯಾಥೋಪು ಸೆಕ್ಷನ್, ಸೇಥಿಯಾಥೋಪು –ಚೋಲೋಪುರಂ ಸೆಕ್ಷನ್ ಮತ್ತು ಚೋಲೋಪುರಂ –ತಂಜಾವೂರು ಸೆಕ್ಷನ್ ಗಳ ಚತುಷ್ಪಥಕ್ಕೆ ಶಿಲಾನ್ಯಾಸ ಮಾಡುವರು.
लेकिन, सब वैसा ही नहीं होता जैसा हम चाहते हैं।
ಆದರೆ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ.
और जो लोग पश्‍चाताप करके बपतिस्मा ले रहे थे, वे उन्हें तुच्छ समझ रहे थे ।
ಇವರು, ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ಹೊಂದುತ್ತಿದ್ದ ಜನಸಾಮಾನ್ಯರನ್ನು ತುಚ್ಛವಾಗಿ ಕಾಣುತ್ತಿದ್ದರು.
हमें पता है कि स्थिति क्या है.
ಪರಿ‌ಸ್ಥಿತಿ ಯಾವುದೆಂದು ನಮಗರಿವಿದೆ.
कम्प्यूटर चार्ज हो रहा है
ಗಣಕವು ಚಾರ್ಜ್ ಆಗುತ್ತಿದೆ
एक और हैं।
ಇನ್ನೊಬ್ಬರು ಬರುತ್ತಾರೆ.