source
stringlengths
1
11.1k
target
stringlengths
1
10.5k
वह ओलंपिक में पदक जीतने वाले पहले भारतीय टेनिस खिलाड़ी बने थे।
ಆ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ದೇಶದ ಮೊದಲ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
साथ ही किन चीजों को खाने से परहेज करना चाहिए।
ಯಾವ ಆಹಾರ ಕೆಲಸಗಳನ್ನು ಮಾಡಬಾರದು?
भारत एक धर्म निरपेक्ष देश है।
ಭಾರತವು ಜಾತ್ಯತೀತ ದೇಶ.
पेटीएम पेमेंट्स बैंक से कितने फायदे?
'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್' ಚಾಲನೆ, ಗ್ರಾಹಕರಿಗೆ ಸಿಗಲಿರುವ ಪ್ರಯೋಜನಗಳೇನು?
नई क्षितिज लिमिटेड
ಹೊಸ ಹಾರಿಜನ್ಸ್ ಲಿಮಿಟೆಡ್.
मैं ऐक्टर ही अच्छा हूं।
ನಾನು ನಟಿಯಾಗಿ ಮಾತ್ರ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇನೆ.
पहले इन सब समस्याओं से निपटना होगा।
''ಮೊದಮೊದಲು ಎಲ್ಲಾ ಸಮಸ್ಯೆಗಳನ್ನ ನಿಭಾಯಿಸುತ್ತಿದ್ದರು.
पुलिस इन छात्रों को हिरासत में लेकर जांच में जुट गई है।
ಪೊಲೀಸರು ತಲುಪಿ ಬಾಲಕಿಯರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
मुझे यही काम पसंद है।
ಈ ಕೆಲಸದ ಪ್ರೇಯಸಿ.
यहाँ के कुछ प्रमुख मंदिर हैं वल्लभाचार्य द्वारा बनाया हुआ 500 वर्ष पुराना मंदिर, हनुमान मंदिर जो उनके पुत्र मकरध्वज की मूर्ति के लिए प्रसिद्ध है, कचोरियु – भगवान श्री राम का मंदिर, हाजी किरमानी पीर की दरगाह (एक जाने माने सूफी संत) और एक गुरुद्वारा।
ಇಲ್ಲಿನ ಕೆಲವು ಮುಖ್ಯ ದೇವಾಲಯಗಳೆಂದರೆ 500 ವರ್ಷಗಳಷ್ಟು ಹಳೆಯದಾದ ವಲ್ಲಭಾಚಾರ್ಯನು ಕಟ್ಟಿದ ಕೃಷ್ಣನ ದೇವಾಲಯ, ಹನುಮಂತನ ಮಗನಾದ ಮಕರಧ್ವಜನ ವಿಗ್ರಹವಿರುವ ಹನುಮಂತನ ದೇವಾಲಯ, ಶ್ರೀ ರಾಮನ ದೇವಾಲಯ- ಕಚೊರಿಯು, ಪ್ರಸಿದ್ಧ ಸೂಫಿ ಸಂತ ಹಾಜಿ ಕಿರ್ಮಾನಿ ಪೀರ್ ಸಮಾಧಿ ಮತ್ತು ಗುರುದ್ವಾರ
समस्या का हल करने के लिए क्या किया जा रहा है?
ಈ ಸಮಸ್ಯೆಯನ್ನು ಹೋಗಲಾಡಿಸಲು ಯಾವ ಪ್ರಯತ್ನಗಳನ್ನು ಮಾಡಲಾಗಿದೆ?
कैसे? — उत्पत्ति 3: 1 - 6. रोमियों 5: 12. प्रकाशितवाक्य 12: 9.
ಹೇಗೆ? ​ —⁠ ಆದಿಕಾಂಡ 3: ​ 1 - 6. ರೋಮಾಪುರ 5: 12. ಪ್ರಕಟನೆ 12 :⁠ 9.
यह सच है कि धरती पर रहते वक्‍त यीशु ने कई चमत्कार किए ।
ಆದರೆ ಪ್ರಧಾನ ದೇವದೂತನಾದ ಮೀಕಾಯೇಲನಾಗಿ ಅವನಿಗೆ ದೇವದೂತರ ಮೇಲಿದ್ದ ಅಧಿಕಾರದ ಕುರಿತು ತುಸು ಯೋಚಿಸಿ!
पीएम मोदी यहां डच प्रधानमंत्री मार्क रूटे के साथ बैठक करेंगे और वहां के राजा विलेम-एलेक्जेंडर और रानी मैक्सिमा से मुलाकात करेंगे.
ಒಂದು ದಿನದ ನೆದರ್ಲೆಂಡ್ಸ್ ಪ್ರವಾಸದ ಸಂದರ್ಭ ಮೋದಿ ಅವರು ಡಚ್ ಪ್ರಧಾನಿ ಮಾರ್ಕ್ ರುಟ್ಟೆ, ರಾಜ ವಿಲ್ಲೆಂ ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಅವರನ್ನು ಭೇಟಿ ಮಾಡಲಿದ್ದಾರೆ.
इसके बाद डॉक्टरों ने ऑपरेशन की तैयारियां की।
ನಂತರ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗಿದೆ.
उसमें पनीर, नमक, लाल मिर्च पाउडर, गर्म मसाला, हरा कटा धनिया, काजू और किशमिश मिला लें।
ಅಜವಾನ, ಕೆಂಪು ಮೆಣಸಿನ ಪುಡಿ, ಉಪ್ಪು, ಅಡುಗೆ ಸೋಡಾ, ಕಾಯಿ ಮೆಣಸು, ಹಾಗೂ ಗರಂ ಮಸಾಲಾವನ್ನು ಇದಕ್ಕೆ ಸೇರಿಸಿರಿ.
किस बात का आदेश होगा ?
ಅನುಕ್ರಮಣಿಕೆ ಏನು?
झांइयों के होने के कई कारण हो सकते हैं.
ಕುಂಬ್ಳೆಯನ್ನು ಮೆಚ್ಚಲು ಹಲವಾರು ಕಾರಣಗಳಿವೆ.
पढ़ें यहां.
ಇಲ್ಲಿ ಓದಿ .
न्यूयॉर्क: बॉलीवुड अभिनेत्री प्रियंका चोपड़ा इन दिनों अपने हॉलीवुड करियर में काफी व्यस्त हैं।
ಮುಂಬೈ : ದೀನೆ ದೀನೆ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ. ಸದ್ಯ ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ನಲ್ಲೂ ನಟಿ ಪ್ರಿಯಾಂಕ ಚೋಪ್ರ
इससे भाजपा कार्यकर्ताओं व नेताओं में रोष भी पाया जा रहा था।
ಬಿಜೆಪಿ ಮುಖಂಡರುಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಸಮದಾನಕ್ಕೆ ಕಾರಣವಾಗಿತ್ತು.
प्रदर्शनकारियों ने जमकर प्रशासन के खिलाफ नारेबाजी करनी शुरू कर दी।
ಪ್ರತಿಭಟನಾಕರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
आयत 34 कहती है: “जो परदेशी तुम्हारे संग रहे वह तुम्हारे लिये देशी के समान हो, और उस से अपने ही समान प्रेम रखना. क्योंकि तुम भी मिस्र देश में परदेशी थे । ”
ಐಗುಪ್ತದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ”
और उन्हें आशा देती है कि अगर वे यहोवा के वफादार रहे, तो यहोवा उन्हें आशीषें देगा ।
ಎಲೀಹು ” ಮಾತಾಡಲಾರಂಭಿಸಿದನು.
एपिफैनी प्रोफाइल migrator
Epiphany ಪ್ರೊಫೈಲ್ ವರ್ಗಾವಣೆಗಾರ
विपक्षी कांग्रेस का .
ಎಂದು ವಿರೋಧ ಪಕ್ಷದ…
बिजनेस की और भी खबरों के लिए यहां क्लिक करें
ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯನ್ನು ಇಲ್ಲಿ ಕ್ಲಿಕ್ ಮಾಡಿ
दमकल की 20 गाडि़यां आग बुझाने के लिए बुलाई गई.
ಸುಮಾರು 20 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು.
वे में एक बहुत ही भावुक इंसान हैं।
ಇವರು ಬಹಳ ಭಾವನಾತ್ಮಕ ವ್ಯಕ್ತಿಗಳು ಎಂದು ಹೇಳಬಹುದು.
कांग्रेस तो बीजेपी के लिए एसेट है.
ಮತಗಳಿಕೆ ಪ್ರಮಾಣದಲ್ಲೂ ಕಾಂಗ್ರೆಸ್ ಬಿಜೆಪಿಗಿಂತ ಶೇ.
अपने तजुर्बे साझा करते हैं.
ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.
भारतीय वायुसेना की शान हैं लड़ाकू विमान.
ವಿಮಾನವು ಭಾರತೀಯ ವಾಯುಪಡೆ ಯುದ್ಧವಿಮಾನವಾಗಿದೆ.
कई मामलों में तो बच्चों की मौत भी हो जाती है.
ಕೆಲವು ಸಂದರ್ಭಗಳಲ್ಲಿ ಮಕ್ಕಳ ಬಳಲುತ್ತಿದ್ದಾರೆ.
यह आदेश तुरंत प्रभाव से लागू होंगे।
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.
आखिर वो क्या है जो उन्हें खींच लाया ?
ಏನು ಹಿನ್ನಾಡು ಅವರನ್ನು ಆಕರ್ಷಿಸಿತು?
प्रधानमंत्री आवास योजना के अंतर्गत सरकार की योजना ग्रामीण क्षेत्रों में 3 करोड़ मकान बनाने की और शहरी क्षेत्रों में 1 करोड़ बनाने की है।
ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಸರಕಾರವು ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆಗಳನ್ನು ಮತ್ತು ನಗರ ಪ್ರದೇಶಗಳಲ್ಲಿ 1 ಕೋಟಿ ಮನೆಗಳನ್ನು ಕಟ್ಟಲು ಉದ್ದೇಶಿಸಿದೆ.
इसमें 70 जवान मारे गए थे.
ಶೇಕಡ 70ರಷ್ಟು ಪ್ರಕರಣಗಳಲ್ಲಿ ಸಾವು ಸಂಭವಿಸುತ್ತದೆ.
इस अवसर पर उपस्थित गणमान्‍य लोगों में जम्‍मू कश्‍मीर के राज्‍यपाल श्री एन.एन. वोहरा, मुख्‍यमंत्री सुश्री मेहबूबा मुफ्ती सईद, उपमुख्‍यमंत्री श्री निर्मल कुमार सिंह, जम्‍मू कश्‍मीर सरकार के अन्‍य मंत्रियों के साथ ही साथ थलसेना अध्‍यक्ष बिपिन रावत शामिल थे।
ಸರ್ದಾರ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್, ಅಷ್ಫಾಖುಲ್ಲಾ ಖಾನ್, ಬಿರ್ಸಾ ಮುಂಡಾ ಮತ್ತು ಇಂಥ ಇನ್ನೂ ಸಾವಿರಾರು ಮಂದಿ ನಮಗೋಸ್ಕರ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ.
शहर में शीतलहर ने पकड़ा जोर
ನಗರದಲ್ಲಿ ಹೆಚ್ಚಿದ ಚಳಿಯ ಕೊರೆತ
क्या है सब्सिडी और ब्याज दर
ಚಯಾಪಚಯ ಮತ್ತು ಚಯಾಪಚಯ ದರ ಎಂದರೇನು?
मलाइका अरोड़ा ने सोशल मीडिया पर एक फोटो शेयर की है।
ಆದ್ರೀಗ ಮಲ್ಲಿಕಾ ಅರೋರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಕೆಲ ಫೋಟೋಗಳು ಅಚ್ಚರಿ ಮೂಡಿಸುತ್ತಿವೆ.
न्यूक्लियस और इलॆक्ट्रॉन के बीच बहुत खाली जगह होती है ।
ಆ ಪರಮಾಣುವಿನ ನ್ಯೂಕ್ಲಿಯಸ್‌, ಟೆನಿಸ್‌ ಬಾಲಿನಷ್ಟು ದೊಡ್ಡದಾಗಿರುವ ಒಂದೇ ಒಂದು ಪ್ರೋಟಾನನ್ನು ಹೊಂದಿದೆ ಎಂದಿಟ್ಟುಕೊಳ್ಳೋಣ.
राजस्थान के बाद कर्नाटक देश का सबसे सूखाग्रस्त राज्य है।
ರಾಜಸ್ಥಾನದ ನಂತರ ಕರ್ನಾಟಕ ಅತ್ಯಂತ ಬರಪೀಡಿತ ಪ್ರದೇಶಗಳನ್ನು ಹೊಂದಿದೆ.
हालांकि यह बेहद ही दुर्लभ और खासा महंगा भी होता है।
ಆದರೆ ಕೋಟ್ ಅಪರೂಪದ ಮತ್ತು ತುಂಬಾ ದುಬಾರಿಯಾಗಿದೆ.
छोटी-मोटी समस्याएं रह सकती हैं।
ಸಣ್ಣಪುಟ್ಟ ಅಡಚಣೆಗಳು ಎದುರಾಗಬಹುದು.
सब नाटक है जी!
ಎಲ್ಲವೂ ಅದರ ಸ್ಥಳದಲ್ಲಿದೆ!
रोहित के स्थान पर मयंक अग्रवाल को वनडे टीम में जगह मिली है।
ಇನ್ನು ಏಕದಿನ ತಂಡದಲ್ಲಿ ರೋಹಿತ್ ಬದಲಿಗೆ ಮಯಾಂಕ್ ಅಗರ್‌ವಾಲ್‌ಗೆ ಬುಲಾವ್ ಬಂದಿದೆ.
आल इंडिया स्टूडेंट्स एसोसिएशन (आइसा), स्टूडेंट्स फेडरेशन आफ इंडिया (एसएफआई), डेमोक्रेटिक स्टूडेंट्स फेडरेशन (डीएसएफ) और आल इंडिया स्टूडेंट्स फेडरेशन (एआईएसएफ) ने साथ मिलकर संयुक्त वाम गठबंधन बनाया है, जिसने स्कूल आफ इंटरनेशनल स्टडीज के एन. एस. बालाजी को अध्यक्ष पद के लिए अपना उम्मीदवार बनाया है।
ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ (ಡಿಎಸ್‌ಎಫ್), ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್ (ಎಐಎಸ್‌ಎಫ್) ಸಂಘ ಸೇರಿ ಯುನೈಟೆಡ್ ಲೆಫ್ಟ್ ಪ್ಯಾನಲ್ ಎಂದು ರಚಿಸಲಾಗಿತ್ತು.
देश तरक्की कर रहा है.
ದೇಶ ಬೆಳೆಯುತ್ತಾ ಇದೆ.
( क) अगर पार्टी में संगीत बजाया जा रहा है, तो इसमें मेज़बान को क्यों बड़ी सावधानी के साथ चुनाव करना चाहिए?
ಆದುದರಿಂದ ಈ ವಿಷಯದಲ್ಲಿ ಆಯ್ಕೆಮಾಡುವವರಾಗಿರುವುದು ಆವಶ್ಯಕವಾಗಿದೆ.
किसी से बात करें।
ಯಾರನ್ನಾದರೂ ಹೇಳಲು
आरबीआई ने डिजिटल पेमेंट कमेटी का चेयरमैन नंदन नीलेकणि को नियुक्त किया गया है।
Home ರಾಷ್ಟ್ರೀಯ ಆರ್‌ಬಿಐ ಡಿಜಿಟಲ್ ಪಾವತಿ ವಿಶೇಷ ಸಮಿತಿ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ
कैंसर से लड़ने में मदद
ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕರಿಸುತ್ತದೆ
बायें हाथ के आक्रामक बल्लेबाज डेविड वॉर्नर, कप्तान स्टीव स्मिथ, ग्लेन मैक्सवेल और उस्मान ख्वाजा सहित अधिकांश बल्लेबाजों ने नेट पर अभ्यास किया।
ಮೊದಲ ಅಭ್ಯಾಸ ಅವಧಿಯಲ್ಲಿ ಡೇವಿಡ್‌ ವಾರ್ನರ್‌, ನಾಯಕ ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಉಸ್ಮಾನ್‌ ಖ್ವಾಜ ಸಹಿತ ಹೆಚ್ಚಿನೆಲ್ಲ ಆಟಗಾರರು ನೆಟ್‌ನಲ್ಲಿ ಅಭ್ಯಾಸ ನಡೆಸಿದರು.
उन्होंने कह दिया नहीं देंगे।
ಅವರು ಆಗುವುದಿಲ್ಲ ಎನ್ನುತ್ತಾರೆ.
पुलिस नहीं होती।
ಪೊಲೀಸರು ಇರುವುದಿಲ್ಲ.
एक वजह ऐतिहासिक है और दूसरी आर्थिक।
ಮೊದಲನೆಯದು ಪುರಾಣವಾದರೆ, ಎರಡನೆಯದು ಪುರಾಣಮಿಶ್ರಿತ ಇತಿಹಾಸ.
हम बात कर रहे हैं
ನಾವು ಮಾತಾಡ್ತಿವಿ
फिलहाल लगभग 12 लोगों को हिरासत में लेकर पूछताछ की जा रही है।
ಇದೀಗ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12 ಕ್ಕೇರಿದೆ.
मेरा जन्म सन्‌ 1922 में हुआ ।
ಒಂದನೆಯ ಶತಮಾನದಲ್ಲಿ ಈ ಕ್ಷೇತ್ರದ ಕೆಲವು ವ್ಯಕ್ತಿಗಳು ಕ್ರೈಸ್ತಧರ್ಮವನ್ನು ಸ್ವೀಕರಿಸಿದರೆಂಬುದು ಸುವ್ಯಕ್ತ.
इसी दौरान दमकल भी मौके पर पहुंच गई और आग पर काबू पाया।
ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಬೆಂಕಿ ನಂದಿಸುವ ಕಾರ್ಯಚರಣೆಯನ್ನು ನಡೆಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
लेकिन यह सब पर सूट नहीं करता.
ಆದರೆ ಎಲ್ಲ ಕಡೆಗೆ ಅದರ ಅನುಷ್ಠಾನವಾಗಿಲ್ಲ.
प्रहरीदुर्ग अध्ययन क्यों किया जाता है?
ಕಾವಲಿನಬುರುಜು ಅಧ್ಯಯನದ ಉದ್ದೇಶವೇನು?
“ मेरा अनुग्रह तेरे लिये बहुत है. क्योंकि मेरी सामर्थ निर्बलता में सिद्ध होती है । ”
“ ನನ್ನ ಕೃಪೆಯೇ ನಿನಗೆ ಸಾಕು. ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ. ”
मैंने खुद ऐसा किया है।
ಈ ಕೆಲಸ ನಾನೇ ಮಾಡುತ್ತಿದ್ದೆ.
जानिए इसे मनाने का कारण .
ಕಾರಣ ತಿಳಿದುಕೊಳ್ಳಿ . ’
‘हादसे में कोई घायल नहीं’
ಈ ಅಪಘಾತದಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಗೋವಿಂದ ಹೇಳಿದ್ದಾರೆ.
मैं उसे अकेला नहीं छोड़ सकता था।
ನನಗೆ ಅವಳನ್ನು ಬಿಟ್ಟಿರಲು ಆಗುತ್ತಿಲ್ಲ.
इसमें भाग लेने के लिए सबको आमंत्रित किया गया है।
ಅದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಹೇಳಿದರು.
जानिए घर पर कैसे बनाएं हल्दी वाला दूध।
ಮನೆಯಲ್ಲಿ ಒಂದು ಮೊಸರು ಮೊಸರು ಬೇಯಿಸುವುದು ಹೇಗೆ
इसमें काढ़ा भी है।
ಜೊತೆಗೆ ಗುಪ್ಪೆಯೂ ಇದೆ.
इस सदस्यता से भारत को निजी क्षेत्र के विकास को लाभान्वित करने के लिए बैंक की तकनीकी सहायता तथा क्षेत्रीय ज्ञान से मदद मिलेगी।
ಭಾರತದ ಸದಸ್ಯತ್ವವು ಖಾಸಗಿ ವಲಯದ ಅಭಿವೃದ್ಧಿಗೆ ಬ್ಯಾಂಕ್ ನ ತಾಂತ್ರಿಕ ನೆರವು ಮತ್ತು ವಲಯ ಜ್ಞಾನವನ್ನು ಪಡೆಯಲು ನೆರವಾಗುತ್ತದೆ.
लेकीन बात तो अलग ही है।
ಆದರೆ ಅಸಲು ವಿಷಯವೇ ಬೇರೆ.
धीरे - धीरे हमारा शरीर कमज़ोर नहीं बल्कि और भी चुस्त - दुरुस्त होता जाएगा ।
ಆಗ ನಮ್ಮ ದೇಹಗಳು ಸದಾ ಬಲಹೀನವಾಗುತ್ತಾ ಹೋಗುವುದನ್ನು ನೋಡುವ ಬದಲಿಗೆ ದಿನ ದಿನವೂ ಕಳೆದುಂಬಿದ ದೈಹಿಕ ಸೌಖ್ಯವನ್ನು ಅಂದರೆ ಅಧಿಕ ಶಕ್ತಿಸಾಮರ್ಥ್ಯ, ಸೂಕ್ಷ್ಮ ದೃಷ್ಟಿ, ತೀಕ್ಷ್ಣ ಶ್ರವಣಶಕ್ತಿ, ಸುಂದರ ರೂಪ ಇವುಗಳನ್ನು ನೋಡುವೆವು!
राजा का महल
ರಾಯಲ್ ಅರಮನೆ
इलाके में अधिकतर भारतीय मूल के तमिल रहते हैं।
ಇಲ್ಲಿ ನೆಲೆಸಿರುವ ಭಾರತೀಯರು ಹೆಚ್ಚಾಗಿ ತಮಿಳುನಾಡಿನಿಂದ ವಲಸೆ ಬಂದವರು.
दिन पर दिन उनकी संख्या कम होती जा रही है।
ಅವರ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
Sapna Chaudhary ki ansuni kahani- सपना चौधरी हरियाणा की मशहूर सिंगर और डांसर हैं। लोग सपना का डांस देखने के
ಹರಿಯಾಣದಲ್ಲಿ ಹುಟ್ಟಿ ಬೆಳೆದ ಸಪ್ನಾ ಚೌಧರಿ ವೃತ್ತಿಯಲ್ಲಿ ಗಾಯಕಿ ಹಾಗೂ ನೃತ್ಯಗಾರ್ತಿ.
अमेरिकन हार्ट एसोसिएशन
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ .
पीएम मोदी को 'चोर' कहने पर राहुल गांधी के खिलाफ चुनाव आयोग पहुंची बीजेपी
'ಚೌಕಿದಾರ್ ಚೋರ್ ಹೈ' ಎಂದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
बच्चे आखिर क्यों पथभ्रष्ट हो रहे हैं।
ಅರಿತು ನಡೆಯಬೇಕಾದ ಮಕ್ಕಳೇಕೆ ಎಡವುತ್ತಾರೆ?
प्लास्टिक का नहीं करेंगे उपयोग
ಪ್ಲಾಸ್ಟಿಕ್ ಬಳಸೊಲ್ಲ
ये महज सैंपल हैं।
ಇವೆಲ್ಲಾ ಕೇವಲ ಉದಾಹರಣೆಗಳಷ್ಟೇ.
अपने वॉट्सऐप अनुभव पर अपना नियंत्रण रखने के लिए ऐसी विशेषताओं का प्रयोग करें।
ನಿಮ್ಮ ವಾಟ್ಸ್ಯಾಪ್ ಅನುಭವವನ್ನು ನಿಯಂತ್ರಿಸುವ ಸಲುವಾಗಿ ಈ ಗುಣಲಕ್ಷಣವನ್ನು ಬಳಸಿಕೊಳ್ಳಿ.
वीडियो को ध्यान से देखिए….
ವಿಡಿಯೋ ನೋಡಿ ನೀವು ಅನಂದಿಸಿ .
घटना से परिजनों में कोहराम मच गया है।
ಘಟನೆ ನಂತ್ರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
इस मंदिर के मुख्य आकर्षण भगवान कृष्ण, लक्ष्मी नारायण और शिव पार्वती की मूर्तियां हैं।
ಕೃಷ್ಣ, ಲಕ್ಷ್ಮಿ-ನಾರಾಯಣ ಮತ್ತು ಶಿವ್-ಪಾರ್ವತಿಯರ ಪ್ರತಿಮೆಗಳು ಈ ದೇವಸ್ಥಾನದ ಪ್ರಮುಖ ಆಕರ್ಷಣೆ
हम ये भी निश्चित करेंगे की दोबारा ऐसी घटना का दोहराव ना हो।
ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ.
क्या आप उसका नाम बता सकते हैं.
ಅವರ ಹೆಸರು ಹೇಳಬಲ್ಲಿರಾ?
सरकार की यह चुप्पी शर्मनाक है।
ಇದು ರಾಜ್ಯ ಸರ್ಕಾರಕ್ಕೆ ಆದ ಅವಮಾನ.
लेकिन सब कह रहे हैं कि ऐसा नहीं होगा.
ಆದರೆ ಯಾರೂ ಅದನ್ನು ಹೇಳುವಂತಿಲ್ಲ.
विद्यालय के विद्यार्थियों, एनसीसी कैडेट्स ने श्रद्धांजलि समारोह में हिस्सा लिया।
, ಎನ್. ಸಿ. ಸಿ. ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
एप्पल भी आईफोन 8 को लॉन्च करने की तैयारी में है।
ಐಫೋನ್‌ 8 ನ ಆಗಮನಕ್ಕಾಗಿ ಆಪಲ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
या फिर अन्य तरह की कोई भी परेशानी न उठानी पड़े।
ಇಲ್ಲವಾದರೆ , ನಾನು ತೊಂದರೆಯಾಗಿಲ್ಲ.
खुद की रक्षा करें
ನಿಮ್ಮನ್ನು ರಕ್ಷಿಸಿಕೊಳ್ಳಿ
हालांकि, अभी इस हादसे की ज्यादा जानकारी सामने नहीं आई है।
ಆದರೆ ಘಟನೆಂುು ಕುರಿತ ಸ್ಪಷ್ಟ ವಿವರಗಳು ಲಬ್ಯವಾಗಿಲ್ಲ.
इस शीर्षक गीत को सुखविन्दर सिंह ने गाया है और सीरियल का संगीत संदेश शांडिल्य का है।
ಇನ್ನು ಈ ಹಾಡಿಗೆ ಧ್ವನಿ ನೀಡಿದ್ದಾರೆ ಸಿದ್ದಾಂತ್ ಸುಂದರ್, ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಧನಂಜಯ್.
कांग्रेस में मंथन चल रहा है।
ಕಾಂಗ್ರೆಸ್​ನವರಲ್ಲೇ ಒಳಗೊಳಗೆ ಅಸಮಾಧಾನವಿದೆ.
दिन में होने वाली उमस से बचने के लिए यात्रियों को यहाँ सुबह के समय जाना चाहिए।
ಪ್ರವಾಸಿಗರು ಆರ್ದ್ರತೆಯಿಂದ ತಪ್ಪಿಸಿಕೊಳ್ಳಲು ಬೆಳಗಿನ ಸಮಯದಲ್ಲಿ ಭೇಟಿ ನೀಡಲು ಸೂಚಿಸಲಾಗಿದೆ
मोदी की बात भी है।
ಹಾಗೆಯೇ ಮೋದಿಯವರಿಗು ಕೊಟ್ಟಿದ್ದಾರೆ.