audio
audioduration (s)
0.75
6.52
sentence
stringlengths
3
119
ಸ್ನೇಹಿ​ತರೇ ಆತ​ನನ್ನು ಕರೆ​ದೊಯ್ದು ಹತ್ಯೆ ಮಾಡಿ​ರುವ ಅನು​ಮಾ​ನ​ವಿದೆ ಎಂದು ಅವರು ದೂರಿ​ದರು
ಆದರೆ ಸಂತ್ರಸ್ತ ಬಿದ್ದಿದ್ದ ಸ್ಥಳಕ್ಕೆ ವಾಹನ ಸಂಪರ್ಕ ಕಲ್ಪಿಸಲು ಅಸಾಧ್ಯವಾಗಿತ್ತು
ಈ ಸಾಲಮನ್ನಾ ಎಂಬುದು ಇದಕ್ಕೆ ಹೊರತಾಗಿಲ್ಲ
ಇವರೊಬ್ಬರನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ತಲುಪಲಿಲ್ಲ
ಇದೇ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಎಂಬಿ ಪಾಟೀಲರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೂ ಪರಿಗಣಿಸಿದೆ
ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ
ಅನಂತರ ಮತ್ತೊಂದು ತನಿಖಾ ತಂಡ ರಚನೆ ಯಾಗಿ ಒಟ್ಟು ನಾಲ್ಕು ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು
ಈ ಆಭರಣ ಕಂಪನಿಯನ್ನು ನೀರವ್ ಮೋದಿ ಶೆಲ್ ಕಂಪನಿಗಳ ಮೂಲಕ ಖರೀದಿಸಿ
ಮಕ್ಕಳ ಮೇಲೆ ನಡೆಯುವ ಶೋಷಣೆ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು
ಜಿನ್ನಾಪೂರ ತಾಂಡಾದ ರಾಜೇಶ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ
ಈ ದೇವಾಲಯದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಸೋಮೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ
ಮಹಾ ಮಳೆಯಿಂದ ಅನೇಕರು ಮನೆಮಠ ಕಳೆದುಕೊಂಡಿದ್ದಾರೆ
ಮಹಿಳಾ ಸಾಂತ್ವನಾ ಕೇಂದ್ರದ ಮುಖ್ಯಸ್ಥ ಕುಮಾರ್ ಮತ್ತಿತರು ಉಪಸ್ಥಿತರಿದ್ದರು
ಅದನ್ನು ಕೊಡಲು ಇಪ್ಪತ್ತು ಸಾವಿರ ಕೊಡುವಂತೆ ಸತ್ಯನಾರಾಯಣ್‌ ಬೇಡಿಕೆ ಇಟ್ಟಿದ್ದರು
ಉಳಿದ ಸೆಲೆಬ್ರಿಟಿಗಳೆಲ್ಲ ಏರ್‌ಪೋರ್ಟ್‌ನಲ್ಲಿ ವೆಸ್ಟನ್‌ವೇರ್‌ನಲ್ಲಿ ಮಿಂಚಿದರೆ ಈಕೆಯದು ವಿಭಿನ್ನ ಸ್ಟೈಲ್‌
ಬಳಿಕ ಅಧ್ಯಕ್ಷರು ಸಭೆ ನಡೆಸಿ ಹೆಚ್ಚುವರಿ ದರ ಕೊಡಿಸಿದೆವು ಪ್ರತಿಭಟನೆ ಹಿಂಪಡೆದೆವು
ನಿಮಗೆ ಕನ್ನಡ ಬರುವುದಿಲ್ಲವೇ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಸೂಕ್ತ ದಂಡ ತೆರಬೇಕಾಗುತ್ತದೆ
ಮೂಲ
ಪಾಲಿಕೆ ಸದಸ್ಯೆ ಶೈಲಜಾ ನಾಗರಾಜ ಅಧ್ಯಕ್ಷತೆ ವಹಿಸಿದ್ದರು
ಹೀಗಂತ ಹೇಳಿ​ದ್ದಾರೆ ಜಲ​ಸಂಪ​ನ್ಮೂಲ ಸಚಿವ ಡಿ ಕೆ ಶಿವ​ಕು​ಮಾ​ರ್‌
ಮಹಿಳೆಯರು ರಾಜಕಾರಣದಲ್ಲಿ ಹೆಚ್ಚುಹೆಚ್ಚು ಮುಂದೆ ಬರಬೇಕು ಎಂದು ಹೇಳಿದರು
ಮೂರು ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ
ಇದೇ ವೇಳೆ ಮಾತನಾಡಿದ ಸಂಘಟನಾ ಮುಖಂಡರು ಉನ್ನತ ಶಿಕ್ಷಣ ಮತ್ತು ಜ್ಞಾ
ರಸ್ತೆಯಲ್ಲಿದ್ದ ಹಳ್ಳಕೊಳ್ಳಗಳ ಹೊರತು ಬೇರ್ಯಾವ ಅಡೆತಡೆಗಳೂ ಇಲ್ಲದೆ ಬಸ್ ಒಂದೇ ಸಮ ಓಡುತ್ತಿತ್ತು
ಸೋತ ವಿದ್ಯಾರ್ಥಿಗಳು ಮುಂದಿನ ಬಾರಿ ಗೆಲ್ಲಲು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು
ಕಳಬೇಡ
ಇದಕ್ಕಾಗಿ ಅಗ್ನಿ ಸೂತ್ರ ಪಠಿಸಿದ ಅವರು ಅಗ್ನಿ ದೇವ ಒಪ್ಪಿಸಿಕೋ ಎಂದರು
ಇಲ್ಲವಾದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ
ಇಡೀ ಸಮಾಜವೇ ಸಹಬ್ಬಾಶ್‌ ಶುಭ ಎಂದು ಹೇಳುವಂತೆ ಮಾಡಿದ್ದರು
ಅಲ್ಲದೆ ವಿಮಾನ ಸಿಡಿಯುವುದನ್ನು ಗಮನಿಸಿ ಎಲ್ಲರನ್ನೂ ದೂರಕ್ಕೆ ಸ್ಥಳಾಂತರಿಸಿದರು
ನಮ್ಮ ಯೋಧರ ಹತ್ಯೆಗೆ ತಕ್ಕ ಪ್ರತೀಕಾರ ತೀರಿಸಿಕೊಂಡಿದ್ದಾರೆ
ಕನ್ನಡ ಸಾಹಿತ್ಯ ಪರಿಷತ್ ಹಿಂದಿನ ನಿಯಮದಂತೆ ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರ ಚುನಾವಣೆ ನಡೆಯಲೇಬೇಕು
ಸಚಿವ ಸಂಪುಟ ಕಾರ್ಯಸೂಚಿಯಲ್ಲೂ ಈ ವಿಚಾರ ಪ್ರಸ್ತಾಪವಾಗಿಲ್ಲ
ಯಾವುದೇ ಸದ್ದು ಸ ಗದ್ದಲವಿಲ್ಲದೆ ರಾಜಕೀಯ ನಾಯಕರನ್ನು ಕಾಣದೆ ಧವಳಗಿರಿ ಸ್ತಬ್ಧವಾಗಿದೆ
ಈ ಎರಡು ಕಾರಣದಿಂದಾಗಿ ಬೈಸಿಕಲ್‌ ವಿತರಣೆಗೆ ತಡವಾಗಿದೆ ಎಂದು ಹೇಳಲಾಗುತ್ತಿದೆ
ಎರಡನೇ ಮಹಾಯುದ್ಧದವರೆಗೂ ಬ್ರಿಟನ್ ದೇಶವೇ ಮೇಲಾಧಿಕಾರವನ್ನು ಹೊಂದಿತ್ತು
ಇಷ್ಟೆಲ್ಲಾ ಬದಲಾವಣೆಗಳ ಹೊರತಾಗಿಯೂ ಸಾಮಾಜಿಕ ಪರಿವರ್ತನೆ ಪ್ರಕ್ರಿಯೆಯು ಕುಟುತ್ತಲೇ ಸಾಗುತ್ತಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಬೀಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗ್ಯಮ್ಮ ಹನುಮಂತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ
ಇದನ್ನು ತೆರವು ಮಾಡಬಾರದು ಎಂದು ಗುಂಪು ಪುರಸಭೆ ಸಿಬ್ಬಂದಿಗೆ ತಿಳಿಸಿದರು
ಭದ್ರಾ ಮೇಲ್ದಂಡೆ ಯೋಜನೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿದ್ದು
ವಾಸ್ತವವಾಗಿ ಗುರುವಾರ ಸಂಜೆಯೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ದಿನೇಶ್‌ ಗುಂಡೂರಾವ್‌ ಬಯಸಿದ್ದರು
ರಾಜ್ಯದ ಸಮಸ್ಯೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿದ್ದೇನೆ ಎಂದರು
ಗ್ರಾಮ ಪಂಚಾಯತಿ ಸದಸ್ಯರು ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದರು
ಯಾವುದೇ ಇಲಾಖೆ ಅಧಿಕಾರಿಗಳು ಅಂದಿನ ಸಿಬ್ಬಂದಿಯನ್ನು ಸಭೆಗೆ ನಿಯೋಜಿಸದೇ ಖುದ್ದು ಹಾಜರಾಗಬೇಕು
ಪುಸ್ತಕ ಮಳಿಗೆಗಳಿಗೆ ಬರುವುದಂತೂ ಅಪರೂಪ ಈ ಬಾರಿ ಆ ನಿಯಮ ಮುರಿದವರು ಅನೇಕರಿದ್ದಾರೆ
ಇದಕ್ಕೆ ಸುಮಾರು ನಾಲ್ಕರಿಂದ ಐದು ಲಕ್ಷ ರುಪಾಯಿ ಖರ್ಚಾಗುತ್ತದೆ
ಬೆಳಗ್ಗೆ ಆರಕ್ಕೆ ರುದ್ರಾಭಿಷೇಕ ಸಂಜೆ ದೀಪೋತ್ಸವ ನಡೆಯುವುದು
ರಸ್ತೆ ಮಾಡಿಸಲು ನಿನ್ನ ಸ್ವಂತ ಹಣ ಬಳಸುತ್ತೀಯ ಅಥವಾ ಸರ್ಕಾರದ ಹಣ ಬಳಸುತ್ತೀಯ
ನಳಿನಿ ಚಿದಂಬರಂಗೆ ಮದ್ರಾಸ್‌ ಹೈಕೋರ್ಟ್‌ ಮಧ್ಯಂತರ ಜಮೀನು ಚೆನ್ನೈ
ದೇವಾಸ್ಥಾನ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಗ್ರಾಮದ ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ಆಯಿತು
ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿರುತ್ತಾರೆ ಎಂಬರ್ಥ ಬರುವಂತೆ ಅವರು ಮಾತನಾಡಿದ್ದಾರೆ
ಏಕೆಂದರೆ ನಾವಿಬ್ಬರೂ ಸೇರಿ ಪೋಷಿಸಿದ ಕಾರಣ ಅವರಿಗೆ ಕೊರತೆಯಾಗಲಿಲ್ಲ
ಕಳಪೆ ಸಾಮಗ್ರಿಗಳನ್ನು ನೀಡಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಕಾರಣವಾಗುತ್ತಿದೆ
ವಿರುಷ್ಕಾ ಎಂದೇ ಖ್ಯಾತಿ ಗಳಿಸಿರುವ ಈ ಜೋಡಿಯ ಫೋಟೋಗಳು ವೈರಲ್‌ ಆಗಿವೆ
ನಮ್ಮ ಬ್ಯಾಂಕ್‌ ರಾಜ್ಯದ ಹತ್ತು ಜಿಲ್ಲೆಯಲ್ಲಿ ಐದುನೂರು ಶಾಖೆಯೊಂದಿಗೆ ಕಾರ್ಯ ನಿರ್ವಹಿಸು
ಸುಮಾರು ಇಪ್ಪತ್ತು ಸಾವಿರಕ್ಕೂ ಮಿಗಿಲಾಗಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ
ಮಲೇಬೆನ್ನೂರು ಸಮೀಪದ ಕುಂಬಳೂರಲ್ಲಿ ಅಭಿನಯಿಸಿದ ನಾಟಕ ಬಾಪುಪಾಪು
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು
ದುಷ್ಕರ್ಮಿಗಳು ಕೃತ್ಯದಿಂದ ರವಿಕುಮಾರ್‌ ಅವರ ತಲೆ ಛಿದ್ರಗೊಂಡಿತ್ತು
ಪ್ರತಿ ಚಲನಚಿತ್ರ ಮುಗಿದೊಡನೆ ಆಯಾ ಚಿತ್ರ ನಿರ್ದೇಶಕರೊಂದಿಗೆ ಸಂವಾದವೂ ಇರಲಿದೆ
ಆದರೆ ಈ ಬಗ್ಗೆ ನೀವು ಮನವಿ ಮಾಡಿದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು
ಖರ್ಗೆ ಅಧಿಕೃತ ವಿಪಕ್ಷ ನಾಯಕರಲ್ಲದ ಕಾರಣ ವೋಟಿಂಗ್‌ ಪರ್ವ ಇರುವುದಿಲ್ಲ
ಬಲ ದಲ್ಲಿ ನಿರ್ಗಮಿಸಿ
ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕಮೀಷನ್ ಸಿಗಲಿಲ್ಲ ಎಂದು ಗುತ್ತಿಗೆ ರದ್ದು ಮಾಡಿಲ್ಲ
ಸಮ್ಮೇಳನದಲ್ಲಿ ಪ್ರತಿ ಜಿಲ್ಲೆಯ ಹಿರಿಯರು ಮಹಿಳೆಯರು ಹಾಗೂ ಯುವ ಸಾಹಿತಿಗಳಿಗೆ ಅವಕಾಶ ನೀಡಬೇಕು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಸಣ್‌ ಸುದ್ದಿ ಒಕೆ ಇಪ್ಪತೊಂಬತ್ತರಂದು ಆರೋಗ್ಯವಂತ ಹೃದಯಕ್ಕಾಗಿ ನಡಿಗೆ ಚಿಕ್ಕಮಗಳೂರು
ಅಪರಂಜಿ ಶಿವರಾಜ್‌ ಮತ್ತು ಶಾರದಾ ಅವರು ರಸ ಪ್ರಶ್ನೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ
ಈ ಸಂಬಂಧ ನಮ್ಮ ಸ್ನೇಹಿತರನ್ನು ಸಂಪರ್ಕಿಸಬಹುದು ಎಂದು ಮೊಬೈಲ್‌ ಸಂಖ್ಯೆ ನೀಡಲಾಗಿತ್ತು
ಕೆಲವರು ನನ್ನನ್ನು ನೇರವಾಗಿಯೇ ನೀವಿಬ್ಬರೂ ಮದುವೆಯಾಗಿದ್ದರೂ ಹೀಗೆ ದೂರ ಇರುವುದು ಎಷ್ಟುಸರಿ ಎಂದು ಕೇಳುತ್ತಾರೆ
ಈ ಬಗ್ಗೆ ಸೂಕ್ತ ಹಾಗೂ ಎಚ್ಚರದ ಕಾನೂನು ಹೋರಾಟ ಮಾಡಲು
ಕಳೆದ ದಶಕಗಳಿಂದ ಸಾವಿರಾರು ಜಾತಿಯ ಮರಗಳನ್ನು ಬೆಳೆಸಲು ಅವರು ಶ್ರಮಿಸಿದ್ದಾರೆ
ಇದರಿಂದ ಬೆಳಗಾವಿಯ ಕಲ್ಲೋಳಯಡೂರ ಕೆಳಹಂತದ ಸೇತುವೆ ಜಲಾವೃತವಾಗಿದೆ
ನಿರ್ದೇಶಕ ಅನೂಪ್‌ ಭಂಡಾರಿ ಅವರೇ ಕತೆ ಚಿತ್ರಕತೆ ಬರೆದು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಸಿನಿಮಾವಿದು
ಆದಷ್ಟುಬೇಗನೆ ಶುಲ್ಕ ಇಳಿಸುವ ಚಿಂತನೆ ಇದೆ ಎಂದು ಸಚಿವರು ಪ್ರತಿಕ್ರಿಯಿಸಿದರು
ನಾವು ಲೋಕಸಭಾ ಚುನಾವಣೆ ತಯಾರಿಯಲ್ಲಿದ್ದೇವೆ ಎಂದು ರಾಮುಲು ಹೇಳಿದರು
ಈಗಲೂ ದೇವಾಲಯ ನಿರ್ಮಾಣದ ವಿಚಾರವಾಗಿ ನನ್ನೊಂದಿಗೆ ಚರ್ಚೆ ಮಾಡುತ್ತಾರೆ
ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿವೆ
ಈ ವೇಳೆ ಶಾಸಕ ಉದಯ್‌ ಗರುಡಾಚಾರ್‌ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು
ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದರು
ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು
ಮಿಡಲ್‌ಅಥವಾ ರಿಲೀಜ ಮೆಹಬೂಬ ಖಾತೂನ್‌ಗೆ ಸೇವಾ ಪ್ರಶಸ್ತಿ ಚಿತ್ರದುರ್ಗ
ಧರ್ಮ ಪೇಟಿಂಗ್‌ ಕೆಲಸ ಮಾಡುತಿದ್ದರೆ ಗಾಯಿತ್ರಿ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು
ಬೇಲೆಕೇರಿ
ಕನ್ನಡ ಭಾಷೆಗೆ ಯಾವತ್ತು ಅಳಿವಿಲ್ಲ ಆದರೆ ಕನ್ನಡ ಸೊರಗುತ್ತಿರುವ ಇಂದಿನ ದಿನಗಳಲ್ಲಿ ಅಕಾಡೆಮಿ
ಹಣಕಾಸು ವಿಚಾರವಾಗಿ ಅಕ್ಟೊಬರ್ಇಪ್ಪತ್ತೈದರಂದು ರುಕ್ಮಿಣಿ ಅವರನ್ನು ಕೊಂದು ರಮೇಶ್‌ ಪರಾರಿಯಾಗಿದ್ದ
ಇದನ್ನು ತೆರವುಗೊಳಿಸಲು ಕೂಲಿ ಆಳುಗಳು ಸಿಗದೆ ರೈಲ್ವೆ ಸಿಬ್ಬಂದಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ
ಆದರೆ ಸರಿ ಉತ್ತರ ಯಾವುದು ಯಾವಾಗ ಸಭೆ ನಡೆಯಿತು ಎಂಬುದಕ್ಕೆ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ
ಕಡ್ಡಾಯ ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ ಕನ್ನಡಪ್ರಭವಾರ್ತೆ ಚನ್ನಗಿರಿ
ಸಿಂಗಲ್‌ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ ಚಿತ್ರದುರ್ಗ
ಮುಖಂಡ ತಿಪ್ಪೇಸ್ವಾಮಿ ನಾಗಲಿಂಗಪ್ಪ ಕೆಟಿ ವೀರಸ್ವಾಮಿ ಇತರರು ಇದ್ದರು
ಅರಣ್ಯದಲ್ಲಿ ಅಡಗಿಕೊಂಡಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತರು ಅಯ್ಯಪ್ಪ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ
ಮಹಿಳೆಯರೆಲ್ಲರೂ ಈ ನಾಟಕ ವೀಕ್ಷಿಸಬೇಕೆಂದು ಮನವಿ ಮಾಡಿದರು
ಅನುಭವದಿಂದ ಮಾಗಿ ರಾಷ್ಟ್ರ ಕಟ್ಟುವ ಕಲ್ಪನೆಗೆ ಪ ಕೊಡುವ ಸಮಯವದು
ಕ್ಷೇತ್ರದಲ್ಲಿ ಈವರೆಗೆ ಜೆಡಿಎಸ್‌ ಗೆದ್ದಿಲ್ಲ ಎಂಬ ಅಂಶವನ್ನು ಅವರು ಮುಂದೆ ಮಾಡುತ್ತಿದ್ದಾರೆ
ಇಡೀ ಸಮಾಜಕ್ಕೆ ವಾಲ್ಮೀಕಿ ಮಹರ್ಷಿ ಶಕ್ತಿ ಯುಕ್ತಿ ಕೊಟ್ಟಂತಹ ಪುಣ್ಯಾತ್ಮ
ವೆಂಕಟೇಶ್ವರ ನಗರದ ಟಿ ಜಗದೀಶ್‌ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು
ಆದರೆ ಹಾಗೆ ಬಳಸುತ್ತಿರುವುದಕ್ಕೆ ಒಂದು ಬಗೆಯ ಸಂಕೋಚ ಅವರಲ್ಲಿದೆ