audio
audioduration (s) 0.75
6.52
| sentence
stringlengths 3
119
|
---|---|
ಅಲ್ಲದೆ ಜನಸಾಮಾನ್ಯರ ಜೊತೆ ನೇರವಾಗಿ ಸಮಾಲೋಚನೆ ನಡೆಸಬಹುದು |
|
ಸ್ಮಾರ್ಟ್ ಸಿಟಿ ಮೊದಲು ಹತ್ತು ಪಟ್ಟಿಯಲ್ಲಿದ್ದ ದಾವಣಗೆರೆಗೆ ರಾಜ್ಯವೇ ಒತ್ತು ನೀಡಿಲ್ಲ |
|
ಈ ಮೂಲಕ ಬಿಜೆಪಿಯು ಹತ್ತೊಂಬತ್ತು ಜಿಲ್ಲೆಗಳಲ್ಲಿ ಬರ ಅಧ್ಯಯನ ಪೂರ್ಣಗೊಳಿಸಿದಂತಾಗಿದೆ |
|
ರಾಮಗಿರಿ ಸೇರಿದಂತೆ ಅನೇಕ ಗ್ರಾಮಗಳ ಎಸ್ಎಸ್ವೈ ಸಾಧಕರು ಇದ್ದರು |
|
ಕಾಂಗ್ರೆಸ್ ಅಧ್ಯಕ್ಷ ಎಂಎಚ್ ನಟರಾಜ್ ಸಭೆ ಅಧ್ಯಕ್ಷತೆ ವಹಿಸಿದ್ದರು |
|
ಆದರೆ ಆನೆಗೆ ತೇಗದ ಮರ ಸಾಗವಾನಿ ಉತ್ತಮ ಆಹಾರವಾಗಿದೆ |
|
ಪ್ರಸ್ತುತ ವಿದ್ಯಾಮಾನಗಳಲ್ಲಿ ರಾಷ್ಟ್ರವನ್ನು ವಿಚಾರಗಳಿಂದ ಮುನ್ನಡೆಸಬೇಕಾಗಿದೆ |
|
ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ಗೊಗೈಯಿ ನೇತೃತ್ವದ ತ್ರಿಸದಸ್ಯ ಪೀಠವು ರಫೇಲ್ಗೆ ಸಂಬಂಧಿಸಿದೆ |
|
ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಅವರು ಯಾರು ಎಂದು ಖಾರವಾಗಿ ಕೇಳಿದರು |
|
ಹೀಗಾಗಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ ಸುಮಾರು ಒಂದು ತಿಂಗಳು ಕಾರ್ಯ ನಿರ್ವಹಿಸಿದ |
|
ಅಲ್ಲದೆ ಕೇಂದ್ರ ಸರ್ಕಾರದ ಮಿತಿ ಹೇರಿರುವುದರಿಂದ ಕಾರ್ಖಾನೆಗಳಿಗೆ ತೊಂದರೆಯಾಗುತ್ತದೆ |
|
ಆದರೆ ಈ ಎರಡು ನಾಲಾ ಯೋಜನೆಗಳಿಗೆ ಹೊಸದಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ನ್ಯಾಯಾಧಿಕರಣ ಹೇಳಿ |
|
ಬಿಬಿಎಂಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಲು ಅವಕಾಶವಿದೆ |
|
ಮೂವರು ಕಂಬ ಉರುಳಿಸುತ್ತಿದ್ದರೆ ಮತ್ತೊಬ್ಬ ಇದನ್ನು ವಿಡಿಯೋ ಮಾಡಿದ್ದಾನೆ |
|
ಮಂಡ್ಯದ ಕಾಂಗ್ರೆಸ್ನ ಪ್ರಮುಖ ಮುಖಂಡರುಗಳೇ ಸುಮಲತಾರವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ |
|
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಸಾಮಾಜಿಕ ಜಾಲತಾಣಗಳಿಗೆ ತಲ್ವಾರ್ |
|
ಇದರ ಬೆನ್ನಲ್ಲೇ ರಾಜ್ಯ ನಾಯಕರು ಕೊಡಗಿನತ್ತ ಧಾವಿಸತೊಡಗಿದ್ದಾರೆ |
|
ಎಲ್ಲರೂ ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು |
|
ಅವನ ಪುಣ್ಯ ಮಗು ಆಗಿದ್ದು ಮಗ ಕೂಡ ಈಗಲೇ ಗಂಡಸಿನ ಹಾಗೆ ಆಡ್ತಾನೆ ಎಂದಿದ್ದಳು |
|
ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲೂ ಜಯ ಸಿಗುವ ವಿಶ್ವಾಸವಿದೆ |
|
ಅದನ್ನು ಮಾಡಿದವರಿಗೂ ಸಹಕಾರ ನೀಡುವುದಿಲ್ಲ ಇದರಿಂದ ಅವರು ಏನು ಎಂಬುದು ಗೊತ್ತಾಗುತ್ತದೆ ಎಂದರು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಬಾಕ್ಸ ಸಿನಿಮಾ ಮಾಡಲು ಸೂಕ್ತ ವಕೀಲ ಅಮೃತೇಶ್ ಮಾತನಾಡಿ |
|
ತುಮಕೂರುಚಿತ್ರದುರ್ಗದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಏಕೆ ಇನ್ನು ಜಾರಿಯಾಗಿಲ್ಲ |
|
ಈ ಘಟನೆಯಿಂದ ದೇಶದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಮ್ಮಡಿ ಆಗುವಂತೆ ಮಾಡಿದ್ದಾರೆ |
|
ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನೇ ಮನಗಂಡಿರುವಂತಿದೆ |
|
ಇದೆಲ್ಲ ಶುರುವಾಗಿದ್ದು ಸುರೇಶ್ಗೌಡ ಅವರು ಶುಕ್ರವಾರ ಮಾಡಿದ ಆರೋಪ |
|
ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇರಿಸಬೇಕು |
|
ಈ ಸಿನಿಮಾದಲ್ಲಿ ಭಾರತದ ಯೋಧನೆ ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸುವ ಕತೆಯಿ |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಈ ವಯೋಮಿತಿಯೊಳಗೆ ನಡೆದ ವಿವಾಹ ಕಾನೂನು ಬಾಹಿರವಾಗುವುದು |
|
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು |
|
ಗ್ರಾಮದ ಶಿಶಿಲ್ ಕೂಡ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು |
|
ಮಾನವ ಹಕ್ಕುಗಳಿಗೆ ದೊರೆತ ಒಂದು ದೊಡ್ಡ ಗೆಲುವು ಇದೆನ್ನಬಹುದು |
|
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ದೇಶದ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು |
|
ಹಾಗೂ ಅನೇಕ ಮನೋ ದೈಹಿಕ ಸಮಸ್ಯೆಗಳು ಹೆಚ್ಚುತ್ತಿವೆ ಆದ್ದರಿಂದ ಪೋಷಕರು ಮಕ್ಕಳನ್ನು ಮೊಬೈಲ್ ಟಿವಿಗಳಿಂದ ದೂರವಿಡಬೇಕು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ವ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಇದು ಹಗರಣದಲ್ಲಿ ಪ್ರಧಾನಿ ಭಾಗಿಯಾಗಿದ್ದಾರೆ ಎಂಬುವುದನ್ನು ಸಾಬೀತುಪಡಿಸಿದೆ ಎಂಬ ಆರೋಪ ಹೊರಿಸಿದೆ |
|
ಈ ದೇಶದ ಸಂವಿಧಾನದ ಮೂಲ ಸ್ವರೂಪ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ |
|
ಜತೆಗೆ ಬೆಂಗಳೂರಿನಲ್ಲಿಯೇ ನಡೆಯುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿರಲಿಲ್ಲ |
|
ಅನಂತ ಚಿಟ್ಸ್ ಅಕಾಲಿಕ ಮರಣಕ್ಕೀಡಾದ ಮೋದಿ ಸಂಪುಟದ ಮೂರನೇ ಮಂತ್ರಿ ಗೋಪಿನಾಥ ಮುಂಡೆ |
|
ಇಪ್ಪತ್ಯೋಳು ರೈತರ ಸುಮಾರು ತೊಂಬತ್ತು ಎಕರೆ ಜಮೀನಿಗೆ ನೀರಾವರಿ ಒದಗಿಸುವ ಕೆರೆಯಾಗಿದೆ |
|
ಎರಡು ವರ್ಷಗಳ ಹಿಂದೆ ಬಾಡಿಗೆದಾರರು ಮನೆ ಖಾಲಿ ಮಾಡಿದರು |
|
ನಿಗದಿತ ಸಮಯದಲ್ಲಿ ಯೋಜನೆಗಳು ಅಂತ್ಯಗೊಳ್ಳುವುದು ಈಗ ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲ |
|
ಹಿಂಗಾರು ಅವಧಿಯಲ್ಲಿ ಹನ್ನೊಂದು ಕೋಟಿ ರೂಪಾಯಿ ಮೌಲ್ಯದ ಬೆಳೆನಷ್ಟ ಉಂಟಾಗಿದೆ |
|
ಅನಿವಾರ್ಯತೆಯಲ್ಲಿ ಇದನ್ನು ನಿಲ್ಲಿಸಿದ್ದರು ಈ ಬಾರಿ ಮಂಗನಕಾಯಿಲೆ ವ್ಯಾಪಕವಾಗುತ್ತಿದ್ದಂತೆ ಅದರ ಬಗ್ಗೆ ಸಂಶೋಧನೆ ಮುಂದುವರಿಸಿದರು |
|
ಭಾರತ ಹಾಗೂ ಅಮೆರಿಕದಲ್ಲಿ ಕೊಳಕು ನೋಟುಗಳು ಭಯಾನಕ ರೋಗಗಳನ್ನು ತರುತ್ತಿವೆ |
|
ಲೋಕಾಯುಕ್ತ ಸಂಸ್ಥೆಗೆ ಮುಖ್ಯಮಂತ್ರಿ ಸಚಿವರನ್ನೂ ವಿಚಾರಣೆ ಮಾಡುವ ಸರ್ವೋಚ್ಛ ಅಧಿಕಾರವಿತ್ತು |
|
ಅಲ್ಲದೆ ಬಂಧಿತರಿಂದ ಸಿಡಿಮದ್ದುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ |
|
ಆದರೆ ಈ ತಂತ್ರಕ್ಕೆ ಒಮ್ಮತ ಮೂಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ |
|
ಸಣ್ ಸುದ್ದಿಗಳು ಮತದಾರರ ಪಟ್ಟಿ ವಿಶೇಷ ನೊಂದಣಿ ಅಭಿಯಾನ ಚಿತ್ರದುರ್ಗ |
|
ಈ ಎಲ್ಲಾ ಲೆಕ್ಕಾಚಾರಗಳು ನಡೆಯಲು ಇತಿಹಾಸದಲ್ಲಿ ನಡೆದ ಘಟನೆಗಳು ಕಾರಣವಾಗಿವೆ |
|
ಹೊಟ್ಟೆ ಹಸುವಿನಿಂದ ಭಕ್ತರು ನೀರು ಕುಡಿದು ಶಿವ ಶಿವ ಎಂದು ಕೈ ಮುಗಿಯುತ್ತಿದ್ದುದ್ದು ಕಂಡು ಬಂದಿತ್ತು |
|
ದೇವಾಲಯದಲ್ಲಿ ಈ ದಿವಸ ಬಹುತೇಕ ಶಾಂತ ವಾತಾವರಣ ಇದ್ದರೂ ಕೂಡ |
|
ಹರಿಪ್ರಸಾದ್ ಅವರ ಹೇಳಿಕೆಯಲ್ಲಿ ಪರಿಗಣಿಸುವಂತಹದ್ದೇನೂ ಇಲ್ಲ ಎಂದು ನುಡಿದರು |
|
ಪ್ರತಿ ಜಿಲ್ಲೆಯಲ್ಲಿ ಟವರ್ ಅಳವಡಿಕೆ ಸಂಬಂಧ ಸಮಿತಿ ರಚಿಸಲಾಗುತ್ತದೆ |
|
ಇವರನ್ನು ಬೇರೆಡೆಗೆ ವರ್ಗಾವಣೆಗೊಳಿಸುವಂತೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು |
|
ದಾಖಲೆಯ ಮಳೆ ಬೆಂಗಳೂರಿನ ಇತಿಹಾಸದಲ್ಲಿ ಭಾನುವಾರ ಸುರಿದ ಮಳೆ ಹೊಸ ದಾಖಲೆಯನ್ನು ಸೃಷ್ಟಿಮಾಡಿದೆ |
|
ಕೋಳಿ ಸಾಕಣೆ |
|
ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಡಬೇಕು ಕನ್ನಡಪರ ಹೋರಾಡಬೇಕು ಎಂದು ತಿಳಿಸಿದರು |
|
ಹಣ ಉಳಿಸಲು ಹೋಗಿ ಅಪಾಯ ಬಸ್ ಅಪಘಾತಕ್ಕೀಡಾದ ಮಾರ್ಗ ಅತ್ಯಂತ ಅಪಾಯಕಾರಿಯಾಗಿದೆ |
|
ಕೊಡವರ ಸಂಕಷ್ಟಕ್ಕೆ ಕನ್ನಡಿಗ ಮಿಡಿದಿದ್ದು ಪರಿಹಾರದ ನೆರೆಯನ್ನೇ ಕೊಡಗಿಗೆ ಹರಿಸಿದ್ದಾನೆ |
|
ಬಿಡಿಎ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡು ಅವರು ಸಭೆಯನ್ನೂ ನಡೆಸಿದರು |
|
ಆ ಮಾತನ್ನು ಕೇಳೊ ವೇಳೆಗೆ ನನಗೆ ಅರವತ್ತೈದು ದಾಟಿತ್ತು ಎಂದಿದ್ದೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಪರ್ ಸಂಬಂಧಿ |
|
ಆಗ ಝಗಮಗ ಹೊಳೆಯುವ ಮಾಹಿತಿಗಳ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ |
|
ಅಂತಹ ಕೆಲಸವನ್ನು ನಾನು ಮಾಡಿಲ್ಲ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ |
|
ದೇಶದ ಬಹುತೇಕ ಸಂಪತ್ತು ಕೆಲವೇ ಕೆಲವರ ಬಳಿಯಲ್ಲಿದೆ |
|
ನಮ್ಮ ದೇಶದ ಬಹುತೇಕ ಸಂಪತ್ತು ಕೆಲವೇ ಕೆಲವರ ಬಳಿಯಲ್ಲಿದೆ |
|
ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಲಾಗುವುದು |
|
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು |
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಬರ ಕಾಮಗಾರಿಗಳ ನಿರ್ವಹಣೆಗೆ ಸರ್ಕಾರ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲಿದೆ |
|
ನಿವೃತ್ತರ ಒಕ್ಕೂಟದ ಅಧ್ಯಕ್ಷ ವಿನಂಜುಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು |
|
ಹೀಗಾಗಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅಪೀಲು ಹಾಕಿದ್ದೆವು ಎಂದು ಹೇಳಿದ್ದಾರೆ |
|
ಪರಿಸರ ಮತ್ತು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿರುವುದು ವಿಶೇಷವಾಗಿದೆ |
|
ಕಾರವಾರ |
|
ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಅನಿತಾ ಗುಜರಾಲ್ |
|
ಇದಕ್ಕಾಗಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಆಯ್ಕೆಯಾದವರು ರಾಜ್ಯ ಮಟ್ಟದ ಯುವ ಜನೋಸ್ತವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ |
|
ಇಂದು ವರ್ಷದ ಮೊದಲ ಸೂಪರ್ ಮೂನ್ ದರ್ಶನ ಭೂಮಿಗೆ ಚಂದಿರ ಹತ್ತಿರ |
|
ನಾವಿನ್ನೂ ನಮ್ಮ ಇಂಗ್ಲೀಷ್ ನಲ್ಲಿ ತಪ್ಪಾಗುತ್ತದೆಂದು ಒಳುಕುತ್ತೇವೆ ನಮ್ಮವರ ಇಂಗ್ಲೀಷ್ ನಲ್ಲಿ ತಪ್ಪುಗಳನ್ನು ಹುಡುಕುತ್ತೇವೆ |
|
ಸಮಾಜದ ಎಲ್ಲ ಜನರೊಂದಿಗೆ ಸೇರಿ ಶಾಂತಿ ಐಕ್ಯತೆಯಿಂದ ಬದುಕುವುದೇ ನಿಜವಾದ ಕ್ರೈಸ್ತ ಜೀವನ ಎಂದರು |
|
ಮತ್ತೆ ಜನರ ಬಳಿ ಹೋಗಲಿದ್ದೇವೆ ಆಗ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು |
|
ನ್ಯಾಯಾಧೀಶರ ನೇತೃತ್ವದಲ್ಲಿ ಹೈಕೋರ್ಟ್ ಕಮಿಷನ್ ಸ್ಥಳ ಪರಿಶೀಲನೆ ನಡೆಸಿದೆ |
|
ಹೊಸ ಆಲೋಚನೆಯಿಂದಾಗಿ ಏಜೆಂಟರನ್ನು ಸೃಷ್ಠಿ ಮಾಡಲು ಶಕ್ತಿಯುತವಾಗಿದೆ |
|
ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ಮೈತ್ರಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ |
|
ಗ್ರಾಹಕರ ಮನೆ ಬಾಗಿಲಲ್ಲೇ ಅಂಚೆ ಬ್ಯಾಂಕಿಂಗ್ ಸೇವೆ ದೊರೆಯಲಿದೆ ಎಂದು ತಿಳಿಸಿದ್ದಾರೆ |
|
ಆರೋಗ್ಯ ಕೇಂದ್ರಗಳು ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುತ್ತವೆ |
|
ಇದೀಗ ಕ್ರೀಡಾ ಇಲಾಖೆ ಬೆಂಗಳೂರಿನಲ್ಲಿ ಆಯೋಜಿಸಲು ಷರತ್ತಿನ ಅನುಮತಿ ನೀಡುವುದಾಗಿ ತಿಳಿಸಿದೆ |
|
ಆದರೆ ಈಗ ಮತ್ತೆ ಡಾಕ್ಟರ್ ಕಸ್ತೂರಿ ರಂಗನ್ ವರದಿಯ ಭೂತ ಜನತೆಯನ್ನು ಕಾಡುತ್ತಿದೆ |
|
ಇಪ್ಪತ್ತೊಂದರವರೆಗೆ ಉಚಿತ ನೇತ್ರ ತಪಾಸಣಾ ಶಿಬಿರ ದಾವಣಗೆರೆ |
|
ನಮ್ಮ ಭಾಗದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿ ಬತ್ತ ನಾಟಿ ಮಾಡುವುದು ಫೆಬ್ರವರಿ ಮೊದಲ ವಾರದಿಂದ |
|
ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಇಂದು ನಮಗೆ ಆದರ್ಶನೀಯ ವ್ಯಕ್ತಿಗಳಾಗಿದ್ದಾರೆ |
|
ಆ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದು ಹೇಳಿದರು |
|
ಕ್ರೀಡಾ ಹಿನ್ನೆಲೆ ಹೊಂದಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ಗೆ ಇದು ತಿಳಿದಿರಬೇಕು ಎಂದಿದ್ದಾರೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್ |
|
ಪ್ರಾಚಾರ್ಯ ಡಾಕ್ಟರ್ವಿಠ್ಠಲರಾವ್ ಗಾಯಕವಾಡ್ ಉಪನ್ಯಾಸ ನೀಡುವರು ಎಂದು ಹೇಳಿದರು |
|
ಈ ಎರಡೂ ರಾಜ್ಯಗಳು ನೀಡುವ ಉತ್ತರ ಆಧರಿಸಿ ಪ್ರತಿಕ್ರಿಯೆ ನೀಡಲು ಗೋವಾಗೆ ತಿಳಿಸಲಾಗಿದೆ |
Subsets and Splits