audio
audioduration (s) 0.75
6.52
| sentence
stringlengths 3
119
|
---|---|
ಬಸಪ್ಪನ ಪತ್ನಿ ಸಾರ್ವಜನಿಕರಿಗೆ ಕೇಳಿಸುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ |
|
ಹರಕೆ ಹೊತ್ತ ಇತರೆ ಜನಾಂಗದ ಭಕ್ತರು ದೇವಾಲಯದಿಂದ ಹೊರಗೆ ದೂರದಲ್ಲೇ ಪ್ರಸಾದ ಸೇವಿಸಿ ತೆರಳಬೇಕು |
|
ಜಯಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು |
|
ಗರ್ಭಪಾತವನ್ನು ಕಾನೂನು ಸಮ್ಮತಗೊಳಿಸಿದ್ದು ಚರ್ಚ್ ಗಳು ಪ್ರಭಾವವನ್ನು ಕಡಿಮೆ ಮಾಡಿದೆ |
|
ಈ ವೇಳೆ ಕೆಲವು ಸಿಬ್ಬಂದಿ ಅವರೊಂದಿಗೆ ಸೇರಿಕೊಂಡು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ |
|
ನನ್ನ ಬೆಂಬಲಿಗರು ಕೂಡ ಎಲ್ಲಾ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ ಎಂದರು |
|
ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಗುರುವಾರ ಅಂಬರೀಷ್ ಅವರಿಗೆ ಶ್ರದ್ಧಾಂಜಲಿ ಉಲ್ಲೇಖ ಮಾಡುವುದಾಗಿ ಹೇಳಿದ್ |
|
ದಾವಣಗೆರೆಯಲ್ಲಿ ಜೆಡಿಎಸ್ ಮುಖಂಡ ಎಂಆನಂದ್ ಮಹಾಶಕ್ತಿ ಸಂಸ್ಥೆ ಉದ್ಘಾಟಿಸಿದರು |
|
ಮಹಿತಾ ಪ್ರಸಾದ್ ಡಿಸೈನ್ ಮಾಡಿರುವ ಸೀರೆ ಇದು ಫೋಟೋಶೂಟ್ ಮಾಡಿದ್ದು ಪ್ರಯೋಕ್ |
|
ಪಿ ಸಮಾಜ ಚಿಕ್ಕದಾಗಿದ್ದರೂ ಅತ್ಯಂತ ದೊಡ್ಡದಾದ ರುಖುಮಾಯಿ ಮಂದಿರ ನಿರ್ಮಿಸಿ ತಮ್ಮ ದೊಡ್ಡತನವನ್ನು ಎತ್ತರಕ್ಕೆ ಕೊಂಡೋಯ್ದಿದ್ದಾರೆ |
|
ಅವರ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಅಲ್ಲಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ |
|
ಆದರೆ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಇಳಿದರೂ |
|
ಬ್ಯಾಂಕ್ಗಳು ರೈತರಿಗೆ ಸಾಲ ಕೊಡಲು ಒಂದು ನೀತಿ ವಸೂಲಿಗೊಂದು ನೀತಿ ಅನುಸರಿಸಲಾಗುತ್ತಿದೆ |
|
ಈ ಬಾರಿ ಅಬ್ದುಲ್ ವಾಜೀದ್ ಅವರಿಗೆ ಆವಕಾಶ ನೀಡಲಾಗಿದೆ |
|
ಟೈರ್ ಹಾಳಾಗಿ ಒಳಗಿನ ತಂತಿ ಕಾಣುತ್ತಿತ್ತು ದಾರಿ ನಡುವೆಯೇ ನಿಂತು ಬಿಟುತ್ತಿತ್ತು |
|
ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯೊಂದಿಗಿನ ಸಭೆ ನಡೆಸಲಾಯಿತು |
|
ಗುರುವಾರ ಮಧ್ಯಾಹ್ನ ಮಹಿಳೆಯ ಕೊಲೆ ನಡೆದಿರುವ ಸಾಧ್ಯತೆ ಇದೆ |
|
ಈ ವಿಚಾರದಲ್ಲಿ ಕೋಟ್ಯಂತರ ಜನರ ಭಾವನೆಗಳ ಪರವಾಗಿ ಬಿಜೆಪಿ ನಿಲ್ಲಲಿದೆ |
|
ನಿಖಿಲ್ ಅವರಿಗೆ ಇದು ಎರಡನೇ ಚಿತ್ರ ಚಿತ್ರದ ಕುರಿತು ಅವರೊಂದಿಗೆ ಮಾತುಕತೆ |
|
ಒಕ್ಕಲಿಗರನ್ನು ಗುರುತಿಸಿ ಸಿದ್ದರಾಮಯ್ಯ ಅವರೇ ಇದನ್ನು ಮಾಡಿದರು ಎಂದು ಹೇಳಿದರು |
|
ನಂತರ ದಿನಗಳಲ್ಲಿ ಮದನ್ ಮನೆಯವರು ಯುವತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ |
|
ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರೆಬ್ರವರಿಯಲ್ಲೇ ಕಾರ್ಯ ಯೋಜ ನೆ ರೂಪಿಸಿ |
|
ಹಾಗೆಂದು ಇದೇನು ಹೊಸ ದಾಖಲೆ ಅಲ್ಲ |
|
ಇಲಿಯದು ಅತಿ ಚಿಕ್ಕ ಅಂಡ. |
|
ಒಟ್ಟಾರೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದರು |
|
ಯಾರಿಗೂ ನೋವಾಗದಂತೆ ನಡೆದುಕೊಳ್ಳುವ ಮನೋಭಾವ ಅವರಲ್ಲಿದೆ |
|
ದಾವಣಗೆರೆ ಪಾಲಿಕೆಯಿಂದ ಡಾಕ್ಟರ್ಶಿವಕುಮಾರ ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು |
|
ಆದರೆ ಸರ್ಕಾರ ಇದರ ಬಗ್ಗೆ ಗಮನ ಹರಿಸದೆ ಇರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು |
|
ಈ ನಡುವೆ ಬಹುಮತ ಪಡೆದಿರುವ ನಾವು ಸನ್ಯಾಸಿಗಳಲ್ಲ ನಮಗೂ ಅಧಿಕಾರ ಬೇಕು |
|
ಆದರೆ ಇದುವರೆಗೂ ಸಂಬಂಧಪಟ್ಟವರ ಮೇಲೆ ಯಾವುದೇ ಕ್ರಮವಾಗಿಲ್ಲ ಎಂದ ಅವರು |
|
ಮನೆಗಳಲ್ಲಿ ಸದ್ಯ ಜನರು ಎಸಿ ಫ್ಯಾನ್ಗಳ ಮೊರೆ ಹೋಗುತ್ತಿದ್ದಾರೆ |
|
ಇಪ್ಪತ್ತ ರಿಂದ ಮೂವತ್ತು ಜನ ಉಗ್ರರು ಗಡಿಯಲ್ಲಿ ನುಸುಳಿಕೊಂಡು ಬರುತ್ತಿದ್ದರು |
|
ಈಗಾಗಲೇ ದೇಶದ ಎಲ್ಲಾ ರಾಜ್ಯಗಳೊಂದಿಗೆ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗ |
|
ಯಾವುದೇ ಸಂಶೋಧನೆ ಕೈಗೊಳ್ಳುವ ವಿಜ್ಞಾನಿಗಳಿಗೆ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ವಿಷಾದಿಸಿದರು |
|
ಹೈದರಾಬಾದ್ಕರ್ನಾಟಕ ಅಭಿವೃದ್ಧಿಪಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತಾಳಿದ್ದು |
|
ಸಂಬಂಧಪಟ್ಟವರು ಡೈರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ |
|
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ |
|
ಸಾಧನೆಯ ಮೇಲೆ ಮತ ಕೇಳುತ್ತೇನೆ ಎಂದು ಅವರು ಹೇಳಿದರು |
|
ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು |
|
ಈ ಹಿಂದೆ ಬೀಜಿಂಗ್ ಅತಿ ಹೆಚ್ಚು ವಾಯು ಮಾಲಿನ್ಯವೆಂದು ಗುರುತಿಸಲಾಗಿತ್ತು |
|
ಇದರಿಂದ ಎಲ್ಲ ವಿದೇಶಿ ಪ್ರಾಣಿಗಳನ್ನು ಒಂದೇ ಕಡೆ ನೋಡಬಹುದಾಗಿ ಎಂದು ಅಧಿಕಾರಿಗಳು ವಿವರಿಸಿದ್ದಾರೆ |
|
ಶಿವನಾಮ ಜಪ ಭಕ್ತರಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು |
|
ಹೀಗಾಗಿ ವೇತನ ಪಾವತಿಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ |
|
ದೇಶ ರಕ್ಷಣೆಗಾಗಿ ಮಡಿದವರಿಂದ ಸ್ಫೂರ್ತಿ ಪಡೆದಿರುವ ಹಮೀದ್ ಅವರು |
|
ಈ ಚಿಪ್ಪುಗಳನ್ನು ಪಾಟ್ ತರ ಬಳಸಿ ಗಿಡ ನೆ ಬೆಳೆಸಿ ವನಮಹೋತ್ಸವ ಆಚರಿಸಿದರು |
|
ಹೆಚ್ಚುವರಿ ಕಟ್ಟಡದ ಕಾಮಗಾರಿ ಕಾರ್ಯ ಭರದಿಂದ ಸಾಗಿದೆ |
|
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು |
|
ಮುವತ್ತು ಸಾವಿರ ಕೋಟಿ ರೂ ಹಗರಣ ದಾಖಲೆಯಲ್ಲಿ ಯಾರ ಹೆಸರಿದೆಯೋ ಅವರ ತನಿಖೆಯಾಗಲಿ |
|
ಸುಪ್ರೀಂಕೋರ್ಟ್ ನಮ್ಮದು ಶೀಘ್ರ ರಾಮಮಂದಿರ ನಿರ್ಮಾಣ ಯುಪಿ ಸಚಿವರ ವಿವಾದ ಲಖನೌ |
|
ಕನ್ನಡಪ್ರಭ ವಾರ್ತೆ ಬೆಂಗಳೂರು ಋುಣಭಾರ ಪೀಡಿತ ಸಣ್ಣ ರೈತರು |
|
ಮುಂದಿನ ಪ್ರಧಾನಿಯನ್ನು ಉಪ ಪ್ರಧಾನಿ ನಿರ್ಧರಿಸುತ್ತೆ ಮಾಯಾ ಲಕ್ನೊ |
|
ಆದರೆ ಕಮಲ ಪಕ್ಷದಿಂದ ಅಖಾಡ ಎದುರಿಸುವವರು ಯಾರು ಎಂಬುದೇ ಅನಿಶ್ಚಿತ |
|
ಅವರ ಬೆಂಬಲಕ್ಕೆ ಯಾವ ಕಾಂಗ್ರೆಸ್ ನಾಯಕರೂ ಇಲ್ಲ ಎಂದು ಹೇಳಿದರು |
|
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂಚಂದ್ರಪ್ಪ ಮಾತನಾಡಿ |
|
ಕಾಲೇಜು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ |
|
ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಾವು ಯಾರಿಗೂ ಹೆದರುವುದಿಲ್ಲ |
|
ತಾಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು |
|
ಸಣ್ ಸುದ್ದಿ ಇಂದು ಮಾತಾ ಪಿತೃ ವಂದನೆ ದಾವಣಗೆರೆ |
|
ಮೂಖ ಪ್ರಾಣಿ ಬೇರೆ ಇದರ ಅಮ್ಮ ಎಲ್ಲಿದ್ದಾಳೋ ಗೊತ್ತಿಲ್ಲ |
|
ಅಲ್ಲಿ ಶಿಕ್ಷಕರು ಅವರನ್ನು ತಿದ್ದಿ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು |
|
ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ |
|
ಪುಲ್ವಾಮಾ ಘಟನೆ ಕ್ರೂರ ಕೃತ್ಯ ಖಂಡನೀಯ ಕೆಲಸ ಜೈಷ್ ಕುರಿತು ನನಗೆ ಯಾವುದೇ ಸಹಾನುಭೂತಿ ಇಲ್ಲ |
|
ಜೊತೆಗೆ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದ್ದರು |
|
ಮಾಹಿತಿಯನ್ನ ಮಹಾಸಭೆ ಆದ ಏಳು ದಿನಗಳ ಒಳಗಾಗಿ ಲೆಕ್ಕಪರಿಶೋಧನಾ ಇಲಾಖೆಗೆ ಸಲ್ಲಿಸಬೇಕು |
|
ಇದಕ್ಕೆ ತನಗೆ ಯಾವುದೇ ದುರಾಭ್ಯಾಸಗಳಿಲ್ಲದಿರುವುದು ಕಾರಣ ಇರಬಹುದು ಎನ್ನುತ್ತಾರೆ |
|
ಈ ಹಿನ್ನೆಲೆಯಲ್ಲಿ ಶಿರಾಡಿಘಾಟ್ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು |
|
ಗ್ರಾಮದಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದ ಅವರು ಮೆಕ್ಕೆಜೋಳ ಭತ್ತ ಬೆಳೆಯುತ್ತಿದ್ದರು |
|
ಸಾವಿರ ಅಡಿಗಳಲ್ಲಿ |
|
ರಾಹುಲ್ ಚೌಧರಿ ನಿಲೇಶ್ ಸಾಳುಂಕೆಯ ಅಬ್ಬರದಲ್ಲಿ ಪ್ರಶಾಂತ್ಗೆ ಹೆಚ್ಚು ಅವಕಾಶ ದೊರೆತಿರಲಿಲ್ಲ |
|
ಆಯಾ ದಿನಕ್ಕೆ ಬರುವ ಕಲ್ಲಿದ್ದಲ್ಲನ್ನು ಮಾತ್ರವೇ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಕೇವಲ ಸಾಲ ನೀಡಿಕೆಯಷ್ಟೇ ಸಹಕಾರಿಯ ಉದ್ದೇಶ ಎಂದು ಪರಿಭಾವಿಸಬಾರದು |
|
ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಿತು |
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ನಂತರ ಹೋರಾಟಕ್ಕೆ ಮಣಿದ ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿ ವಶಕ್ಕೆ ಪಡೆದಿದ್ದಾ |
|
ಲೋಕಸಭಾ ಚುನಾವಣೆಗೆ ಕಾರ್ಯಪ್ರವೃತ್ತರಾಗಬೇಕಿದೆ |
|
ಎಲ್ಲಿದೆ ಅದು ಕಾಣ್ತಿಲ್ಲ ಎಲ್ಲಿ ಕಟ್ಟಿದ್ದೀಯಾ ಎಂದು ಮನೆಯಲ್ಲಾ ಹುಡುಕಿದಳು |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಹೂ ಮಾರುವ ಬಾಲಕಿ ಶಾಬಾಬ್ ತಾಜ್ರನ್ನು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಸಂದರ್ಭಸಂಗ್ರಹ ಚಿತ್ರ |
|
ಜಾಗತಿಕ ತಾಪಮಾನ ಏರಿಕೆಯಿಂದ ಬಡತನ ಪ್ರಮಾಣ ಏರಿಕೆಯಾಗಲಿದೆ |
|
ಡಿಸೆಂಬರ್ನಲ್ಲಿ ಕೃಷಿ ಅಧ್ಯಯನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು |
|
ಮೂರು ಮೈಲಿಗಳಲ್ಲಿ |
|
ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಸಿಸಿಬಿ ಅಧಿಕಾರಿಗಳ ವಿರುದ್ಧವೂ ಹರಿಹಾಯ್ದರು |
|
ಪ್ರಧಾನಿ ಮೋದಿ ಅವರು ಇಪ್ಪತ್ತ್ ಮೂರಕ್ಕೂ ಹೆಚ್ಚು ದವಸ ಧಾನ್ಯಕ್ಕೆ ಕನಿಷ್ಟಬೆಂಬಲ ಬೆಲೆ ಘೋಷಿಸಿದ್ದಾರೆ |
|
ಅದಕ್ಕಾಗಿ ಪ್ರಧಾನಿ ಮೋದಿ ಅವರು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಡಬೇಕು ಎಂದರು |
|
ಆ ಫೋಟೋಗಳನ್ನು ಸಹ ಅಪ್ಲೋಡ್ ಮಾಡಿದ್ದೇನೆ ಎಂದು ಹೇಳಿದ್ದಾರೆ |
|
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಗಮನ ಹರಿಸುವ ಅಗತ್ಯವಿದೆ |
|
ಬುಧವಾರ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಬಂದ್ ಬಿಸಿ ಕೊಂಚ ಜೋರಾಗಿತ್ತು |
|
ಮಹದೇವಯ್ಯ ಅವರು ಅಪಘಾತದ ಘಟನೆಯನ್ನು ನೋಡಲು ಹೋದಾಗ ಇನ್ನೊಂದು ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ |
|
ಅಗತ್ಯ ಇರುವ ಕಡೆಗಳಲ್ಲಿ ವ್ಯಾಕ್ಸಿನೇಷನ್ ಮಾಡಲು ಆರೋಗ್ಯ ಇಲಾಖೆ ಸಿದ್ಧವಿದೆ ಎಂದು ತಿಳಿಸಿದರು |
|
ಅರುಣಗಿರಿ ವೆಂಕಟೇಶ್ವರ ಸ್ವಾಮಿ ಸ್ವಸ್ತಿಶ್ರೀಯವರ ದಾಸರ ಪದಗಳ ಹಾಡುಗಾರಿಕೆ |
|
ಮೊದಲನೆಯದು ಅಂಟು |
|
ಕರು ಮತ್ತು ಮೊಣಕವನ್ನು ವೈಯಕ್ತಿಕ ಪರಿಹಾರವಾಗಿ ವಿತರಿಸಿದರು |
|
ಬಳಿಕ ಪ್ರಧಾನಮಂತ್ರಿಯಾದ ಮೇಲೂ ಹಲವು ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದ್ದರು |
|
ಒಟ್ಟಾರೆ ಸಮಾರಂಭಕ್ಕಾಗಿ ನಲ್ವತ್ತೆರಡು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ |
|
ಬುಧವಾರ ಮತ್ತು ಗುರುವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಹೆಚ್ಚು ಮಳೆಯಾಗುವ ಸಾಧ್ಯತೆಗಳಿಲ್ಲ |
|
ಎ ಆರ್ ಬಾಬು ನನ್ನ ಆತ್ಮೀಯ ಸಹೋದರನಂತೆ |
|
ಕೋರೆಗಾಂವ್ ವಿಜಯೋತ್ಸವ ಶೋಷಿತ ವರ್ಗದವರು ಗೌರವ ಬದುಕಿಗಾಗಿ ನಡೆಸಿದ ಹೋರಾಟ |
|
ಬರೀ ಬೆಳಗಾವಿ ಅಲ್ಲದೇ ಕಬ್ಬು ಬೆಳೆಯುವ ಎಲ್ಲ ಪ್ರದೇಶದಲ್ಲಿ ಸಮಸ್ಯೆಯಾಗಿದೆ |
|
ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ |
Subsets and Splits