text
stringlengths
0
2.67k
1ಸ್ವಸ್ತಿಶ್ರೀಸಕವೆರುಸಂ
2ಗಳ1330ನೆಯಸವ್ರ್ಯಧಾರಿ
3ಸಂವತ್ಸರದಚೈತ್ರಶು5ಶೂ
4ಲುಶ್ರೀಮಂನ್ಮಹಾರಾಜಾಧಿ
5ರಾಜರಾಜಪರಮೇಶ್ವರಶ್ರೀ
6ವೀರದೇವರಾಯಮಹಾರಾಯ
7ರುಪ್ರಿಥ್ವೀರಾಜ್ಯಂಗೆಯಿಉತ್ತಿರ
8ಲು ಅಧಿಕಾರಿಹಯಕನವರು
9ಕುಕ್ಕಲನಾಡಕಂನ್ನೆಲ್ಲಿಯತಿರು
10ಮಲೆನಾಥದೇವರಿಗೆನಂಮ
11ದೇವರಿಗೆಆಕಂನ್ನೆಲ್ಲಿಯಲುಯೆರ
12ಡುಮಗ್ಗವನುಸುಂಕಮಾನ್ಯ
13ವಾಗಿಆಚಂದ್ರಾಕ್ರ್ಕಸ್ಥಾಯಿಯಾ
14ಗಿಕೊಟ್ಟಧಮ್ರ್ಮಶಾಸನ
--ಹಿಂಭಾಗ--
15ದಾನಪಾಲನಯೋಮ್ರ್ಮ
16ಯೇದಾನಾಛ್ರೇಯೋನುಪಾ
17ಲನಂದಾನಾತ್ಸ್ಯಗ್ರ್ಗ
18ಮವಾವ್ನೋತಿಪಾಲ
19ನಾದಚ್ಯುತಂಪದಂ||
20ಸ್ಯದತ್ತಾದ್ದ್ಯಿಗುಣಂಪು
21ಣ್ಯಂಪರದತ್ತಾನುಪಾಲ
22ನಂ | ಪರದತ್ತಾಸಹಾ
23ರೇಣಸ್ಯದತ್ತಂನಿಷ್ಪಲಂ
24ಭವೇತ್ ||
ಅರ್ಥ
ಬದಲಾಯಿಸಿ
The inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad.
ಉಲ್ಲೇಖಗಳು
ಬದಲಾಯಿಸಿ
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
ಹೊರಕೊಂಡಿಗಳು
ಬದಲಾಯಿಸಿ
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
Inscription stones of city now on Google Maps, K.Sarumathi, The Hindu, 19May2018
Inscription Stone of Bangalore, A physical verification project by Uday Kumar P L
Last edited ೫ years ago by Pranavshivakumar
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಕೃಷ್ಣರಾಜಪುರ ವೀರಗಲ್ಲು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಇದು ಬೆಂಗಳೂರಿನ ಕೃಷ್ಣರಾಜಪುರ ಪ್ರದೇಶದಲ್ಲಿ ದೊರೆತ ಕಲ್ಬರಹವನ್ನೊಳಗೊಂಡ ಒಂದು ವೀರಗಲ್ಲು. ಈ ವೀರಗಲ್ಲು ಗಂಗ ಸಾಮ್ರಾಜ್ಯದ ’ಶ್ರೀಪುರುಷ’ ಎಂಬ ರಾಜನ ಆಳ್ವಿಕೆಯ ಕಾಲದ್ದಾಗಿದ್ದು, ಕ್ರಿ.ಶ.೭೫೦ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದೆಂದು ಅಂದಾಜಿಸಲಾಗಿದೆ. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಪ್ರಸ್ತುತ ಇದನ್ನು ಬೆಂಗಳೂರಿನ ಪುರಾತತ್ವ ಇಲಾಖೆಯ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಈ ವೀರಗಲ್ಲಿನ ಕೆಳಭಾಗವು ಒಡೆದುಹೋಗಿದ್ದು ಮೇಲ್ಭಾಗದಲ್ಲಿ ಕೆಲಸಾಲುಗಳ ಬರಹವನ್ನು ಕೆತ್ತಲಾಗಿದೆ. ಕಲ್ಲಿನ ಗಾತ್ರ 6' X 5'6". ’ಮಾರೆಯ’ ಎಂಬ ವ್ಯಕ್ತಿಯು ಪ್ರಾಣತೆತ್ತುದ್ದರ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ.[೧]
ಕೃಷ್ಣರಾಜಪುರ ವೀರಗಲ್ಲಿನ ಬರಹ
ಪರಿವಿಡಿ
ಶಾಸನ ಪಠ್ಯ
ಬದಲಾಯಿಸಿ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN55 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨]
ಕೃಷ್ಣಾರಾಜಪುರ ಹೋಬಳಿ ಕೃಷ್ಣಾರಾಜಪುರದಲ್ಲಿ ವಾಸುದೇವರಾಯರ ಛತ್ರದ ಮುಂದೆ ಬಿದ್ದಿರುವ ವೀರಕಲ್ಲು
ಹಳಗನ್ನಡಕ್ಷರ ಪ್ರಮಾಣ 6’ x 5’6”
1 ಶ್ರೀಪುರುಷಮಹಾರಾಜರರಸುಗೆಯೆಕನ್ನರ . . . ರಡು.. .
2 ವೊರ್ಬಾಕರುರಾಳವೊಸಊರರಲ್ಗೊಯನುಮಾರೆಯನು
3 ಉರೞಿ . ವಿಱುದುಬಿೞ್ೞ
ಅರ್ಥವಿವರಣೆ
ಬದಲಾಯಿಸಿ
When Sripurusha-maharaja was ruling :- ………………………….Mareya ……………pierced and fell.
ವಿಶೇಷತೆ
ಬದಲಾಯಿಸಿ
ಕ್ರಿ.ಶ. ೭೫೦ನೇ ಇಸವಿಯ ಕಾಲದಲ್ಲಿ ಸ್ಥಾಪಿತವಾದ ಈ ವೀರಗಲ್ಲು ಬೆಂಗಳೂರು ಪ್ರದೇಶದಲ್ಲಿ ದೊರಕಿರುವ ಅತ್ಯಂತ ಹಳೆಯ ಕಲ್ಬರಹವಾಗಿದೆ.[೩] ಆಗಿನ ಕಾಲದ ಕನ್ನಡ ಲಿಪಿಯನ್ನು ಹೊಂದಿರುವುದರಿಂದ ಭಾಷೆ ಮತ್ತು ಲಿಪಿ ಬೆಳವಣಿಗೆಯ ಅಧ್ಯಯನದಲ್ಲಿ ಮಹತ್ವದ್ದಾಗಿದೆ.
ಆಕರಗಳು/ಉಲ್ಲೇಖಗಳು
ಬದಲಾಯಿಸಿ
The land of ancient reservoirs, S. K. Aruni, The Hindu, November 26, 2013
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
INSCRIPTIONS OF BANGALORE EAST TALUK – A STUDY Archived 2018-06-18 ವೇಬ್ಯಾಕ್ ಮೆಷಿನ್ ನಲ್ಲಿ. November 20, 2014, by itihasaacademy
ಹೊರಸಂಪರ್ಕಕೊಂಡಿಗಳು
ಬದಲಾಯಿಸಿ
Inscription Stone of Bangalore, A physical verification project by Uday Kumar P L
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
Inscription stones of city now on Google Maps, K.Sarumathi, The Hindu, 19May2018
Last edited ೩ years ago by InternetArchiveBot
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಕೈಕೊಂಡ್ರನಹಳ್ಳಿ ವೀರಗಲ್ಲು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ