text
stringlengths 0
2.67k
|
---|
ಕೈಕೊಂಡ್ರನಹಳ್ಳಿ ಶಿಲಾಶಾಸನವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯ ಸಮೀಪದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೯೦೦ರಲ್ಲಿ ಸ್ಥಾಪನೆಯಾಗಿದೆ. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಈ ಶಾಸನದಲ್ಲಿ ಬೇಗೂರು ನಾಗತಾರನ ಬಗ್ಗೆ ಉಲ್ಲೇಖ ಇದೆ. [೧] |
ಕೈಕೊಂಡ್ರನಹಳ್ಳಿ ಶಿಲಾಸನ |
ಕೈಕೊಂಡ್ರನಹಳ್ಳಿ ಶಿಲಾಶಾಸನದ ಸಮೀಪದ ಚಿತ್ರ |
ಎತ್ತರ |
4.6 feet (1.4 m) |
ನಿರ್ಮಾಣ |
CE900 |
MapWikimedia | © OpenStreetMap |
ಕೈಕೊಂಡ್ರನಹಳ್ಳಿ ವೀರಗಲ್ಲು |
ಶಿಲಾಶಾಸನ ಸ್ಥಳದ ದೃಶ್ಯ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಅರ್ಥ |
ಬದಲಾಯಿಸಿ |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Inscription Stone of Bangalore, A physical verification project by Uday Kumar P L |
Last edited ೪ years ago by ಮಲ್ನಾಡಾಚ್ ಕೊಂಕ್ಣೊ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಕೊಡಿಗೆಹಳ್ಳಿ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಇದು ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೪೩೧ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 4'6"X3'. ಶಾಸನವು ಹಳೆಗನ್ನಡ ಭಾಷೆಯಲ್ಲಿ ಮತ್ತು ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜ ದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. ಪ್ರಸ್ತುತ ವಿರೂಪಾಕ್ಷಪುರದ ಆಂಜನೇಯ ಗುಡಿ ಬಳಿ ರಸ್ತೆ ಬದಿಯಲ್ಲಿ ಇದೆ.[೧]. ಇದರಲ್ಲಿ ವಿರೂಪಾಕ್ಷಪುರ ಗ್ರಾಮವನ್ನು ಶಿವನಸಮುದ್ರ (ಈಗಿನ ಹೆಸರಘಟ್ಟ) ಊರಿನಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಕೊಡುಗೆ ಕೊಟ್ಟುದಾಗಿ ಬರೆಯಲಾಗಿದೆ.[೨] |
ಕೊಡಿಗೆಹಳ್ಳಿ ಕಲ್ಬರಹ |
ಶಾಸನಕಲ್ಲಿರುವ ಜಾಗದ ನೋಟ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN127 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೩] |
ಅದೇ ಹೋಬಳಿ ಕೊಡಿಗೆಹಳ್ಳಿ ಗ್ರಾಮಕ್ಕೆ ವಾಯುವ್ಯ ಆಂಜನೇಯ ದೇವಾಲಯಕ್ಕೆ ಪಶ್ಚಿಮ ನೆಟ್ಟಿರುವ ಕಲ್ಲು. |
ಪ್ರಮಾಣ 4’6” x 3’ |
ಶ್ರೀಗಣಾಧಿಪತಿಯೇ ನಮಃ ನಮಸ್ತುಂಗಶಿರಶ್ಚುಂಬಿಚಂದ್ರ |
ಚಾಮರಚಾರವೇತೈ ಲೋಕ್ಯನಗರಾರಂಭಮೂಲ |
ಸ್ತಂಭಾ ಯಶಂಭವೇ ಸ್ವಸ್ತಿಶ್ರೀ ವಿಜಯಾಭ್ಯುದಯ ಶಕ ವರುಷ 1353ನೆಯ |
ಸಂದವರ್ತಮಾನವಿರೋಧಿಕ್ರುತುಸಂವತ್ಸರದಭಾದ್ರಪದ |
ಸುಂಗುಲುಶ್ರೀಮನ್ಮಹಾರಾಜರಾಜಪರಮೇಶ್ವರಶ್ರೀವೀರ |
ವಿಜೆಯಭೂಪತಿರಾಯಮಹಾರಾಯರಕುಮಾರರುದೇವರಾಯಮ |
ಹಾರಾಯರುವಿಜಯನಗರಿಯಸಿಂಹಾಸನದಲುಸಂಕಸಂಕ |
ತಾವುನೋದದಿಂಡ ಪ್ರಿತಿವೀರಾಜ್ಯಂಗೆಯಿಉತಯಿದಲ್ಲಿಅದೇವರಾ |
ಯಮಹಾರಾಯರಸಮುಕದನಿರೂಪದಿಂದಸಕನಸಮುದ್ರ |
ದವೊಳಗಣಊರಮುಂದಣಸೋಮೇದೇವರನಯಿವೇದ್ಯೆಅಂ |
ಗರಂಗಭೋಗಕ್ಕೆ ಶ್ರೀಮಂಮಹಾಪ್ರಧಾನಮಂಗಪ್ಪ ದಂಣಾಯ |
ಕರಮಕ್ಕಳು ಪ್ರಥಾವರಾಯರುಕೊಟ್ಟ ಧರ್ಮಸಾಸನಶ್ರೀಸೋವೆಯ |
ದೇವರನಯಿವೇದ್ಯಂಗರಂಗಭೋಗಕ್ಕೆಮಾಡಿದಕಟ್ಟಳೆನಂ |
ಮೆನಾಯಕತನಕೆಕೊಟ್ಟ ಶಿವನಸಮುದ್ರದಕೆಳಗೆಸಲು |
ವಯೆಲಹಂಕನಾಡಲ್ಲಿತರಣಿಯಪ್ಪನಬಾಗಿಯೊಳಗಣದೇವಸ |
ಮುದ್ರದಗ್ರಾಮದಕಾಲುವಳಿವಿರುಪಾಕ್ಷಪುರಗ್ರಾಮಕಂ |
ಪ್ರಾಕುಗುತ್ತಿಗೆಯಪ್ರಮಾಣಕಾಣಿಕೆಸಹಹುಟ್ಟುವಳಿಗ |
ಗ್ರಾಮಕ್ಕೆ ಅಂದಿನಾದಾಯಪೂರ್ವಆದಯಕ್ಕಾಗಿ |
ಟ್ಟ ಕೊಟ್ಟ ದುಗ ಉಭಯಂವರಹಗ ವರಹಯಿತ್ಸತ್ತು |
ಹೊಂನಿನಗ್ರಾಮವಾಗಿಯಿರಲಾಗಿಅಗ್ರಾಮೆವೆನುವಿಜಿಯದೇ |
ವರಾಯಪುರವೆಂಬಗ್ರಾಮವನುಮಾಡಿ ಅದೇವರಾಯಪು |
ರಯೆಂಬಗ್ರಾಮೆವನುದೇವಸಮುದ್ರದಹಿರಿಯಕೆ_ಯರೆ |
ಳಗೆಬೀಜವರಿಯಗದ್ದೆ ಬೀಜವರಿಗದ್ದೆಅಯಿ |
ಗಂಡುಗವನುಶ್ರಾವಣಬ 30 ಸೂರಿಯವರಾಗಪುಣ್ಯಕಾ |
ಲದಲುಅದೇವರಾಯಮಹಾರಾಯರಿಗೆಆಯುರಾರೋಗ್ಯ |
ಯಿಸ್ಯರಿಯವೃದ್ಧಿಅಹಂತಾಗಿಶ್ರೀಪರಮೇಶ್ವರಪ್ರೀತಿಯಾಗಿ |
(ಹಿಂಭಾಗ) |
ಧಾರೆನೆಯದುಕೊಟ್ಟವಾಗಿಅದೇಸಮುದ್ರದ |
ಕಾಲುವಳಿವಿರುಪಾಕ್ಷವುರವಾದವಿಜಯದೇವರಾ |
ಯಪುರವೆಂಬಗ್ರಾಮದರೇಕೆಗ20ವರಹಯಿಪ್ಪ |
ತ್ತುಹೊಂನಿನಗ್ರಾಮವನುದೇವಸಮುದ್ರದಹಿರಿಯಕೆ__ |
ಯಲಿಗದ್ದೆ ಅಯಿಗಂಡುಗಗದೆಯಲುಮಾಡಿಕೊಂ |
ಡುತೋಟತುಡಿಕೆಮುಂತಾಗಿಆಗಾಮಿಯಾಗಿಮಾ |
ಡಿಕೊಂಬಂತಾಉಆಗ್ರಾಮಕ್ಕೆ ಸಲುವನಿಧಿನಿಕ್ಷೇಪ |
ಜಲಪಾಸಾಣಅಕ್ಷೀಣಿಅಗಾಮಿಸಿದ್ಧಸಾಧ್ಯಷ್ಟ |
ಭೋಗತೇಜಸ್ವಾಮ್ಯಮುಂತಾಗಿಯೇನುಳ್ಳ ಸರ್ವಸ್ವಾಮ್ಯವನು |
ಅಗುಮಾಡಿಕೊಂಡುಅಸೋಮೆಯಿದೇವರನಯಿವೇದ್ಯ |
ಅಂಗರಂಗಭೋಗಕ್ಕೆ ನಡೆಸುವಕಟ್ಟಳೆಯರಡುಹೊ |
ತ್ತಿನನಯಿವೇಧ್ಯಪಾತಭೋಗಕೆಪಾತ್ರದಜನೂನಟ್ಟ |
ವನಜನಮೆದ್ದಳೆಕಾ_ನಜನಸಿತಾರನಜನ |
ಉಪಾಂಗದಜನ ಕಸಂಸಾಲೆಜನ ಅಂತುಜನಏಳು |
ಆನಯೇಳ ಅಲುಯೆರಡುಹೊತ್ತುಅಂಗರಂಗಭೋಗ |
Subsets and Splits
No saved queries yet
Save your SQL queries to embed, download, and access them later. Queries will appear here once saved.