text
stringlengths
0
2.67k
ಕೈಕೊಂಡ್ರನಹಳ್ಳಿ ಶಿಲಾಶಾಸನವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯ ಸಮೀಪದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೯೦೦ರಲ್ಲಿ ಸ್ಥಾಪನೆಯಾಗಿದೆ. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಈ ಶಾಸನದಲ್ಲಿ ಬೇಗೂರು ನಾಗತಾರನ ಬಗ್ಗೆ ಉಲ್ಲೇಖ ಇದೆ. [೧]
ಕೈಕೊಂಡ್ರನಹಳ್ಳಿ ಶಿಲಾಸನ
ಕೈಕೊಂಡ್ರನಹಳ್ಳಿ ಶಿಲಾಶಾಸನದ ಸಮೀಪದ ಚಿತ್ರ
ಎತ್ತರ
4.6 feet (1.4 m)
ನಿರ್ಮಾಣ
CE900
MapWikimedia | © OpenStreetMap
ಕೈಕೊಂಡ್ರನಹಳ್ಳಿ ವೀರಗಲ್ಲು
ಶಿಲಾಶಾಸನ ಸ್ಥಳದ ದೃಶ್ಯ
ಪರಿವಿಡಿ
ಶಾಸನ ಪಠ್ಯ
ಬದಲಾಯಿಸಿ
ಅರ್ಥ
ಬದಲಾಯಿಸಿ
ಉಲ್ಲೇಖಗಳು
ಬದಲಾಯಿಸಿ
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
ಹೊರಕೊಂಡಿಗಳು
ಬದಲಾಯಿಸಿ
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
Inscription stones of city now on Google Maps, K.Sarumathi, The Hindu, 19May2018
Inscription Stone of Bangalore, A physical verification project by Uday Kumar P L
Last edited ೪ years ago by ಮಲ್ನಾಡಾಚ್ ಕೊಂಕ್ಣೊ
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಕೊಡಿಗೆಹಳ್ಳಿ ಶಿಲಾಶಾಸನ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಇದು ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೪೩೧ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 4'6"X3'. ಶಾಸನವು ಹಳೆಗನ್ನಡ ಭಾಷೆಯಲ್ಲಿ ಮತ್ತು ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜ ದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. ಪ್ರಸ್ತುತ ವಿರೂಪಾಕ್ಷಪುರದ ಆಂಜನೇಯ ಗುಡಿ ಬಳಿ ರಸ್ತೆ ಬದಿಯಲ್ಲಿ ಇದೆ.[೧]. ಇದರಲ್ಲಿ ವಿರೂಪಾಕ್ಷಪುರ ಗ್ರಾಮವನ್ನು ಶಿವನಸಮುದ್ರ (ಈಗಿನ ಹೆಸರಘಟ್ಟ) ಊರಿನಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಕೊಡುಗೆ ಕೊಟ್ಟುದಾಗಿ ಬರೆಯಲಾಗಿದೆ.[೨]
ಕೊಡಿಗೆಹಳ್ಳಿ ಕಲ್ಬರಹ
ಶಾಸನಕಲ್ಲಿರುವ ಜಾಗದ ನೋಟ
ಪರಿವಿಡಿ
ಶಾಸನ ಪಠ್ಯ
ಬದಲಾಯಿಸಿ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN127 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೩]
ಅದೇ ಹೋಬಳಿ ಕೊಡಿಗೆಹಳ್ಳಿ ಗ್ರಾಮಕ್ಕೆ ವಾಯುವ್ಯ ಆಂಜನೇಯ ದೇವಾಲಯಕ್ಕೆ ಪಶ್ಚಿಮ ನೆಟ್ಟಿರುವ ಕಲ್ಲು.
ಪ್ರಮಾಣ 4’6” x 3’
ಶ್ರೀಗಣಾಧಿಪತಿಯೇ ನಮಃ ನಮಸ್ತುಂಗಶಿರಶ್ಚುಂಬಿಚಂದ್ರ
ಚಾಮರಚಾರವೇತೈ ಲೋಕ್ಯನಗರಾರಂಭಮೂಲ
ಸ್ತಂಭಾ ಯಶಂಭವೇ ಸ್ವಸ್ತಿಶ್ರೀ ವಿಜಯಾಭ್ಯುದಯ ಶಕ ವರುಷ 1353ನೆಯ
ಸಂದವರ್ತಮಾನವಿರೋಧಿಕ್ರುತುಸಂವತ್ಸರದಭಾದ್ರಪದ
ಸುಂಗುಲುಶ್ರೀಮನ್ಮಹಾರಾಜರಾಜಪರಮೇಶ್ವರಶ್ರೀವೀರ
ವಿಜೆಯಭೂಪತಿರಾಯಮಹಾರಾಯರಕುಮಾರರುದೇವರಾಯಮ
ಹಾರಾಯರುವಿಜಯನಗರಿಯಸಿಂಹಾಸನದಲುಸಂಕಸಂಕ
ತಾವುನೋದದಿಂಡ ಪ್ರಿತಿವೀರಾಜ್ಯಂಗೆಯಿಉತಯಿದಲ್ಲಿಅದೇವರಾ
ಯಮಹಾರಾಯರಸಮುಕದನಿರೂಪದಿಂದಸಕನಸಮುದ್ರ
ದವೊಳಗಣಊರಮುಂದಣಸೋಮೇದೇವರನಯಿವೇದ್ಯೆಅಂ
ಗರಂಗಭೋಗಕ್ಕೆ ಶ್ರೀಮಂಮಹಾಪ್ರಧಾನಮಂಗಪ್ಪ ದಂಣಾಯ
ಕರಮಕ್ಕಳು ಪ್ರಥಾವರಾಯರುಕೊಟ್ಟ ಧರ್ಮಸಾಸನಶ್ರೀಸೋವೆಯ
ದೇವರನಯಿವೇದ್ಯಂಗರಂಗಭೋಗಕ್ಕೆಮಾಡಿದಕಟ್ಟಳೆನಂ
ಮೆನಾಯಕತನಕೆಕೊಟ್ಟ ಶಿವನಸಮುದ್ರದಕೆಳಗೆಸಲು
ವಯೆಲಹಂಕನಾಡಲ್ಲಿತರಣಿಯಪ್ಪನಬಾಗಿಯೊಳಗಣದೇವಸ
ಮುದ್ರದಗ್ರಾಮದಕಾಲುವಳಿವಿರುಪಾಕ್ಷಪುರಗ್ರಾಮಕಂ
ಪ್ರಾಕುಗುತ್ತಿಗೆಯಪ್ರಮಾಣಕಾಣಿಕೆಸಹಹುಟ್ಟುವಳಿಗ
ಗ್ರಾಮಕ್ಕೆ ಅಂದಿನಾದಾಯಪೂರ್ವಆದಯಕ್ಕಾಗಿ
ಟ್ಟ ಕೊಟ್ಟ ದುಗ ಉಭಯಂವರಹಗ ವರಹಯಿತ್ಸತ್ತು
ಹೊಂನಿನಗ್ರಾಮವಾಗಿಯಿರಲಾಗಿಅಗ್ರಾಮೆವೆನುವಿಜಿಯದೇ
ವರಾಯಪುರವೆಂಬಗ್ರಾಮವನುಮಾಡಿ ಅದೇವರಾಯಪು
ರಯೆಂಬಗ್ರಾಮೆವನುದೇವಸಮುದ್ರದಹಿರಿಯಕೆ_ಯರೆ
ಳಗೆಬೀಜವರಿಯಗದ್ದೆ ಬೀಜವರಿಗದ್ದೆಅಯಿ
ಗಂಡುಗವನುಶ್ರಾವಣಬ 30 ಸೂರಿಯವರಾಗಪುಣ್ಯಕಾ
ಲದಲುಅದೇವರಾಯಮಹಾರಾಯರಿಗೆಆಯುರಾರೋಗ್ಯ
ಯಿಸ್ಯರಿಯವೃದ್ಧಿಅಹಂತಾಗಿಶ್ರೀಪರಮೇಶ್ವರಪ್ರೀತಿಯಾಗಿ
(ಹಿಂಭಾಗ)
ಧಾರೆನೆಯದುಕೊಟ್ಟವಾಗಿಅದೇಸಮುದ್ರದ
ಕಾಲುವಳಿವಿರುಪಾಕ್ಷವುರವಾದವಿಜಯದೇವರಾ
ಯಪುರವೆಂಬಗ್ರಾಮದರೇಕೆಗ20ವರಹಯಿಪ್ಪ
ತ್ತುಹೊಂನಿನಗ್ರಾಮವನುದೇವಸಮುದ್ರದಹಿರಿಯಕೆ__
ಯಲಿಗದ್ದೆ ಅಯಿಗಂಡುಗಗದೆಯಲುಮಾಡಿಕೊಂ
ಡುತೋಟತುಡಿಕೆಮುಂತಾಗಿಆಗಾಮಿಯಾಗಿಮಾ
ಡಿಕೊಂಬಂತಾಉಆಗ್ರಾಮಕ್ಕೆ ಸಲುವನಿಧಿನಿಕ್ಷೇಪ
ಜಲಪಾಸಾಣಅಕ್ಷೀಣಿಅಗಾಮಿಸಿದ್ಧಸಾಧ್ಯಷ್ಟ
ಭೋಗತೇಜಸ್ವಾಮ್ಯಮುಂತಾಗಿಯೇನುಳ್ಳ ಸರ್ವಸ್ವಾಮ್ಯವನು
ಅಗುಮಾಡಿಕೊಂಡುಅಸೋಮೆಯಿದೇವರನಯಿವೇದ್ಯ
ಅಂಗರಂಗಭೋಗಕ್ಕೆ ನಡೆಸುವಕಟ್ಟಳೆಯರಡುಹೊ
ತ್ತಿನನಯಿವೇಧ್ಯಪಾತಭೋಗಕೆಪಾತ್ರದಜನೂನಟ್ಟ
ವನಜನಮೆದ್ದಳೆಕಾ_ನಜನಸಿತಾರನಜನ
ಉಪಾಂಗದಜನ ಕಸಂಸಾಲೆಜನ ಅಂತುಜನಏಳು
ಆನಯೇಳ ಅಲುಯೆರಡುಹೊತ್ತುಅಂಗರಂಗಭೋಗ