text
stringlengths
0
2.67k
೨೮ ಸೋಮೇಶ್ವರ ಮಡಿವಾಳ ಗೋಪಾಲಕೃಷ್ಣ ಎ ಸೋಮೇಶ್ವರ ಮಡಿವಾಳ ಶಿಲಾಶಾಸನ ತಮಿಳು ಶಾಸನ ಪಠ್ಯ ಬೇಕಿದೆ
೨೯ ವಸಂತಹಳ್ಳಿ ಗೋಪಾಲಕೃಷ್ಣ ಎ ವಸಂತಹಳ್ಳಿ ಶಿಲಾಶಾಸನ
೩೦ ಹೆಬ್ಬಾಳ ವಿಕಾಸ್ ಹೆಗಡೆ ಹೆಬ್ಬಾಳ ಕಿತ್ತಯ್ಯ ಶಿಲಾಬರಹ
ಉಲ್ಲೇಖಗಳು
ಬದಲಾಯಿಸಿ
Epigraphia carnatica
ಬಾಹ್ಯ ಕೊಂಡಿಗಳು
ಬದಲಾಯಿಸಿ
Inscription stones of Bengaluru ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.
Last edited ೯ months ago by ~aanzx
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ವಿಭೂತಿಪುರ ಶಿಲಾಶಾಸನ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಈ ಶಾಸನ ಕಲ್ಲು ಬೆಂಗಳೂರಿನ ವಿಭೂತಿಪುರ ಪ್ರದೇಶದಲ್ಲಿರುವ ವೀರಶೈವ ಮಠದಲ್ಲಿದೆ. ಕ್ರಿ.ಶ.೧೩೦೭ನೇ ಇಸವಿಯ ಈ ಶಾಸನವು ತಮಿಳು ಭಾಷೆಯಲ್ಲಿ, ಗ್ರಂಥ ಮತ್ತು ಅರವಕ್ಷರ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಹೊಯ್ಸಳ ವಂಶದ ಇಮ್ಮಡಿ ವೀರಬಲ್ಲಾಳ ರಾಜನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಈ ಕಲ್ಲಿನ ಗಾತ್ರ 3’ x 4’. ಆ ಪ್ರದೇಶದಲ್ಲಿ ಊರನ್ನು ಮತ್ತು ಕೆರೆಯನ್ನು ಕಟ್ಟಿಸಿ ನಿರ್ವಹಿಸಿದಕ್ಕಾಗಿ ಅಲ್ಲಿನ ನಿವಾಸಿಗಳಿಗೆ ಕಂದಾಯ ಮನ್ನಾ ಮಾಡಿದ ಬಗ್ಗೆ ಇದರಲ್ಲಿ ಹೇಳಲಾಗಿದೆ. [೧]. ಇದರಲ್ಲಿನ ಬರಹದ ಕನ್ನಡ ಮತ್ತು ಇಂಗ್ಲೀಷ ಅನುವಾದಗಳನ್ನು ಕೂಡ ಬರೆಸಿ ಪ್ರಸ್ತುತ ಮಠದಲ್ಲಿ ಕಾಪಿಡಲಾಗಿದೆ.
ವಿಭೂತಿಪುರ ವೀರಶೈವ ಮಠದಲ್ಲಿರುವ ಶಾಸನಕಲ್ಲು
Vibhutipura Stone Inscription -1
[೨].
ಪರಿವಿಡಿ
ಶಾಸನಪಠ್ಯ
ಬದಲಾಯಿಸಿ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN133 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೩] ಅದೇ ಹೋಬಳಿ ವಿಭೂತಿಪುರ ಗ್ರಾಮದ ಮಠದ ಜಮೀನಿನಲ್ಲಿ ನೆಟ್ಟ ಕಲ್ಲು
ಗ್ರಂಥ ಮತ್ತು ಅರವಕ್ಷರ - ಪ್ರಮಾಣ 3’ x 4’
Vibhutipura Stone Inscription -1
ಅರ್ಥ ವಿವರಣೆ
ಬದಲಾಯಿಸಿ
(From the year specified), for victory to the sword and arm of the pratapa-chakravattisri-Posala-vira-Vallala-Devar, and for the benefit of Vallapa-dennakkar, we the maha-prasayitta Ninran, the superintendent of the ? western portion of Masundi-nadu, Sembi-devar, Villa-gamundar and other (three named) inhabitants of the nadu, and Kovandai- Having cleared the jungle in the tract of land adjoining Peru-Erumur, ? leveled the ground, built a village, constructed a tank by removing the sand, and named the village Vachchidevarpuram, granted to Vacchi-devar the village and the wet and dry lands adjoining it, with their four boundaries, as a madappuram, exempt from taxes, for as long as the moon and the sun exist. (usual final imprecatory sentence). The signature of Ninran. The Signature of the accountant of the nadu, Periyapillai.
ಉಲ್ಲೇಖಗಳು
ಬದಲಾಯಿಸಿ
Jayanthi Madhukar, What do the inscription stones of Bengaluru say?, ದಿ ಹಿಂದೂ, DECEMBER 16, 2017
City losing memories etched in stone, The New Indian Express, 17th January 2018
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
ಹೊರಸಂಪರ್ಕ ಕೊಂಡಿಗಳು
ಬದಲಾಯಿಸಿ
Inscription Stone of Bangalore, A physical verification project by Uday Kumar P L
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
Inscription stones of city now on Google Maps, K.Sarumathi, The Hindu, 19May2018
Last edited ೩ years ago by Gangaasoonu
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಸಾದರಮಂಗಲ ಶಿಲಾಶಾಸನಗಳು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಈ ಶಾಸನಗಳು ಬೆಂಗಳೂರಿನ ಸಾದರಮಂಗಲ ಪ್ರದೇಶದಲ್ಲಿ ದಾಖಲಾಗಿರುವ ಐತಿಹಾಸಿಕ ಶಿಲಾಶಾಸನಗಳಾಗಿವೆ. ಇವು ತಮಿಳು ಭಾಷೆಯಲ್ಲಿದ್ದು ಗ್ರಂಥ ಮತ್ತು ಅರವ (ತಮಿಳು) ಲಿಪಿಯಲ್ಲಿ ಬರೆಯಲ್ಪಟ್ಟಿವೆ. ಎರಡೂ ಶಾಸನಗಳು ಸುಸ್ಥಿತಿಯಲ್ಲಿದ್ದು ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಈ ಎರಡೂ ಶಾಸನಗಳು ಹದಿನಾಲ್ಕನೆಯ ಶತಮಾನದ ಹೊಯ್ಸಳ ವಂಶದ ಇಮ್ಮಡಿ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿವೆ.
ಪರಿವಿಡಿ
ಶಿಲಾಶಾಸನ ೧
ಬದಲಾಯಿಸಿ
ಮ್ಯೂಸಿಯಮ್ಮಿನಲ್ಲಿರುವ ಸಾದರಮಂಗಲದ ಶಿಲಾಶಾಸನ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN60 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಗಾತ್ರ 6'6"x3'. ಇದು ಕ್ರಿ.ಶ. ೧೩೩೭ನೇ ಇಸವಿಯ ಕಾಲದ ಶಾಸನವಾಗಿದೆ. ಇದು ಬೆಂಗಳೂರಿನ ಪುರಾತತ್ವ ಮೂಸಿಯಮ್ಮಿನಲ್ಲಿದೆ. ಇದರಲ್ಲಿನ ಪಠ್ಯ ಇಂತಿದೆ.[೧]
ಅದೇ ಗ್ರಾಮಕ್ಕೆ ಪಶ್ಚಿಮ ಬಟಾಯಿ ಜಮಿನಲ್ಲಿ ನೆಟ್ಟ ಕಲ್ಲು.
பின்பக்கம்
1.நோக்கின [கிணறும் தா]
2.ரா பூர்வமாக சந்த்3ராதி3த்ய-
3.வரை செல்ல கடவதா-
4. க வங்கிபுரத்து எடுத்தழகி-
5.யாருள்ளிட்டார் பங்கெட்டு
6.ஸ்ரீவற்ஸை ராமபிரான் பங்கி-
7.ரண்டு காராம்பிசேட்டு பு-
8.ருஷோத்தமந் பங்கு நாலு
9.வங்கிபுரத்து ஆண்டவில்லி ப-
10.ங்கொந்று மாருதி பங்கொன்று இவ-
11.ர்கலுக்கு ஸ்ர்வமாந்ந்யமாகக் குடுத்-
12.தோம் இந்த த4ர்ம்மத்துக்கு லங்க3நம்
13.பண்ணிநவன் க3ங்கை3க் க-
14.ரையில் குரால் பசுவை கொண்-
ಅರ್ಥವಿವರಣೆ