audio
audioduration (s) 0.75
6.52
| sentence
stringlengths 3
119
|
---|---|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ ಯೂಸುಫ್ ರಿಷಬ್ ಲಾಭ |
|
ಸಂಜೆ ಐದುಮುವತ್ತ ಕ್ಕೆ ರಾಜಬೀದಿಯಲ್ಲಿ ಮಹಾಮಾತೆ ಜ್ವಾಲಾಮಾಲಿನಿ ಅಮ್ಮನವರ ಉಸ್ತವ ನಡೆಯಲಿದೆ |
|
ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಷೇರು ಬಂಡವಾಳ ತೀರಾ ಕಡಿಮೆ |
|
ಮಹಿಳೆಯರು ರಾಜಕಾರಣದಲ್ಲಿ ಹೆಚ್ಚುಹೆಚ್ಚು ಮುಂದೆ ಬರಬೇಕು ಎಂದು ಹೇಳಿದರು |
|
ಪರಿಣಾಮ |
|
ಚಳಿಯ ಸ್ಪರ್ಧೆ ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಸ್ಪರ್ಧೆ ನಡೆಯುತ್ತವೆ |
|
ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ ಮಾತನಾಡಿ |
|
ಆದರೆ ಸರ್ಕಾರಿ ಶಾಲೆ ವಿದ್ಯೆಯೊಂದಿಗೆ ಮಾನವೀಯತೆ ವಿನಯವಂತಿಕೆಯನ್ನು ಕೊಡುಗೆಯಾಗಿ ನೀಡುತ್ತದೆ |
|
ಪ್ರಾಣಿ ಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ |
|
ಪ್ರತಿವರ್ಷವೂ ಈ ಭಾಗದಲ್ಲಿ ಬರಗಾಲಿನಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ |
|
ಮಹಿಳಾ ಮಂಡಳಿಗಳಿಗೆ ಸಂಘಮಂಡಳಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು |
|
ಪ್ಯಾಲೇಸ್ ಗುಟ್ಟಹಳ್ಳಿಯ ನಂಜುಂಡೇಶ್ವರ ದೇವಾಲಯದಲ್ಲಿ ದೀಪೋತ್ಸವ ಆಚರಿಸಲಾಯಿತು |
|
ಪತ್ರಗಳು |
|
ಈ ವರ್ತನೆಯು ಲೈಂಗಿಕ ಆಸಕ್ತಿ ಹೊರತು ಮತ್ತೇನೂ ಅಲ್ಲ ಎಂಬುವುದು ತಿಳಿಯಿತು |
|
ಅಪ್ಪಟ ದಕ್ಷಿಣ ಭಾರತೀಯ ಶೈಲಿಯಲ್ಲಿ ಪಂಚೆ ಧರಿಸಿ |
|
ದೆಹಲಿ ಕೋಲ್ಕತಾ ಮತ್ತು ಗುವಾಹಟಿಗಳಿಂದ ವಿಮಾನಗಳು ಈ ನಿಲ್ದಾಣಕ್ಕೆ ಹಾರಾಡಲಿವೆ |
|
ಸಿಂಗಲ್ ನಾಮ ಮೂರು ನಾಮ ಹಾಕಿಕೊಳ್ಳುವವರ ಬಗ್ಗೆ ನನ್ನದೇನೂ ತಕರಾರಿಲ್ಲ |
|
ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಐದು ಸಚಿವ ಸ್ಥಾನಗಳನ್ನು ನೀಡಲಾಗಿತ್ತು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಯಾವ ಸಂಕಲ್ಪಗಳನ್ನು ಮಾಡಬಹುದು ಮತ್ತು ಯಾವ ಸಂಕಲ್ಪಗಳನ್ನು ಮಾಡಬಾರದು |
|
ಅವರಿಗೆ ಗೌರವ ನೀಡುವ ಕೆಲಸ ಪ್ರತಿಯೊಬ್ಬರಿಂದ ನಡೆಯಬೇಕಿದೆ |
|
ಧರ್ಮಣ್ಣ ಹಾಸ್ಯದಲ್ಲೂ ಅತ್ತು ಕರೆಯುವ ನಟನೆಯನ್ನು ರಂಜಿಸುತ್ತಾರೆ |
|
ಪುಸ್ತಕ ಬಿಡುಗಡೆ ಜೊತೆಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ |
|
ಇದಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಧನಿಗೂಡಿಸಿದರು |
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಚಿನ್ನ |
|
ಈ ವೇಳೆ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಇನ್ನಿತರರು ಇದ್ದರು |
|
ಐ ಲವ್ ಯೂ ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲಕ್ಕೆ ಉಪೇಂದ್ರ ಅವರೇ ಉತ್ತರ ಕೊಟ್ಟರು |
|
ಕಳೆದ ವರ್ಷವೇ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಜ್ವರ ವೈರಸ್ ಕಾಣಿಸಿಕೊಂಡಿತ್ತು |
|
ಪ್ರತಿ ತಿಂಗಳು ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ |
|
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೂ ಯೋಜನೆ ರೂಪಿಸಿದ್ದು |
|
ರಾಂಪ್ನಲ್ಲಿ ಹೋಗಿ |
|
ಹಾಗಿದ್ದರೆ ಇಷ್ಟುವರ್ಷ ಸಂವಿಧಾನದಲ್ಲಿ ಏನನ್ನು ನೀವು ಪರಿಶೀಲಿಸಿದಿರಿ ಎಂದು ಪ್ರಶ್ನಿಸಿದರು |
|
ಸಣ್ ಸುದ್ದಿ ಇಂದು ನಗರದಲ್ಲಿ ವಿದ್ಯುತ್ ವ್ಯತ್ಯಯ ದಾವಣಗೆರೆ |
|
ಆದರೆ ಯೋಜನೆ ಜಾರಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದ ಬಳಿಕ ಅದನ್ನು ಕೈಬಿಡಲಾಗಿತ್ತು |
|
ನಮ್ಮ ಮಾತೃಭಾಷೆಯ ಜತೆಗೆ ಅನ್ಯಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡಬೇಕು |
|
ಎಲೆಕ್ಟ್ರೀಶಿಯನ್ ರಾಮ್ ಅಸಾರೆ ಎಂಬಾತ ಈ ಅಮಾನವೀಯ ಕೃತ್ಯ ಎಸಗಿದ್ದಾನೆ |
|
ಬಿಎಸ್ ವಿಶ್ವನಾಥ್ ಶಶಾಂಕ್ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ |
|
ತಾಲೂಕಿನಲ್ಲಿ ಬೆಟಾಲಿಯನ್ ಸ್ಥಾಪನೆಯಿಂದ ಸಾವಿರ ಜನರಿಗೆ ಉದ್ಯೋಗ ಸಿಗಲಿದೆ |
|
ಶಾಲೆ ಶಿಕ್ಷಕ ವೃಂದ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ |
|
ಬೆಳಗುಂಬ ಸಿದ್ದರಾಮೇಶ್ವರ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಕೆಲವರು ರಾಜಕೀಯ ಲಾಭಕ್ಕೆ ಬಳಸಿಕೊಂಡರು |
|
ಜನರನ್ನು ಮರಳು ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು |
|
ಅಧ್ಯಕ್ಷರಾಗಿ ಮಹದೇವಪ್ಪ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್ |
|
ಪ್ರತಿ ಹಳ್ಳಿಗೂ ತೆರಳಿ ಯೋಜನೆಯ ಕುರಿತು ಅರಿವನ್ನು ಮೂಡಿಸಬೇಕು |
|
ಮೂರಕ್ಕೆ ಲೀಡ್ ಆರು ವರ್ಷದ ಹಿಂದೆ ನಾಪತ್ತೆಯಾಗಿದ್ದವ ವಾಟ್ಸಪ್ನಿಂದ ಪತ್ತೆ |
|
ಎಡಿಟೆಡ್ ಸಣ್ಣ ಸುದ್ದಿ ಸಂಸದ ಸಿದ್ದೇಶ್ವರ ಕಾರ್ಯಕ್ರಮ ದಾವಣಗೆರೆ |
|
ಚಿಕ್ಕಮಗಳೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಲಾಡ್ಜ್ಗಳ ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿವೆ |
|
ನೆರೆಹಾನಿ ಕುರಿತಂತೆ ದಾಖಲೆ ಸಹಿತ ಮಾಹಿತಿ ನೀಡಬೇಕು ಎಂದು ಅವರು ಕೋರಿದರು |
|
ಐದು ಬಾರಿ ಸಭೆ ನಡೆಸಿದ ಬಳಿಕವೂ ಮರಳಿನ ಸಮಸ್ಯೆ ಬಗೆಹರಿಸದಿರುವ ಅಧಿಕಾರಿಗಳ ಧೋರಣೆ ಖಂಡನೀಯ |
|
ಆದರೆ ಇತ್ತೀಚಿನ ಕೆಲ ದಿನಗಳಿಂದ ಕೆರೆಯ ಅಂಗಳದಲ್ಲಿ ಕೆಲವು ಪಕ್ಷಿಗಳು ಸಾವನ್ನಪ್ಪುತ್ತಿವೆ |
|
ಕಾಲುವೆ ವ್ಯಾಪ್ತಿಯ ರೈತರಿಗೆ ನೀರೊದಗಿಸುವ ಬಗ್ಗೆ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ |
|
ಜೈಷ್ ಉಗ್ರರನ್ನು ಬೆಂಬಲಿಸಿ ಟ್ವೀಟ್ ಮಾಡಿದ ವಿದ್ಯಾರ್ಥಿಯನ್ನು ಜಮ್ಮುಕಾಶ್ಮೀರದ ಬಸೀಂ ಹಿಲಾಲ್ ಎಂದು ಗುರುತಿಸಲಾಗಿದೆ |
|
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಒಂದಲ್ಲ ಎರಡು ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ |
|
ಶ್ರೀನಿವಾಸ್ ಸಹಕಾರ ಪಡೆದು ಉತ್ತಮ ಆಡಳಿತವನ್ನು ಮಾಡುತ್ತೇನೆ |
|
ಈ ಬಗ್ಗೆ ಕುಮಾರ್ಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ಸ್ಪೆಕ್ಟರ್ |
|
ಈ ಮೂಲಕ ನಮ್ಮ ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು |
|
ಎಪ್ಪತ್ತೈದು ಲಕ್ಷ ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ |
|
ಒಂದು ಸಾವಿರದ ಒಂದು ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು |
|
ಎಸ್ಸಿಮೋರ್ಚಾ ಜಿಲ್ಲೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿದ್ದರು |
|
ವಿಧಾನಮಂಡಲದ ಹೊರಗೆ ಒಳಗೆ ನಮ್ಮ ಕೆಲಸ ನಾವು ಮಾಡುತ್ತೇವೆ |
|
ಈ ಸರಣಿಯ ಪ್ರಮುಖಾಂಶಗಳಲ್ಲಿ ಪೃಥ್ವಿಯ ಬ್ಯಾಟಿಂಗ್ ಸಹ ಒಂದು |
|
ಹಾಗೆ ನಾನು ಹೀರೋ ಆಗಿದ್ದು ಈ ಚಿತ್ರವನ್ನ ಜನ ಯಾಕೆ ನೋಡಬೇಕು |
|
ಕೂಡಲೇ ಕೆರೆಯ ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಮೂಲಸ್ವರೂಪಕ್ಕೆ ತರಬೇಕು |
|
ಕಾಯಕದ ಮಹತ್ವದ ಕುರಿತು ಉಪನ್ಯಾಸ ನೀಡಿದ ಲಯನ್ಸ್ ಕ್ಲಬ್ನ ಸುನಿಲ್ ಬಾಬು ಮಾತನಾಡಿ |
|
ಸಾಹಿತಿ ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು |
|
ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು |
|
ತಪ್ಪಿದರೆ ಪಪಂನಿಂದಲೇ ಸ್ವಚ್ಛಗೊಳಿಸಿ ಕಂದಾಯ ರೂಪದಲ್ಲಿ ಶುಲ್ಕ ವಸೂಲಿ ಮಾಡಲಾಗುವುದು ಎಂದರು |
|
ಇದರಿಂದ ಪ್ರಪಂಚದ ಬಲಿಷ್ಠ ರಾಷ್ಟ್ರಗಳು ತಮ್ಮ ಬೆಂಬಲಕ್ಕೆ ಬಂದಿವೆ ಎಂದರು |
|
ಇದು ಉತ್ತಮ ಕೆಲಸಕ್ಕೆ ಉದಾಹರಣೆ ಎಂದರು |
|
ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು |
|
ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಲನ್ನು ತಪ್ಪುಗಳಾಗಲು ಭಗವಂತ ಬಿಡುವುದಿಲ್ಲ |
|
ಆ ಮೂಲಕ ನಾಡಿಗೆ ನಾಲ್ವಡಿ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು |
|
ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿದರೆ ನಾನು ಎಷ್ಟುಶಾಸಕರನ್ನು ಗೆಲ್ಲಿಸಿದ್ದೇನೆ ಎಂಬ ಪ್ರಶ್ನೆ ಎದುರಾಗುತ್ತದೆ |
|
ಆದರೆ ತಾಲೂಕು ಮಟ್ಟದ ಸಾರ್ವಜನಿಕ ಗ್ರಂಥಾಲಯಗಳು ಈಗಿನ ಕಾಲಮಾನಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಬೇಕಿದೆ |
|
ಎಲ್ಲವೂ ಮಾರ್ಚ್ ಹನ್ನೊಂದರ ಸಭೆಯಲ್ಲಿ ಅಂತಿಮವಾಗಲಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ಹೇಳಿದರು |
|
ಒಂದು ಕಿಲೋಮೀಟರ್ನಲ್ಲಿ |
|
ದೇವಾಲಯ ಸೋರುತ್ತಿದ್ದು ಮೇಲೆ ತಗಡಿನ ಹೊದಿಕೆಯನ್ನು ಮಾಡಿಸುವ ಉದ್ದೇಶವಿದೆ |
|
ಭವಭೂತಿಯ ಉತ್ತರ ರಾಮಚರಿತೆಯಲ್ಲೂ ಈ ಪ್ರಸಂಗವಿದೆ |
|
ಒಂದರಿಂದ ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು |
|
ಪ್ರತಿವರ್ಷ ನಡೆಯುವ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತದೆ |
|
ಹೂವಿನ ಸಿಂಗಾರದ ನಡುವೆ ನಿಂಬೆಹಣ್ಣಿನ ಹಾರ ಹಾಗೂ ಹೊಂಬಾಳೆ ಕಣ್ಮನಸೆಳೆಯುವಂತಿತ್ತು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್ |
|
ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟಕ್ಕೆ ವೇದಿಕೆಯಾಗಿದೆ |
|
ಕೆಲವರು ಕಣದಿಂದ ಹಿಂದೆ ಸರಿಯುತ್ತಾರೆ ಎನ್ನುವ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ |
|
ಬಿಬಿಕಮ್ಮಾರ ರೋಟರಿ ಕ್ಲಬ್ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು |
|
ವಿದ್ಯಾರ್ಥಿಗಳು ಅನೇಕ ಮಾದರಿಗಳನ್ನು ತಯಾರಿಸಿ ವಸ್ತು ಪ್ರದರ್ಶನದಲ್ಲಿ ಪ್ರರ್ದಶಿಸಿದರು |
|
ನೀವು ಉತ್ತಮ ಶಿಕ್ಷಣ ಪಡೆದುಕೊಂಡು ಕಾಲೇಜಿನಿಂದ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು |
|
ಆದ್ದರಿಂದ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ |
|
ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಿ ಹೆಬ್ಬಾಳಕರ್ ಪರವೂ ತೀವ್ರ ಲಾಬಿ ನಡೆದಿದೆ |
|
ಮಂಗಳಮುಖಿಯರು ಸಮಾಜದಲ್ಲಿ ದುಡಿದು ಸಂಪಾದಿಸಲು ಪೋತ್ಸಾಹಿಸಬೇಕೆಂದ ಅವರು |
|
ಬಳಿಕ ವಿಂಡೀಸ್ ತನ್ನ ಮೊದಲ ಇನ್ನಿಂಗ್ಸನ್ನು ಇನ್ನೂರ ನಲ್ವತ್ತಾರು ರನ್ಗಳಿಗೆ ಮುಕ್ತಾಯಗೊಳಿಸಿತು |
|
ಆದರೆ ಇಲ್ಲಿಯವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಮಾಜಿ ಸಚಿವ ಎಚ್ಆಂಜನೇಯ ಆರೋಪಿಸಿದರು |
|
ಅಂದು ಏನು ನಡೆದಿತ್ತು ಎಂಬುದನ್ನು ದೂರಿನಲ್ಲಿ ತಿಳಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು |
|
ಇಂದು ಎಲ್ಲರೂ ಮನೆಯಲ್ಲೇ ಇರುವುದರಿಂದ ಒಟ್ಟಿಗೆ ಕೂತು ಸಂಭ್ರಮಿಸುತ್ತಿದ್ದೇವೆ |
|
ಈ ದೂರನ್ನು ಸಮರ್ಥನೆ ಮಾಡಿಕೊಳ್ಳಲು ಸುಮಾರು ಎಂಬತ್ತು ಪುಟಗಳ ದಾಖಲೆಯನ್ನು ಸ್ಪೀರ್ಕ ಅವರಿಗೆ ಒದಗಿಸಿದ್ದಾರೆ |
|
ಇದರಿಂದಾಗಿ ನಗರದ ರೈಲು ಹಾಗೂ ವಾಹನ ಸಂಚಾರ ವ್ಯತ್ಯಯಗೊಂಡಿದೆ |
Subsets and Splits