audio
audioduration (s) 0.75
6.52
| sentence
stringlengths 3
119
|
---|---|
ತಮ್ಮ ಪ್ರೀತಿಪಾತ್ರರಿಗೆ ನೆನಪಿನಲ್ಲಿ ಉಲಿಯುವ ಆಕರ್ಷಕ ಉಡುಗೊರೆಗಲ ವಿನಿಮಯ ಮಾಡಿಕೊಂಡರು |
|
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳಿಗೆ ಪತ್ರವನ್ನು ಅರ್ಪಿಸಲಾಯಿತು |
|
ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸದೇ ಸರ್ವಾಧಿಕಾರಿ ಧೋರಣೆ ತೋರಲಾಗುತ್ತಿದೆ |
|
ಬೈಯಪ್ಪನಹಳ್ಳಿ ಸಮೀಪದ ಕಾರ್ಮೆಲ್ರಾವ್ ನಿವಾಸಿ ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡ ಯುವಕ |
|
ಮಂಗಳೂರು ಶ್ರುತಿ ಹರಿಹರನ್ ಒಳ್ಳೆಯ ಹುಡುಗಿಯಾಗಿದ್ದು ಅನಗತ್ಯವಾಗಿ ಹೇಳಿಕೊಳ್ಳುವವರಲ್ಲ |
|
ದೇಶದ ಏಳ್ಗೆಗೆ ರೈತರು ಏನೇನು ಸಲಹೆ ಕೊಡಬೇಕೋ ಅದನ್ನೆಲ್ಲಾ ಕೊಡಿ |
|
ಕೇವಲ ಲಿಂಗಾಯತರಿಗೆ ಮಾತ್ರ ಉಚಿತ ಹಾಸ್ಟೆಲ್ಗಳನ್ನು ಸ್ಥಾಪಿಸಲಿಲ್ಲ |
|
ರಿವೀಲ್ ಎಂಬುದು ಒಂದು ನೈಜ ಜಾಗ ಮತ್ತು ಘಟನೆಗಳನ್ನು ಆಧರಿಸಿದೆ |
|
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿಆರ್ ವಾಸುದೇವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ |
|
ನಗರ ವ್ಯಾಪ್ತಿಯಲ್ಲಿ ಯುವ ಮತದಾರರ ಸೇರ್ಪಡೆ ನಿಗದಿತ ಪ್ರಮಾಣದಲ್ಲಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು |
|
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಬೇಕು ಎಂದರು |
|
ಈ ಇಬ್ಬರು ಆರ್ಥಿಕ ಅಪರಾಧಿಗಳ ಪತ್ತೆಗಾಗಿ ಸಿಬಿಐ ಬಲೆ ಬೀಸಿದೆ |
|
ಸಣ್ ಸುದ್ದಿ ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ ಚಿಕ್ಕಮಗಳೂರು |
|
ಅಭಿವೃದ್ಧಿ ವಿಚಾರದಲ್ಲೂ ಕಾಂಗ್ರೆಸ್ ನಾಯಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು |
|
ಕೊನೆ ಕ್ಷಣದಲ್ಲಿ ಪಲ್ಟನ್ ತಂಡವನ್ನು ಆಲೌಟ್ಗೆ ಗುರಿಪಡಿಸಿ ಪಂದ್ಯದಲ್ಲಿ ಸೂಪರ್ ಹತ್ತು ಪೂರೈಸಿದರು |
|
ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ವಾಲ್ಮೀಕಿ ಸಮುದಾಯ ಜನರು ಶಾಂತಿ ಕಾಪಾಡಬೇಕು ಎಂದು ಹೇಳಿದರು |
|
ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅರ್ವತ್ಯೋಳು ಲಕ್ಷ ರು ನಷ್ಟಉಂಟಾಗಿದೆ ಎಂದು ಆರೋಪಿಸಲಾಗಿದೆ |
|
ಹೀಗಾಗಿ ಆಡಿಯೋದ ಸತ್ಯಾಸತ್ಯ ಪರಿಶೀಲನೆಗೆ ಮಾತ್ರ ವಿಚಾರಣೆ ನಡೆಯಬಹುದು |
|
ಈ ಕುರಿತು ಬಿಜೆಪಿಗೇ ನಾಚಿಕೆಯಾಗಿ ಯಾವುದಾದರೂ ರೂಪದಲ್ಲಿ ಕ್ಷಮೆ ಕೋರುವಂತೆ ಅವರನ್ನು ಒತ್ತಾಯಿಸಿತು |
|
ಇದು ಸೇರಿದಂತೆ ಉಳಿದ ನಾಲ್ಕು ಪಂದ್ಯಗಳಲ್ಲಿ ಕರ್ನಾಟಕ ಗೆದ್ದರೂ ಕ್ವಾಟ್ ಗೇರುವುದು ಅನುಮಾನವಾಗಿದೆ |
|
ಇದರ ವಿರುದ್ಧ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು |
|
ಇದರಿಂದಾಗಿ ಈ ನೋಟುಗಳ ವಿನಿಮಯಕ್ಕೆ ಅವಕಾಶ ಸಿಗಲಿದೆ ಎಂದು ಮನವಿ ಮಾಡಿದೆ |
|
ಇಂದು ಸಭೆಯಲ್ಲಿ ಚುನಾವಣಾ ಪ್ರಣಾಳಿಕೆ ಬಗ್ಗೆ ನಡೆಯುವ ಚರ್ಚೆಯೂ ರಾಜಕೀಯ ಅಜಾಂಡ ಅಲ್ಲ |
|
ಇದಿಷ್ಟುಜನೌಷಧಿ ಯೋಜನೆಯಿಂದ ನೇರವಾಗಿ ಆಗುತ್ತಿರುವ ಪ್ರಯೋಜನವಾದರೆ |
|
ವಿದ್ಯುನ್ಮಾನ ಮತಯಂತ್ರಗಳನ್ನು ಎರಡ್ ಸಾವಿದ್ ಹದ್ನಾಲ್ಕ ರ ಲೋಕಸಭೆ ಚುನಾವಣೆಯಲ್ಲಿ ಹ್ಯಾಕ್ ಮಾಡಲಾಗಿತ್ತು |
|
ಹನುಮಂತಪ್ಪ ವೃತ್ತ ಎಂಜಿ ರಸ್ತೆ ಮೂಲಕ ಬೋಳರಾಮೇಶ್ವರ ದೇವಾಲಯಕ್ಕೆ ತಲುಪಿದೆ |
|
ಕಳೆದ ವರ್ಷದಿಂದಲೂ ಎಸ್ಸೆಲ್ಸಿ ಪ್ರವೇಶ ಪತ್ರವನ್ನು ಆನ್ಲೈನ್ನಲ್ಲಿ ನೀಡಲಾಗುತ್ತಿದೆ |
|
ಸರಿಯಾದ ರಸ್ತೆ ವ್ಯವಸ್ಥೆ ಚರಂಡಿಗಳು ಶುದ್ಧ ಕುಡಿಯುವ ನೀರಿನ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ |
|
ನಾಲೆಯಲ್ಲಿ ಬರೀ ಹೂಳು ರೈತರ ಜಮೀನಿಗೂ ಹರಿಯುತ್ತಿಲ್ಲ ಕಾವೇರಿ ಚೆನ್ನೈ |
|
ಕಾರ್ಗಿಲ್ ಸಮರ ಗೆಲ್ಲುವ ವಿಚಾರದಲ್ಲಿ ಅವರು ದೃಢನಿಶ್ಚಯ ಹೊಂದಿದ್ದರು |
|
ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲು ಸಮಾಜದ ಎಲ್ಲ ಮುಖಂಡರು ಸಿದ್ಧತೆ ಕೈಗೊಳ್ಳಬೇಕು |
|
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೋಟಗಾರಿಕೆ ಬೆಳೆ ವಿಸ್ತರಣೆಗೆ ಉತ್ತೇಜನವು ನೀಡಬೇಕು |
|
ರಾಜ್ಯದ ಮಾಧ್ಯಮ ವಿಭಾಗದ ಹೊಣೆಗಾರಿಕೆಯನ್ನು ವಹಿಶಲಾಗಿದೆ ಎಂದು ಫಕಟಣೆ ತಿಳಿಸಿದೆ |
|
ದಾಳಿ ನಡೆಸಿದ ವ್ಯಕ್ತಿ ಅನಿಲ್ ಕುಮಾರ್ ಎಂಬಾತನನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ |
|
ಕಾಲಚಕ್ರ ಇದೇ ರೀತಿ ಇರುವುದಿಲ್ಲ ಹೀಗಂತ ನಾನು ಯಾರನ್ನೂ ಹೆದರಿಸುತ್ತಿಲ್ಲ ನಾನು ಯಾರಿಗೂ ಹೆದರುವುದು ಇಲ್ಲ |
|
ಈ ಕಿರು ಬರಹದೊಂದಿಗೆ ತಂಡ ಒಟ್ಟಿಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ |
|
ಬಲವಂತವಾಗಿ ಪವರ್ ಆಫ್ ಆಟಾರ್ನಿ ಪಡೆದುಕೊಳ್ಳಲಾಗಿದೆ ಎಂದು ಆರೋಪಪಟ್ಟಿತಿಳಿಸಲಾಗಿದೆ |
|
ಜೊತೆಗೆ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡುವ ವೇಳೆ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ಹೊರಹಾಕುತ್ತಿದ್ದಾರೆ |
|
ಕಚ್ಚಾ ತೈಲ ಬೆಲೆ ಕುಸಿತ ಎಫೆಕ್ಟ್ ಪೆಟ್ರೋಲ್ ಡೀಸೆಲ್ ದರ ಇಳಿಕೆ ನವದೆಹಲಿ |
|
ಮುಂದೆ |
|
ಹಾಗಂತ ಐಫೋನ್ಗಳಲ್ಲಿ ಏನೋ ನ್ಯೂನತೆ ಇದೆ ಎಂಬುದು ಇದಕ್ಕೆ ಕಾರಣವಲ್ಲ |
|
ಈ ಸಂಬಂಧ ಸರ್ಕಾರ ಪ್ರತಿ ಫಲಾನುಭವಿಗಳಿಗೆ ತಲಾ ಐನೂರೈವತ್ತು ರೂಪಾಯಿ ಭರಿಸಲಿದೆ |
|
ಪರವಾಗಿಲ್ಲ ಒಂದೊಮ್ಮೆ ಈ ಪ್ರಯತ್ನ ಮಾಡೋಣ ಅಂತ ನಿರ್ಧರಿಸಿ ಹೈದ್ರಾಬಾದ್ನಿಂದ ಈ ಕ್ಯಾಮರಾ ಬಾಡಿಗೆಗೆ ತರಿಸಿದೆ |
|
ಸ್ವತಃ ನಿರ್ಮಾಪಕರಾಗಿರುವ ತಮಗೆ ನಿರ್ಮಾಪಕರ ಕಷ್ಟಗಳ ಬಗ್ಗೆ ಅರಿವಿದೆ |
|
ಸ್ಪರ್ಧಾ ಕೆರಿಯರ್ ಅಕಾಡೆಮಿ ಪ್ಲೇಸ್ಮೆಂಟ್ ಸೆಲ್ ರಾಷ್ಟ್ರೀಯ ಸೇವಾ ಯೋಜನೆ ಘಟಕ |
|
ಇದೇ ವೇಳೆ ಪ್ರವಾಸ ಕೈಗೊಂಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕಿಟ್ ಬ್ಯಾಗ್ ನೀಡಲಾಯಿತು |
|
ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ ಎಂದರು |
|
ಒಂದು ವೇಳೆ ಈ ಮಾಹಿತಿ ನಿಜವೇ ಆದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ |
|
ಆದರೆ ಸಾವಿನ ಸಂಗತಿ ತಿಳಿದ ಮೇಲೆ ಜನ ಜಾಗೃತರಾದರು ಎಂದು ಹೇಳಿದರು |
|
ಕಳೆದ ಐದು ವರ್ಷಗಳ ಹಿಂದೆ ನೀಡಿದ್ದ ಭರವಸೆಯಿಂದ ಹಿಂದೆ ಸರಿದಿಲ್ಲ |
|
ಮುಖ್ಯೋಪಾಧ್ಯಾಯ ಕೆಜಿರೇವಣಸಿದ್ದಪ್ಪ ಪಂಚಾಕ್ಷರಿ ಸಂತೋಷ ಇದ್ದರು |
|
ಡಿಆರ್ಡಿಒ ಸಂಸ್ಥೆಯನ್ನೂ ಖಾಸಗಿಯವರಿಗೆ ಮಾರಾಟ ಮಾಡುವ ಸಂದಿದ್ಧ ಸ್ಥಿತಿ ನಿರ್ಮಾಣವಾಗಿದೆ |
|
ಇದೂ ಸಹ ಜಿಪಿಆರ್ ಸರ್ವೇ ವರದಿಯನ್ನೇ ಪುಷ್ಟೀಕರಿಸಿತು |
|
ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ |
|
ಮಂಗಳವಾರ ಯಾವುದೇ ಪೂಜೆಗಳೂ ನಡೆಯುವುದಿಲ್ಲ ರಾತ್ರಿ ಹತ್ತಕ್ಕೆ ಹರಿವ ರಾಸನಂ ಗೀತೆಯೊಂದಿಗೆ ದೇಗುಲ ಮುಚ್ಚಲಾಯಿತು |
|
ಈ ವರ್ಷ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳ್ಳುತ್ತಿರುವ ಮೂರನೇ ಕ್ರಿಕೆಟಿಗ ಪಾಂಟಿಂಗ್ |
|
ಮಹಿಳೆಯರ ವಿಭಾಗದ ಫೈನಲ್ನಲ್ಲಿ ಇನ್ನೂರ ನಲವತ್ತ್ ಒಂದು ಅಂಕ ಗಳಿಸಿದ ಇಶಾ ಮೊದಲ ಸ್ಥಾನ ಪಡೆದರು |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ದೇವೇಗೌಡ ಸಿದ್ದು ಸೇರಿ ಗಣ್ಯರಿಂದ ಸ್ವಾಮೀಜಿ ಭೇಟಿ |
|
ಇದು ನಂಬಿಕೆಯ ಪ್ರಶ್ನೆ ಅಲ್ಲವೆ ಎಂದು ತಿಳಿಸಿದರು ಕೇರಳ ಸರ್ಕಾರ ಮಾತ್ರವಲ್ಲ |
|
ಇವರೊಂದಿಗೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಿದ್ದರು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಅಯೋಧ್ಯೆಯಲ್ಲಿ ಉದ್ಬವ್ ಗುಡುಗು ದಿನ ತಿಂಗಳು ವರ್ಷ ತಲೆಮಾರುಗಳೇ ಕಳೆದಿವೆ |
|
ಮಂಡ್ಯ ಬಿಟ್ಟರೆ ನಾನು ಬೇರೆ ಎಲ್ಲು ನಿಲ್ಲುವುದಿಲ್ಲ ಯಾವ ಹುದ್ದೆಗಳ ಅವಶ್ಯಕತೆ ನನಗೆ ಬೇಡ |
|
ಜೊತೆಗೆ ಕಾರ್ಮಿಕ ಪುನರ್ವಸತಿ ಹಾಗೂ ಕಲ್ಯಾಣ ನಿಧಿಗೆ ರೂಪಾಯಿ ಇಪ್ಪತ್ತು ಸಾವಿರ ಪರಿಹಾರ ನೀಡಬೇಕಾಗುತ್ತದೆ |
|
ಜಿಲ್ಲಾ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಶಶಿಧರ |
|
ತಿಪ್ಪೇಸ್ವಾಮಿ ಹಾಗೂ ವಿವಿಧ ಪ್ರೌಢಶಾಲೆ ಪರೀಕ್ಷೆ ಮೇಲ್ವಿಚಾರಕರು ಭಾಗವಹಿಸಿದ್ದರು |
|
ಮುಖ್ಯಮಂತ್ರಿಯಾಗುವ ಅವರ ಕನಸು ನನಸಾಗಿಸೋಕೆ ಕಾಂಗ್ರೆಸ್ ಬಿಡಲ್ಲ ಎಂದರು |
|
ಸದಾನಂದಗೌಡ ಹಾಗೂ ಸಿಪಿಯೋಗೇಶ್ವರ್ ನಡುವೆ ಹೊಂದಾಣಿಕೆ ಇಲ್ಲ ಎಂದು ಕಿಡಿ ಕಾರಿದರು |
|
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಬಾರದು |
|
ವೈದ್ಯರನ್ನು ಆಡಳಿತಾತ್ಮಕ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಸರ್ಕಾರಕ್ಕೆ ಬುದ್ಧಿ ಇದೆಯೋ ಅಥವಾ ಇಲ್ಲವೋ |
|
ಸಣ್ ಸುದ್ದಿ ಚನ್ನಗಿರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಚನ್ನಗಿರಿ |
|
ಈ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಮಠದ ಮಕ್ಕಳಿಗೆ ಉಚಿತವಾಗಿ ಹೇರ್ಕಟಿಂಗ್ ಮಾಡಲಾಗುತ್ತಿತ್ತು ಎಂದು ಹೇಳಿದರು |
|
ಆರು ತಿಂಗಳಿಂದ ಆಸಿಫ್ ಶೇಖ್ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸುತ್ತಿದ್ದ |
|
ಡಿಸೆಂಬರ್ ಇಪ್ಪತ್ತ ರಂದು ಸಂಜೆ ಐದಕ್ಕೆ ಬ್ಯಾಂಕಿನ ವ್ಯವಸ್ಥಾಪಕ ಸ್ಟ್ರಾಂಗ್ ರೂಮ್ನ್ನು ಲಾಕ್ ಮಾಡಿದ್ದರು |
|
ಶಿಕ್ಷೆಗೆ ತಡೆ ಸಿಕ್ಕರೆ ಅನರ್ಹ ಶಾಸಕಸಂಸದ ಮತ್ತೆ ಅರ್ಹೆ |
|
ಬೆಳಗಿನ ಜಾವ ಮೂರು ಗಂಟೆಯ ವರೆಗೂ ಏಸುವಿನ ಸ್ತುತಿ ನಡೆಯುತ್ತದೆ |
|
ಮಾನಸಿಕ ಕಾಯಿಲೆಗೆ ಒಳಗಾದ ಹುಡುಗನ ಸುತ್ತ ನಡೆಯುವ ಕಥೆ |
|
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳು ವಿಪುಲವಾಗಿವೆ |
|
ಆದರೆ ಮತ್ತೇ ಕೆಲವರು ಕರಪತ್ರಗಳನ್ನು ಅಂಟಿಸುವುದನ್ನು ಮುಂದುವರಿಸಿದ್ದಾರೆ |
|
ಕರ್ನಾಟಕ ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ |
|
ನಗರದ ಹೊರವಲಯದಲ್ಲಿ ಆಗಮಿಸಿದ ಕಾರ್ಯಕರ್ತರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು |
|
ಕೃಷಿ ವಿವಿಗಳು ಈ ನಿಟ್ಟಿನಲ್ಲಿ ಚಿಂತಿಸಿ ಚರ್ಚಿಸಿ ನಿರ್ಧಾರ ಕೈಗೊಂಡರೆ ಉತ್ತಮ ಎಂದರು |
|
ಕ್ಲಬ್ಗಳಿಂದ ಬರುತ್ತಿರುವ ಪ್ರಸ್ತಾಪದ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರ ವ್ಯವಸ್ಥಾಪಕ ತಿಳಿಸಿದ್ದಾರೆ |
|
ಪ್ರತಿಯೊಬ್ಬ ಗ್ರಾಹಕರು ಸಹ ಬ್ಯಾಂಕ್ಗಳ ಸೇವೆಯಿಂದ ಸಂತೃಪ್ತರಾಗಿದ್ದಾರೆ ಎಂದರು |
|
ಆ ಕುಟುಂಬಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಸಂಸ್ಥೆಯವರ ಬಳಿ ಜಗಳ ಮಾಡಿದೆ |
|
ಹೆಚ್ಚಿನ ಮಾಹಿತಿಗೆ ಸತೀಶ್ ಅವರನ್ನು ಸಂಪರ್ಕಿಸಬಹುದು |
|
ದಾವಣಗೆರೆಯಲ್ಲಿ ಎಕ್ಸಿಸ್ ಬ್ಯಾಂಕ್ನ ವಿವಿಧ ಶಾತೆಗಳ ಎದುರು ರೈತರು ಪ್ರತಿಭಟಿಸಿದರು |
|
ಪಶುಸಂಗೋಪನೆಯ ಡಾಕ್ಟರ್ ರಂಗಸ್ವಾಮಿ ಪುರುಷೋತ್ತಮ ರೇಶ್ಮೆ ಇಲಾಖೆಯ ರಾಮಾಂಜಿನೇಯ |
|
ಈ ನಿರೀಕ್ಷೆಯನ್ನು ಪೃಥ್ವಿ ಮೊದಲ ಪಂದ್ಯದಲ್ಲೇ ಉಳಿಸಿಕೊಂಡಿದ್ದಾರೆ |
|
ಇದೇ ವೇಳೆ ಪ್ರತಿಭಾ ಹೆಗಡೆ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು |
|
ಕೊಲಿಜಿಯಂ ನಿರ್ಧಾರ ತಿಳಿಸದ್ದಕ್ಕೆ ನ್ಯಾಲೋರ್ಕ್ ಅಸಮಾಧಾನ ನವದೆಹಲಿ |
|
ಈ ಬಗ್ಗೆ ಕ್ಷೇತ್ರದ ಶಾಸಕರೂ ಗಮನ ಹರಿಸಬೇಕೆಂದರು |
|
ಇದು ಆ ದೇಶದ ಸಾಂವಿಧಾನಿಕ ಬಿಕ್ಕಟ್ಟು ಸಹ ಶಮನಗೊಳಿಸಬಹುದು |
|
ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ |
|
ಕಲಾಂ ಹುಟ್ಟು ಬಾಲ್ಯ ಶಿಕ್ಷಣದ ಜತೆಗೆ ವಿಜ್ಞಾನಿ ಆಗಿ ಏನೆಲ್ಲ ಸಾಧನೆ ಮಾಡಿದರು |
|
ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮೀಸೆ ತಿರುವಿ |
|
ಸಮಾಜಿಕ ಭದ್ರತೆ ಕಾಪಾಡಲು ಮತ್ತು ಪ್ರತಿಯೊಬ್ಬ ನೊಂದ ವ್ಯಕ್ತಿಗಳಿಗೆ ಈ ಕಾನೂನು ಅವಶ್ಯಕ |
|
ಒಂದು ಕಿಲೋಮೀಟರ್ನಲ್ಲಿ |
Subsets and Splits