audio
audioduration (s) 0.75
6.52
| sentence
stringlengths 3
119
|
---|---|
ಮೊದಲು ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು ಭಗವಂತ ನಮಗೆ ಜ್ಞಾನ |
|
ಇಬ್ಬರೂ ಸ್ಥಳದಲ್ಲೇ ಸಾವು ಡಿಕ್ಕಿ ಹೊಡೆದ ರಭಸಕ್ಕೆ ಶಶಿ ಕುಮಾರ್ ದೇಹ ಅಪ್ಚಚ್ಚಿ |
|
ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸುವುದು ವಾಡಿಕೆ |
|
ವಾಸ್ತವವಾಗಿ ಹದ್ನೆಂಟು ಮಂದಿ ಶಾಸಕರನ್ನು ಸೆಳೆಯಲು ಬಿಜೆಪಿ ಬಯಸಿದೆ |
|
ಹೊಸ ವ್ಯವಸ್ಥೆಯಲ್ಲಿ ಏನೇನಿದೆ ಹಲವಾರು ವಿನೂತನ ಕ್ರಮಗಳನ್ನು ಈ ಯೋಜನೆ ಒಳಗೊಂಡಿದೆ |
|
ತೀವ್ರತರವಾದ ನ್ಯೂನತೆಯುಳ್ಳ ಮಕ್ಕಳ ಶಸ್ತ್ರ ಚಿಕಿತ್ಸೆಗೂ ಶಿಫಾರಸು ಮಾಡಲಾಗುವುದು |
|
ಈ ದುರ್ಘಟನೆಯ ಬಳಿಕ ಈ ಕುರಿತ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ |
|
ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಅದನ್ನು ಸಹ ತಡೆ ಹಿಡಿಯಲಾಗಿದೆ |
|
ಪರಾರಿಯಾಗಿರುವ ಅವರ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದರು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಬ್ |
|
ಕೆನೆಗಟ್ಟಿದ ಒಲೆಯ ಮೇಲಿನ ಹಾಲು ಸೂರ್ಯಶಬರಿ ಒಂದಾಗಿದ್ದರು |
|
ಇದಕ್ಕೆ ಶಿವಮೊಗ್ಗ ಜಿಲ್ಲೆಯ ಡಾಕ್ಟರ್ಕುಮಾರ ಭಾರತದಿಂದ ಆಯ್ಕೆಯಾಗಿದ್ದರು |
|
ದಕ್ಷಿಣಕ್ಕೆ ಸಾಗಿ |
|
ಬಲಕ್ಕೆ ತಿರುಗಿ |
|
ಡಾಕ್ಟರ್ ಗಣೇಶ್ ಅಮೀನ್ ಸಂಕಮಾರ್ ಜಾನಪದ ವಿದ್ವಾಂಸ ಮಂಗಳೂರು |
|
ವಿಶೇಷವಾಗಿ ಮೈಸೂರು ಗ್ರೇಟ್ ಇಂಡಿಯನ್ ಸರ್ಕಸ್ ಗೊಂಬೆಗಳು ಆಕರ್ಷಣೆಯಾಗಿವೆ |
|
ಇದೇ ಫಲಕಗಳನ್ನು ಎಡಿಟ್ ಮಾಡಿ ಇರ್ಫಾನ್ನನ್ನು ಬಿಡುಗಡೆ ಮಾಡಿ ಎಂದು ತಿದ್ದಲಾಗಿದೆ |
|
ಇದಕ್ಕಾಗಿ ಹತ್ತು ಕೋಟಿ ರೂ ಗಳನ್ನು ಮೀಸಲಿಡಲಾಗಿದೆ ಎಂದರು |
|
ಬಳಿಕ ಯಶ್ ಮಾವ ಅವರ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದರು |
|
ಸಿಟಿ ಸೆಂಟ್ರಲ್ ಮಾಲ್ ವಿರುದ್ಧ ಪ್ರತಿಭಟನೆ ಶಿವಮೊಗ್ಗ |
|
ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಬಿಜೆಪಿ ಶಾಸಕ ಜೆಸಿ ಮಾಧುಸ್ವಾಮಿ ಮಾತನಾಡಿದರು |
|
ಈ ಮೂಲಕ ಈವರಿಗೆ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ |
|
ಈ ಸಂಬಂಧ ಜಿಲ್ಲಾ ಸಾರ್ವಜನಿಕ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು |
|
ಕಾಯಕ ಮಾಡಿದ್ದು ಜಾಸ್ತಿ ಯಾವ ರೀತಿ ನಡೆಯಬೇಕೆಂಬುದನ್ನು ಅವರು ಹೇಳಲಿಲ್ಲ ಬದಲಾಗಿ ನಡೆದು ತೋರಿಸಿದರು |
|
ಚನ್ನಗಿರಿಯಲ್ಲೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲು ಹೇಳಲಾಗಿದೆ ಎಂದರು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಅಲ್ಲಿ ಸಿಹಿ ಪೊಂಗಲ್ ಖಾರ ಪೊಂಗಲ್ ಎಲ್ಲಾ ಇರುತ್ತಿತ್ತು |
|
ಸೆಪ್ಟೆಂಬರ್ನಲ್ಲಿ ಶೆನ್ ಸೈನಲ್ಲಿ ನಡೆದ ಟೂರ್ನಿ ಬಳಿಕ ಅವರು ಮತ್ತೆ ಕಾಣಿಸಿಕೊಳ್ಳಲಿಲ್ಲ |
|
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ರಘುನಾಥ್ ರಾವ್ ಮುಲ್ಕಾಪುರೆ ಅವರು |
|
ಈ ಹಿಂದೆ ಈ ಕಾರ್ಡ್ಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು |
|
ಸತ್ಯಜಿತ್ ಈ ಚಿತ್ರದ ನಾಯಕ ಅವರಿಗೆ ಇದು ಮೊದಲ ಸಿನಿಮಾ |
|
ಗ್ರಾಮಗಳಲ್ಲಿ ಬೆಳೆದ ಗಾಂಜಾವನ್ನು ಖರೀದಿಸಿ ರೈಲು ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ |
|
ಸೇವಕರ ಪೈಕಿ ಇಬ್ಬರನ್ನು ಹಾಗೂ ಎಂಬತ್ತು ಕಾರುಗಳ ಪೈಕಿ ಎರಡನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ |
|
ಸಿಂಧನೂರಲ್ಲಿ ಗೋ ಬ್ಯಾಕ್ ಅಮಿತ್ ಶಾ ಹೋರಾಟ ಸಿಂಧನೂರು |
|
ಅವುಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗಗಳು ಎಂದು ಹೆಸರಾಗಿವೆ |
|
ಅಂತಹ ಸರ್ಕಾರಿ ನೌಕರರನ್ನು ಕಚೇರಿಗಳಿಂದ ಹೊರದೂಡಬೇಕು |
|
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಅಂತಿಮವಾಗಿಲ್ಲ |
|
ಆಸಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ |
|
ಮಕ್ಕಳು ತಪ್ಪು ಮಾಡಿದಾಗ ಅವರ ಗೌರವಕ್ಕೆ ಧಕ್ಕೆಯಾಗದಂತೆ ಬುದ್ಧಿವಾದ ಹೇಳಬೇಕು |
|
ಅವರಿಗೆ ಎರಡನೇ ಅವಧಿಗೆ ತಮ್ಮನ್ನು ಮುಂದುವರೆಸಿಲ್ಲ ಎಂಬ ಸಿಟ್ಟು ಮೋದಿ ಸರ್ಕಾರದ ಮೇಲಿದೆ |
|
ತಮ್ಮ ಮೇಲೆ ಆಗಿರುವ ಮಾರಣಾಂತಿಕ ಆಲ್ಲೆ ಘಟನೆ ನನ್ನ ಮನಸ್ಸಿಗೆ ನೋವನ್ನುಂಟು ಮಾಡಿದೆ |
|
ಬೆಂಕಿ ಬಳಸುವುದನ್ನು ಕಲಿತರಷ್ಟೇ ಸಾಲದು ಬೆಂಕಿ ಆರಿಸುವುದನ್ನೂ ಕಲಿಯಬೇಕು ಎಂದು ಹೇಳಿದರು |
|
ಇವುಗಳ ಆಕಾರ |
|
ಸನ್ಯಾಸಿನಿ ರೇಪ್ ಕೇಸ್ ಏಳು ಗಂಟೆ ವಿಚಾರಣೆ ಎದುರಿಸಿದ ಬಿಷಪ್ ಕೊಚ್ಚಿ |
|
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ಲಕ್ಷ್ಮೇ ಉದ್ಘಾಟಿಸಿದರು |
|
ದಡ್ಡಿಯ ಸುತ್ತಲೂ ತೊಳದ ಹೆಜ್ಜೆಗಳು ಮೂಡಿರುವುದನ್ನು ಕಂಡು ಕುಸಿದಳು |
|
ರೈಲ್ವೆ |
|
ಮಾನವನ ಬದುಕಿನಲ್ಲಿ ಧರ್ಮ ಎಂಬುದು ಸೋಗಲ್ಲ |
|
ಗೊತ್ತಿಲ್ಲದಿದ್ದರೆ ಯಾರಿಂದಲಾದರೂ ಕೇಳಿ ತಿಳಿದುಕೊಳ್ಳಲಿ ಎಂದರು |
|
ಜಾಹೀರಾತುಗಳ ಮೂಲಕ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ |
|
ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಭಾರತೀ ಶಂಕರ್ ಭಾಗವಹಿಸಿದ್ದರು |
|
ಜಾನಪದ ಕಲಾಮೇಳದೊಂದಿಗೆ ಸಂಭ್ರಮದ ಪಲ್ಲಕ್ಕಿ ಉತ್ಸವ ನಡೆಯಿತು |
|
ಮಂಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಎಪ್ರಿಲ್ ರಂದು ನಡೆಯಲಿದ್ದು |
|
ಶ್ರೀರಂಗಪಟ್ಟಣ ತಹಶೀಲ್ದಾರ್ ಅವರಿಗೆ ಬಾಲಕಿ ಮನೆಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದ್ದಾರೆ |
|
ಭಾರತ ಪಾಕ್ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿದೆ |
|
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ |
|
ಬೆಳೆಯುತ್ತಿರುವ ಬಿಜೆಪಿಯಿಂದ ಮಮತಾ ಚಿಂತಿತರಾಗಿದ್ದಾರೆ ಎನಿಸುತ್ತದೆ |
|
ಬೇಡವೇ ಎಂಬ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು |
|
ಅವರ ಬೋಧನೆಗಳು ಜನರಿಗೆ ಯಾವತ್ತೂ ಸ್ಫೂರ್ತಿ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶೋಕಿಸಿದ್ದಾರೆ |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಸಭೆ ಬಳಿಕ ಈ ವಿಷಯ ತಿಳಿಸಿದ ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ |
|
ಅದರ ತೀರ್ಪನ್ನು ಪಂಚಸದಸ್ಯ ಪೀಠ ಪ್ರಕಟಿಸಲಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ |
|
ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು ನಿಮ್ಮ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತರುತ್ತೇವೆ |
|
ರಾಜನಾಥ್ ಸುಳಿವು ಶೆಲ್ ದಾಳಿಗೆ ಪಾಕಿಸ್ತಾನಿಗಳು ತತ್ತರ |
|
ಸಂಬಂಧಿಸಿದ ಅಧಿಕಾರಿಗಳು ಶಾಸಕರು ಈ ಬಗ್ಗೆ ಗಮನ ಹರಿಸಬೇಕು |
|
ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ |
|
ಈ ವಿಷಯದ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ಎಚ್ಚರಿಕೆಯನ್ನು ನೀಡಿದರು |
|
ಟ್ರೀಶಿಯನ್ ರಾಮ್ ಅಸಾರೆ ಎಂಬಾತ ಈ ಅಮಾನವೀಯ ಕೃತ್ಯ ಎಸಗಿದ್ದಾನೆ |
|
ಈ ವಾದವನ್ನು ಸಾರಾಸಗಟವಾಗಿ ತಿರಸ್ಕರಿಸಿದ ಹೈಕೋರ್ಟ್ ಡ್ರೈವರ್ ಕೆಲಸ ತುಂಬಾ ಒತ್ತಡದ ಉದ್ಯೋಗ |
|
ಇದು ನೂರಾರು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ |
|
ಈ ಸಾಲದ ಹಣವನ್ನು ಒಂದು ತಿಂಗಳ ಒಳಗಾಗಿ ಚುಕ್ತಾ ಮಾಡದಿದ್ದರೆ ಮತ್ತೊಮ್ಮೆ ಸಾಲ ನೀಡಲಾಗುತ್ತದೆ |
|
ಕಾಂಗ್ರೆಸ್ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ |
|
ಇಂತಹದ್ದೇ ಒಂದು ಘಟನೆ ಕರ್ನಾಟಕ ರಾಜ್ಯದಲ್ಲೂ ನಡೆಯುತ್ತಿದೆ |
|
ಶಾಸಕರ ಪುತ್ರನಾಗಿದ್ದ ಕಾರಣ ಪಬ್ನವರು ಯಾವುದೇ ದೂರು ನೀಡಿರಲಿಲ್ಲ |
|
ಜನರ ಆಡಳಿತಕ್ಕೆ ಸಂಬಂಧಿಸಿದ ಪದಗಳು ಕಳೆದ ಎರಡು ಶತಮಾನಗಳಲ್ಲಿ ಅಸಂಖ್ಯಾತವಾಗಿ ಬಂದು ಸೇರಿವೆ |
|
ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ಮುಂದಾಗಿದೆ |
|
ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕೆ ಕೇಂದ್ರಕ್ಕೆ ಒತ್ತಡ ಹೇರಲಿ |
|
ಅನೇಕ ರೈತರು ಹೀಗೆ ಬ್ಯಾಂಕಿಗೆ ಸಹಿ ಮಾಡಿದ್ದಾರೆ |
|
ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಅಧ್ಯಕ್ಷತೆ ವಹಿಸಿದ್ದರು |
|
ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು |
|
ತಮ್ಮ ಬೇಡಿಕೆಯನ್ನು ಗೃಹಮಂತ್ರಿಯವರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು |
|
ಕಟ್ಟಡ ಮಾಲೀಕರು ನಿಯಮಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ |
|
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ |
|
ಸ್ಥಳ ಜ್ಞಾನ ಭಾರತಿ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ |
|
ದಿನಪತ್ರಿಕೆ ನೋಡಿಕೊಡು ಬಂದೆ |
|
ಇದರಿಂದ ಪ್ರಯೋಜನ ಯಾರಿಗೆ ಎಂದು ಕೊಳಲೆಯ ಪ್ರದೀಪ್ ಪ್ರಶ್ನಿಸಿದ್ದಾರೆ |
|
ಜಪಾನ್ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ |
|
ಎವಿಕೆ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ಉಪನ್ಯಾಸ ನೀಡುವರು |
|
ಕೊಪ್ಪ ರೋಟರಿ ಕ್ಲಬ್ ಕೊಪ್ಪ ಮತ್ತು ಸುಜನ ಟ್ರಸ್ಟ್ ವತಿಯಿಂದ ಸೋಮವಾರ ಸುದ್ದಿಗೋಷ್ಠಿ ನಡೆಯಿತು |
|
ಈ ಸ್ಲಂ ವ್ಯಾಪ್ತಿಯಲ್ಲಿ ಹತ್ತು ಲಕ್ಷ ಜನ ವಾಸಿಸುತ್ತಿರುವ ಅಂದಾಜಿದೆ |
|
ನ್ಯೂ ಬ್ಲಾಸಮ್ ಶಾಲೆಯಲ್ಲಿ ವೃಷಭಶ್ರೀ ಎಂಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದಾರೆ |
|
ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಬೇಕಾಗಿದೆ ಎಂದು ಹೇಳಿದ್ದರು |
|
ಮೊದಲೇ ಕಠಿಣ ಪ್ರಶ್ನೆಗಳು ಕಂಡರೆ ಗಲಿಬಿಲಿಯಾಗದೇ ಮುಂದಿನ ಪ್ರಶ್ನೆಗೆ ಹೋಗಬೇಕು |
|
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಸಲಾಗುವುದು ಎಂದರು |
|
ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ |
|
ಶ್ರೀನಗರದ ಬಾರಾಮುಲ್ಲಾದಲ್ಲಿದ್ದಾಗ ಕಾರ್ಗಿಲ್ ಯುದ್ಧದ ಘೋಷಣೆಯಾಯಿತು |
|
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಈ ಕುರಿತು ಮಾಹಿತಿ ನೀಡುವರು |
|
ಈ ನುಡಿಗಳು ಇಂಗ್ಲಿಶಿನ ಜೊತೆಗೆ ಪೈಪೋಟಿಯನ್ನು ನಡೆಸಲು ಸಾಧ್ಯವಾಗದೇ ಆ ನುಡಿಯೊಂದಿಗೆ ರಾಜಿಯಾಗಿವೆ |
|
ಸೋನಿಯಾಗಾಂಧಿ ಅವರು ಪಕ್ಷದ ಅಧ್ಯಕ್ಷರಾದ ಬಳಿಕ ತಮ್ಮ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿದ್ದರು |
|
ಉತ್ತರಕ್ಕೆ ಸಾಗಿ |
Subsets and Splits