text
stringlengths 0
2.67k
|
---|
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ತಿಂಡ್ಲು ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಈ ಶಿಲಾಶಾಸನವು ಬೆಂಗಳೂರಿನ ತಿಂಡ್ಲು ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1368 ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 7'6" x 3'6". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.[೧]. ಈ ಶಾಸನದ ಕೆಲವು ಸಾಲುಗಳು ಮಾತ್ರ ಕಾಣವಂತಿದ್ದು ಉಳಿದ ಪಠ್ಯ ಸವೆದುಹೋಗಿ ಓದಲು ಸಾಧ್ಯವಾಗದಂತಿದೆ. |
ತಿಂಡ್ಲು ಶಿಲಾಶಾಸನ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN27 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨] |
ಅದೇ ಹೊಬಳಿ ತಿಂಡ್ಲು ಗ್ರಾಮಕ್ಕೆ ದಕ್ಷಿಣದಲ್ಲಿ ಪೂಜಾರಿ ಹೊಲದಲ್ಲಿ |
1. ಸ್ವಸ್ತಿಶ್ರೀಮತುಶಕವರುಸಂಗಳು೧೨೪.ಸಂ |
2. ದುವಲವಂಗಸಂವತ್ಸರಪುವ್ಯಬ.....ಸೋದಲು |
3. ಶ್ರೀಮನುಮಹಾಮಂಡಳೇಶ್ವರಅರಿರಾಯವಿ |
4. ಭಾಡಭಾಷೆಗೆತಪ್ಪುವರಾಯರಗಂಡಚತುಸ್ಸ |
5. ಮುದ್ರಾಧಿಪತಿವೀರಬುಕ್ಕಂಣ....... |
(ಮುಂದೆ ಸವೆದು ಹೋಗಿದೆ) |
ಅರ್ಥವಿವರಣೆ |
ಬದಲಾಯಿಸಿ |
Be it well. (On the date specified), when the maha-mandalesvara, subdue of hostile kings, champion over kings who break their word, master of the four oceans, Bukkanna……(rest effaced). |
ಆಕರಗಳು/ಉಲ್ಲೇಖಗಳು |
ಬದಲಾಯಿಸಿ |
City losing memories etched in stone, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, 17th January 2018 |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಸಂಪರ್ಕಕೊಂಡಿಗಳು |
ಬದಲಾಯಿಸಿ |
ಶಾಸನದ ಮೂರು ಆಯಾಮದ ಮಾಡೆಲ್ |
Inscription Stone of Bangalore, A physical verification project by Uday Kumar P L |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Last edited ೬ years ago by Vikashegde |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ದಾಸರಹಳ್ಳಿ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಈ ಶಿಲಾಶಾಸನವು ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ಟಿ.ದಾಸರಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಸುಮಾರು ಕ್ರಿ.ಶ. 1000 ಇಸವಿ ಎಂದು ಅಂದಾಜಿಸಲಾಗಿದೆ. ಈ ಶಾಸನ ಕಲ್ಲಿನ ಗಾತ್ರ 6’ x 4’ 6”. ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಈ ಶಾಸನ ಬರಹವನ್ನು ವೀರಗಲ್ಲೊಂದರ ಮೇಲೆ ಕೆತ್ತಲಾಗಿದೆ. |
ದಾಸರಹಳ್ಳಿಯ ಶಿಲಾಶಾಸನ |
ಶಾಸನ ಇರುವ ಸ್ಥಳ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN38 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧] |
ಅದೇ ಗ್ರಾಮದ ಶಾನಭೋಗ ಯಲ್ಲಪ್ಪನ ಹೊಲದಲ್ಲಿರುವ ವೀರಕಲ್ಲು. |
1.ಸ್ವಸ್ತಿಶ್ರೀಮಾಡಿಯಗಾಮುಂಡ |
2.ರೀಪೆರಿಯೂರುಊಮಿಯಸಿರಿ |
3.ಊರರಾಮಾಗನುಮಾರಸಿಜ್ಗ |
4.ಇನ್ಬತೂರತೂಱೂಗೊಳೆಸತನ್ |
5.ಚಊರಅಳೆಸತ." |
ಅರ್ಥವಿವರಣೆ |
ಬದಲಾಯಿಸಿ |
Be it well. Madi-gamunda being ………. This periyur, - Siriyura’s son Marisinga, when the cows of Inbatur were carried off, died . When Chaura was ruling he died. |
ಆಕರಗಳು/ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Inscription Stone of Bangalore, A physical verification project by Uday Kumar P L |
ಶಾಸನದ ಮೂರು ಆಯಾಮದ ಸ್ಕೆಚ್ ಫ್ಯಾಬ್ ಮಾಡೆಲ್ |
Last edited ೬ years ago by Vikashegde |
RELATED PAGES |
ತಿಂಡ್ಲು ಶಿಲಾಶಾಸನ |
ಮಾರತಹಳ್ಳಿ ಶಿಲಾಶಾಸನ |
ಗಾಣಿಗರಹಳ್ಳಿ ಶಿಲಾಶಾಸನ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್ಟಾಪ್ |
ವಿಕಿಪೀಡಿಯ |
Subsets and Splits
No saved queries yet
Save your SQL queries to embed, download, and access them later. Queries will appear here once saved.