text
stringlengths 0
2.67k
|
---|
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ದೊಡ್ಡಬಸವನ ದೇವಾಲಯ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ದೊಡ್ಡಬಸವನ ದೇವಾಲಯ ಶಿಲಾಶಾಸನವು ಬೆಂಗಳೂರಿನ ಸುನಕೇನಹಳ್ಳಿಯಲ್ಲಿ ದೊಡ್ಡಬಸವನ ದೇವಾಲದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೬೦೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4'x2'. ಇದು ಕನ್ನಡ ಲಿಪಿಯಲ್ಲಿ ಇದೆ. |
ದೊಡ್ಡಬಸವನ ದೇವಾಲಯ ಶಿಲಾಶಾಸನ |
ಸ್ಥಳ |
ಸುನಕೇನಹಳ್ಳಿಯ ಚೆನ್ನಿಗರಾಯ ದೇವಾಲಯ |
ಎತ್ತರ |
4 by 2 feet (1.22 m × 0.61 m) |
ನಿರ್ಮಾಣ |
CE1600 |
MapWikimedia | © OpenStreetMap |
ದೊಡ್ಡಬಸವನ ದೇವಾಲಯ ಶಿಲಾಶಾಸನ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN70 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧] |
ಅದೇ ಗ್ರಾಮದ ದೊಡ್ಡ ಬಸವಣ್ಣನ ಗುಡಿಯಲ್ಲಿ ಬಸವಣ್ಣನ ಪೀಠದಲ್ಲಿ |
1¬ೂಬಸವೇಶ್ವರನ|ಪಾದದಲಿವ್ರಿಶಭಾವತಿಯೆನಿ |
2ಸಿಕೊಂಬನಧಿಹುಟ್ಟಿ|ಪಶ್ಚಮವಾಹಿನಿಯಾಗಿ ನಡೆಯು |
3ತು|ಶ್ರೀ |" |
ಅರ್ಥ |
ಬದಲಾಯಿಸಿ |
At the feet of this (god) Basaveswara is the river called Vrishabhavati rose, and flowed with its stream to the west. |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Inscription Stone of Bangalore, A physical verification project by Uday Kumar P L |
</poem> |
ಅರ್ಥ |
ಬದಲಾಯಿಸಿ |
The inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad. |
ಉಲ್ಲೇಖಗಳು |
ಬದಲಾಯಿಸಿ |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಬಳ್ಳಾಪುರ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಈ ಶಾಸನ ಬೆಂಗಳೂರಿನ ಬಳೆಪೇಟೆ ರಂಗನಾಥಸ್ವಾಮಿ ದೇವಾಲಯದಲ್ಲಿದೆ. ಇದು ಸುಮಾರು ೪.೧೦f ಉದ್ದ ಮತ್ತು ೧.೪f ಅಗಲ ಇದೆ. ಇದು ಸ್ಥಾಪನೆಯಾದ ವರ್ಷ ಸುಮಾರು ಕ್ರಿ.ಶ ೧೬೨೮. |
ರಂಗನಾಥಸ್ವಾಮಿ ದೇವಾಲಯ ಬಳೆಪೇಟೆ |
ಸ್ಥಳ |
ರಂಗನಾಥಸ್ವಾಮಿ ದೇವಸ್ಥಾನ, ಬಳೆಪೇಟೆ |
Coordinates |
12.995535°N 77.550422°E |
ಎತ್ತರ |
4.10 feet (1.25 m) |
With pedestal: 1.4 feet (0.43 m) |
ನಿರ್ಮಾಣ |
೧೬೨೮ |
Designated |
1628CE |
ಬಳ್ಳಾಪುರ ಶಿಲಾಶಾಸನ is located in Karnatakaಬಳ್ಳಾಪುರ ಶಿಲಾಶಾಸನ |
Location of ರಂಗನಾಥಸ್ವಾಮಿ ದೇವಾಲಯ ಬಳೆಪೇಟೆ in Karnataka |
MapWikimedia | © OpenStreetMap |
ಬಳ್ಳಾಪುರ ಶಿಲಾಶಾಸನ |
ಪರಿವಿಡಿ |
ಇತಿಹಾಸ |
ಬದಲಾಯಿಸಿ |
ಈ ಶಾಸನ ವಿಜಯನಗರ ಸಾಮ್ರಾಜ್ಯದ ರಾಮದೇವರಾಯ ಆಳ್ವಿಕೆಯ ಕಾಲದ್ದಾಗಿದೆ, ಇದರ ರಾಜಧಾನಿ ಇಂದಿನ ವೆಲ್ಲೂರಿನಲ್ಲಿತ್ತು. ಇದು ಬೆಂಗಳೂರಿನ ಕೆಲವೇ ತೆಲುಗು ಶಾಸನಗಳಲ್ಲಿ ಒಂದಾಗಿದೆ. ಇದರಲ್ಲಿ ಬಳೆಪೇಟೆಯ ಸ್ಥಾಪಕರಾದ ಒಂದನೇ ಕೆಂಪೇಗೌಡರ ಬಗ್ಗೆ ಉಲ್ಲೇಖ ಇದೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದ ವ್ಯಾಪಾರಸ್ಥರು ಮತ್ತು ಇತರ ಮಂದಿ ಮುತ್ಯಾಳಪೇಟೆ ರಂಗನಾಥಸ್ವಾಮಿ ದೇವರಿಗೆ ಸಲ್ಲಿಸಿದ ಅನುದಾನಗಳ ಬಗ್ಗೆ ತಿಳಿಸಲಾಗಿದೆ. ಇದು ಆ ಕಾಲದಲ್ಲಿ ಸುತ್ತಮುತ್ತಲಿದ್ದ ಪ್ರದೇಶಗಳ ಬಗ್ಗೆ ಮತ್ತು ಪ್ರದೇಶದ ಸಂಬಂಧಗಳ ಬಗ್ಗೆ ತಿಳಿಸಿದೆ. ಶಾಸನದಲ್ಲಿ ಉಲ್ಲೇಖಿಸಲಾದ ಕೆಲವು ಸ್ಥಳಗಳು ಪೆನುಗಂಡಾ, ಬೆಂಗಳೂರು, ಗುಲೂರು, ಚಿಕ್ಕನಾಯಕನಹಳ್ಳಿ, ಬಲ್ಲಪುರಂ, ಬೇಲೂರು, ಹೆಬ್ಬೂರು, ತದಾಪತ್ರಿ, ಅವನಿ, ಕಾವೇರಿಪಟ್ನಮ್, ರಾಯಕೋಟಾಯ್, ಶ್ರೀರಂಗಪಟ್ಟಣ, ನರಸಪುರ, ಬೆಲ್ಲುರು, ಹೆಬ್ಬೂರು, ನಾಗಮಂಡಲ ಮತ್ತು ಹಿಕೆರಿ. ಈ ಶಾಸನದ ಬಗ್ಗೆ ಎಪಿಗ್ರಫಿಯ ಆಫ್ ಕರ್ನಾಟಿಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.[೧] |
ಶಾಸನಗ ಬರಹ |
ಬದಲಾಯಿಸಿ |
1ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ |
2ನಶಕ ವರ್ಷಂಬುಲು 1549 ಅಗುಲಿ |
3ನಿಯಡಿಪ್ರಭವಸಂವತ್ಸರಮಗಸು 13 ಆಲು |
4ಶ್ರೀ ಮದ್ರಚಾಧಿರಾಜ ರಾಜಪರಮೇ |
5ಶ್ಯರಶ್ರೀವೀರಪ್ರತಾಪಶ್ರೀವೀರ |
6ರಾಮದೇವಮಹಾರಾಯಲಯ್ಯ |
Subsets and Splits
No saved queries yet
Save your SQL queries to embed, download, and access them later. Queries will appear here once saved.